ರ್ನೇಬಸ
ಯಜ
ಡಿಸೆಂಬರ್ ೧೯೯೩ TR ೨
” 2
Vo
ಬಿಎಂಶ್ರೀ. ಸ್ಮಾರರ ವ್ರಕಿಷ್ಠಾನ
ಬೆಂಗಳೂರು-೫೬೦ ೦೧೯
“4 ಕರ್ನಾಟಿಕ ಲೋಚನ” |
ಸಂಸಾದಕ ಮಂಡಲಿ |
ಎನ್. ಬಸವಾರಾಧ್ಯ (ಅಧ್ಯಕ್ಷರು), ಬ. ಕೇಶವ ಭಟ್ಟಿ (ಸಂಪಾದಕರು),
ಎನ್. ಎಸ್. ರಾಮಸ್ವಾ ಮಿ ಅಯ್ಯ ರ್ (ಸಹಾಯಕ ಸಂಪಾದಕರು).
ಸದಸ್ಯರು : ಪ್ರೊ! ಜಿ. ಕೇ ಸುಬ್ಬಯ್ಯ, ಡಾ ಪಿ, ವಿ ನಾರಾ ಯಣ್ಯ '
ಡಾ| ಎಂ. ಚಿದಾನಂದಮೂರ್ತಿ, ಫ್ರೊ ಗರ್ಗೇಶ್ವ ರಿ ವೆಂಕಟಿಸೆ ಬ್ಬ ಯೆ, ಪ್ರೊ ಎಲ್.
ಸ್. ಶೇಷಗಿರಿರಾವ್, ಪ್ರೊ|| ಕೆ. ಸ ಗಣೇಶ್, ಶ್ರೀ ಎಸ್. ಸಿವಣ್ಣ, ಬೆಂಗಳೊರು, ;
ಜದ ಆರ್. ಶೇಷಶಾಸ್ತ್ರಿ, ಅನಂತಪುರ, ಡಾ|| ಟ.ವಿ. 'ನೆಂಕಟಾಚಲಶಾಸ್ತ್ರೀ ಮೈಸೂರು, |
ಎಸ್. ಪಿ. ಪಾಟೀಲ, ಧಾರವಾಡ, ಡಾ| ಶ್ರೀನಿವಾಸ ಹಾವನೂರ, ಪುಣೆ, ಡಾ| ಶ್ರೀ '
ಕೃಷ್ಣಭಟ್ ಅರ್ತಿಕಜೆ, ಮದರಾಸು, ಡಾ|| ಬಿ. ರಾಮಚಂದ್ರರಾವ್, ಹೈದರಾಬಾದು,
ಪ್ರೊ|| ವಸಂತ ಕುಷ್ಟಗಿ, ಗುಲ್ಬರ್ಗ.
ಲೇಖನಗಳು ಟಿಪ್ಪಣಿಗಳು
ಸಂಶೋಧನಾತ್ಮಾಕ ಪಾಂಡಿತ್ಯ, ನಿದ್ವತ್ಪೂರ್ಣ ಲೇಖನಗಳು ಹಾಗೂ ಹೊಸದಾ
ಪ್ರಕಟವಾಗುವ ಉತ್ತಮ ಮಟ್ಟದ ಸಂಪಾದಿತ ಗ್ರಂಥಗಳು ಮತ್ತು ಶಾಸ್ತ್ರ ಸಾಹಿತ್ಯ |
ಗ್ರ ಗ್ರಂಥಗಳು. ಇವುಗಳ ಮೇಲಣ ವಿಮರ್ಶೆಗಳು, ವಿದ್ವ ದ್ವಿಜಾರ ಮತ್ತು ವಿದ್ವ ತ್
ಪ್ರಪಂಚದ ವಿದ್ಯಮಾನ, ಇವುಗಳಿಗೆ ಸಂಬಂಧಿಸಿದ ಬೀತಿ ಬನ ್ಪಣಿಗಳು- ಇವುಗಳ |
ತಹ ನಲಗ |
ಯಾವುದೇ ಲೇಖನದಲ್ಲಿ ಮತ್ತು ಓಸ ಗ್ರಣಿಗಳಲ್ಲಿ ವ್ಯಕ್ತಪಡಿಸಿರುವ ಅಭಿಪಾ
ಗಳಿಗೆ ಆಯಾ ಲೇಖಕರೇ ಜವಾಬುದಾರರು ; ಅವು ಅವಶ್ಕವಾ
ವಾಗಿ ವ್ಯಕ್ತಪಡಿಸಿದ ಆಭಿಪ್ರಾಯೆಗಳು ಎಂದು ತಿಳಿಯಶಕ್ಕದ್ದಲ್ಲ.
ಲೇಖನಗಳಿಗೆ ಆಹ್ವಾನ
ಮೇಲ್ಕ ೦ಡ ವಾಕ್ಯವೃ ಂದದಲ್ಲಿ ವ್ಯಕ್ತಸಟ ರುವ ಆಶಯಕ್ಕೆ ಆನುಗುಣವಾ
ಲೇಖನಗಳನ್ನು ನಿದ್ವಾಂಸರೂ ಭಾಷೆ ಸಾಹಿತ್ಯಗಳ ಪ್ರೌಢ ವಿದ್ಯಾರ್ಥಿಗಳೂ ಕಳಸಕ್ಕೆ
ಬೇಕೆಂದು ವಿನಂತಿ, (ಲೋಚನ'ದ ಗಾತ್ರ ಪರಿಮಿತವಾದದ ರಿಂದ ಲೇಖನೆ
ಅಚ್ಚಿನ 6-8 ಪುಟಗಳ ಪರಿಮಿತಿಯಲ್ಲಿ ಇದ್ದಕೆ ಅನುಕೂಲ. ಲೇಖನಗಳು
ಒಂದೇ ಪಕ್ಕದಲ್ಲಿ ಸ್ಫುಟವಾದ ಆಕ್ಷರಗಳವ ಬರೆದಿರಬೇಕು. ಅಡಿ
ಪ್ರಟದ ಅಡಿಯಲ್ಲಿಯೆ ಕಾಣಿಸುವುದು ಒಳಿತು. ಗ್ರಂಥ-ಲೇಖನಾಧಾ
(Bibliography) ಲೇಖನದ ಕಡೆಯಲ್ಲಿ ಕೊಡಬಹುದು. ಲೆ
ಐ ಕ್ರ ಇಷಟ ಫೆ 8 ಕ
ಹಿಂದಿರುಗಿಸಲಾಗದ್ದೆರಿಂದ ಲೇಖಕರು ತಮ್ಮ ಲೇಖನದ ಒಂದು ಪತಿಯ
ಉಳಿಸಿಕೊಂಡಿರಬೇಕಾಗಿ ಕೋರಿಕೆ. pT
ಕರ್ನಾಟಕ ಲೋಚನ
ಷಾಣ್ಮಾಸಿಕ ವಿದ್ವತ್ ಪತ್ರಿಕೆ
ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ
54, 3ನೇ ಕ್ರಾಸ್, ಗವೀಪುರ ವಿಸ್ತರಣ, ಬೆಂಗಳೂರು-560 019
ಸಂಪಾದಕರು ; ವಿದ್ವಾನ್ ಬ. ಕೇಶವ ಭಟ್ಟ
ಸಹಾಯಕ ಸಂಪಾದಕರು : ಎನ್. ಎಸ್. ರಾಮಸ್ವಾಮಿ ಅಯ್ಯರ್
ಸಂಪುಟ ೬ ಡಿಸೆಂಬರ್ ೧೯೯೩ ಸಂಚಿಕೆ ೨
ಪರಿವಿಡಿ
K; ಸಮಸ್ಯಾ ಪೂರಣ }
2. ಪಂಪನು ಮೊದಲು ಸಮಸ್ತ ಭಾರತವನ್ನು ಬರೆದು ಮತ್ತೆ
ಅದನ್ನು ವಿಕ್ರಮಾರ್ಜುನ ನಿಜಯವನ್ನಾಗಿಸಿದನೇ 9
* 3. ಕರ್ನಾಟಕದ ಪ್ರಾಚೀನ ದೇವಾಲಯೆಗಳು--
ಒಂದು ಪರಿಶೀಲನೆ ---ಎಂ. ಎಸ್. ಪ್ರಭಾಕರ್ 19
4. ಕಲ್ಲತ್ತಿಪುರದ ಗಂಗಕಾಲೀನ ಫಿರ್ಮಿತಿಗಳು- ಒಂದು ಪರಿಶೀಲನೆ
ಎ.ಎಎರಿ ಬ, ವಿಶ್ವೇಶ್ವರ 40
5. ಮೆಕೆಂಜಿ ಸಂಗ್ರಹಿಸಿದ ಕೆಳದಿ ಅರಸರ ಆರು ನಿರೂಪಗಳು
| __ಡಾ|| ಕೆಳದಿ ವೆಂಕಟೇಶ್ 50
6. ಶ್ರೀಮದ್ಗೊ (ಸಲಾರ್ಯಯತಿ —ಖ್ರೊ! ಸಿ. ಮಹದೇವಪ್ಪ 57
1 ಗುಮ್ಮನಾಯಕನ ಕೋಟಿ_ಒಂದು ಪರಿಚಯ
೨ ಡಿ. ವಿ. ಪರಮಶಿವಮೂರ್ತಿ 63
ಟೆ - ಹಿಪ್ಪಣಿಗಳು
£8. ಕ್ರಿಯಾ ಸಮಾಸ ಒಂದು ಪುನಃ ಪರಿಶೀಲನಿ ೨ ಎಂ. ಜಿ. ವಾರಿ 69
9. ಕಾವ್ಯಾರ್ಥ ಕುತೂಹಲ-ಪ್ರತಿಕ್ರಿಯೆ
4 —ಸ್ರೊ॥ ಗರ್ಗೆಶ್ವರಿ ವೆಂಕಟಸುಬ್ಬಯ್ಯ 72
' 10. ಶ್ರೀಮಾನ್ ರಂಗನಾಥ ಶರ್ಮರ “ಅಭಿಪ್ರಾಯಕ್ಕೆ ಒಂದು ಪ್ರತಿಕ್ರಿಯೆ” 79
1, ಬಾಷ್ಟ- ಒಂದು ನಿವೇಚನೆ ಎಎಸ್ಪಿ ಎಸ್", ಸಣ್ಣಯ್ಯ 87
12. ಗ್ರಂಥ ವಿಮರ್ಶೆ --ಬಿ. ಎಸ್. ಸಣ್ಣಯ್ಯೆ 89
13. ವಸ್ತು ಸಂಗ್ರಹ 93
14. ಪ್ರತಿಷ್ಠಾನ ವಾರ್ತೆ 96
15. ಅಭಿನಂದನೆ 100
' 16. ಶ್ರದ್ಧಾಂಜಲಿ 101
Karnataka Lochana
Half-Yearly Journal, Published by B. M. Sri Memorial
Foundation, 54, 3rd Cross, Gavipura Extension
Bangalore-560 019
Chairman; Editorial Board: Shri N. Basavaradhya
Editor : Vidwan 7. Keshava Bhat
CONTENTS
1. Samasya Poorana
2. Did Pampa write Samastha Bharatha First
and then make it Vikramarjuna Vijaya ?
—N. Subramanyam
3. The Ancient Temples of Karnataka-A Pursuit
—M. N. Prabhakar
4. Constructions of Kalatthipur
during Ganga Period-A Pursuit
—M, V. Visweswara
5, Six Nirupas of Keladi Rulers-Mekenzi Collections
— Dr. Keladi Venkatesh
6. Srimad Gosalarya Yathi
— Prof, C, Mahadevappa
7. Gummanayakana Kote-A Pursuit
—D. V. Paramashiva Murthy
NOTES & COMMENTS
8. ‘Kriya Samasa’’-A review —M. G. Vari
9. ““Kavyartha Kuthuhala’’-A Reaction
—Prof. Gargeswari Venkatasubbaiah
#0. A reaction to Sri Ranganatha Sharma's opinion
—Seduyapu Krishna Bhat
11. Basta - An analysis —B, 5. Sannaiya
12. Book Reviews
13. Miscellaneous Notes
14, Newsof B. M. ೮] Prathisthana
15. Felicitations
16. Tributes
Vol. VI December 1993 No. 2
100
101
“ಸಮಸ್ಕಾಪೂರಣ?
[ಕಳೆದ ಸಂಚಿಕೆಯಿಂದ ಆರಂಭಿಸಿರುವ ಈ ಹೊಸ ಅಂಕಣಕ್ಕೆ ವಿದ್ವಾಂಸರಿಂದ
ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂಂ. ಈ ಅಂಕಣವನ್ನು ಮುಂದುವರಿಸಲು
'ಫಿರ್ಧರಿಸಲಾಗಿದೆ. . ಪ್ರಾಚೀನ. ಮಾದರಿಯ ಛಂದೋರಚನೆಗಳಲ್ಲಿ ಆಧುನಿಕ ಚಿಂತನೆ
' ಗಳನ್ನು ಮೂಡಿಸಲು, ಸಮರ್ಥವಾಗಿ ನಿರೂಪಿಸಲು ಸಾಧ್ಯವಿದೆ ಎಂಬುದನ್ನೂ
ಆಧುನಿಕರೂ ಛಂದೋಬದ್ಧ ವಾದ ಕವಿತೆಗಳನ್ನು ರಚಿಸಬಲ್ಲರು ಎಂಬುದನ್ನೂ ಡ್
ಪ್ರಯೋಗಗಳು ಸ್ಪಷ್ಟ ಪಡಿಸುತ್ತ ನೆ. "ಕರ್ನಾಟಕ ಲೋಚನ' ಪತ್ರಿಕೆಯ ಮುಖ್ಯ
| ಉದ್ದೆ ೇಶ ಶಾಸ್ಪಸ ಸ್ರ ಸಾಹಿತ್ಯ ಸಂಶೋಧನೆ- ಪಾಂಡಿತ್ಯದತ್ತ ಪ್ರೀತಿ-ಆಸಕ್ತಿ ಮೂಡಿಸುವುದೇ
ಆಗಿರುವುದರಿಂದ ಈ ಹೊಸ ಅಂಕಣ ಅದಕ್ಕೆ ಪೂರಕವಾಗಿದೆ. ಎಂದು
'ಭಾವಿಸುತ್ತೇವೆ- ಸಂ] ' :
ಕಳೆದ ಸಂಚಿಕೆಯಲ್ಲಿ ನೀಡಿದ್ದ ಸಮಸ್ಯೆ
"ಹಸವರಮಂ ಕಳೆದು ಕಸವನಾಂತವೊಲಕ್ಕುಂ'
ಇದಕ್ಕೆ ವಿದ್ವಾಂಸರು ಈ ರೀತಿ ಸಮಸ್ಯಾ ಪೂರ್ತಿ ಮಾಡಿದ್ದಾರೆ.
-೧.- ಸೊಸೆಯಾಗಿ ಬಂದಳಂ ಠ
\ ಕಿಸಿ ಸೂಳೆಯನಸು. ೨ಗ್ರೆವ ಗಂಡನ ಕ ಸತ್ಯಂ
ಸಸಿನಾಯ್ಯೇಡಿಕೆಗಕ್ಕುಂ
ಕಸವರಮಂ ಕಳೆದು ಕಸ ಹವತಾಂತ ಸ
ರ ಕಿ ನಿದ್ವಾಹ್
೨. ಮಿಸುಪ ಗುಣ ಲಕ್ಷಣಾನ್ವಿತ
ರಸಕ ತಿಯೆಂ ಸಳಿದು ಶೂಷ್ಯ ಮಂ ನವ್ಯದ ನೀ
ರಸ ರಚನೆಯನುಗ್ಗ ಡಿಪುದು
ಕಸವರಮಂ ಕಳೆದು ಕಸವನಾಂತವೊಲಕ್ಕುಂ
—ಟ. ಕೇಶನ ಭಟ್ಟ
೩. ಸಂಸಾರದೊಳೊಲುಮೆ
ತಿ ಸಾರ್ಥಕಮೆನೆ ಬೆಳಗುತಿರ್ಪುದಂ ಕಿಡಿಸುತೆ
ದ್ವೇಷದ ಫೊಗೆಯಂ ಪರೆಪುದು
ಕಸವರಮಂ ಕಳೆದು ಕಸವನಾಂತವೊಲಕ್ಕುಂ
—ರಾ, ಲಕ್ಷ್ಮೀನಾರಾಯಣ
ಕರ್ನಾಟಕ ಲೋಚನ
೪. ನೀತಿನಯಂಗಳ ಕಲಿಯದೆ
ಸ್ಪಪಕೋನ್ನ ತಿಮಾರ್ಗವನ್ನೆ ತಿಳಿಯದೆ ಮನುಜಂ |
ಹೊತ್ತ ಗೆಯ ಬರಿದೆ ಹೊತ್ತೊಡೆ
ಕಸವರಮಂ ಕಳೆದು ಕಸವನಾಂತವೊಲಕ್ಕುಂ |
—ಪ್ರೊ॥ ಗರ್ಗೇಶ್ವರಿ ನೆಂಕಟಿಸುಬ್ಬಂ
೫. ಅಸಮಾ$$ತಾ 56ನಂದಾಮೃತ--
ರಸಮಂ ತೊಠೆದಿಫ್ಲಿ ವಿರಸ ವಿಷಯದೊಳೆ ನಿರೀ ।
ಕ್ಲಿಸುವುದು ಸೊಗವುಣ್ಣು ವುದಂ
ಕಸವರಮಂ ಕಳೆದು 'ತಸವನಾಂತವೊಲಕ್ಕುಂ |
ದರ್ಭೆ ನಾರಾಯಣ ಭಟ್ಟ
೬. ಪಶುಪತಿಯೆಂ ಕಳೆದು ಪಶುವ
ವಿಷಧರನಂ ಕಳೆದು ವಿಷವ ಶೂಲಿಯ ಕಳೆದಾ
ತಿಸುಳವನಾಂತನ ಕೃತ್ಯಂ
ಕಸವರಮಂ ಕಳೆದು ಕಸವನಾಂತವೊಲಕ್ಕುಂ |
—ೆ. ಎಸ್, ಮಧುಸೂದನ
—ಎಚ್. ಎನ್. ಮುರಳೀಧರ
೭, ಕಸುಗಾಯ ಪಿಡಿದು ಪಣ್ಣಂ
ಅಸುರರ ಪಿಡಿದು ಸುರಸಮಿತಿಯ ಚಾಡಿಯ ಪಿಡಿದಾ
ಸುಸತ್ಯವ ತೊರೆವನ ಕಜ್ಜ ೦
ಕಸವರಮಂ ಕಳೆದು ಕಸವನಾಂತವೊಲಕ್ಕುಂ
—ಕೆ. ಎಸ್, ಮಧುಸೂದನ!
ಮುಂದಿನ ಸಂಚಿಕೆಯ ಸಮಸ್ಯೆ :
ತರುಣೀಜನಮೊಲಿಯದಿರ್ದೊಡೇಂ ಶೋಕಿಪೆಯೋ?
ಸೂಚಿಸಿದವರು : ಪ್ರೊ ಗರ್ಗೇಶ್ವ ರಿ ವೆಂಕಟಿಸುಬ ನಿಯ್ಯ
ane SN
ವಿ.ಸೂ. : ಮಾನ್ಯ ವಿದ್ವಾಂಸರು ಈ ಸಮಸ್ಕೆಯನ್ನು ಛಂದೋಬದ್ಧ ಕವಿತೆಗಳಲ್ಲಿ ಪೂರ್ತಿ!
ಮಾಡಿ ಕಳುಹಿಸಿದಲ್ಲಿ ಮುಂದಿನ 'ಸಂಚಕೆಯಲ್ಲ ಪ್ರಕಟಿಸಲಾಗುವುದು ಎ. ಸಂ
ಪಂಸನು ಮೊದಲು ಸಮಸ್ತಭಾರತವನ್ನು ಬರೆದು
ಮತ್ತೆ ಅದನ್ನು ವಿಕ್ರಮಾರ್ಜುನನಿಜಂಶುನನ್ನಾಗಿಸಿದನೆ ?
ನ. ಸುಬ್ರಹ್ಮಣ್ಯಂ
ಸಾವಿರ ವರ್ಷಗಳಿಂದ ಶ್ರೇಷ್ಠ ಕವಿಯೆಂದು ಕನ್ನಡ ಸಾಹಿತ್ಯ ಪ್ರೇಮಿಗಳಿಂದ
ಆರಾಧಿಸಲ್ಪಡುತ್ತಿರುವವನು ಪಂಪ. ಅವನು ಕನ್ನಡದ ಅಗ್ರಮಾನ್ಯ ಕವಿ. ಸಂಸ್ಕೃತಕ್ಕೆ
ವಾಲ್ಮೀಕಿಯಂತೆ ಕನ್ನಡಕ್ಕೆ ಆದಿಕನಿ.ಅವನ ಆದಿಪುರಾಣ, ವಿಕ್ರಮಾರ್ಜುನ ವಿಜಯ
ಎರಡೂ ಮಹಾಕಾವ್ಯಗಳು. ಆ ಎರಡು ಕಾವ್ಯಗಳೂ ಆ ಮುಂಚಿನ ಕಾವ್ಯಗಳನ್ನಿಲ್ಲ
' ಇಕ್ಕಿ ಮೆಟ್ಟಿ ದುವು ಎಂದು ಕವಿಯ ಹೇಳಿಕೆ. ಅವನಿಗಿಂತ ಪೂರ್ವದಲ್ಲಿದ್ದ ಕವಿಗಳ ಸಮಗ್ರ
ಕಾವ್ಯವಾವುದೂ ಉಳಿದು ಬಂದಿಲ್ಲವಾದುದರಿಂದ ಆ ಹೇಳಿಕೆ ಸತ್ಯನಿರಬಹುದು, ಮುಂದೆ
ನೊರಾರು ವರ್ಷಕಾಲ ಪಂಪನ ಕಾವ್ಯಗಳು ಇತರ ಕವಿಗಳಿಗೆ ಮಾರ್ಗದರ್ಶನ
ಮಾಡಿರುವುದೂ ನಿಜ.
ಇಂತಹ ಪ್ರತಿಭಾವಂತ ಕನಿಯ ಒಂದು ಕಾವ್ಯ ನಿಕ ಕ್ರಮಾರ್ಜುನ ವಿಜಯದಲ್ಲಿ
ಅನೇಕ ಅಸಾಂಗತ್ಯಗಳೂ ಅಸಾಮಂಜಸ್ಯಗಳೂ ತಲೆಪಾಕಿಪೆಯೆಂದರೆ ನಮಗೆ ಸೋಜಿಗ
ಪೆನಿಸುತ್ತದೆ. ಹಾಗೆ ಅವು ತಲೆಹಾಕಿದ್ದರೂ ಕಾವ್ಯದ ರೋಚಕತೆಯೆದುರು ಅದು ಪರಿಗಣ
ನೆಗೆ ಬರುವುದಿಲ್ಲ ಕಲೆಗಾರನ ಕಲೆ ಸಹೃದಯರಿಗೆ ಮೆಚ್ಚಿಕೆಯಾಯಿತೆಂದರೆ
ಕಲೆಗಾರನ ದೋಷಗಳಿಲ್ಲ ಗೌಣವಾಗಿಬಿಡುತ್ತವೆ. ಆ ದೋಷಗಳತ್ತ ಜನ ಕಣ್ಕೆರೆದು
ನೋಡುವುದಕ್ಕೇ ಹೋಗುವುದಿಲ್ಲ. ಆದರೂ ಆ ಅಸಾಂಗತ್ಯಗಳ ಯುಕ್ತಾಯುಕ್ತತೆ
ಯನ್ನು ಕುರಿತು ಪರಿಶೀಲಿಸುವುದು ನಿಮರ್ಶಕನ ಕೆಲಸ.
ಪರಂಪರೆಯಿಂದಲೋ ಕೇಳ್ಮೆಯಿಂದರೋ ಮಹಾಭಾರತದ ಕಥೆಯನ್ನು ತಿಳಿದಿರುವ
ವರಿಗೆ ವಿಕ್ರಮಾರ್ಜುನ ನಿಜಯವನ್ನು ಓದಿದಾಗ ಹಲವು ಅಸಾಂಗತ್ಯಗಳು ಎದುರಾಗು
ತ್ತವೆ. ಅವನ್ನು ಎರಡು ಬಗೆಗಳಾಗಿ ವಿಂಗಡಿಸಬಹುದು.
ಅ. ಅರಿಕೇಸಂಯೆ ವೈಯಕ್ತಿ ಕ ವಿಷಯೆಗಳ ಸೇರ್ಪಜಿ.
ಆ. ಅರಿಕೇಸರಿಯ ಪ್ರಸನ್ನ ತೆಗಾಗಿ ಮಾಡಿಕೊಂಡಿರಬಹುದಾದ
ಮಾರ್ಪಾಡುಗಳು.
ಅ, ಚಾಲುಕ್ಯ ರಾಜನಾದ ಅರಿಕೇಸರಿಯ ಆಪ್ತಮಿತ್ರನೂ ಆಸ್ಥಾ ನಕನಿಯೂ
ಆಗಿದ್ದ ವನು ಪಂಪ. ಅವನನ್ನು ಆತ ಪ್ರೀತಿಯಿಂದ ಬರಮಾಡಿಕೊಂಡು ಸಮಸ್ತ
ಭಾರತವನ್ನು ಬರೆಯುವಂತೆ ಪ್ರೇರಿಸಿದನಂತೆ. ಅವನು ಬರೆದ ಆ ಕಾವ್ಯಕ್ಕೆ ಅರ್ಜುನ
4 ಕರ್ನಾಟಿಕ ಲೋಚನೆ
ಕಥಾನಾಯಕನಾದುದರಿಂದ ಅದು ವಿಕ್ರಮಾರ್ಜುನ ವಿಜಯೆವೆನಿಸಿತು. ಅರಿಕೇಸ(
ಯನ್ನು ಕಂಡಾಗಲೆಲ್ಲ ಪಂಪನಿಗೆ ಅರ್ಜುನನ ನೆನನೇ ಬರುತ್ತಿತ್ತಂತೆ. ಹಾಗಾಗಿ]
ಅರಿಕೇಸರಿಯ ಕಥೆಯನ್ನು ಅರ್ಜುನನ ಕಥೆಯೊಡನೆ ಅಭೇದ ಕಲ್ಪನೆಯಿಂದ ಸಮ್ಮೇಳ
ಗೊಳಿಸಿ ಬರೆದ. ಅದಕೆ. ಭಾರತದ ಕೆಲವು ಸನ್ನಿ ವೇಶಗಳಲ್ಲಿ ಅರಿಕೇಸರಿಯ ಕಥೆ ಹೆಣೆದ
ಕೊಂಡಿರುವುದು ಅಪ ಪ್ರಕೃತವೂ ಅಸಂಗತವೂ ಆಗಿ ತೋರುತ್ತದೆ. ಅಂತಹ ಸಂ
ಗಳನ್ನು ಹೀಗೆ ವಿಶ್ಲೇಷಿಸಬಹುದು.
೧) ಗ್ರಂಥಾರಂಭದಲ್ಲಿ ದೇವತಾಸ್ತುತಿ ಮಾಡುವೆಡೆಯಲ್ಲಿ ಅರಿಕೇಸರಿಯ ಬಿರುದು"
ಗಳಾದ ಉದಾತ್ತನಾರಾಯಣ, ಉದಾರಮಹೇಶ್ವರ, ಪ್ರಚಂಡ |
ಮಾರ್ತಾಂಡ, ಸಹಜನುನೋಜ ಎಂಬುವನ್ನು ಬಳಸಿಕೊಂಡು ನಾರಾ||
ಯಣನಿಗಿಂತಲೂ ಉದಾತ್ತನಾರಾಯಣನೇ ಮೇಲೆಂಬಂತೆ, ಮಹೇಶ್ವ |
ರನಿಗಿಂತಲೂ ಉದಾರಮಹೇಶ್ವರನೂ, ಮಾರ್ತಾಂಡನಿಗಿಂತಲೂ ಪ್ರ ಚಂಡ |
ಮಾರ್ತಾಂಡನೂ, ಮನೋಜನಿಗಿಂತಲೂ ಸಹಜಮನೋಜನೂ ಮೇಲೆ
ಬಂತೆ ಕವಿ ಸ ಸ್ತು ತಿಸಿದ್ದಾ ನೆ. ¥
೨) ಅರಿಕೇಸರಗೆ ಸಂಬಂಧಿಸಿದ ಅನುವಂಶಿಕ ವಿಷಯಗಳು ಪ್ರಾರಂಭದ ೫೧
ಪದ್ಯಗಳಲ್ಲಿ ಅಡಕವಾಗಿವೆ. |
೩) ಪ್ರತಿ ಆಶ್ವಾಸದ ಮೊದಲನೆಯೆ ಹಾಗೂ ಕೊನೆಯ ಪದ್ಯ ಅರ್ಜುನನ
ಪರವಾದುದಾಗಿರುತ್ತದೆ. ಅಲ್ಲಿ ಸಾಮಾನ್ಯವಾಗಿ “ಅರಿಗ್ನ್ಗ ಹರಿಗ, ಪರಾ
ಕ್ರಮಥವಳ, ಉದಾತ್ತನಾರಾಯೆಣ” ಇತ್ಯಾದಿಯಾಗಿ ಅರಿಕೇಸರಿಯ |
ನಾಮಕರಣೋತ್ಸವದಲ್ಲಿ ಹೆಸರೋ ಬಿರುದೋ ಬಳಕೆಯಾಗುತ್ತದೆ. |
೪) ಅರ್ಜುನನ ದೇವಸಭೆಯೂ ಬ್ರಹ್ಮಸಭೆಯೂ ಬಂದು ಸೇರ ಅರಿ:
ಕೇಸರಿಯ ನೂರೆಂಟು ಬಿರುದುಗಳನ್ನು ಬಳಸಿ ಅಷ್ಟೊ ತ್ತರ ಶತ
ನಾಮಗಳಿಂದ ಅವನಿಗೆ ಆಶೀರ್ವಾದ ನಡೆಯುತ್ತ ದೆ.
೫) ಅರ್ಜುನನಿಗೆ ಯೌನನ ಪ್ರಾಸ್ತವಾದಾಗ ಅವನ ಅಂಗಾಂಗಗಳ
ಆಮಸ್ತ್ಮಕೆಪಾದವಾಗಿ (ಆಪಾದನುಸ್ತ ಕವಾಗಿ ವರ್ಣಿಸುವುದು ವಾಡಿಕೆ)
ವರ್ಣನೆ ಮಾಡುವ ನೆಸದಲ್ಲಿ ಅರಿಕೇಸರಿಯ ಬಿರುದುಗಳನ್ನು '
ವ್ಯಾಖ್ಯಾನಿಸಿ ಅವುಗಳ ಸಾಮಂಜಸೆ ವನ್ನು ಕಲ್ಪಿಸ ಸುತಾ ನೆ,
೬) ಕೃಷ್ಣದೌತ್ಯದ ಸಂದರ್ಭದಲ್ಲಿ ರುರ್ಯೋಧನನೆದು ಅರ್ಜುನನ ಪ್ರತಾ'
ನವನ್ನು ವರ್ಣಿಸುವ ನೆ ಪದಲ್ಲಿ ಅರಿಕೇಸರಿಯ ಒಂದೊಂದು ಬಿರುದನ್ನೂ |
ಹೇಳಿ ಅರ್ಜುನನಿಗನ್ವ ಯಿಸಿ ಹೊಗಳಲಾಗಿದೆ.
೭) ಯುದ್ಧ ದಲ್ಲಿ ಕರ್ಣನಿಂದ ಪೆಟ್ಟು ತಿಂದು ಹಿಂದಿರುಗಿದ ಯುಧಿಸ್ಠಿ ರ ಅರ್ಜು |
ನನ 'ಸರಾಕ್ರ ಮದ ಬಗ್ಗೆ ಸಂಶಯನನ್ನು ವ್ಯಕ್ತ ಪಡಿಸಿದಾಗ ಅಣ ನ f
ಡಿಸೆಂಬರ್ 1993 ಕ
ಮಾತಿಗೆ ಕಡುನೊಂದ ಅರ್ಜುನ, ಸೂರ್ಯ ಮುಳುಗುವುದರೊಳಗೆ ಕರ್ಣ
ನನ್ನು ಕೊಲ್ಲದೆ ನಿನ್ನ ಪಾದದರ್ಶನ ಮಾಡುವುದಿಲ್ಲವೆಂದು ಪ್ರತಿಜ್ಞೆ
ಮಾಡುವ ಸಂದರ್ಭದಲ್ಲಿ ತಾನು ನರಸಿಂಗನಿಗೂ ಜಾಕಬ್ಬರಸಿಗೂ ಮಗ
ನಾಗಿ ಹುಟ್ಟಿ ದ ಅರಿಕೇಸರಿ ಎನಿಸಿ ಪ್ರಸಿದ್ಧ ನಾದವನು ಶತ್ರುಗಳಿಗೆ ಸಾಟ
ಯಾದನೆಂದಕೆ ನೀವೇ ನಗಿರೆ ಎನ್ನು ವನು.
೮) ೧೪ನೇ ಆಶ್ವಾಸದ ೩೭ನೇ ಪದ್ಯದನಂತರದ ವಚನದಲ್ಲಿ ಅರಿಕೇಸರಿಯ
ಬಿರುದಾವಳಿಗಳ ವ್ಯಾಖ್ಯಾನ ಬರುತ್ತದೆ,
ಆ. ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿದಮೇಲೆ ಅವನ ಸತ್ತಿ ಗೂ
ಸ್ಪ ಅರ್ಜುನನ ಸತ್ಲಿ ಗೂ ಸಮೀಕರಣವಾಗಬೇಕು. ಆದ್ದ ರಿಂದ ಅರ್ಜುನಪತ್ನಿ ಯ್
[ದೌ ಠಿ ಪದಿಯನ್ನು ಇರ ಪಾಂಡವರಿಗೂ ಪತ್ನಿ ಎಂದಲ್ಲಿ ಅರಿಕೇಸರಿಗೆ ಎಲ್ಲಿ ಅಸಮಾಧಾನ
ಮೌದೀತೋ Kon ದ್ರೌಸದಿಯನ್ನು ಆರ್ಬಕಾಗೆ ಮಾತ್ರ ವಿವಾಹ ಮಾಡಿಸುತ್ತಾನೆ.
[ಅದರಿಂದ ಮುಂದೆ ಹಲವೆಡೆ ಅವನು ಇಕ್ಕಟ್ಟಿಗೆ ಸಿಕ್ಕಿಕೊಳ್ಳ ಬೇಕಾಗುತ್ತ ದೆ.
ಸಂಪ ಜೈನಧರ್ಮೀಯನಾದುದರಿಂದ ಪ್ರಾರ್ಥನಾವಸರದಲ್ಲಿ ತನ್ನ ಒಡೆಯೆನ
ಪ್ರಾರಂಭದಲ್ಲಿ ವಿವರವಾಗಿ ಬರುವ ಅರಿಕೇಸರಿಯ ಅನುವಂಶಿಕ ವಿಷಯಗಳೂ
ಭಾರತ ಕಥೆಗೆ ಅಡ್ಡಿಯಾಗವು,
ಆಶ್ವಾಸಾಂತ್ಯದ ಸದ್ಯಗಳಲ್ಲಿ ಬರುವ ಅರಿಕೇಸರಿಯ ನಾಮಗಳು ಆರ್ಜುನನಿಗೂ
ವಿಶೇಷಣಗಳಾಗುವುದರಿಂದ ಅವುಗಳಿದ್ದರೂ ತೊಂದರೆಯಿಲ್ಲ
| ದೇವಸಭೆ, ಬ್ರಹ್ಮಸಭೆಯ ಅಸ್ಟೋತ್ತ ರ ಶತನಾಮಗಳ ಆಶೀರ್ವಾದವನ್ನು ಸಹಿಸಿ
ಕೊಳ್ಳ ಬಹುದು, ಆದರೆ ಅರ್ಜುನನಿಗೆ ಯೌವನ ಪ್ರಾಪ್ತವಾದಾಗ ಆವನ ಅಂಗಾಂಗ
ತೆ ಮಾಡುತ್ತಾ ಅರಿಕೇಸರಿಯ ಬಿರುದುಗಳ ವ್ಯಾಖ್ಯಾನ ಮಾಡುವುದು ಸಹೆಜನೆನಿ
ಸುವುದಿಲ್ಲ,
ಕೃ ಸ್ಲ ಸಂಧಾನದ ಸಮಯದಲ್ಲಿ ಆರಿಕೇಸರಿಯ ಬಿರುದೊಂದೊಂದನ್ನೂ ಅರ್ಜುನನಿಗೆ
' ಅನ್ವ ಯಿಸುನಾಗ ಸ. ನೇತ್ರ ನೊಳ್ ಕಾದಿ ಪಾಶುಪತಾಸ ಸ್ಪಮಂ "ನಡೆದ ಕದನ
ತ್ರಿಣೇತ್ರನ Sider ಸ ಇಂದ್ರಲೋಕಕ್ಕೆ ಹೋಗಿ ದೇವೇಂದ್ರನ ಸಗೆವರಪ್ಪ
ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರಂ ಸಡಲ್ವಡಿಸಿದ ಪಡೆ
ನೆಚ್ಚೆ ಗಂಡುಮಂ, ದೇವೇಂದ್ರ ನೊಳರ್ಧಾಸನಮೇಜಕಿದ ಗುಣಾರ್ಣನನ ಮಹಿಮೆ
ಯುನ... » ಎಂದು ಹೇಳಿದಾಗ ಅರ್ಜುನನಿಗೆ ಆ ಬಿರುದುಗಳು ನಿಶೇಷಣಗಳಾಗು
ೌ ಕರ್ನಾಟಕ ಲೋಚ
ವುವೆಂದು ನಾನು ಸುಮ್ಮನಿರಬಹುದು. ಆದರೆ “ಚಳುಕ್ಯತಿಳಕನಪ್ಪ ವಿಜಯಾದಿತ್ಯಂಗ
ಗೋವಿಂದರಾಜಂ ಮುಳಿಯೆ ತಳರದೆ ಪೆಅಗಿಕ್ಕಿ ಕಾದ ಶರಣಾಗತಜಳನಿಧಿಯೆ ನೆಂಪುಮಂಣ
ಗೊಜ್ಜಿ ಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಅದೆ!
ಗೆಲ್ಲ ಸಾಮಂತಚೂಡಾಮಣಿಯ ಬೀರಮುಮ್ಲ.....” ಎಂದು ಅರಿಕೇಸರಿಯ ಚಾರ
ತ್ರಿಕ ವಿಷಯಗಳನ್ನು ಜೋಡಿಸಿರುವುದು ನುಂಗಲಾರದ ತುತ್ತಾಗುತ್ತದೆ.
ಚಂದ್ರವಂಶದ ರಾಜಪುತ್ರನೂ ಪಾಂಡವ ಮಧ್ಯಮನೂ ಕೌಂತೇಯನೂ ದೇವೇಂ'
ದ್ರನ ಅನುಗ್ರ ಹದಿಂದ ಜನಿಸಿದವನೂ ಆದ ಹಬಾ ಸ್ವಯಂ ತನ್ನ ಅಣ್ಣನ'
ಆಕೆಯೇ ತನ್ನ ನ್ನು ನರಸಿಂಗ ಜಾಕಟ್ಟೆ ಯರ ಮಗನೆಂದು ಸಾ ಹೇಗೆ ತಾನೇ
Rg ?
ಸದಿ ಪಾಂಡವರೈವರಿಗೂ ಪತ್ನಿ ಯೆಲ್ಲವೆಂದುದರಿಂದ ನಾರದ ಕಲ್ಪಿಸಿದ |
ಇರೊ ಹಾಗೂ ಆರ್ಜುನ ತೀರ್ಥಯಾತ್ರೆ ಬೇಕಾಗಲಿಲ್ಲ. ಸಹ ‘&
ಬೇಸರಿಸಿ ದಿಗಂಗನಾಮುಖಾವಲೋಕನಕ್ಕೆ ಅರ್ಜುನ ಹೊರಟನೆಂದು ಪಂಪ ಜಾರಿಸು '
ತ್ತಾನೆ. ರ್ಕ ಕೃತಿಗೆ ಬಾಧೆಯೇನೂ ಇಲ್ಲ. ಆದರೆ ದ್ಯೂತದಲ್ಲಿ ಯುಧಿನ್ಠಿ ರ
ರಾಜ್ಯಸವ ಸ್ವವನ್ನೂ ತೆ ಯಿಟ್ಟು ಸೋತುಕೊಂಡಮೇಲೆ “ಚಲದಿಂದ ದ್ರೌ ಪದಿ
ಯನ್ನು ಸ! ವದು ಬರುತ್ತ ದೆ. ಪಂಪನಲ್ಲಿ ಸೋದರರನ್ನು ಒಡ್ಡಿ Ret
ಬೇಕಾದ ಪ ಪ್ರಮೇಯವೇ ಬರಲಿಲ್ಲ. "ಹಾಗಿರುವಾಗ ದೌ ನದಿಯನ್ನು, ಒಡ್ಡಿ ಸೋಲ
ಬೇಕಾದ ಪ ಪರಸ ತಿ ಎಲ್ಲಿಬಂತು ? ಅಲ್ಲದೆ ಅವಳನ್ನು ಒಡ್ಡಿ ಸೋಲಲು ಯುಧಿಸ್ಠಿ ರನಿಗೆ
ಅಧಿಕಾರವೆಲ್ಲಿ ಬಂತು ?
ಮುಂದೆ ಕೀಚಕವಥೆಯ ಪ್ರಸಂಗದಲ್ಲಿ ದ್ರೌಪದಿ ಇರುಳಿನಲ್ಲಿ ರಹಸ್ಯವಾಗಿ ಭೀಮ
ನನಾ ನಿ ಶ್ರಯಿಸುವುದೂ ಸ ಸಮಂಜಸವಾಗುವುದಿಲ್ಲ.
ಅರ್ಜುನ ಸುಭದ್ರೆಯರ ಅನುರಾಗ ಮತ್ತು ಪರಿಣಯಕ್ಕೆ ಪಂಪ ವಿಶೇಷ ಪ್ರಾಶ
ಸ್ಕ್ಯವನ್ನು ಕೊಟ್ಟಿದ್ದಾನೆ, ಅದು ತೆ ಸ್ಪೆನಿಸುವುದಲ್ಲ. ಆದರೆ "ಕೊನೆಯಲ್ಲ ಯುಧಿಷ್ಠಿರ
ದ್ರೌಪದಿಯ ಬದಲು ಅರ್ಜುನ ಸುಧದ್ರೆ ಯರಿಗೆ ರಾಜಾ [ಭಿಷೇಕ ಮಾಡಿಸುವುದು
ಬರುತ್ತದೆ. ಅರ್ಜುನನಿಗಾದರೂ ಪರವಾಗಿಲ್ಲ, ಜೀವನವೆಲ್ಲ ಇಡಬಾರದ ಕಸ ಗಳನ್ನನು
ಭನಿಸಿದ ದ್ರೌಪದಿಗೆ ಇನ್ನೇನು ಸುಖ ಕ್ಸ ಗೆ ಬಂದಿತೆನ್ನು ವಾಗ ಅವಳ ಕೈತಪ್ಪಿ ಸುಖ
ವಾಗಿ ತೆಪ್ಪ Ff ಕುಳಿತಿದ್ದ "ಸುಭದ್ರೆ ಗೆ ಮಹಾರಾಜ ಪಟ್ಟ ಕಟ್ಟ ದುದು ಮನಸ್ಸಿಗೆ
ಹರ್ಷತರುವುದಿಲ್ಲ.
ಇವಲ್ಲದೆ ಪಂಪನ ಉಜ್ಜೀಶದ ಮೇರೆಯನ್ನು ಮೀರಿ ಕಥೆ ಹೇಗೆ ಪ್ರವಹಿಸಿಜಿ
ಯೆಂಬುದನ್ನು ನೋಡಿ. ಸ
ದ್ಯೂ ತದಲ್ಲಿ ಸೋಲಿಸಲ್ಪ ಟ್ರ ದೌ ಪಿಸದಿಯನ್ನು ದುಶಾ ಸನ ಸಭೆಯ ಮಧ ಕೈಳೆ
ತಂದು ಅನಳ ಮುಡಿಯೆಳೆದು” ಉಟ್ಟ ಸೀರೆಯವರೆಗೆ ಕೆ ನೀಡಿದಾಗ ಕಣ್ಣ ಇಂದ ರಕ್ತ
ಡಿಸೆಂಬರ್ 1993 7
ತುಳುಕುವ ಹಾಗೆ ಪ್ರಚಂಡವಾಗಿ ಮೊದಲು ಕೋಪಕಾಳಿದವನು ಭೀಮ |! ಆಮೇಲೆ
ಅರ್ಜುನ, ನಕುಲ, ಸಹದೇವ. ಅಣ್ಣ ಕಣ್ಣಿನಿಂದ ಸಂಜ್ಞೆ ಮಾಡಲು ಎಲ್ಲರೂ
ಸುಮ್ಮನಾದರು.
ಅಪಮಾನಿತಳಾದ ದ್ರೌಷದಿ ತನ್ನ ಮುಡಿಯನ್ನು ಹಿಡಿದೆಳೆದವನನ್ನು ಕೊಂದು
ಅವನ ಕರುಳ ದಂಡೆಯನ್ನು ನಗೆ ಮುಡಿಸಿದಲ್ಲದೆ ತನ್ನ ಮುಡಿಯನ್ನು ಕಟು ವುದಿಲ್ಲ
| ವೆಂದು ಶಪಥಮಾಡಿದ ಕೂಡಲೆ ಕೆರಳಿದ ಭೀಮ "ಮುಳಿಸಿಂದಂ ನುಡಿಜೊಂದು' ನಿನ್ನ
1 ನುಡಿ ಸಲ್ಲೆ. ಅರಾಗಜಿಂಬರ್” ಎಂದು, ದುಶ್ಯಾಸನನ ಹೊಟ್ಟಿ ಶೈಯನ್ನು ಸೀಳಿ ಕರುಳನ್ನು,
ತೆಗೆದು ಮುಡಿಸುವೆನು, ಎದೆಯನ್ನು ಬಗೆದು "ಕ ಕ್ರವನ್ನು ಕುಡಿಯುನೆನು, ದುರ್ಯೊಃ
ಧನನ ತೊಡೆಯನ್ನು ಮುರಿದು ಕಿರೀಟವನ್ನು ನುಚ್ಚು ನೂರಾಗೊಡೆಯುವೆಕು, ನೂರ್ವರು
ಕೌರವರನ್ನೂ ಕೊಲ್ಲುವೆನು” ಎಂದು ಭಯಂಕರವಾಗಿ ಪ್ರತಿಜ್ಞೆ ಮಾಡುವನು.
[೭-೧೨-೧೫]
ಭೀಮನಿಗೆ ಮರುಕಳಿಸಿದ ಕೋಪ ಹದ್ದುಮೀರಿ ಭಯಂಕರ ಪ್ರತಿಜ್ಞೆಯನ್ನು
ಮಾಡುವಂತಾದುದು ಐದು ವೃತ್ತಗಳಲ್ಲಿ ಸೊಗಸಾಗಿ ಚಿತ್ರಿತವಾಗಿದೆ.
ಮುಂದೆ ಇದೇ ಭೀಮ ಯುದ್ಧ ದಲ್ಲಿ ದುಶಾ )ಿ ಸನನನ್ನು ಹೊಡೆದು ಕೆಡವಿ, ಗಂಟಲ
ನೊ ತ್ತು ತ್ತಾ ದ್ರೌಪದಿಯನ್ನು ಕರೆಸಿದಾಗ ಹ ಒದ್ದಾ ಡುವ ಅವನನ್ನು ನೋಡಿ
ದೌ; ಸದಿ ತನ್ನ ಅರಣ್ಯವಾಸದ ಅಳಲನ್ನೆಲ್ಲ ಕಳೆದುಕೊಳ್ಳುತ್ತಾ ಳೆ
“ಗಲ್ ವೃಕೋದರಂ ತನ್ನ ತಳೋದರಿಯ ಗ. “ನಿನ್ನನ್ನ
ಪ್ರತಿಜ್ಞೆಯಂ ನೆಅಪುನಂ ಬಾ,” ಎಂದು ಅವಳನ್ನು ತನ್ನ ಪಕ್ಕದಲ್ಲಿ ಕುಳ್ಳಿರಿಸಿ
ಕೊಂಡು, ಹಿರಣ್ಯಾಕ್ಷನ ಉರವನ್ನು ಬಗೆದ ನರಸಿಂಹನಂತೆ ದುಶ್ಶಾಸನನ ಎದೆಯನ್ನು
ಬಗೆದು ಬೊಗಸೆಯಿಂದ ರಕ್ತ ವನ್ನು ತೆಗೆತೆಗೆದು ದ್ರೌಸದಿಯ ಮುಡಿಗೆರೆದು, ಅವನ
ಹಲ್ಲ ಹೆಣಿಗೆಯಿಂದ ಬಾಚಿ, ಅವನ ಕರುಳದಂಡೆಯನ್ನು ಮುಡಿಸಿದ. ಅನಂತರ ಅವಳ
ಮುಖವನ್ನು ನೋಡಿ ಹರ್ಷಿಸಿ "ಇದಜಕೊಳ್ ಶ್ವೇತಾತಪತ್ರಸ್ಥ ಗಿತದಶದಿಶಾಮಂಡಲಂ
ರಾಜಚಕ್ರಂ ಪುದಿದಲ್ಛಾಡಿತ್ತು, ಆಡಂಗಿತ್ತಿ ದಜಕೊಳೆ ಕುರುರಾಜಾನ್ಹಯಂ ಮತ್ಸ್ರ ತಾಪ
ಕ್ಕಿದಳ೨ಂದಂ ನೋಡಗುರ್ವುರ್ವಿದುದು, ಇದುವೆ ಮಹಾಭಾರತಕ್ಕಾದಿಯಾಯ್ತು ತ
. ಅಬ್ದದಳಾಕ್ಸೀ. ಪೇಟ ಸಾಮಾನ್ಯಮೆ ಬಗೆಯೆ ಭವತ್ಸೇಶಪಾಶ ಪ್ರಸಂಚಂ !” ಎಂದು
ಕೊಂಡಾಡಿದ, [೧೨-೧೫೬]
ಅರ್ಜುನನ ತಳೋದರಿಯೆನ್ನು ಭೀಮ ತನ್ನ ತಳೋದರಿಯೆನ್ನಾ ಗಿಸಿಕೊಳ್ಳ
ಬಹುದೆ ? ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಎಣ್ಣೆ ಯೊತ್ತಿ ತಲೆ ಬಾಚಿ ಪೂಮುಡಿಸಿ ಸಿಂಗರಿಸಿ
ಅಂದವನ್ನು ನೋಡಿ ಹಿಗ್ಗು ವುದು ಸಮಂಜಸನೆ ?
ಇದನೆ ೪ ನೋಡಿದರೆ ನಮಗೆ ಬರುವ ಪ್ರ ಶ್ನೆಯಿದು. ಸಂಪನಿಗೆ ಸಮಯ
ಪ್ರಜ್ಞೆ ಯಿರಲಿಲ್ಲವೆ? ಅವನೇನು ಮರಗುಳಿಯೆ ? ಅದು tus ಕ್ಷ್ಯಮಾಡುವ ಸನ್ನಿ ವೇಶನೆ ?
8 ಕರ್ನಾಟಿಕ ಲೋಚನ '
ಆ ಪ್ರಸಂಗ ಮೂಲಭಾರತದಲ್ಲಿಲ್ಲದುದು, ಸಂಪನೇ ಅನ್ಯತ್ರಪ್ರೇರಣೆಯಿಂದ ಕಲ್ಪಿಸಿಕೊಂ
ಡುದು, ಹಾಗಾಗಿ ಅದು ಮೈಮರೆತು ಬರೆದದ್ದಂತೂ ಅಲ್ಲ |
ಮುಂದೆ ಅಜ್ಞಾತವಾಸದ ಅವಧಿಯಲ್ಲಿ ದ್ರೌಪದಿ ಕೀಚಕನ ಲಾಲಸೆಗೆ ಮಣಿ!
ಯದೆ ಹೆಳವ ಬಡಿತ ತಿಂದಂತೆ ಅವನಿಂದ ಬಡಿಸಿಕೊಂಡು ಏನೂ ಮಾಡಲು ತಿಳಿಯದೆ |
“ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡುನಡುಗಿ ಕಾಯ್ಕಿ ನೊಳ್ ಪುದುಗಿ '
ತಳೋದರಿ ವೃಕೋದರನಲ್ಲಿಗೆ ನಂದು ಕಟ್ಟೇಕಾಂತದೊಳ್ ಇಂತೆಂದಳ್ ¢
[೮-೭೦ವ] '
ಕೀಚಕನಿಂದಾದ ಅಪಮಾನವನ್ನು ಭೀಮನಲ್ಲಿ ಹೇಳಿಕೊಂಡು “ಇಂ ನೀನಅಃ |
ವಯ" ಪೂಣ್ಣೆ ನ್ನದೊಂದಂ ಪರಿಭವಮನ್, ಇದಂ ನೀಗು ನೀ ಭೀಮಸೇನಾ” ಎಂದು. 8
ಬೇಡಿದಳು. [೮-೭೧]
ದ್ರೌಪದಿ ಇಂತಹ ಸಂದರ್ಭದಲ್ಲಿ ತನ್ನ ಪತಿಯಾದ ವಿಕ್ರಮಾರ್ಜುನನ ಬಳಿ
ಹೋಗಿ ತನ್ನ ಕಷ್ಟ ಹೇಳಿಕೊಳ್ಳ ಬೇಕಾಗಿತ್ತಲ್ಲವೆ ? ರಾತ್ರಿಯೆ ಕತ್ತಲಲ್ಲಿ ಕಟ್ಟೇಕಾಂತ |
ದಲ್ಲಿ ಭೀಮನ ಬಳಿ ಹೋಗಿ ಹೇಳಿಕೊಂಡಳು. ಆಗ ಭೀಮ “ಕಣ್ಣಾ ಣದಿವನೊರ್ವಂ
ದುಶ್ಯಾಸನನ ನೆಂಟನಕ್ಕುಂ | ಆದೊಡೇನಾಯ್ತು” ಎಂದು ಅವಳಿಗೆ ಥೆ ್ಫರ್ಯಹೇಳಿ,
ಸಂಚನ್ನು ಹೇಳಕೊಟ್ಟು, ಅನಂತರ ಕೀಚಕನನ್ನು ಕೊಂದು ಆಪತ್ತಿನಿಂದ ಅವಳನ್ನು
ಪಾರುಮಾಡಿದ.
“ತಳೋದರಿ” ಎಂದರೆ ಭೀಮನ ತಳೋದರಿ ಎಂದೇ ಅಲ್ಲಿ ಧ್ವನಿತವಾಗುತ್ತದೆ.
ಆದ್ದ ರಿಂದಲೇ ಅವಳು ಕಟ್ಟೇಕಾಂತದಲ್ಲಿ ಅವನ ಬಳಿಗೆ ಹೋದದ್ದು ಕ
ಆಗ ಪಂಪನ ಎಚ್ಚರ ಎಲ್ಲಿ ಹೋಗಿತ್ತು ?
ಇನ್ನು ಕರ್ಣನ ಪ್ರಸಂಗವನ್ನು ನೋಡಿ;
ದುರ್ಯೋಧನನ ಆಪ್ತ ದುಷ್ಟ ಚತುಪ್ಪ ಯದಲ್ಲಿ ಒಬ್ಬನೂ, ದುರಭಿಮಾನಿಯೂ,
ಅಪ್ರಾಮಾಣಿಕನೂ, ಆಹಂಕಾರಿಯೂ, ನಿವೇಚನೆಯಿಲ್ಲದ ಉದಾರಿಯೊ ಆದ ಕರ್ಣ
ನಿಗೆ ತನ್ನ ಜನನವೃತ್ತಾಂತ ತಿಳಿದಿರಲಿಲ್ಲವೆಂದು ಕಲ್ಪಿಸಿ ಪಂಪ, ಕೃಷ್ಣ ಸಂಧಾನ ನಡೆದ
ಸಂದರ್ಭದಲ್ಲಿ ಏಕಾಂತದಲ್ಲಿ ಕೃಷ್ಣ ನಿಂದ ಆವನಿಗೆ ಜನನ ವೃತ್ತಾ ಂತವನ್ನು ಹೇಳಿಸಿ
ಧರ್ಮಸಂಕಟನನ್ನು ತಂದಿಡುತ್ತಾನೆ. ಅವನನ್ನು ಉದಾತ್ತೀಕರಿಸಿ ಅದುವರೆಗಿನ ಅವನ
ಸಾಪವನ್ನೆ್ಲ ತೊಳೆದು, ಅವನ ವ್ಯಕ್ತಿತ್ವವನ್ನು 'ಕಾಳಿಕೆ ಕಳೆದ ಚಿನ್ನ ಪನಾ ಗಿಸಿದಾ ನೆ.
ಇದ "ಆ ಡ್ನ ಚ್ಮ ದೃ?”
ಅತ್ತ ತಾಯಿಯ ಮಾತನ್ನೂ ನಡೆಸಿ ಇತ್ತ ತನ್ನ ಸ್ವಾಮಿಯ ಜುಣವನ್ನೂ ತೀರಿಸಿ ಯುದ್ದ. '
ದಲ್ಲಿ ಸ್ವಯಂ ಬಲಿದಾನನಾಗುತ್ತಾನೆ. ಕರ್ಣಸಿಗಾಗಿಯೇ ಅಣಿಯಾಗಿತ್ತು ಭಾರತದ. 1
(( ಡೆ
ಯುದ್ಧ | ಕರ್ಣಂಗೊಡ್ಡಿತ್ತು ದಲ್ ಭಾರತಂ” | ಎಂದು ಉದ್ಗರಿಸುತ್ತಾನೆ. ಸಂಪ. '
ಕರ್ಣ ಎಂತಹ ಅಸಮಾನ ನೀರ, ಎಂತಹ ದಾನಶೂರ | “ನೆತ್ತರ್ ಪನಪನಪರಿಯೆ ತಿದಿ '
ಡಿಸೆಂಬರ್ 1993 9
ಯುಗಿವಂತೆ” ಸುಲಿದುಕೊಟ್ಟ ತನ್ನ ವಜ ಸ್ರಕವಚವನ್ನು ಇಂದ್ರ ನಿಗೆ “ಎಂದುಂ ಷೋಗೆಂ
ದನೆ, ಮಾಣ್ ಎಂದನೆ, ಪೆಚಿತೋದರೀವೆನೆಂದನೆ, dy ಆಃ ಎಂದನೆ ? ಸೆರಗಿಲ್ಲದೆ
ಸಿಡಿ ಎಂದನ್ !” ಕೊನೆಗೆ ಪಂಪ ಅವನಿಗೆ ಚರಮಗೀತೆಯೊಂದನ್ನು ಸೋಣ
“ನೆನೆಯದಿರಣ್ಣ ಭಾರತದೊಳಿಂ ಪೆಜಅರಾರುವಮನ”". ಒಂದೇ ಚಿತ್ತದಿಂ ನೆನೆವೊಡೆ ಕರ್ಣನಂ
ನೆನೆಯ... ಕರ್ಣನೊಳಾರ್ ದೊರೆ ? ಕರ್ಣನೇಜು, ಕರ್ಣನ ಕಡು ನನ್ನಿ, ಕರ್ಣನ
ಳವು, ಅಂಕದ ಕರ್ಣನಚಾಗಂ-ಎಂದು ಕರ್ಣನ ಸಡೆಮಾತಿನೊಳ್ ಪುದಿದು
ಕರ್ಣರಸಾಯನಮಲ್ತೆ ಭಾರತಂ” | [೧೨-೨೧೭]
ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನ ಪ್ರಾಧಾನ್ಯವೇ ಕವಿಯ ಆಶಯವಾಗಿ
ದ್ವಿದ್ದರೆ ಅರ್ಜುನನ ಪಾತ್ರವನ್ನು ಕಳೆಗುಂದಿಸಿ ಭೀಮನ ಪಾತ್ರವನ್ನೂ ಕರ್ಣನ ಪಾತ್ರ
ವನ್ನೂ ಕಳೆಯೇರಿಸುವಂತಹ ಸನ್ನಿ ವೇಶಗಳನ್ನೇಕೆ ಅವನು ಇಷ್ಟೊಂದು ವೈಭವದಿಂದ ಚಿತ್ರಿ
ಸಿದ ? ಇಂತಹ ಅಸಾಮಂಜಸ್ಯಗಳೂ ಅಸಾಂಗತ್ಯಗಳೂ ತಲೆದೋರಿದುವೇಕೆ ?
“ಕತೆಯ ಮೆಯ್ಗಿಡಲೀಯದೆ” ಇಡೀ ಭಾರತ ಕಡೆಯನ್ನು ಹೇಳುವಲ್ಲಿ ತಾನೇ
ಸಮರ್ಥನೆಂದು ತನ್ನನ್ನು ಪಂಡಿತರೇ ಹೊಗಳಿದರೆಂದು ಪಂಪ ಹೆಮ್ಮೆಯಿಂದ ಹೇಳಿಕೊ
ಳ್ಳುತ್ತಾ ನೆ. ಮುಖ್ಯ ಕಥೆಯ ದೃಷ್ಟಿಯಿಂದ ರಸಸ್ಥಾ ನಗಳಾವುವೆಂಬುದನ್ನ ರಿತು ಪಾತ್ರ
ಗಳ ಗುಣಸ್ವಭಾವಗಳನ್ನು ತಿಳಿದು ಮೈಯೆಲ್ಲ ಕಣ್ಣಾಗಿ ಕಿರಿದರಲ್ಲಿ ಒರಿದರ್ಥವನ್ನು
ಅಳವಡಿಸಿ ಹೇಳುವ ಸಾಮಥಣ್ಯನಿದ್ದವನು ಅವನು. ಪ್ರ ಸಿದ್ಧ ಪ್ರಾಚೀನ ಕಾವ್ಯ ಗಳನ್ನು
ಓದಿ ಅವುಗಳಲ್ಲಿನ ಮನನೀಯ ಸಂಗತಿಗಳನ್ನು ತನ್ನ ಸುಪ್ತ ಸ್ರ ಚೇತನದಲ್ಲಿ ಸಂಗ್ರ ಸಿಟ್ಟು
ಕೊಂಡಿದ್ದನನು. ಅವನ ಕಾವ್ಯಾನುಭವದ. ಬೇರುಗಳು ವಾಲ್ಮೀಕಿ, ಭಾಸ, ಕಾಲಿದಾಸ
ಮಾಘ, ಭಾರವಿ, ಭಟ್ಟ ನಾರಾಯಣ, ಬಾಣಾದಿಗಳ ಕಾವ್ಯಗಳಲ್ಲಿದ್ದು ಅವುಗಳ ಸಾರ
ವನ್ನು ಸೆಳೆದುಕೊಂಡು ಸಮಯೋಚಿತವಾಗಿ ತನ್ನೆ ಕಾವ್ಯದಲ್ಲಿ ಬಳಸಿಕೊಂಡವನು.
ತನ್ನ ಕಾವ್ಯವನ್ನು ರಚಿಸುವ ನೊದಲೇ ಕಥಾಂಶಗಳ ಅನುಕ್ರಮಣಿಕೆಯನ್ನು ಸಿದ್ಧ ಮಾಡಿ
ಕೊಂಡು ಕಾವ್ಯದ ಪೂರ್ಣ ಸ್ವರೂಪವನ್ನು ಚಿತ್ರಿಸಿಕೊಂಡಿದ್ದವನು. ಇಂತಹ ಕನಿ
ಎಚ್ಚರತಪ್ಪಿ ದನೆಂದೂ ಮಠೆಗುಳಿಯೆಂದೂ ಹೇಳಬಹುದೇ? ಹಾಗಾದರೆ ಅವು ಕನಿಯ
ಅಚಾತುರ್ಯದಿಂದಾದುವೇ ? ಅಲಕ್ಷ ಸದಿಂದಾದುವೇ ? ಉದ್ದೇಶಪೂರ್ವಕವಾಗಿ
ಆದುವೇ ? ಅನಿವಾರ್ಯವಾಗಿ ಆದುವೇ ? ಅಥವಾ ಅವಕ್ಕೆ ಬೇರೇನಾದರೂ ಕಾರಣ
ವಿರಬಹುದೇ ? ಇದನ್ನು ಕುರಿತು ಸರಿಶೀಲಿಸುವುದೇ ಪ್ರ ಕೃ ತ ಲೇಖನದ ಉದ್ದೆ (ಶ್ರ.
ಅರಿಕೇಸರಿಯ ಇತಿಹಾ Jeet. ಅವನ ವೈಯಕ್ತಿ ಹೆ ವಳು ಲ್ಲ ಸ
ಕಥೆಯೊಡನೆ ಬೆರೆಸಿರುವುದನ್ನು ಸದ್ಯ ಕ್ಕೆ ಒತ್ತ ಬ್ರ ಗಿಡೋಣ.
ಪಂಪನು ಬರೆದದ್ದು ವಿಕ ಕನಸ ನಿಜಯನೇ, ಸಮಸ್ತ ಭಾರತನೇ?
ಅಥವಾ ಬೇಕೆ ಮಾತುಗಳಿಂದ ಕೇಳಬೇಕೆಂದರೆ ಸಂಸ ಅರ್ಜುನಪಾ ಾಧಾನ್ಯವುಳ್ಳ ಭಾರತ
ವನ್ನು ಬರೆದನೇ, ಸಮಗ್ರ ಭಾರತವನ್ನು ಬರೆದನೇ ?
ಕರ್ನಾಟಿಕ ಲೋಚನ
ಈ ಪ್ರಶ್ನೆ ವಿಸ್ಮಯವನ್ನು ತರಬಹುದು. ಆದರಿದು ಪರಿಶೀಲನಾರ್ಹ.
ಆಶ್ವಾಸಾಂತ್ಯ ಗದ್ಯದಲ್ಲಲ್ಲದೆ ಬೇರೆಲ್ಲೂ ಕಾವ್ಯದ ಒಡಲಲ್ಲಿ pe ಬರೆದದ್ದು
ವಿಕ್ರಮಾರ್ಜುನ ವಿಜಯವೆಂದು ಸೂಚಿತವಾಗಿಲ್ಲ. ಹಲವುಬಾರಿ ಸಮಸ್ತೆಭಾರತವೆಂದೇ
ಸೂಚಿತವಾಗಿದೆ.
1) ಕತೆ ನಿರಿದಾದೊಡಂ ಕತೆಯ ಮೆಯ್ಲಿಡಲೀಯದೆ ಮುಂ ಸಮಸ್ತ
ಭಾರತಮಂ,....... [೧-೧೧]
11) ಎಸೆಯೆ ಸಮಸ್ತಭಾರತಮನಾವ ನರೇಂದ್ರರುಲ್ಲಿ...... [೧೪-೫೫]
111) ಮುನ್ನಿನ ಕಬ್ಬ ಮನೆಲ್ಲಮನಿಕ್ಕಿ ಮೆಟ್ಟಿದುವು ಸಮಸ್ತಭಾರತಮುಂ..
[೧೪-೫೯]
iv) ಬೆಳಗುವೆನಿಲ್ಲಿ ಲೌಕಿಕಮನ್ನನ್ಲಿ.......... ಸಮಸ್ತಭಾರತಮುಮಾದಿ
ಪುರಾಣಮುಂ [೧೪-೬೦]
1) ಕ್ಲಿತಿಗೆ ಸಮಸ್ತಭಾರತಮುಮಾದಿ ಪುರಾಣಮುಂ........ ೧೪-೬೧]
vi) ನರ್ಗಳಿನೀ ಭಾರತಂ ಲೋಕಪೂಜ್ಯಂ [೧೪-೬೪]
vii) ಕರಮಟ್ಕರ್ತು ಸಮಸ್ತಭಾರತಕಥಾಸಂಬಂಧಮಂ,.......
ಇಲ್ಲೆಲ್ಲ ಸಮಸ್ತ ಭಾರತವೆಂದರೆ ಸಮಗ್ರಭಾರತವೆಂದು ಅರ್ಥವೇ ಹೊರತು
ವಿಕ್ರಮಿಯಾದ ಅರ್ಜುನನ ವಿಜಯವೆಂದಾಗಲಿ, ಅರಿಕೇಸರಿಯೆ ವಿಷಯದೊಡನೆ
ಸಮಾಸಗೊಂಡ' ಭಾರತವೆಂದಾಗಲಿ ಪಂಪನ ಆಶಯವಿದ್ದ ಂತೆ ಕಾಣುವುದಿಲ್ಲ.
ಸರ ಬಗ್ಗೆ ಪಂಪನಿಗೆ ಸಪೂಜ್ಯಭಾವನೆಯಿತ್ತು, ಗೌರವವಿತ್ತು ; ಆತನ ಕೃತಿ
ಯನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಅವನಿಗೆ ಪೂರ್ಣಶ್ರದ್ಧೆಯಿತ್ತು ಎಂಬುದು ಆತನ
ಮಾತುಗಳಿಂದಲೇ ವ್ಯಕ್ತವಾಗುತ್ತದೆ.
[೧೪-೬೫]
“ಶ್ರೌತಮಿದು ಗಂಗಾಸ್ಪೋತದವೊಲಳುಂಬಮಾಗ್ಮಿ,,.... ಔ [೧೪-೫೨]
“ವ್ಯಾಸಮುನೀಂದ್ರರುಂದ್ರ ವಚನಾಮೃತವಾರ್ಧಿಯೆನೀಸುವೆಂ,
ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ್ಲ ಈ [೧-೧೩]
“ವ್ಯಾಸಪ್ರಣೂತಕೃತಿಯಂ ಸಲೆಸೇಟ್ದು ಸತ್ಯವಿವ್ಯಾಸಸಮಾಸ್ವಿತಮಂ ಓರಾ, |
[೧೪-೬೨]
ಈ ಮಾತುಗಳನ್ನು ನೋಡಿದರೆ ಶ್ರದ್ಧೆಯಿಂದ ಮೂಲನನ್ನ ನುಸರಣೆ ಮಾಡುವ
ಉದ್ದೇಶ ಕಾಣುತ್ತದೆಯಲ್ಲದೆ ಸ್ವ-ಇಚ್ಛೆಯಿಂದ ಕಥೆಯನ್ನು ಏರುಪೇರುಮಾಡುವ
ಉದ್ದೇಶ ತೋರುವುದಿಲ್ಲ.
ಡಿಸೆಂಬರ್ 1993 11
ಕತೆ ಸಿರಿದಾದೊಡಂ ಕತೆಯ ಮೆಯ್ಸಿ ಡಲೀಯದೆ ಮುಂ ಸಮಸ್ತಭಾರತಮನ
ಪೂರ್ವಮಾಗೆ ಸಲೆಪೇಲ್ದ ಕವೀಶ್ವರರಿಲ್ಲ ನರ್ಣಕಂ ಕತೆಯೊಳೊಡಂಬಡಂ ಪಡೆಯೆ
ಪೇಟಕ್ರೊಡೆ ಪಂಪನೆ ಪೇಟ್ಗು ೦ ಎಂದು ಪಂಡಿತರೆ ತಗುಳು ಬಿಚ್ಚಳಸೆ ಪೇಟಲೊಡರ್ಚಿದೆನೀ
ಪ್ರಬಂಧಮಂ” [೧.೧೧] -ಇದು ಪಂಪನೇ ಹೇಳಿಕೊಂಡಿರುವ ಮಾತು. ಮಹಾಭಾರತ
ಕಥೆಯನ್ನು ಸಮಗ್ರವಾಗಿ, ಸಮರ್ಪಕವಾಗಿ, ಅವಿಕಾರವಾಗಿ ಹೇಳಬಲ್ಲವನು ಪಂಪನೊ
ಬ್ಬನೇ ಎಂದು ಪಂಡಿತರ ಭರವಸೆ ಹಾಗೂ ನಿರೀಕ್ಷೆ. ಅದನ್ನು ಪೂರಯಿಸಲೆಂದೇ ಪಂಪ
ಹೇಳತೊಡಗಿದುದು.
ತಾನು ಹೇಳಬೇಕಾಗಿರುವುದೇನೆಂದು ಸಂಸ ಮೊದಲೇ ಯೋಚಿಸಿಕೊಂಡು
“ಆದಿವಂಶಾವತಾರ ಸಂಭವಂ ರಂಗಪ್ರವೇಶಂ ಜತುಗೃ ಹದಾಹಂ ಹಿಡಿಂಬ ವಧೆ ಬಕಾಸುರ
ಜೆ ಸ ಇತ್ಯಾದಿಯಾಗಿ ಪಟ್ಟ ಡು ತಿಕ. ಬರೆದು ಮುಗಿಸಿದಮೇಲೆ,
* ಬರೆದದ್ದನ್ನು ಪರಿಶೀಲಿಸಿ "ಪೆಜವುಮುಪಾಖ್ಯಾ ನ ಕಥೆಗಳೊಳಮೊಂದುಂ ಕುಂದಲೀಯೆದೆ
ಸೇಟಕ ೦? "7೧೪೨೫೨ವ] ಎಂದು ತೃಃ ಫ್ರಿ ನಟ್ಟು ಕೊಳ್ಳು ತ್ತಾನೆ. ಇದರಿಂದ ಅವನ ಸನ್ನ
ಭಾರತದ ಸ್ವರೂಪ ಹೇಗಿತ್ತೆಂದು ತಿಳಿಯುತ್ತ ತೆ
“ಮುನ್ನಿನ ಕಬ್ಬ ಮನೆಲ್ಲಮನಿಕ್ಸಿ ಮೆಟ್ಟಿದುವು ಸಮಸ್ತಭಾರತಮುಂ ಆದಿಪುರಾ
ಣಮುಂ” [೧೪-೫೯] ಎಂಬಲ್ಲಿ ಸಮಗ್ರಭಾರತದ ಕಥೆಗೇ ಅನ್ವಯವಾಗುವುದು.
ಕ್ಟಿತಿಗೆ ಸಮಸ್ತ ಭಾರತಮುಮಾದಿಪುರಾಣಮುಮೀಗಳೊಂದಳಂಕೃತಿಯ ವೊಲಿ
ರ್ದುವು” [೧೪-೬೧] ಎಂಬಲ್ಲಿಯೂ ಸಮಗ್ರ ಭಾರತಕ್ಕನ್ಹಯವಿರಬೇಕು. ವಿಕೃತ
ಭಾರತಕ್ಕೆ ಸಾರ್ವಜನಿಕ ಮನ್ನಣೆ ಹೇಗೆ ದೊರೆತೀತು ?
“ಹರೆಮಬ್ಯರ್ತು ಸಮಸ್ತಭಾರತಕಥಾಸಂಬಂಧಮಂ ಬಾಜಿಸಲ್ ಬರೆಯಲ್
ಕೇಟಲೊಡರ್ಚುವಂಗಂ ಇದಜಕೊಳ್ ತನ್ನಿ ಸ್ಟ ಮಸ್ಪನ್ನ ಮುತ್ತರಮುಕ್ಕುಂ” [೧೪-೬೫]
ಎಂದು ಕೊನೆಯಲ್ಲಿ ಕಾವ್ಯಪಠನದ ಫಲಶ್ಯುತಿಯನ್ನುಗ್ಗ ತರುವಾಗ ಪಂಪ ಸಮಗ್ರ
ಭಾರತಕ್ಕನ್ಹ ಯಿಸುವಂತೆ ಹೇಳಿರಬೇಕೇ ಹೊರತು ಅರಿಕೇಸರಿಗೆ ಸಂಬಂಧಿಸಿದ ಕಥೆಯನ್ನು
ಓದುವುದರಿಂದ ಎಂದಿರಲಾರದು.
ಸಮಸ್ಮಭಾರತ ಆದಿಪುರಾಣ ಈ ಕಾವ್ಯ ಜೋಡಿಯ ಆನುಪೂರ್ವಿಯನ್ನು ನೋಡಿ
ದರೆ ಪ್ರಥಮತಃ ಸಮಸ್ತ ಭಾರತವನ್ನು ಬರೆದು ಅನಂತರ ಆದಿಪುರಾಣವನ್ನು
ಬರೆದಿರಬೇಕು.
ಸಮಸ್ತಭಾರತವನ್ನು ಬರೆಯುವಂತೆ ಅರಿಕೇಸರಿಯಿಂದ ಪ್ರಾರ್ಥಿಸಲ್ಪಟ್ಟ ಸಂಸ
ಒಂದು ವರ್ಷದ ಅವಧಿಯಲ್ಲಿ ಅದನ್ನು ಬರೆದನಂತೆ. “ಬರಿಸದೊಳಗೆ ಸಮೆವಿನೆಗಮಿದಂ'
ಎಂದು ಅವನೇ ಹೇಳಿದ್ದಾ ನೆ. [೧೪-೨೬೨]
12 ಕರ್ನಾಟಕ ಲೋಚನ
ಆ ಸಮಸ್ತಭಾರತದಲ್ಲಿ ಅರ್ಜುನಪ್ರಾಧಾನ್ಯದ ವಿಷಯೆವಾಗಲಿ, ಅರಿಕೇಸರಿಯ
ಐತಿಹಾಸಿಕ ಅಥವಾ ವೈಯಕ್ತಿ ಕ ವಿಷಯವಾಗಲಿ ಇದ್ದಿರಲಾರದು. ಅವು ಕವಿಯಿಂದಲೇ
ಆದ ಅನಂತರದ ಸಂಯೋಜನೆಯಿರಬೇಕು.
ಆ ಸಮಸ್ತಭಾರತದಲ್ಲೇ ಭೀಮನಿಗೂ ಕರ್ಣನಿಗೂ ಸೂಕ್ತ ಪ್ರಾಶಸ್ತ್ಯ ದೊರೆತಿ
ರುವುದು. ಸಮೆಗ್ರಭಾರತದ ಕಥೆಯಲ್ಲಿ ದ್ರೌಪದಿಗಾಗಿ ಭೀಮ ಸ್ರ ತಿ್ಣೆ ಮಾಡುವುದು.
ಸೇಡು ತೀರಿಸಿಕೊಳು ವುದು, ಕೀಚಕನನ್ನು ಬಡಿದು ಕೊಲ್ಲುವುದು ಇಲ್ಲದಿರಲು ಹೇಗೆ
ಸಾಧ್ಯ 9 ಅರ್ಜುನನನ್ನು ಮಾತ್ರವೇ ನಾಯಕನನ್ನಾ ಗಿಸಿಕೊಂಡಿದ್ದ ರೆ ಭೀಮನ ಮಹಿಮೆ
ಯನು ಅಸ್ಟೊಂದು ನಿಸ್ತ ok ವರ್ಣಿಸುವುದಕ್ಕೆ ಸ 'ಹಾಧ್ಯವಾಗುತ್ತಿ ರಲಿಲ್ಲ.
-ನನೆಯದಿರಣ್ಣ ಭಾರತದೊಳಿಂ ಪೆಆರಾರುಮಂ ಒಂದೇ ಚಿತ್ತದಿಂ ನೆನೆವೊಡೆ
ಕರ್ಣನಂ ನೆನೆಯ” ನ ವುದಕ್ಕೆ ಬದಲು ಆಗ ಪಂಪ “ಒಂದೆ ಚಿತ್ರ ದಿಂ ನೆನೆವೊಡೆ
ಅರಿಗನಂ ನೆನೆಯ, ಬ! ದೊರೆ, ಎಂದ ೨ ಇತ್ಯಾದಿಯಾಗಿ ಬರೆಯು
ತ್ತಿದ್ದ ನೇನೋ |
ಅವನು ರಚಿಸಿದ್ದು ಸಮಸ್ತಭಾರತವಾದ್ದರಿಂದಲೇ ಕಾವ್ಯದ ಕೊನೆಯಲ್ಲಿ ಮುಖ್ಯ
ಪಾತ್ರಗಳ ಪಟ್ಟ ಮಾಡುವಾಗ ಮೊದಲು ದುರ್ಯೋಧನ, ಅನಂತರ ಕರ್ಣ ಆಮೇಲೆ,
ಭೀಮ, ಶಲ್ಯ, ಭೀಷ್ಮ, ದ್ರೋಣ- ಇವರೆಲ್ಲ ಆದಮೇಲೆ ಅರ್ಜುನ ಬರುವುದು.
ಅರ್ಜುನ ನಾಯಕನಾಗಿದ್ದಿದ್ದರೆ ಅವನ ಹೆಸರೇ ಅಗ್ರಸ್ಥಾ ್ಲನದಲ್ಲಿರುತ್ತಿ ತ್ತು.
ಹಾಗಾಗಿ ಸಮಸ ಸ್ತಭಾರತವನ್ನು ಮೊದಲು ಬರೆದು ಅರ್ಜುನನನ್ನು ನಾಯಕನ
ನ್ನಾಗಿಸುವ ಮತ್ತು ಅರಿಕೇಸರಿಯನ್ನು” ಅವನೊಡನೆ ಜೊತೆಗೂಡಿಸುವ ಬಕ್ರ ಮಾರ್ಜುನ
ನಿಜಯೆದ ಯೋಜನೆ ಅನಂತರ ನಡೆದಿರಬೇಕೆಂದು ತೋರುತ್ತದೆ.
ಕನಿ ತನ್ನ ಸ್ವಂತ ವಿಷಯಗಳನ್ನು ಕಾವ್ಯದ ಪಾ ರಂಭದಲ್ಲಿ ೇ ಹೇಳಿಕೊಳು ವುದು
ಸಂಪ್ರದಾಯ. ಪಂಪನೂ ಅದರಿಂದ ಹೊರತಲ್ಲ. ಆದಿಪುರಾಣದಲ್ಲಿ ಪಾ ್ರಾರಂಭದಲ್ಲಿಯೇ
ಹೇಳಕೊಂಡಿದಾ ನೆ ನೆ. “ಸಮಸ್ತಭಾರತ” ರಚನೆ ಮಾಡಿದಾಗಲೂ ಬತ ಪ್ರಾರಂಭ
ದಲ್ಲೇ ಹೇಳಿಕೊಂಡಿದ್ದ ರಬೇಕು. ಅನಂತರ ಅರಿಕೇಸರಿಯ ಆನುವಂಶಿಕ ಮತ್ತು `ವೈಯ
ಕ್ರ ಕ ವಿಷಯಗಳನ್ನು “ಸಂಯೋಜಿಸಿ ಅದನ್ನು ನಿಕ್ರಮಾರ್ಜುನ ವಿಜಯನನ್ನಾ ಗಿ ಇ ಮಾರ್ಪ
ಡಿಸಬೇಕಾದಾಗ ಅವುಗಳಿಗೆ ನೀಠಿಕಾಭಾಗದಲ್ಲಿ `ಎಜೆಮಾಡಿಕೊಂಡು ಸ್ಪವಿಷಯನನ್ನು
ಕಾವ್ಯದ ಕೊನೆಗೆ ಸ್ಥ ಸ ಳಾಂತರಿಸಿದಂತೆ ತೋರುತ್ತದೆ. ಆದ್ದ ರಿಂದಲೇ ಸಮಸ ಸ್ಪ ಭಾರತ
ರಚನೆಯೆ.ನ್ನು ಕುಂತ ನಿಷಯೆನೆಲ್ಲ ಕೊನೆಯಲ್ಲೇ ಬರುವುದು. ಅರ್ಜುನನೊಡನೆ
ಅರಿಕೇಸರಿಯನ್ನು ಹೋಲಿಸುವ ವಿಷಯ ಪಾ ರಂಭದಲ್ಲಿ ಬರುತ್ತದೆ. “ಈ ಕಥೆಯೊಳ್
ತಗುಳಿ ಶಿ ಪೋಲಿಪೊಡೆನಗ:, ಯಾದುದು. ಗುಣಾರ್ಣನ. ಭೂಭುಜನಂ ಕಿರೀಟ
ಯೊಳ್”[೧-೧೪] ಎಂದು ಹೇಳಿ ಮುಂದೆ ೩೬ ಸದ್ಯಗಳಲ್ಲಿ ಅರಿಕೇಸರಿಯ ಆನುವಂಶಿಕ
ನಿಷಯಗಳನ್ನು ಹೇಳುತ್ತಾನೆ ಸನಿ, ಅದಾದಮೇಲೆ ಪುನಃ “ ...ಆರೂಢಸರ್ವಜ್ಞನಂ ಸಂದ
ಡಿಸೆಂಬರ್ 1993 13
ರ್ಜುನನೊಳ್ ಸಪೋಲ್ವೀ ಕಥಾಭಿತ್ತಿಯನನುನಯದಿಂ ಸೇಬಲೆಂಡೆತ್ತಿ ಕೊಂಡೆಂ”[೧-೫೧].
ಅರ್ಜುನನ ಕಥೆಯೊಡನೆ ಹೋಲುವ ಈ ಅರಿಕೇಸರಿಯ ಕಥಾಪ್ರಸಂಗವನ್ನು ಹೇಳ
ತೊಡಗುತ್ತೇನೆ ಎಂದು ಕಥೆಯನ್ನು ಪ್ರಾರಂಭಿಸುತ್ತಾನೆ. ಇದನ್ನು ಕವಿ ಅನುನಯ
ದಿಂದ ಸ್ನೇಹದಿಂದ ಸ್ವಯಂಪ್ರೇರಣೆಯಿಂದ. ಮಾಡುತ್ತಿದ್ದಾನೆಯೇ ಹೊರತು
ಅರಿಕೇಸರಿಯ ಪ್ರೇರಣೆಯಿಂದಲ್ಲವೆಂಬುದನ್ನು ಗಮನಿಸಬೇಕು.
ಸಮಸ್ತ ಭಾರತದೊಳಕ್ಕೆ ಅರಿಕೇಸರಿಯ ವಿಷಯವನ್ನು ಪ್ರವೇಶಗೊಳಿಸುವ
ಉದ್ದೇಶ ವ್ಯಕ್ತವಾಗಿರುವುದು ಇಲ್ಲೇ. ಅರಿಕೇಸರಿಗಾಗಿ ಅರ್ಜುನನನ್ನು ಕಥಾನಾಯಕ
ನನ್ನಾ ಗಿ ಮಾಡಿಕೊಂಡು, ಸಮಸ ಸ್ತಭಾರತವನ್ನು ವಿಕ್ರಮಾರ್ಜುನ ವಿಜಯವನ್ನಾಗಿ
ಮಾರ್ಸಡಿಸಿರಬೇಕೆಂದು ತೋರುತ್ತತ. ಆ ಮಾಸ ೯ಡಿಕೆ ಅಲ್ಲಷ್ಟು ಇಲ್ಲಷ್ಟು ಮೇಲೆ
ಮೇಲೆ ನಡೆದಿದೆಯಲ್ಲದೆ ಮೂಲೋತ್ಪಾ ಟನೆಮಾಡಿ ಮಾಡಿದ್ದಲ್ಲ. ಅರಿಕೇಸರಿಗಾಗಿ
ಕಾಣಿಸಿಕೊಳ್ಳುವ ಸನ್ನಿವೇಶಗಳಲ್ಲಿ ಅರ್ಜುನ ಸ್ವಲ್ಪ ಹೆಚ್ಚುಕಾಲ ಕಾಣಿಸಿಕೊಳ್ಳುತ್ತಾನೆ.
ಅವನ ತೀರ್ಥಯಾತ್ರೆ ವಿಲಾಸ ನಿಹಾರವಾಗುವುದು,, ಸುಭದ್ರಾರ್ಜುನರ ಪ್ರಣಯ
ಅತಿಶಯೆವಾಗುವುದು, ದ್ರೌಸದಿಯನ್ನು ಅರ್ಜುನನೊಬ್ಬನೇ ವಿವಾಹವಾಗುವುದು,
ಕೊನೆಗೆ ದ್ರೌಸದಿಯ ಬದಲು ಸುಭದ್ರೆಯೊಡನೆ ಅರ್ಜುನನ ರಾಜ್ಯಾಭಿಷೇಕವಾಗುನುದು;
ಉಳಿದ ಕಥೆಯೆಲ್ಲ ಮೊದಲಿನಂತೆಯೇ.
ಸಂಪನ ಕೃತಿ ವಿಕ್ರಮಾರ್ಜುನ ನಿಜಯವಾಗಿ ಮಾರ್ಪಡುವುದಕ್ಕೆ ನೊದಲು
ಸಮಸ ಸ್ಪಭಾರತವಾಗಿ ಪ್ರಚಾರವಾಗಿತ್ತೆಂಬುದಕ್ಕೆ ಮತ್ತೊಂದು ಸ ದೊರೆ
ಯುತ್ತದೆ.
ಸಂಪನ ಭಾರತದ ಗೆ ತಿ ಸಹ ಸ್ರವರ್ಷಗಳಿಂದ ಕವಿಗಳ ಪಂಡಿತರ ಮೆಚ್ಚ ಗೆ ಪಡೆದು
ಪ್ರಚುರವಾಗಿತ್ತಾದರೂ ನಮ್ಮ ಕಾಲಕ್ಕೆ ಅದರ ಪ್ರತಿಗಳೆದೇ ಅಭಾವ. ನಮ ಸ ಪ್ರಕೃತ
ಸಿಕ್ಕಿರುವುದು ಕೇವಲ ಮೂರು ಓಲೆಯ ಸ ಪ್ರತಿಗಳು ಮೈ ಸೂರರನುನೆಯ ಓಲೆಯ ಪೆ ಪೆ ಪ್ರತಿ
ಭಂಡಾರ್ಕರ್ ಪ್ರಾ ಚ್ಕ ಸಂಶೋಧನ 'ಫುಸ್ತ ಫೆ ಜ್ಞಹಾರಡೆ. ಪ್ರತಿ ಹಾಗೂ ಆರಾ ದ
ಕೇಂದ್ರ ಜೈನ ಸ್ರಾಚ್ಛ ಗ್ರಂಥ ಭಂಡಾರದ ಪ್ರತಿ. ಆ ಮೂರರಲ್ಲೂ ಗ್ರಂಥಪಾತಗಳೂ
ಪ್ರತಿಕಾರರಿಂದಾದ ದೋಷಗಳೂ ವಿಶೇಷ. ಆರಾದ ಪ್ರತಿ ಇದ್ದುದರಲ್ಲಿ ಲ್ಲಿ ಅತ್ಯಂತ ಪೂರ್ವದ
ಪ್ರತಿ, ಅಲ್ಲದೆ ಅದರಲ್ಲಿ ದೋಷಗಳೂ ಉಳಿದವಕ್ಕಿಂತ ಸ್ವಲ್ಪ ಕಡನೆ. ಮತ್ತೊಂದು
ಗಮನಾರ್ಹ ಸಂಗತಿ, ಗ್ರಂಥದ ಎರಡು ಸ್ಥ ಳಗಳಲ್ಲಿ ಪದ್ಯಗಳು ಹಿಂದುಮುದಾಗಿನೆ.
ಮೂರೂ ಪ್ರತಿಗಳಲ್ಲಿ ಇದು ಸಮಾನವಾಗಿ ಕಾಣಿಸಿಕೊಂಡಿದೆ. ಇದನ್ನು ನೋಡಿದರೆ
ಈ ಮೂರು ಪ್ರತಿಗಳಿಗೂ ಮಾತೃಕೆ ಒಂದೇ ಆಗಿದ್ದು ಅದರಲ್ಲಿ ಈ ದೋಷನಿದ್ದಿರ
ಬೇಕೆಂದು ತೋರುತ್ತದೆ.
ಕೀಚಕವಥೆಯ ಪ್ರಸಂಗ ಮೂರೂ ಪ್ರತಿಗಳಲ್ಲಿ ಇರಲಿಲ್ಲ. ಆರಾ ಭಂಡಾರದ
ಪ್ರತಿಯಲ್ಲಿ ಮಾತ್ರ ಬೇರೆಯ ಮೂಲದಿಂದ ಅನಂತರ ಸೇರಿಸಲ್ಪ ು)ಟ್ಟರುವುದು ಕಾಣುತ್ತದೆ.
14 ಕರ್ನಾಟಕ ಲೋಚನ
ಆರಾ ಪ್ರತಿಯ ಲೇಖಕನಿಗೆ ಪಂಪನ ಕೃತಿಯ ಎರಡು ಪ್ರತಿಗಳು ದೊರೆತಿದ್ದು ಮೊದಲ
ಪ್ರ ತಿಯೆಲಿಲದ ಕೀಚಕ ವಧೆಯ ಪ್ರಸಂಗ ಎರಡನೆಯ ಪ್ರತಿಯಲ್ಲಿ ಕಂಡಾಗ ಬಿಟ್ಟು
ಹೋಗಿದ್ದ ಆ ಭಾಗವನ್ನು ಹೊಸ Bes ಎರಡು ಪತ ತ್ರಗಳನ್ನು ತೆಗೆದುಕೊಂಡು ಚಪ
ಳಲ್ಲಿ ಅದನ್ನು ಬರೆದು pW ನೆ. ಹಾಗೆ ಸಂಸದ” ಆ ಓಲೆಯ ಅಕ್ಷರಗಳಿಗೆ
ಕಬ್ಬಟ್ಟಲ
ಕೇಚಕವಧೆಯ ಪ್ರಸಂಗ ೮ನೇ ಆಶ್ವಾಸದ ೫೮ ವಚನದಿಂದ ೮೫ ವಚನದವರೆಗೆ
ಒಟ್ಟು ೨೭ ಪದ್ಯಗಳು ಹಾಗೂ ನಡುನಡುವಿನ ವಚನಗಳಿಂದ ಕೂಡಿದೆ. ಈ ಭಾಗವೂ
ಪಂಪನಿಂದಲೇ ರಚಿತವಾದದ್ದೆಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ದುರ್ಯೋಧನನಿಂದ
ಕಳಿಸಲ್ಪಟ್ಟ ವಿಷಖರ್ಸರನೊಡನೆ ಭೀಮ ಕಾದಿದಮೇಲೆ ಏನಾಯಿತೆಂಬುದನ್ನೆ € ಹೇಳದೆ
“ಅಂತು ಸುಯೋಧನನ” ಎಂದು ನಿಲ್ಲಿಸಿ, “ಮಾತಿಂಗಮರಾಪಗಾನಂದನನಿಂತೆಂದಂ....”
[೮.೮೫ವ.] ಎಂದು ಮುಂದುವರಿಸಿದರೆ ಹೊಂದಾಣಿಕೆಯೇ ಬರುವುದಿಲ್ಲ. ಆ ಕೀಚಕ
ವಥೆಯೆ ಭಾಗದ ಸಂಯೋಜನೆಯಿಂದ ಸರಿಹೋಗುತ್ತದೆ.
ಕೀಚಕವಧಾ ಪ್ರಸಂಗ ಭಾರತದ ಕಥೆಯಲ್ಲಿ ಪ್ರಮುಖವಾದ ಒಂದು ಅಂಗ.
«ಆದಿವಂಶಾವತಾರ Node ಇತ್ಯಾದಿಯಾಗಿ ಸ ಕೊಡುವ ಆನುಪೂರ್ವಿ
ಯಲ್ಲಿ "ಕೀಚಕವಧೆ? ಸೇರಿದೆ. ಸಮಸ್ತಭಾರತದಲ್ಲಿ ಅದು ಸೇರಬೇಕಾದುದು ಸಹಜವೂ
ಆಗಿದೆ.
ಅಭಿಮನ್ಯೂತ್ತ ರೆಯೆರ ವಿವಾಹದನಂತರ ಕೌರಎರೊಡನೆ ಸಂಧಾನ ನಡೆಸಬೇಕೆಂಬ
ಮಾತುಗಳನ್ನಾಡುತ್ತಿ ದ್ದಾಗ ಕ್ರುದ್ಧನಾದ ಭೀಮನನ್ನು ಸಾಂತ್ವನಗೊಳಿಸುತ್ತಾ ಯುಧಿ
ಸಿರ “ಬಳಕಿಮ್ಮೀರ ಜಟಾಸುರೋದ್ದತ ಜರಾಸಂಧರ್ಕಳಂ ಸಂದ ಕೀಚಕರಂ ನೂರ್ವ
9 ಹಿ ಈ
ರುಮಂ ಪಡಲ್ವಡಿಸಿದೀ ತ್ವಚ್ಚಂಡದೋರ್ದಂಡಂ, ,' ಎಂದು [೯.೨೫] ಹೇಳುವಲ್ಲಿ
ಕೀಚಕವಥೆ ನಡೆದ ಸೂಚನೆ ಬರುತ್ತದೆ.
ಆದ್ದ ರಿಂದ ಕೀಚಕವಥೆ ಸಮಸ್ತಭಾರತದ ಅಂಗವಾಗಿದ್ದು ಅರ್ಜುನ ಪ್ರಾಮುಖ್ಯದ
ವಿಕ್ರಮಾರ್ಜುನ ವಿಜಯ ರಚಿತವಾದಾಗ ಅದನ್ನು ಕವಿಯೇ ಕೈ ಬಿಟ್ಟರಬಹುದಾದ
ಸಾಧ್ಯತೆಯುಂಟು.
ಅರಿಕೇಸರಿಯ ವಿಷಯವನ್ನು ಕಾವ್ಯದಲ್ಲಿ ಮಿಶ್ರಗೊಳಿಸುವ ಯೋಜನೆ ಅನಂತ
ರದ್ದು ಎಂಬುದನ್ನು ಕಂಡುಕೊಳ್ಳಲು ನಿಶ್ವಸನೀಯವಾದ ಪ್ರಾಯೋಗಿಕ ಸಾಕ್ಷ್ಯಾಧಾರವನ್ನು
ಕೊಡಬಹುದು. ಅರ್ಜುನನ ನೆಪದಲ್ಲಿ ಅರಿಕೇಸರಿಯನ್ನು ಶ್ಲಾಭಸುವ ಒಂದೊಂದು
ಭಾಗವೂ ಮೂಲಸ್ರೋತದೊಡನೆ ಕರಗಿಹೋಗದೆ ಪ್ರತ್ಯೇಕವಾಗಿಯೇ ಉಳಿಯುತ್ತದೆ.
ಪುಸ್ತಕಗಳ ಕಪಾಟನಲ್ಲಿ ಹೊಸ ಪುಸ್ತಕಗಳು ಕೆಲವನ್ನು ಹಳೆಯೆ ಪುಸ್ತಕಗಳ ನಡು
ನಡುವೆ ಅಲ್ಲೊಂದು ಇಲ್ಲೊಂದನ್ನು ತೂರಿಸಿಟ್ಟಿಂತೆ. ಆ ಹೊಸ ಪುಸ್ತಕಗಳನ್ನು ಮತ್ತೆ
ಡಿಸೆಂಬರ್ 1993 15
ಹೊರಕ್ಕೆ ತೆಗೆದರೆ ಮೊದಲಿದ್ದ ಪುಸ್ತಕಗಳು ಹೇಗೆ ಮೊದಲಿದ್ದಂತೆಯೇ ಅಬಾಧಿತವಾಗಿ
ಉಳಿಯುತ್ತವೋ ಹಾಗೆಯೇ ಅರಿಕೇಸರಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕಿ
ದರೂ ಮೂಲ ಕಥೆಗೆ ಯಾನ ಅಪೋಹವೂ ಆಗದೆ ಹಾಗೆಯೇ ಉಳಿಯುತ್ತದೆಂಬದು
ಸೋಜಿಗದ ಸಂಗತಿ.
ಗ್ರಂಥಾರಂಭದಲ್ಲಿ ದೇವತಾಸ್ತುತಿಯ ನೆಪದಲ್ಲಿ ಮಾಡುವ ಉದಾತ್ತನಾರಾಯಣ,
ಉದಾರಮಹೇಶ್ವರ, ಪ್ರಚಂಡಮಾರ್ತಾಂಡ, ಸಹಜಮನೋಜರ ಸ್ತುತಿ, ಅನಂತರ ಅರಿ
ಕೇಸರಿಗೆ ಸಂಬಂಧಿಸಿದ ಆನುವಂಶಿಕ ವಿಷಯಗಳು ನಾವು ಕಥೆಯನ್ನು ಪ್ರವೇಶಿಸುವುದಕ್ಕೆ
ಮೊದಲೇ ಬರುವಂಥವು. ಪ್ರತಿ ಆಶ್ವಾಸದ ಮೊದಲ ಮತ್ತು ಕೊನೆಯ ಪದ್ಯಗಳು
ಉದ್ದೆೇಶವೂರ್ವಕವಾಗಿ ಲಗತ್ತಿಸಿದವು, ಪ್ರಥಮಾಶ್ವಾಸದ ೧೪೫ನೇ ಪದ್ಯದನಂತರ
ಬರುವ ದೇವಸಭೆ ಮತ್ತು ಬ್ರಹ್ಮಸಭೆ ಅರ್ಜುನನಿಗೆ ಅಷ್ಟೋತ್ತ ರಶತನಾಮಗಳನ್ನಿಡುವ
ವಚನ, ದ್ವಿತೀಯಾಶ್ವಾಸದ ೩೯ನೇ ಪದ್ಯದನಂತರ ಬರುವ ಅರ್ಜುನನ ಗುಣರೂಪ
ವರ್ಣನೆಯ ದೊಡ್ಡ ವಚನ ಹಾಗೂ ಎರಡು ವೃತ್ತ ಗಳು, ೧೪ನೇ ಆಶ್ವಾಸದ ೩೭ನೇ
ಪದ್ಯದ ನಂತರ ಬರುವ ಅರಿಕೇಸರಿಯ ಬಿರುದಾವಳಿಗಳನ್ನೊಳಗೊಂಡ ವಚನ
ಇವಿಷ್ಟೂ ಕಥೆಯೊಳಕ್ಕೆ ಹಾಸುಹೊಕ್ಕಾಗಿ ನೆಯ್ದುಕೂಳ್ಳದೆ ಹಾಗೆಯೇ ಸೇರಿಕೊಂಡಿರು
ವಂಥವು. ಅವನ್ನು ಹೊರಹಾಕಿದರೂ ಕಥಾಧಾರೆಗೆ ಅಡ್ಡಿಯಿಲ್ಲ. ೧೨ನೇ ಆಶ್ವಾಸದಲ್ಲಿ
ಅರ್ಜುನ ತನ್ನನ್ನು ನರಸಿಂಗ ಜಾಕಬ್ಬೆಯರ ಮಗನೆಂದು ಹೇಳಿಕೊಳ್ಳುವ ಅತ್ಯಂತ
ಆಕ್ಷೇಪಕರವಾದ ೧೩೨, ೧೩೩ ಈ ಎರಡು ಕಂದ ಪದ್ಯಗಳನ್ನು ತೆಗೆದುಹಾಕಿದರೆ
ಅರ್ಜುನನ ಗೌರವವೂ ಉಳಿಯುವುದಲ್ಲದೆ, ಮಾತುಗಳಲ್ಲಿ ಯಾವೊಂದು ವ್ಯತ್ಯಾಸ
ವನ್ನೂ ಮಾಡದೆ ಕಥೆಯನ್ನು ಓದಿಕೊಂಡುಹೋಗಬಹುದು. ೫ನೇ ಆಶ್ವಾಸದಲ್ಲಿ
ಬರುವ ಅರ್ಜುನ ದ್ರೌಸದಿಯರ ವಿವಾಹದ ವರ್ಣನೆ ಆ ಆಶ್ವಾಸಾಂತ್ಯಕ್ಕೆ ಬರುವುದೆ
ರಿಂದ ಅದರಿಂದಲೂ ಅಡ್ಡಿಯಿಲ್ಲ.
ಇದನ್ನು ನೋಡಿದರೆ ಮೊದಲೇ ರಚಿತವಾಗಿದ್ದ ಭಾರತದ ಕಡೆಯೆ ನಡುನಡುವೆ
ಅರಿಕೇಸರಿಯ ನಿಷಯವನ್ನು ಪ್ರಾಸಂಗಿಕವಾಗಿ ನೆಯ್ದು ಜೋಡಿಸಿರುವಂತೆ
ಕಾಣುವುದಿಲ್ಲವೇ ?
ಸಮಸ್ತ ಭಾರತವನ್ನು ವಿಕ್ರಮಾರ್ಜುನ ನಿಜಯವನ್ನಾಗಿಸುವಾಗ ಕವಿ “ಸಂದ
ರ್ಜುನನೊಳ್' ಪೋಲ್ವೀ ಕಥಾಭಿತ್ತಿ ಯನನುನಯದಿಂ ಸೇಟಲೆಂದೆತ್ತಿಕೊಂಡೆಂ” ಎನ್ನು
ತ್ತಾನೆ. ಅಂದರೆ ಆಗಲೇ ಇದ್ದಂತಹ ಅರ್ಜುನನ ಕಥೆಗೆ ಹೋಲುವ, ಅದುವರೆಗೆ ೩೬
ಪದ್ಯಗಳಲ್ಲಿ ಹೇಳಿದ ಅರಿಕೇಸರಿಯೆ ಕಥೆಯನ್ನು ಹೇಳಲು ಹೊರಟಿದ್ದೆ ನೆ ಎನ್ನುವುದು
ಅವನ ಆಶಯ. ಹಾಗಾಗಿ ಸಮಸ್ತಭಾರತದ ಸದ್ಯಗಳಮೇಲೆ ಅಲ್ಲಲ್ಲಿ ಕೈಯಾಡಿಸಿ
ಮಾರ್ಪಾಟುಗಳನ್ನು ಮಾಡಿರುವಂತೆ ತೋರುತ್ತದೆ. (ಹಲಗೆ ಬಳೆಸವ ಪಿಡಿಯದೊಂದ
ಗ್ಗ್ಗ ಳಿಕೆ ಎಂದೇನೂ ಅವನು ಹೇಳಿಕೊಂಡಿರಲಿಲ್ಲವಲ್ಲ |) ಆ ಮಾರ್ಪಾಡುಗಳನ್ನು ಗುರುತಿ
9 ಕರ್ನಾಟಕ ಲೋಚನ
ಸುವುದು ಸುಲಭವಲ್ಲವಾದರೂ ಒಂದು ನಿರ್ದಿಷ್ಟ ನಿದರ್ಶನ ನಮ್ಮ ಕಣ್ಣು ತೆರೆಸುತ್ತದೆ.
ಇಲ್ಲಿ ನೋಡಿ. |
ಕಾವ್ಯದ ಪ ಪ್ರಾರಂಭದಲ್ಲಿ “ವ್ಯಾ ಸಮುನೀಂದ್ರ ರುಂದ್ರ ವಚನಾಮೃ ತವಾರ್ಧಿಯ
ವೀಸುಮ್ನೊೊ. [೧-೧೩] ಎಂಬ ಪ್ರ ಸಿದ್ಧ ತ್ರ ಬರುತ್ತ ರೆಯಷ್ಟೇ ? "ಅಜೇ ವ್ಭ ತ್ತ
ಆರಾದ ಓಲೆಯ ಪ್ರತಿಯಲ್ಲಿ “ವ್ಯಾ ಸಮುನೀಂದ್ರೆ N ಎಂಡೆ. ಪಾ ್ರಾರಂಭವಾದರೂ ಬೇಕೆಯ
ರೀತಿಯಲ್ಲಿದೆ. ಛಂದಸ ಚ ಅಡೇ, ಆಜ. ಪ್ರತಿ ನಮಗೆ ದೊರೆತಿರುವ ಮೂರೇ ಪ್ರತಿಗಳಲ್ಲಿ
ಅತ್ಯಂತ ಪಾ ್ರ್ರಚೀನವಾದದ್ದೂ ಉಂ ಪ್ರತಿಗಳಿಗಿಂತ ಕಡಮೆ ಡೋಷಗಳೆಳ ಕದ್ದೂ
ಆಗಿದೆಯೆಂಬುದೂ ಇಲ್ಲಿ ಗಮನಿಸಬೇಕಾದ ಅಂಶ. ಆದ್ದರಿಂದ ಇಲ್ಲಿನ ಪಾಠ ಹೆಚ್ಚು
ವಿಶ್ವಸನೀಯ.ಆರಾದ ಪದ್ಯವೇ ಮೂಲತಃ ಇದ್ದ ಪದ್ಯವಾಗಿದ್ದು ಅನಂತರ ತನ್ನ ಲೌಕಿಕ
ಉದ್ದೇಶದಿಂದ ಕನಿ ಮಾರ್ಪಡಿಸಿಕೊಂಡಿರುವ ಸಂಭವವಿದೆ. ಆರಾದ ಓಲೆಯಲ್ಲಿ ಬರುವ
ವೃ ತ ಹೀಗಿದೆ :
wll ನಾತ್ರ ನೀಶ್ವ ರನ ಪೇಟ್ಜು ಪದೇಶದೊಳೊಂದು ದಿಬ್ಯ ಕೈ
ಗಾಸದೊಳರ್ದು ತ್ತಿ, ್ಪ್ಪ್ಲ
ಶಿ್ಯನೆಯ್ದೆ ಜಬ ನ್ಸ ಸಂಗೆ ನೇಲ ಳಾ
ತತ್ ಮಾಡಿದನಿಂತಿತಿಹಾಸ ಕಥಾ ಪ ಸ್ರ ಬಂಧಮಂ ”
ವ್ಯಾಸಮುನಿಯಿಂದ ಉಪದೇಶಿಸಲ್ಪಟ್ಟ ಮಹಾಭಾರತದ ಇತಿಹಾಸ ಕಥೆಯನ್ನು
ಅವನ ಶಿಷ್ಯನಾದ ವೈಶಂಪಾಯನ ಜನಮೇಜಯರಾಜನಿಗೆ ಹೇಳಿದ. ಅದು ಜರಿ
ಯಲ್ಲಿ ನಟ್ಟ ಶಾಸನದಂತೆ ಸ ರವಾಗಿ ನೆಲಸಿತು. ಅದನ್ನು ನಾನು ಹೇಳುತ್ತಿ ದ್ದೆ ನೆ
ಎಂದು ಹ ಇಲ್ಲಿ ಸೂಚಿಸಿದ್ದಾನೆ ನೆ.
ಅರಿಕೇಸರಿಯ ಕಥೆಯನ್ನು ಹೇಳಬೇಕೆಂಬ ಉದ್ದೇಶ ತಲೆದೋರಿದಾಗ ಈ
ಮೇಲಿನ ಸದ್ಯದ ಆಶಯವನ್ನೇ ಬದಲಿಸಿ, ಅದನ್ನು ಎರಡು. ವೃತ್ತಗಳನ್ನಾ ಗಿಸಿ, ಎರಡ
ನೆಯದರ ಉತ್ತ ರಾರ್ಧದಲ್ಲಿ” (ಈ. ಕಥೆಯೊಳ್ ತಗುಳ್ಳ ನ ಪೋಲಿಪೊಡೆನೆಗಟ
ಯಾದುದು ಗುಣಾರ್ಣವಭೂಭುಜನಂ *ಿರೀಟಯೊಳ್' ಎಂದು ಳೀಯ ಕಥೆಗೆ
ಮೊದಲಿಡುತ್ತಾನೆ.
ಅರಿಕೇಸರಿಯ ಆಸ್ಥಾನವನ್ನು ಸೇರಿದಮೇಲೆ ಪಂಪ ಸಮಸ ಸ್ಮಭಾರತ ಆದಿಪುರಾಣ
ಎರಡನ್ನೂ ಬರೆದಂತೆ ತೋರುತ್ತದೆ. ಮೊದಲು ಬರೆದದ್ದು ಸಮಸ್ತ ಭಾರತ. ಅರಿಕೇಸರಿಯೇ
ಪಂಪನನ್ನು ಬರಮಾಡಿಕೊಂಡು. ಅವನಿಂದ ಹೇಳಿಸಿದ ಕಾವ್ಯ ಅದು..
“ಆತಂಗರಿಕೇಸರಿ ಸಂಪ್ರೀತಿಯೆ ಬಟ್ಯಟ್ಟಿ ನಿರಿದನಿತ್ತು ನಿಜಾಭಿಖ್ಯಾತಿಯನಿಳೆ
ಯೊಳ್ ನಿಜ್ಸಲ್ವೀ ತೆಚದಿತಿಹಾಸ ಕಥೆಯುನೊಬ್ಪಿಸೆ ಕುಲ್ತಂ” ಇಲ್ಲಿ ಇತಿಹಾಸ ಕಥೆ
ಯೆಂದಕೆ ಸಮಗ ಗೈಭಾರತಕಥೆಯೆಂದೇ ಅರ್ಥ. ಏಕೆಂದಕೆ ಒಂದು ಪದ್ಯ ದಾಟದ ನಂತರ
A iL ad
ಡಿಸೆಂಬರ್ 1993 17
ಪಂಪನೇ “ಅದೆಂತೆನೆ'” ಎಂದು ಪ್ರಸ್ತಾ ಸವನೆ ಹಾಕಿಕೊಂಡು “ಆದಿವಂಶಾವತಾರ
ಸಂಭವ, ಇತ್ಯಾದಿಯಾಗಿ ಅದರ ಸ ಕ” ಸ್ವರೂಪವನ್ನು ವಿವರಿಸುತ್ತಾನೆ.
ರಾಮಾಯಣ ಪೌರಾಣಿಕ ಕಾವ್ಯವಾದರೆ ಮಹಾಭಾರತ ಇತಿಹಾಸಕಾವ್ಯ. ಅದು
ಇತಿಹಾಸಕಾವ್ಯವೆಂದೇ ಮೊದಲಿಂದಲೂ ಪ್ರಸಿದ್ಧಿ ..:ಮೇಲೆ ಸೂಚಿಸಿರುವ ಪಂಪನ
ಪಾಠಾಂತರದ ಪದ್ಯದಲ್ಲಿಯೂ ಸಹ “ಇತಿಹಾಸ ಕಥಾಪ್ರಬಂಧಮಂ” ಎಂದೇ ಬರುವು
ದನ್ನು ಗಮನಿಸಬಹುದು.
ಈ ಸಮಸ್ತ್ರಭಾರತವನ್ನು ಬರೆಯಲು ಪಂಪನಿಗೆ ಒಂದು ವರ್ಷ ಹಿಡಿಯಿತಂತೆ.
“ಬರಿಸದೊಳಗೆ ಸಮೆನಿನೆಗಂ” ಎನ್ನುತ್ತಾ ನೆ. ಮತ್ತೆ ಮುಂದೆ “ಜೆಳೆಗುವೆನಿಲ್ಲಿ ಲೌಕಿಕ
, ಮನಲ್ಲಿ ಜಿನಾಗಮಮಂ.,..'ಎಂಬ ಪದ್ಯದಲ್ಲಿ “ಒಂದಜುದಿಂಗಳೂಳೊಂದು ಮೂರು
ತಿಂಗಳೊಳೆ ಸಮಾಪ್ತಿಯಾದುದೆನೆ? ಎನ್ನುತ್ತಾ ನೆ. ಕಾವ್ಯರಚನೆಗೆ ಹಡಿದ ಕಾಲದ
ಬಗ್ಗೆ ಒಂದೇ ಕಡೆಯಲ್ಲಿ ವಿರುದ್ಧ ಹೇಳಿಕೆಗಳೇಕೆ ಬಂದುವು ?
| “ಜೆಳಗುವೆನಿಲ್ಲಿ ಲೌಕಿಕಮನ್'' ಎಂದರೆ ನಾನಿಲ್ಲಿ ಲೌಕಿಕ ಕಾವ್ಯವನ್ನು ಬೆಳಗು
ತ್ರಿ ದ್ದೆ "ನೆ ಎಂದು, “ಅಲ್ಲಿ ಜಿನಾಗಮಮಂ” ಎಂದರೆ ಇನ್ನೊಂದೆಡೆಯಲ್ಲಿ ಜಿನಾಗಮಕಾವ್ಯ
ವನ್ನು ಆಗಲೇ ಬೆಳಗಿದೆ ಎಂದು. ಒಂದಕ್ಕೆ ಆರು ತಿಂಗಳೂ ಇನ್ನೊಂದಕ್ಕೆ ಮೂರು
ತಿಂಗಳೂ ಹಿಡಿಯಿತಂತೆ. ಆದಿಪುರಾಣವನ್ನು ಬರೆದಾದಮೇಲೆ ಲೌಕಿಕ ಕಾವ್ಯವನ್ನು
ಬರೆದುದರಿಂದ ಮೊದಲನೆಯದಕ್ಕೆ ಆರು ತಿಂಗಳೂ ಎರಡನೆಯದಕ್ಕೆ ಮೂರು ತಿಂಗಳೂ
ಬೇಕಾಯಿತು.
ಲೌಕಿಕ ಕಾವ್ಯವೆಂದರೆ ಯಾವುದು ? ಅದು ಸಮಸ್ತಭಾರತವಲ್ಲ. ಸಮಸ್ತ
ಭಾರತ ಸಮಗ್ರಭಾರತ. ಅದು ರ ಹೌದು. ಸಂಚಮ ಶ್ರುತಿಯೂ
ಹೌದು. ಆಡೊ ಥಾರ್ಮಿಕ ಕಾವ್ಯವೇ. )ಸಮಹರ್ಷಿ ಪ್ರ ಪ್ರಣೀತವಾದ ಈ ಸಂಚಮ
ಶ್ರುತಿಯಲ್ಲಿ ಸಂಸನಿಗೂ ಸನಿತ್ತ EN ಕೃತಿರಚನೆಗೆ ಒಂದು ವರ್ಷ
ಹಿಡಿಯಿತೆಂದು ಹೇಳುವ ಸದ್ಯದಲ್ಲಿಯೇ ಶ್ರೌತಮಿದು ತನಗೆ ಗಂಗಾಸ್ರೋತದವೊಲಳುಂ
ಬಮಾಗಿ, ಗೆಡೆಗೊಳ್ಳದೆ ವಿಖ್ಯಾತ ಕವಿವೃಷಭನಂಶೋದ್ಭೂ ತಮೆನಲ್ ಬರಿಸದೊಳಗೆ
ಸಮೆವಿನೆಗಂ” ಎಂದಿದ್ದಾನೆ. ಆದ್ದರಿಂದ ಇಲ್ಲಿ ಲೌಕಿಕ ಕಾವ್ಯವೆಂದರೆ ಲೋಕವ್ಯವ
ಹಾರವನ್ನು ಒಳೆಗೊಂಡ ಕಾವ್ಯ. ಸಮಸ್ತ ಭಾರತದೊಳಕ್ಕೆ ಅರಿಕೇಸರಿಯ ವೃತ್ತಾಂ
ತವನ್ನು ಪ್ರವೇಶಗೊಳಿಸಿ, ಅರ್ಜುತ ಪಾ ತ್ರಾಧಾನ್ಯವನ್ನ ಳವಡಿಸಿ ವಕ್ರ ತಾಳಿ ಬಿಜಯ
ವನ್ನಾ 'ನಿಸಿದ ಕಾವ್ಯ. ಅದಕ್ಕೆ ಮೂರೇ ತಿಂಗಳು ಹಿಡಿದದ್ದು ಸಹಜವೇ.
ಉಪಸಂಹಾರ
೧. ಪಂಪ ಅರಿಕೇಸರಿ ರಾಜನ ಪ್ರೇರಣೆಯಿಂದ ಸಮಸ್ತ ಭಾರತವನ್ನು ಬರೆದ.
ಅದು ಸಮಗ್ರ ಭಾರತ. ಅದಾದಮೇಲೆ ಆದಿಪುರಾಣವನ್ನು ಬರೆದ. ಅವೆರಡೂ ಧಾರ್ಮಿಕ
ಕಾವ್ಯಗಳು.”
ಕರ್ನಾಟಶ ಲೋಚನ
೨. ಅನಂತರ, ಅರಿಕೇಸರಿಯ ವ್ಯಕ್ತಿ ತ್ತ್ವ ಅರ್ಜುನನ ವ್ಯಕ್ತಿ ತ್ರಜೊಡನೆ ಹೋಲು
ತ್ತಿದ್ದುದನ್ನು ಗಮನಿಸಿದ ಪಂಪನಿಗೆ ಅರಿಕೇಸರಿಯ ಕಥೆಯನ್ನು ಅರ್ಜುನನ ಕಥೆಯೊಡನೆ
ಸಮೀಕರಿಸಬೇಕೆಂಬ ಪ್ರೇರಣೆಯುಂಟಾಗಿ ಸಮಸ್ತ ಭಾರತದಮೇಲೆ ಕೈಯಾಡಿಸಿ, ಅರ್ಜು
ನನನ್ನು ಕಥಾನಾಯಕನನ್ನಾಗಿ ಭಾವಿಸಿ ಅರಿಕೇಸರಿಯ ವೈಯಕ್ತಿ ಕಾಂಶಗಳನ್ನು ಬೆಕೆಸಿ
“ವಿಕ್ರಮಾರ್ಜುನ ವಿಜಯ” ವನ್ನು ನಿರ್ಮಿಸಿದ. “ಬೆಳಗುವೆನಿಲ್ಲಿ ಲೌಕಿಕಮನ್”
ಎಂದು ಅದನ್ನೇ ಅವನು ಹೇಳಿರುವುದು.
೩ ಹಾಗೆ ಮೂಲ ಕಾವ್ಯವನ್ನು ಕವಿಯೇ ರೂಪಾಂತರಿಸಿರಬೇಕೆಂಬುದಕ್ಕೆ
ಸಾಕಷ್ಟು ಪುರಾವೆಗಳು ದೊರೆಯುತ್ತವೆ.
೪. *ನಿ ಮಾಡಿದ ವ್ಯತ್ಯಾಸಗಳಿಂದ ಭಾರತದ ಕಥೆ ಸ್ವಲ್ಪ ಏರುಪೇರಾಗಿ
ಭಾರತ ಕಥೆಯನ್ನು ಮಾತ್ರ ಬಯೆಸುವವರಿಗೆ ಹಲವೆಡೆ ಅಸಾಮಂಜಸ್ಯಗಳೂ ಅಸಾಂಗ
ತ್ಯಗಳೂ ಕಾಣುವುದು ಸಹಜ.
೫. ಒಂದು ವಿಶೇಷವೆಂದರೆ ಕಾವ್ಯದೊಳಗೆ ಸೇರಿಕೊಂಡ ಅರಿಕೇಸರಿಯೆ ವೈಯ
ಕ್ರಿಕಾಂಶಗಳೆಲ್ಲ ಹೊರಗಿನಿಂದ ಸೇರಿಸಿದಂತಿದ್ದು ಅವನ್ನು ತೆಗೆದುಹಾಕಿದರೂ ಭಾರತ
ಕಥೆಯು ಆಬಾಧಿತವಾಗಿ ಉಳಿಯುತ್ತದೆ.
೦ ೦ ೦ ೦ ೦ ೦
“ಪಂಪನು ಮೊದಲು ಸಮಗ್ರಭಾರತವನ್ನು ಬರೆದು ಅನಂತರ ಅಲ್ಲಲ್ಲಿ ತಿದ್ದು
ಪಾಟುಗಳನ್ನು ಮಾಡಿ ವಿಕ್ರಮಾರ್ಜುನ ನಿಜಯವನ್ನಾ ಗಿಸಿರಬಾರದೇಕೆ 1” ಎಂದು
ನಾನು ಗುರುವರ್ಯರಾದ ಪ್ರಾಚಾರ್ಯ ಡಿ.ಎಲ್.ಎನ್. ರವರನ್ನು ಒಮ್ಮೆ ಕೇಳಿದಾಗ
ಅವರು ಸುಮ್ಮನೆ ಮೆಚ್ಚಿಕೆಯ ಮಂದಹಾಸವನ್ನು ಬೀರಿ “ಸರಿ, ಅದನ್ನು ಸೀನು
ಸಮರ್ಥನೆ ಮಾಡಿ ತೋರಿಸು” ಎಂದರು. ಅದರ ಬಗ್ಗೆ ಅವರೂ ಅನಂತರ ಚಿಂತನೆಯನ್ನು
ನಡೆಸಿದಂತೆ ಕಾಣಲಿಲ್ಲ. ಆದರೂ ಅಂದು ನನ್ನ ಮನಸ್ಸಿನಲ್ಲಿ ಬೀಜಾವಾಪನೆಯಾದ '
ಚಿಂತನೆಗೆ ಹಲವು ಕಾಲದಲ್ಲಿ ಸಾಕ್ಷ್ಯಾಧಾರಗಳ ಪೋಷಣೆ ದೊರೆಯುತ್ತ ಹೋಯಿತು.
ಆ ಚಿಂತನೆಯ ಒಟ್ಟಿನ ಫಲವೇ ಈ ಲೇಖನ. |
ನಾನು ಮಾಡಿರುವುದೆಲ್ಲ ಊಹೆಗಳು ಮಾತ್ರ. ಪಂಪನ ಕಾವ್ಯದಲ್ಲೇ ದೊರಕಿ
ಯುವ ಅಂಶಗಳ ಸಾಕ್ಷ್ಯಾಧಾರದಿಂದಲೇ ಮಾಡಿದ ಊಹೆಗಳು, ಮುಂದೆ ಎಂದಾದರೂ
ಪ್ರಾಚೀನ ಓಲೆಯ ಪ್ರತಿಗಳು ದೊರೆತರೆ ಅಥವಾ ಕುಕಾಣ್ಯಲ್ ಶಾಸನದಂತಹ ಅಧಿಕೃತ
ಬರಹಗಳು ದೊರೆತು ಹೆಚ್ಚಿನ ಮಾಹಿತಿ ಲಭ್ಯವಾದರೆ ಆ ಊಹೆಗಳು ಸತ್ಯವಾಗಬಹುದು
ಅಥವಾ ಆಗದಿರಬಹುದು. |
ಒಟ್ಟಿ ನಲ್ಲಿ ನಿರ್ಧಾರವನ್ನು ಸಶ್ಛದಯರ ಸರಾಮರ್ಶಿಗೆ ಬಿಟ್ಟಜ್ದೀನೆ. 9
ಕರ್ನಾಟಕದ ಪ್ರಾಚೀನ ದೇವಾಲಯಗಳು
--ಒಂದು ಪರಿತೀಲನೆ
— ಎಂ. ಎನ್. ಪ್ರಭಾಕರ್
ದೇವಾಲಯಗಳ ನಿರ್ಮಾಣ : ಉದ್ದೇಶ ಮತ್ತು ವ್ಯಾಪ್ತಿ:
ಪ್ರಾಚೀನ ಕರ್ನಾಟಕದಲ್ಲಿ ಅಂದಿನ ರಾಜ ಮಹಾರಾಜರುಗಳ, ಸಾಮಂತರ
ಹಾಗೂ ಶ್ರೀಸಾಮಾನ್ಯರ ಶ್ರದ್ಧೆ ಭಕ್ತಿ, ನಿಷ್ಕೆಗಳೇ ಭವ್ಯ ದೇವಾಲಯೆಗಳ ಪರಂಪರೆಗೆ
ಕಾರಣಮೂಲವಾಯಿತೆನ್ನ ಬಹುದು. ಅಂದಿನ ದಿನಗಳಲ್ಲಿ ಗಳಿಸಿದಷ್ಟನ್ನು ಧರ್ಮಕ್ಕಾಗಿ
ವ್ಯಯಿಸುವ ಧೀಮಂತರಿದ್ದರು. “ಧರ್ಮಮೆನಗಾ ಆಚಂದ್ರಾರ್ಕಮಪ್ಪಂತು ಮಾಳ್ಬೆನಿ
ದೊಂದೇ ಕಡಗಂಡ ಕಜ್ಜ 07. ಎಂದು ದೇವಾಲಯ ನಿರ್ಮಾಣವನ್ನು ವ್ರತನೆಂಬಂತೆ
ಸ್ವೀಕರಿಸುತ್ತಿದ್ದರು. ಉಳ್ಳವರು ಸಾಮಾಜಿಕ ಕಾರಣಗಳಿಗಾಗಿ ಧನವನ್ನು ವಿನಿಯೋಗಿ
ಸುವುದು ಧಾರ್ಮಿಕ ಸ ಸತ್ಯಾರ್ಯಗಳಲ್ಲೊ ಂದೆನಿಸಿತ್ತು. ಐಹಿಕ ಸಂಪತ್ತನ್ನು ವ್ಯಯಿಸಿ, ಪುಣ್ಯ
ವೆಂಬ ಸಂಪತ್ತನ್ನು ಗಳಿಸುವ ಕಾತರವೂ ಜನರನ್ನು ಹುಳ ಸರಣಿ
ಉಜ್ಜು ಗಿಸಿತೆ ತನ್ನ ಬಹುದು. “ಸಂಪತ್ತುಗಳ್ಗಂ ಪುಣ್ಯ ಮೆ ಮೊದಲಾ ಪುಣ ಕಲ್ಲ (ವೀ)
; ಈಶ್ವರ ಪ್ರತಿಷ್ಠೆಯೆ ಮೊತ್ತ ಮೊದಲ್” ಫಿ “ಪುಣ್ಯಂಗಳುಂ ಸೊರಿಕೊಳ್ಳು ೦
| ಮತ್ತ ತ್ರನೆಲ್ಲಾ ಪ್ರ ತಿಮೆಗಳಂ ಪ್ರತಿಸ್ಕೆಮಾಡಿದೊಡನಾದೇವರ್ಕಳ ಹೆಸರೆಯಕ್ಕು (ವೀ)
| ಈಶ್ವರ ಪ್ರ ತಿಷ್ಕೆ ಮಾಡಿದವನ್ ಈಶ್ವರನೆಯಕ್ಕು'' ಎಂದು ನಂಬಿದ್ದರು. “ದಾರುಕರ್ಮ,
| (ವೀ) ಇ*ಸ್ಮಿಕಾಕರ್ಮ ಶಿಳಾಕರ್ಮಂಗ(ಳೆ)ಳೊ*ಂದಕ್ಕೆ ಸಹಸ್ರಾಧಿಕ ಗುಣಫಳದಾಯಿ
| ಗಳೆಂದು ಶಿಳಾಕರ್ಮದಿಂ ದೇವಾಯತನಮಂ ನಿರ್ಮಿಸುವ” »ಕಾರ್ಯವನ್ನು ಶ್ರೀಮಂತರು
| ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುತ್ತಿ ದ್ದರು. ದೇವಾಲಯಗಳಷ್ಟೇ ತಮ್ಮ ಹಿರಿಮೆಗರಿಮೆ
ಗಳು ಶಾಶ್ವತವಾಗಿ ನಿಲ್ಲಲಿ ಎಂಬ ಆಸೆಯೂ ಅವರಲ್ಲಿತ್ತು ಎಂದಲ್ಲಿ ತಪ್ಪಾಗಲಾರದು.
| ದೇವಾಲಯಗಳೊಂದಿಗೆ, ಅವುಗಳ ನಿರ್ಮಾಣವನ್ನು ಕುರಿತು ಹೇಳುವ, ದಿನನಿತ್ಯದ
ಕೈಂಕರ್ಯಗಳಿಗಾಗಿ ದಾನದತ್ತಿ ಗಳನ್ನು ನೀಡುವ. ಸ್ಪಿರೀಕರಿಸುವ ಶಿಲಾಶಾಸನಗಳು,
“ME ಪೀಳಿಗೆಗೆ ಮಾಹಿತಿಯಾಗಿ, ಮಾದರಿಯಾಗಿ ನಂತಿನೆ.
' ಡೇನಾಲಯೆ ವಾಸ್ತು ಮುತ್ತು ನಾಸ್ತು ಸರಿಭಾಸೆ
ವಿಜಯನಗರದ ಜೀವರಾಯನ ಕಾಲದ ಶಾಸನವೊಂದು, ಮೂಡಬಿದರೆಯಲ್ಲಿ
*ಕಂಸದಲ್ಲಿರುನ ಅಕ್ಷರ ಶಾಸನ ಮೂಲದಲ್ಲಿದೆ.
20 ಕರ್ನಾಟಕ ಲೋಚನ |
ry ತ್ರಿಭುವನಮಲ್ಲಚೂಡಾಮಣಿ ಚೈಶ್ಯಾಲಯವನ್ನು ಕೆಳಕಂಡಂತೆ '
ಬಣಿ ಸಿಜೆ
ಲಲಿತಸ್ತಂಭಕದಂಬಮೆಂ ಮದನಕೆಯ್ಕೆಂ ಲೋನೆಯೆಂ ದ್ವಾರಚಿ
ತ್ರಲತಾಬಂಧ ಮನುದ್ವಭಿತ್ತಿಯನಧಿಷ್ಕಾನಾದಿಯೆಂ ಬೇಅಕಬೇ
ಆಕೊಲನಿಂ ಬಣ್ಣಿಸಿ ಪೇಳಲಾನಟ೨ಯೆನೊಂದಂ ಬಲ್ಲೆ ನಾಚ್ಛೈತ್ಯ ಕ್
ಶಲಮಂ ಭಾವಿಸಿ ವಿಶ್ವಕರ್ಮನಣುಗಿಂದಂ ಶೀರ್ಷಮಂ ತೂಗುವಂಕ
ವಿಶ್ವಕರ್ಮನು ವಾಸ್ತುಶಾಸ್ತ್ರಕ್ಕೆ ಆಚಾರ್ಯಪುರುಷರಲ್ಲಿ ಒಬ್ಬನೆನಿಸಿದ್ದಾ ಕೆ.
ವಿಶ್ವಕರ್ಮನೂ ತಲೆತೂಗುವಂತೆ ತ್ರಿಭುವನಮಲ್ಲ ಚೂಡಾಮಣಿ ಚೈ ತ್ಯಾಲಯೆವು |
ನಿರ್ಮಾಣಗೊಂಡಿತ್ತು. ಭವನಭಕ್ತಿಗೆ ಮೆಚ್ಚಿ ನಿಶ್ವಕರ್ಮನೂ ಧರೆಗಿಳಿದು ದೇವಾಲಯ
ವನ್ನು ಕಂಡರಿಸಿದ ಒಕ್ಕಣೆ ಮತ್ತೊಂದು ಶಾಸನದಲ್ಲಿದೆ. ಪ್ರಸಿದ್ಧ ರೂವಾರಿಗಳನ್ನು
ವಿಶ್ವಕರ್ಮನೆಂದೇ ಹೊಗಳುವುದು ಪ್ರಾಚೀನರಲ್ಲಿದ್ದ ಒಂದು ಸಂಪ್ರದಾಯ. ಶಾಸನ
ಗಳಲ್ಲಿ ಗುರುತಿಸಲ್ಪಟ್ಟಿ ದಾರುಕರ್ಮ, ಇಸ್ಮಿಕಾಕರ್ಮ, ಶಿಲಾಕರ್ಮ, ಲೋನೆ '
(ಯಕಲ್ಲು), ದ್ವಾರದ) ಚಿತ್ರಲತಾಬಂಧ, ಭಿತ್ತಿ, ಅಧಿಷ್ಠಾನ, ಲಲಿತಸ್ತಂಭ, ಮದನಿಕೆ '
ಇತ್ಯಾದಿಗಳು ದೇನಾಲಯೆ ವಾಸ್ತುವಿಗೆ ಸೆಂಬಂಧಿಸಿದ ಪಾರಿಭಾಷಿಕ ಪದಗಳು.
ಪ್ರಾಚೀನ ಸಂಪ್ರದಾಯ್ಕ ಶೈಲಿಗಳು
ದೇವಾಲಯೆ ನಿರ್ಮಾಣದಲ್ಲಿ, ಅಂದು ಪ್ರಚಲಿತದಲ್ಲಿದ್ದ ಶಾಸ್ತ್ರ ಸಂಪ್ರದಾಯ
ಗಳನ್ನು ಆಧರಿಸಿ, ರಚನೆಗಳನ್ನು ಕೈಗೊಳ್ಳುತ್ತಿದ್ದರು. ಶಾಸ್ತ್ರ ಗ್ರಂಥ್ ಕಟ್ಟು ಸಾಡು |
ಶಿಲ್ಪ ಗಳಿಗಿದ್ದರೂ ಮುಕ ಕ್ರಭಾನವನ್ನು ಪ್ರದರ್ಶಿಸಲು ಅವಕಾಶವಿತ್ತು. ಈ 'ಸ್ವಾತಂ
ವೇ ಹಲವಾರು ಪ್ರಹೋಗ, ಕೆ, ವಿಕಾಸ ಸಕ್ಕೆ ನಾಂದಿಯಾಯಿತು. ಪ್ರಾಚೀನ
ag ವಾಸ್ತುಪರಂಪಕೆ ಹಾಗೂ ವಿಕಾಸದ ಹಾದಿಯನ್ನು ಕರ್ನಾಟಿಕದ '
ಐಹೊಳೆ, ಮಹಾಕೂಟ, ಬಾದಾಮಿ ಮತ್ತು ಪಟ್ಟ ದಕಲ್ಲು ಡೀವಾಲಯೆಗಳಿಂದ ಗುರು
ತಿಸಬಹುದಾಗಿದೆ. ಪಟ್ಟದಕಲ್ಲಿನ ರಚನೆಗಳಿಂದ "ಔತ ಕೇಯ ಮತ್ತು ದಾಕ್ಷಿಣಾತ್ಯ
ಸಂಪ್ರದಾಯೆಗಳನ್ನು ಗುರುತಿಸ ಲು ಸಾಧ್ಯವಿದ್ದು ಇಲಯ ಪಾಪನಾಥ ದೇವಾಲಯ. :
ಎರಡೊ ಸಂಪ್ರ ದಾಯೆಗಳ ಸಂಗಮಸಾ ನನೆನಿಸಿದೆ. ದಾಕ್ಷಿಣಾತ್ಯ ಸಂಪ್ರದಾಯದ
ರೇವಾಂಡಿಗಳ, ಮಹಾಕೂಟ, ಪಟ್ಟದಕಲ್ಲು ಹಾಗೂ ಬಾದಾಮಿಗಳಲ್ಲಿದ್ದು. ಅನಂತರ '
ಈ ಸಂಪ್ರದಾಯದ ರಚನೆಗಳು ವಿಳನಿಸಿದ್ದು, ಕೋಲಾರ, ನಂದಿ, ಶ್ರವಣಬೆಳಗೊಳ,
ಕಂಬದಹಳ್ಳಿ ಮುಂತಾದೆಡೆಯಲ್ಲಿ ಪ್ರಮುಖ. ದೇವಾಲಯಗಳಿವೆ. ” ಹನೆಯಲ್ಲಿರುವ |
ನೀವಾಲಯೆಗಳೂ ಈ ಸಂಪ್ರ ದಾಯಕ್ಕೆ ಸೇರುತ್ತವೆ. ದಾಕ್ಷಿಣಾತ್ಯ ಸಂಪ್ರದಾಯದ :
ದೇವಾಲಯೆಗಳ ಸಂಖ್ಯೆ ಕಡಿಮೆ ಎನಿಸಿದರೂ, ಕ್ೆ ಸಂಪ್ರದಾಯ ಶೈಲಿಗಳ ಖಚಿತ
ಡಿಸೆಂಬರ್ 1993 21
ನೋಟ ಲಭ್ಯವಿದೆ. ಔತ್ತರೇಯ ಸಂಪ್ರದಾಯದ ಕಳಿಂಗ, ಭೂಮಿಜ, ದ್ರಾವಿಡ,
ಲತಿನ ಮತ್ತು ನಿಮಾನನಾಗರ ಶೈಲಿಗಳ ದೇವಾಲಯಗಳು ಕರ್ನಾಟಕದಲ್ಲಿವೆ. ಐಹೊ
ಳೆಯೆ ಹುಚ್ಚು ಮಲ್ಲಿಗುಡ್ಡಿ, ಹುಚ್ಚಪ್ಪಯ್ಯನ ಮಠ, ಪಟ್ಟಿ ದಕಲ್ಲಿನ ಗಳಗನಾಥ, ಕಾಶಿ
ವಿಶ್ವೇಶ್ವರ, ಜಂಬುಲಿಂಗ, ಸಿದ್ದ ನಕೊಳ್ಳದ ಲಕುಲೀಶ, ಮಹಾಕೂಟದಲ್ಲಿರುವ ಸಂಗಮೇ
ಶ್ವರ ಮುಂತಾದನು ಕಳಿಂಗ ಶೈಲಿಯ ಉದಾಹರಣೆಗಳು. ಭೂಮಿಜ ಶೈಲಿಯ ಪೂರ್ಣ
ಪ್ರಮಾಣದ ದೇವಾಲಯಗಳು ಹೊಯ್ಸಳರ ಕಾಲದಲ್ಲಿ ಲಭ್ಯವಿದ್ದು ತುರುವೇಕೆರೆಯ
ಮೂಲೆ ಶಂಕರೇಶ್ವರ, ನುಗ್ಗೆ (ಹಳ್ಳಿಯ ಸದಾಶಿವ ದೇವಾಲಯೆಗಳು ಮಾದರಿಗಳೆನಿಸಿನೆ.
ವಿಮಾನನಾಗರ ಶೈಲಿಗೆ ಉದಾಹರಣೆಯಾಗಿ ಹಾನುಗಲ್ಲಿನಲ್ಲಿ ಗಣಪತಿ ದೇವಾಲಯವಿದೆ.
ಹತ್ತರಗಿರಿಯ ಶಿಖರೇಶ್ವರ ದೇನಾಲಯೆದ ಶಿಖರವು ಭಗ್ನ ಗೊಂಡಿದ್ದರೂ ಲತಿನ ಶೈಲಿ
ಯೆಂದು ಗುರುತಿಸಬಹುದಾಗಿದೆ. ಕರ್ನಾಟಕದಲ್ಲಿ ಅರಳಿದ ಔತ್ತರೇಯ ದ್ರಾವಿಡ
ಶೈಲಿಯು ಲಕ್ಕುಂಡಿ, ಕುಕ್ಕನೂರು, ಲಕ್ಷ್ಮೇಶ್ವರ, ಡಂಬಳಗಳಲ್ಲಿ ಆರಂಭದ ಬಣವೆನಿ
ಸಿದ್ದು, ಬಳ್ಳಿ ಗಾಮೆ, ಕುಬಟೊರು, ತಿಳವಳ್ಳಿ, ಹಾನುಗಲ್ಲು, ಹಾವೇರಿ ಮುಂತಾದೆಡೆ
ಯಲ್ಲಿ ಮತ್ತೊಂದು ಹೆಂತವನ್ನು ತಿದ್ದಿ ಬೆಳಸಿತು. ಹೊಯ್ಸೆಳರ ನಾಡಿನಲ್ಲಿ ರಚನೆ
ಗೊಂಡ ದೇವಾಲಯಗಳು ಈ ಶೈಲಿಯ ಮತ್ತೊಂದು ಮಜಲನ್ನು ಪ್ರತಿಬಿಂಬಿಸುತ್ತವೆ.
ದೇವಾಲಯ ವಾಸ್ತು - ಕೆಲವು ಪ್ರಕಟಿತ ಗ್ರಂಥಗಳು
ಕರ್ನಾಟಕವು ಔತ್ತಕೀಯ ಹಾಗೂ ದಾಕ್ಷಿಣಾತ್ಯ ಸಂಪ್ರದಾಯೆಗಳ ತವರೆನಿಸಿ
ದರೂ ಈ ನೆಲದಲ್ಲಿ ರಚನೆಗೊಂಡ ವಾಸ್ತುಶಾಸ್ತ್ರ ಗ್ರಂಥಗಳು ಈವರೆಗೆ ಲಭ್ಯವಿಲ್ಲ.
ಕ್ರಿ.ಶ. ಹನ್ನೊಂದನೆಯ ಶತಮಾನದ ಶಾಸನವೊಂದು “ಗುಣಪಾಕ್ಯ” (?) ಪ್ರಣೀತ
ಶಾಸ್ತ್ರವೊಂದು ಬಳಕೆಯಲ್ಲಿತ್ತು ಎಂದು ಪರೋಕ್ಷವಾಗಿ ಸೂಚಿಸಿದೆ. ದಾಕ್ಷಿಣಾತ್ಯ
ಸಂಪ್ರದಾಯಕ್ಕೆ ಸೇರಿದ ಬಹುಪಾಲು ಗ್ರಂಥಗಳು ತಮಿಳುನಾಡಿನಲ್ಲಿ ಪ್ರಕಟಗೊಂಡಿವೆ.
ಔತ್ತರೇಯ ಗ್ರಂಥಗಳು ಗುಜರಾತ್ ಸಂಸ್ಥಾ ನದಿಂದ ಪ್ರಕಟವಾಗಿವೆ. ಮತ್ತೆ ಕೆಲವು
ಗ್ರಂಥಗಳು ದೆಹಲಿ, ವಾರಣಾಸಿಗಳಲ್ಲಿ ಪ್ರಕಟಿಸಲ್ಪಟ್ಟಿನೆ. ಕೆಲವು ಗ್ರಂಥಗಳು ಆಗಮ
ಗಳ ಭಾಗವೆನಿಸಿದ್ದು ಸ್ವತಂತ್ರ ಗ್ರಂಥಗಳಂತೆ ಪ್ರಕಟಗೊಂಡಿವೆ. ಅಂಶುಮದ್ಭೇದಾಗ
ಮದ ಭಾಗವೆನಿಸುವ ಕಾಶ್ಯಸಶಿಲ್ಪವನ್ನು ಈರೀತಿ ಗುರುತಿಸಬಹುದು." ಹೆಯಶೀರ್ಷ
ಪಾಂಚರಾತ್ರಾಗಮದಲ್ಲಿ ದೇವಾಲಯ ರಚನೆಗೆ ಸಂಬಂಧಿಸಿದಂತೆ ಪ್ರತ್ಯೇಕ
ಅಧ್ಯಾಯವಿದ್ದು ಇದು ಔತ್ತರೇಯ ಸಂಪ್ರದಾಯವೆಂದು ಗುರುತಿಸಬಹುದು.?
ಪೂರ್ವಕಾಮಿಕಾಗಮವು ದಾಕ್ಷಿಣಾತ್ಯ ಗ್ರಂಥವೆನಿಸಿದರೂ ಔತ್ತರೇಯ ದೇವಾಲಯೆದ
ಕಿಂಚಿತ್ ವಿವರಣೆಯನ್ನು ಇದರಲ್ಲಿ ಕಾಣಬಹುದು.” ಮಾನಸಾರ, ಮಯಮತ,
ಈಶಾನ ಶಿವಗುರುಜೀವ ಪದ್ಧತಿ; ಶಿಲ್ಪರತ್ನ, ಪೂರ್ವಕಾಮಿಕಾಗಮ, ಪಾದ್ಮಸಂಹಿತೆ,
ಕಾಶ್ಯಸಶಿಲ್ಪ, ಅಜಿತಾಗಮ, ರೌರವಾಗವು, ನಿಮಾನಾರ್ಚನಾಕಲ್ಪ ಇತ್ಯಾದಿಗಳು
22 ಕರ್ನಾಟಕ ಲೋಚನ
ದಾಕ್ಷಿಣಾತ್ಯ ಸಂಪ್ರದಾಯದ ಗ್ರಂಥಗಳು. ಪುರಾಣಾದಿಗಳಲ್ಲಿಯೂ ವಾಸ್ತು ವಿವರಣೆ
ಗಳುಳ್ಳ ಅಧ್ಯಾಯಗಳಿವೆ. ಅಗ್ನಿ ಪುರಾಣ, ಮತ್ಸ್ಯ್ಯಪುರಾಣ, ವಿಷ್ಣು ಧರ್ಮೋತ್ತರ
ಪುರಾಣಗಳಲ್ಲಿ ದೇವಾಲಯ ವಾಸ್ತುವಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧ್ಯಾಯಗಳಿವೆ.
ಸಮರಾಂಗಣ ಸೂತ್ರಧಾರ, ಅಪರಾಜಿತ ಪೃಚ್ಛಾ, ಪ್ರಾಸಾದ ಮಂಡನ, ದೀಪಾರ್ಣವ,
ವಿಶ್ವಕರ್ಮ ಪ್ರಕಾಶ, ರಾಜಾವಲ್ಲಭಮಂಡನ ಇತ್ಯಾದಿ, ಔತ್ತರೇಯ ಸಂಪ್ರದಾಯದ
ಗ್ರಂಥಗಳು ಪ್ರಕಟಗೊಂಡಿನೆ.
ಪೂರ್ವಸೂರಿಗಳ ದೃಷ್ಟಿಕೋನ ಹಾಗೂ ಲೇಖನದ ಉದ್ದೇಶ
ಕರ್ನಾಟಕದ ವಾಸ್ತುವಿಗೆ ಸಂಬಂಧಿಸಿದಂತೆ ಕ್ರಿ.ಶ. 1866ರಲ್ಲಿ ಪ್ರಕಟಗೊಂಡ
ಮೆಡೋಸ್ ಟೈಲರ್ರವರ “ಆರ್ಕಿಟಕ್ಟರ್ ಆಫ್ ಧಾರವಾರ್ ಅಂಡ್ ಮೈಸೂರ್”
ಬಹುಶಃ ಮೊದಲಗ್ರಂಥ.*
ವಾಸ್ತುಶಾಸ್ತ್ರಗಳನ್ನಾ ಧರಿಸಿದ ದೇವಾಲಯ ವಾಸ್ತುವಿನ ಅಧ್ಯಯನ ಕ್ರಿ. ಶ.
1828ರಲ್ಲಿ ರಾಂರಾಜ್ರವರಿಂದ ಪ್ರಾರಂಭಗೊಂಡಿತು. ಇವರ ಅಧ $ಯನ ವ್ಯಾಪ್ತಿ
ಯಲ್ಲಿ ‘principally taken from the ೦೩೯7೩1೦7? ಎಂದಿದ್ದರೂ
ಈ ನಿವರಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಮಧುರೈ ಮುಂತಾದ ಸ್ಥಳಗಳಿಗೆ
ಸಂಬಂಧಿಸಿವೆ. ಕರ್ನಾಟಕ್ ಎನ್ನು ವಲ್ಲಿ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿ ಯನ್ನು
ಗಮನಿಸಬೇಕು. ಇವರು ಇಂದಿನ ಕರ್ನಾಟಕದ ವ್ಯಾಪ್ತಿಯನ್ನು ಬಳೆಸಿಲ್ಲವೆಂದು
ಖಚಿತವಾಗಿ ಹೇಳಬಹುದು. ಕ್ರಿ.ಶ. 1876ರಲ್ಲಿ ಪ್ರಕಟವಾದ ಜೇಮ್ಸ ಫರ್ಗು ಸನ್ರವರ
“ಹಿಸ್ಟರಿ ಆಫ್ ಇಂಡಿಯನ್ ಅಂಡ್ ಈಸ್ಟರ್ನ್ ಆರ್ಕಿಟಿಕ್ಟರ್” ಗ್ರಂಥವು ದ್ರನೀಡಿ
ಯನ್ ಮತ್ತು ಚಾಲುಕ್ಯನ್ ವಾಸ್ತುಶೈಲಿಗಳ ಅಡಿಯಲ್ಲಿ ಕರ್ನಾಟಕದ ಜೀವಾಲಯಗ
ಳನ್ನು ವ್ಯಾಪಕವಾಗಿ ಗುರುತಿಸಿದೆ. “ಭಾರತದಲ್ಲಿ (ದೇವಾಲಯೆ) ವಾಸ್ತು ಒಂದು
ಜೀವಂತಕಲೆ?1: ಎಂದು ಫರ್ಗುಸನ್ ಗುರುತಿಸುತ್ತಾರೆ. ವಾಸ್ತು ವಿವರಣೆಯನ್ನು
ಒದಗಿಸುವಾಗ, ತಾಂತ್ರಿಕ ಪದಗಳನ್ನು ಬಳಸದ, ಸರಳವಾದ, ತದ್ವತ್ತಾಗಿ ಚಿತ್ರಿಸುವ
ಕಥನ ಶೈಲಿಯನ್ನು ಬಳಸುತ್ತಾರೆ.1೭ ಈ ಗ್ರಂಥದ ಹಾದಿಯಲ್ಲಿ ಪ್ರಕಟಗೊಂಡ
ಹಲವಾರು ಗ್ರಂಥಗಳಿವೆ. ಶಾಸ್ತ್ರಸಂಪ್ರದಾಯಗಳು ದೇವಾಲಯೆಗಳ ಶೈಲಿಗಳನ್ನು
ಅಧೆಣ್ಯಸುವಲ್ಲಿ ಗೊಂದಲಕ್ಕೆ ಕೆಡನಿದ್ದುಂಟು. ಆದರೂ ವಾಸ್ತು ಶಾಸ್ತ್ರರೀತ್ಯಾ ಗುರುತಿಸುವ
ಕಾರ್ಯ ನಿರಂತರವಾಗಿ ನಡೆದಿದ್ದು ಕರ್ನಾಟಕದ ಜೀವಾಲಯಗಳಿಗೆ ಸಂಬಂಧಿಸಿದಂತೆ
ಎರಡು ಗ್ರಂಥಗಳನ್ನು ಹೆಸರಿಸಬಹುದು..._ಕ್ರಿ.ಶ. 1969ರಲ್ಲಿ ಪ್ರಕಟಗೊಂಡ ಕೆ. ವಿ.
ಸೌಂದರರಾಜನ್ರನರ “ಅಲ್ಲಿ ಟಿಲ್ ಆರ್ಕಿಟಿಕ್ಚರ್ ಇನ್ ಕರ್ನಾಟಕ ಅಂಡ್
ಇಟ್ಸ್ ರಾಮಿಫಿಕೇಷನ್ಸ್”-- ಮೂರು ಉಪನ್ಯಾಸ ಮಾಲಿಕೆಯೆ ಮೊದಲ ಗ್ರಂಥ ;
ಕ್ರಿ, ಶ. 1977ರಲ್ಲಿ ಪ್ರಕಟವಾದ ಎಂ. ಎ. ಢಾಕೆಯವರ ಇಂಡಿಯೆನ್ ಟಿಂಪಲ್ಫಾರ್ಸಂ
ಇನ್ ಕರ್ನಾಟಕ, ಇನ್ಸ್ಕ್ರ್ರಸ್ಷನ್ಸ್ ಅಂಡ್ ಆರ್ಕಿಟಿಕ್ಟರ್' ಎರಡನೆಯ ಗ್ರಂಥ.
ಡಿಸೆಂಬರ್ 1993 23
ಇವೆರಡೂ ಗ್ರಂಥಗಳು ಕರ್ನಾಟಕದ ದೇವಾಲಯ ವಾಸ್ತುವಿನ ಅಧ $ಯನದಲ್ಲಿ ಪ್ರಮುಖ
ಘಟ್ಟಗಳಾಗಿ ಸೂಚಿಸಬಹುದು. ಕೆ. ನಿ. ಸೌಂದರರಾಜನ್ರವರ ಗ್ರಂಥದ ಪ್ರಸ್ತಾವನೆ
ಯಲ್ಲಿ ಪಿ. ಬಿ, ದೇಸಾಯಿಯವರು. “Karnataka, in art and architec-
ture, was a unifying and rejuvenating bridge between
northern and southern traditions’** ಎಂದು ಗುರುತಿಸುತ್ತಾರೆ.
ಇಂತಹ ಹೇಳಿಕೆಗಳು ಹಲವಾರು ಗ್ರಂಥಗಳಲ್ಲಿ ದೊರೆಯುತ್ತವಾದರೂ ಪ್ರಮಾಣೀಕರಿ
ಸುವ ಯತ್ನಗಳು ಸಾಲದು, ಇದೇ ಗ್ರಂಥದಲ್ಲಿ ಕದಂಬನಾಗರ, ರೇಖಾನಾಗರ,
ದಾಕ್ಷಿಣಾತ್ಯ ವಿಮಾನ, ಔತ್ತರೇಯ ಪ್ರಾಸಾದ ಇತ್ಯಾದಿಯಾಗಿ ಶೈಲಿ ಸಂಪ್ರದಾಯಗ
ಳನ್ನು ವರ್ಗೀಕರಿಸಿಕೊಂಡಿದ್ದಾರೆ. ಸಾಂಪ್ರ ಪ್ರದಾಯಿಕವೆನ್ನುವ ನಾಗರ, ದ್ರಾವಿಡ,
ವೇಸರಗಳ ವರ್ಗೀಕರಣಕ್ಕೆ ಚಾಲನೆ ಹೊಕಿತಿಡೆಯಾದರೂ ಹ ಸಾಜ
ಘಟ್ಟ ತಲುಪಿಲ್ಲ. ಕಲ್ಯಾಣಿ ಚಾಲುಕ್ಯರ ಕಾಲದ ದೇವಾಲಯೆಗಳ ಬಗ್ಗೆ ಸ್ಪಷ್ಟ
ಸೂಚನೆಯಿಲ್ಲ. ಎಂ. ಎ. ಢಾಕೆಯವರ ಗ್ರಂಥದಲ್ಲಿ ಸಲ್ಯಾಣಿ ಚಾಲುಕ್ಯರ ಕಾಲದ
ಹಾಗೂ ಹೊಯ್ಸಳರ ಕಾಲದ ಶಾಸನ ಮತ್ತು ದೇವಾಲಯಗಳನ್ನಾ ಧರಿಸಿ ಶೈಲಿಗಳನ್ನು
ಗುರುತಿಸುವ ಪ ಪ್ರಯತ್ನ ವಿಜೆ. ಈ ಕಾಲಕ್ಕೆ ದಾಕ್ಸಿಣಾತ್ಯ ಹಾಗೂ ಔತ್ತರೇಯ ಸಂಪ್ರ
ದಾಯೆಗಳು ನಿಚ್ಚ ಜಾ ಕನಲೊಡೆದಿದ 3 ಢಾಕೆಯವರು ಈ ಸಂಪ್ರ ದಾಯಗಳನ್ನು
ಪ್ರತ್ಯೇಕವಾಗಿ ಗಮನಿಸದೆ ಎರಡೂ ಸಂಪ್ರದಾಯಗಳ ಗ್ರಂಥೋಕ್ಷಿ ಗಳನ್ನು.
ಒಟ್ಟಿಗೆ ಸ್ವೀಕರಿಸಿ ನಿರ್ಣಯಕ್ಕೆ ತೊಡಗುತ್ತಾ ಕ್ಷ ಇದರಿಂದ, ದ್ರಾನಿಡ, ವೇಸರ
ಶೈಲಿಗಳನ್ನು ಸಮರ್ಪಕವಾಗಿ ಗುರುತಿಸಲಾಗದೆ ಎಡವುತ್ತಾರೆ. ವೇಸರನಂದು ಗುರುತಿ
ಸುವಲ್ಲಿ ಸ್ವಯಂಭುವಾಗನು, ಕಾರಣಾಗಮ, ಅಜಿತಾಗಮ, ಸುಪ್ರಭೇದಾಗಮ,
ದೀಪ್ತಾಗಮ, ಮಾರೀಚ ಸಂಹಿತಾ, ಪಾದ್ಮಸಂಹಿತಾ, ಜಿನಸಂಹಿತಾ, ಮಯ
ಮತ, ಮಾನಸಾರ ಇತ್ಯಾದಿಗಳ ನಿವರಣೆಯನ್ನು ಗುರುತಿಸುತ್ತಾರೆ. ಈ ಗ್ರಂಥಗಳು
ವಿವರಿಸುವ ವೃತ್ತಾ ಕಾರಕಂಠ, ಶಿಖರಗಳ ಉಲ್ಲೆ (ಖಗಳನ್ನು ಗಮನಿಸಿದ್ದರೂ, ಕಾಮಿ
ಕಾಗಮ ಗ್ರಂಥದಲ್ಲಿರುವ "ಸಂಕರ' ಅಥವಾ "ಮಿಶ್ರ' ಲಕ್ಷಣವನ್ನು ಗುರುತಿಸಿ ವೇಸರ
ಶೈಲಿಯನ್ನು ಹೆಸ ಸರಿಸಿದ್ದಾರೆ. ಸ್ಟೆಲ್ಲಾ ಕ್ರಾಂರಿಚ್ರವರೂ ಸಹ ಈ ರೀತಿ ಗುರುತಿಸಿದ್ದು ಹಾಕೆ
ಬಹುಶಃ ಹಿರಿಯ ನಿದ್ವಾಂಸರ ನಿರ್ಣಯದಿಂದ ಹೊರಬರಲಾಗದೆ ಕಾಮಿಕಾಗಮದ
ನಿವರಣೆಯನ್ನೆ ₹ ವೇಸರ ಶೈಲಿಗೆ ಅನುಮೋದಿಸುತ್ತಾರೆ:*. ಇದೇ ಗ್ರಂಥದಲ್ಲಿ ನಾಗರ
ಶೈಲಿಯಡಿಯಲ್ಲಿ ಲತಿನ ಜಾತಿಯನ್ನು ಸಮರ್ಪಕವಾಗಿ ಗುರುತಿಸಿದ್ದು ಬಹುಶೃಂಗರಚನೆ
ಯನ್ನು ಶೇಖರಿ ಪ್ರಭೇದವೆನ್ನು ತ್ತಾ ಕೆ. ಪ್ರಾಸಾದ ಮಂಡನ ಗ್ರಂಥದ ಪ್ರಕಾರ,
ಬಹುಶೃಂಗರಚನೆಯು ನಿಮಾನನಾಗರ ಶೈಲಿಯೆಂದು ಖಚಿತವಾಗಿ ಗುರುತಿಸಬಹುದಾ
ಗಿದೆ. ಪ್ರಸ್ತುತ ಪ್ರಬಂಧದಲ್ಲಿ ಕರ್ನಾಟಕದಲ್ಲಿರುವ ದೇವಾಲಯಗಳನ್ನು ವಾಸ್ತು ಶಾಸ್ತ್ರ
ಗಳ ಬೆಳಕಿನಲ್ಲಿ ಗುರುತಿಸಲು ಯತ್ನಿ ಸಲಾಗಿದೆ. ಕೆಲವೆಡೆ. ಹಿರಿಯ ವಿದ್ವಾಂಸರ
ಅಭಿಪ್ರಾಯಗಳನ್ನು ಯಥಾವತ್ತಾಗಿ ಸ್ವೀಕರಿಸಲಾಗಿದೆ.
24 ಕರ್ನಾಟಕ ಲೋಚನ
ದೇವಾಲಯ ವಾಸ್ತು : ಆರಂಭ ಹಂತ
ಜೀವಾಲಯ ವಾಸ್ತುವಿನ ಆರಂಭ ಹಂತವನ್ನು ಗುರುತಿಸುವಾಗ, ಐಹೊಳೆಯ
ೇತಿರ್ಲಿಂಗ ಗುಡಿ, ಮಹಾಕೂಟದ ಪ್ರಷ್ಕರಣಿಯೊಳಗಿರುವ ಮಂಡಪ ಮುಂತಾದ
ವನ್ನು ಮೊದಲಹಂತವೆಂದೂ ಮಂಡಪವೆಂದೂ ಅತ್ಯ ಂತ ಸರಳರಚನೆಯೆಂದೂ
ಗುರುತಿಸಲ್ಪಟ್ಟ ದೆ15, ಮಂಡಪನೆಂದು ವ್ಯಾಖ್ಯಾನಿಸುವ ವಾಸ್ತು ವಿವರಣೆಯನ್ನೂ
ಆರಂಭ ಹಂತವೆನ್ನು ವ ಔಚಿತ್ಯವನ್ನೂ ಗಮನಿಸಬೇಕು. “ಮುಜೆ eas
ತೆಂ ಪಾತೀತಿ ಮಂಡಸಮಿಷ್ಯತೇ” ಇದು ಮಯಮತೋಕ್ತಿ6. ಮಂಡಪದ ವಿವರಣೆ
ಈ ರೀತಿ ಇದ್ದಲ್ಲಿ ಮಂಡಪವನ್ನು ಆರಂಭ ಹಂತವೆಂದು ಗುರುತಿಸುವುದು ಸಮಂಜಸವೇ?
ಎಂಬ ಪ್ರಶ್ನೆ "ಎದುರಾಗುತ್ತದೆ. ದೇವಾಲಯೆಗಳ ಮೂಲವನ್ನು ಗುರುತಿಸುವ ಮುನ್ನ
ಸಾಮಾನ್ಯ, ಸರಳೆ ವಾಸ್ತು ರಚನೆಗಳನ್ನು ಗಮನಿಸಬಹುದು. ಜೀವಾಲಯೆಗಳ
ಕಲ್ಪನೆಮಾಡುವ ಮುನ್ನ ಇನ್ನಿ ತರ ವಾಸ್ತು ರಚನೆಗಳೂ ಖಚಿತ ಆಕಾರ ತಳೆದಿದ್ದ ವ್ರ
ಎಂದು ತಿಳಿಯೆ ಬೇಕಾದ ಅಗತ್ಯ ವಿದೆ.
ಶಾಲಾ :
ಜೀವಿಗಳ ನಸ್ಯ ಸ್ನ ಸ್ನ ಕ್ಕ ವಾಸ್ತು ಎಂದು ಹೆಸರು. “ವಸಂತಿ ಪ್ರಾ ಣಿ
ನೋತತ್ರೇತಿ ನಾಸ್ತುಶಬ್ದವ್ವುತ್ಸತ್ತಿ ತ $17, ನದವ್ಯತ್ಪತ್ತಿ ತ್ರಿಯಲ್ಲಿ ಈ ಅರ್ಥವು ಗುರುತಿಸ
ಲ್ಪಟ್ಟದ್ದು ವಸತಿಯಥ್ಯೈ €ಯೆವು ತಲೆಗೊಂದು ಸೂರಿನ ಅವಶ್ಯಕತೆಯನ್ನು ಗುರುತಿಸು
ತ್ತದೆ. ವಸತಿಯ ನೆಲೆಯನ್ನು ಹುಡುಕುವಲ್ಲಿ ಮೇಲ್ಲಾವಣಿ ಅಥವಾ ಹೊದಿಕೆ
ಇರಬೇಕಷ್ಟೆ. ಗೃಹ ಅಳವ ಗುಹೆ ಮೇಲ್ಲ ಔೆಯಿಂದ ಮುಚ್ಚಲ್ಪಟ್ಟಿ ದ್ದು. ಒಂದು
ಮಾನವ ನಿರ್ಮಿತ ; ಮತ್ತೊಂಮ ನಿಸರ್ಗದ ಕೊಡುಗೆ. ಶಿವಗಂಗೆಯ ಹೊಯ್ಸಳರ
ಕಾಲದ ದೇವಾಲಯೆವು ಗುಹೆಯನ್ನು ಆಧರಿಸಿದೆ. ಸರಳೆ ವಾಸ್ತುರಚನೆಯಲ್ಲಾಗಲಿ,
ದೇವಾಲಯ ರಚನೆಯಲ್ಲಾ ಗಲಿ ಆರಂಭ ಹಂತವನ್ನು ಗುರುತಿಸುವಾಗ ಮೇಲ್ಲ ಡೆಯಿಂದ
ಮುಚ್ಚಿದ್ದು ಎಂದು ಗುರುತಿಸಬೇಕು. ಈ ಆರ್ಥವನ್ನು "ಶಾಲಾ? ಪದವು ವಾಖ್ಯಾ
ನಿಸುತ್ತ ಜಿ”, ಗೃಹಮೇಕಂ ತು ಯೆಚ ನ್ಪ್ಟಂ ಸರ್ವಂ ಶಾಲೇತಿ ಸಾಸ್ಮೃ ಫತಾ 8 ಇದು
ಶಾಲಾ ಪದದ ವಿವರಣೆ. "ಯಚ್ಛನ್ನ್ನಂ' ಎನ್ನು ವಲ್ಲಿ ಮೇಲ್ಲ ಡೆ ಹೊದಿಸಿದ್ದು ಎಂದಷ್ಟೇ
ಅರ್ಥ. ಗೃಹವೆನ್ನುವ ಪದ ತಾಂತ್ರಿಕ ಪರಿಮಿತಿಯಲ್ಲಿ ಪೂರ್ವದಿಕ್ಳಿ ನಲ್ಲಿ ದ್ವಾರವುಳ್ಳದ್ದು
ಎಂದು ಸೂಚಿಸುತ್ತದೆ. —“ಪೂರ್ವೇಚ್ಛೈಕ ದ್ರಾರಯುತಂ ಗೃಹ ಸಂಜ್ಞ ೦ ತದುಚ್ಯತೇ?38
ಜೀವತಾಪ್ರಾಸಾದಗಳ ರಚನೆಗಳು ಸ ನಾ ಪೂರ್ವದಿಕ್ಕಿಗೆ ದ್ವಾರವುಳ್ಳದ್ದ ರಿಂದ
ಗರ್ಭಗೃಹವ ವೆಂದೂ ಕರೆಯಲ್ಪ ಡುತ್ತವೆ. ವಾಸ್ತು ರಚನೆಗಳ ಆರಂಭ ಹಂತದಲ್ಲಿ
ಶಾಲಾ ರಚನೆಯೇ ಪಾ ್ರಕಂಭಸೆಂದು । ಗಮನಿಸಬಹುದು.
ಡಿಸೆಂಬರ್ 1993 25
ಚತುಷ್ಕ -
ಔತ್ತರೇಯ ಗ್ರಂಥಗಳು ಶಾಲಾ ರಚನೆಯನ್ನು ವಿವರಿಸುತ್ತಾ “ಚತ್ವಾರೋಮಧ್ಯ
ಗಾಸ್ತ ಂಭಾಯತ್ರತಸ್ಯಾ ಚತುಷ್ಕ ಕಂ” 9 ಎಂದು ಚತುಷ್ಕ ರಚನೆಯನ್ನು ಸೂಚಿಸುತ್ತದೆ.
ಮಂಡಪ ರಚನೆಯಲ್ಲಿ “ಚತುಷೃಶ್ಚ ಚತುಸ ಸ್ಮಂಭೆ ಸಭ್ ಎಂದಿದ್ದು, ಚತುಷ್ಯವು ಶಾಲಾ
ಹಾಗೂ ಮಂಡಪಗಳ ಮಧ್ಯ ೦ತರ ಅವಸ್ಥೆ ಎಂದು ಗಮನಿಸಬಹುದು. ನಿಸರ್ಗಾ
ಧಾರಿತ ವಸತಿಯನಂತರ ಸ ಸ್ಪತಂತ್ರ ರಚನೆಗಳಿಗೆ ಕೈಹಾಕಿದಾಗ ನಾಲ್ಕುಸ್ತಂಭಗಳ ಮೇಲೆ
ಮೇಲಾ ವಣೆಯುಳ್ಳ ರಚನೆಯೇ ಮೂಲವೆನಿಸುತ್ತದೆ. ಆದ್ದ ರಿಂದ ನಾಲ್ಕು ಸ್ತ ಸಂಭಗಳ
ಚತುಷ್ಪವು hl ರಚನೆಯನಂತರ ಮುಂದಿನ ಹಂತವೆನಿಸುತ್ತದೆ. ಚತುಷ್ವ
ಚತುಸ್ಟು, ಚತುಸ್ಟಿಕಾ ಮುಂತಾಗಿಯೊ ಶಾಸ್ತ್ರ ಗ್ರಂಥಗಳಲ್ಲಿ ಪ್ರಯೋಗ
ಗಳಿವೆ. ಚತುಸ್ಕದ ಸ್ತಂಭಗಳು ಆಧಾರ ಹಾಗೂ ರಕ್ಷಣೆ ನೀಡುವಲ್ಲಿ ಪ್ರಮುಖಪಾತ್ರ
ವಹಿಸುತ್ತವೆ. ಮಹಾಕೂಟದಲ್ಲಿರುವ ಪುಷ್ಕರಿಣಿಯ ನಾಲ್ಕು ಸ್ತಂಭಗಳ ಮಂಡಪ,
ಜ್ಯೋತಿರ್ಲಿಂಗ ಗುಡಿಗಳು ಗುಂಪಿನಲ್ಲಿರುವ ನಂದಿಮಂಡಪ ಇವುಗಳನ್ನು ಚತುಷ್ಕ ಎಂದು
ಗುರುತಿಸಲು ಸಾಧ ಕಿನಿದೆ. ಗರ್ಭಗೃಹವೊಂದರಿಂದ ದೇವಾಲಯದ ಕಲ್ಪನೆ ಸಾಧ 3
ಚತುಷ್ಫವೂ ಭಿತ್ತಿ ಯನ್ನ ಳವಡಿಸಿಕೊಂಡು ದೇವಾಲಯನೆಂದು ಗುರುತಿಸಲು
ಸಾಧ ಕ್ರಿನೆನಿಸಿತು.
ಮಂಡಪ :
ಚತುಸ್ತ ದನಂತರ ಮಂಡಪವನ್ನು ಮುಂದಿನ ಹೆಂತನೆನ್ನ ಬಹುದು. ಬಹುಸಂಭ
ವುಳ್ಳದ್ದು ಹಟ! ಮಂಡಪದ ವಿವರಣೆಯು ಸ್ಮಂಭದ "ಅಲಂಕಾರವನ್ನು ರಕ್ಷಿಸು
ವಂಥದು ಎಂದು ಗುರುತಿಸುತ್ತದೆ. ಮಂಡಪವು ನಿಶಾಲವಾದಂತೆ ಸ್ಮಂಭ ರಚನೆಯಲ್ಲಿ
ವೈನಿಧ್ಯವನ್ನು ಕಾಣಬಹುದು. ದಾಕ್ಸಿಣಾತ್ಯ ಗ್ರಂಥಗಳ ಪ್ರಕಾರ ತ್ರಿವರ್ಗಗಳಿಂದ
. ಕೂಡಿದ್ದು ಮಂಡಪ.
ಆಧಿಸ್ಕಾ ನೋಪರಿ ಸ್ತಂಭಂ ಪ್ರಸ್ತರಂತ್ರಿವರ್ಗಕಂ
ಕಪೋತ ಪ್ರ ಪ್ರತಿಸಂಯುಕ್ತ ೦ ತ ನಕ ಮಿಷ್ಕೃತೇ22
ಮಂಡಪವು, ಅಧಿಷ್ಕಾ ನ, ಸ್ತಂಭ, ಪ ಸ್ರಸ್ತರಗಳನ್ನೊ ಳಗೊಂಡ ತ್ರಿ ವರ್ಗ ರಚನೆ
ಯಾಗಿದೆ. ಪ್ರಸ್ತ ಸ.ರವರ್ಗವು ಕಪೋತ, 'ಪ್ರತೆಗಳಿಂದ ಕೂಡಿದೆ. ಹೂ ಸ್ಪಂಭಗಳ
ಮಂಡಪವು ಮುಂದುವರೆದ ಹಂತಗಳಲ್ಲಿ ಸರ್ವಜನೋಸಯೋಗಿ ರಚನೆಗಳಾಗಿ
ಮಾರ್ಪಾಡು ಹೊಂದಿತು. ಮಂಡಸದ ಮಧ್ಯದಲ್ಲಿರುವ ನಾಲ್ಕು ಬೃಹತ್ ಸ್ತ ಂಭಗಳೂ
ಚತುಷ್ಕ ಎನಿಸುತ್ತದೆ. ಚತುಷ್ಕವು ಸ್ವತಂತ್ರ ರಚನೆಯೇ ಅಲ್ಲದೆ, ಶಾಲಾ, ಸಭಾ
ರಚನೆಗಳ ಅನಿಭಾಜ್ಯ ಅಂಗನೆನಿಸಿತು.
26 ಕರ್ನಾಟಕ ಲೋಚೆನ
ಅಗ್ರೇಚತ್ಕಕ್ತ್ವಪ್ರಾಗೀನ ಚತುಷ್ಮೀ ಮಧ್ಯತಸ್ತಥಾ 23
ಮಂಡಸದ ಮಧ್ಯದಲ್ಲಿರುವ ಚತುಸ್ಥವು ಭಿತ್ತಿಯನ್ನ ಳವಡಿಸಿಕೊಂಡಿದ್ದು, ಸುತ್ತ
ಪ್ರದಕ್ಷಿಣಾಪಥ ಅಥವಾ ಪರಿಕ್ರಮ ಎನ್ನ ಬಹುದಾದ ಅಲಿಂದ ರಚನೆಯನ್ನೂ
ಐಹೊಳೆಯ ಗೌಡರ ಗುಡಿಯಲ್ಲಿ ಕಾಣುತ್ತೇವೆ. ಮಧ $ದ ಚತುಷೃವು ಭಿತ್ತಿಯಿಲ್ಲದೆ '
ಎರಡು ಹಂತಗಳ ಅಲಿಂದ ರಚನೆಯನ್ನು ಹೊಂದಿದ್ದು, ಮುಂಗಡೆ ವಿಶಾಲವಾದ
ಮುಖಮಂಡಪ, ಎರಡನೆಯ ಹಂತದ ಅಲಿಂದ ರಚನೆಯನ್ನು ಆವರಿಸದಂತೆ ಕೆಲವೆಡೆ
ಸ್ತಂಭಗಳಿಗೆ ಬದಲಾಗಿ ಕುಡ್ಯಸ್ತಂಭಗಳು ಮತ್ತು ಜಾಲಂದ್ರ ಜೋಡಣೆಯನ್ನು ಲಾಡ್ '
ಖಾನ್ ದೇವಾಲಯದಲ್ಲಿ ಕಾಣಬಹುದು. ಇದನ್ನು ಸಭಾರಚನೆಯೆಂದು ಗುರುತಿಸ
ಬಹುದಾಗಿದೆ. ಸಭಾ ಮತ್ತು ಸಮಿತಿ ವೈದಿಕ ಸಮಾಜದಲ್ಲಿದ್ದ ರಾಜ್ಯವ್ಯವಸ್ಥೆ ಯ
ಪೂರಕಾಂಗಗಳು. ತದನಂತರದ ಕಾಲದಲ್ಲಿ ಸಭೆಯು ಅಗ್ರ ಹಾರಗಳಲ್ಲಿ ಮಹಾಜನರು
ಸೇರಿ ಸಮಾಲೋಚನೆ ನಡೆಸುವ ವೇದಿಕಯೆನಿಸಿದ್ದು » ಅಲ್ಲಿಯ ವಾಸ್ತು ಸ್ವರೂಪಕ್ಕೂ
ಅನ್ವಯಿಸಲ್ಪಟ್ಟಿತು.2*. ಐಹೊಳೆಯೆ ಲಾಡ್ಖಾನ್ ದೇವಾಲಯವನ್ನು = ಹಿನ್ನೆಲೆ
ಯೆಲ್ಲಿ ಗಮನಿಸಬೇಕು. ಈ ಸಭಾಗೃಹಕ್ಟೊಂದು ಗರ್ಭಗೃಹವನ್ನು ತದನಂತರ ಕಾಲದಲ್ಲಿ
ಅಳವಡಿಸಿ: ದೇವಾಲಯವಾಗಿ ಮಾರ್ಪಡಿಸಿದರು. ಸಭಾರಚನೆಯಂತೆ “ಮಠಗಳ
ರಚನೆಯನ್ನೂ ವಾಸ್ತು ಗ್ರಂಥಗಳು ಗುರುತಿಸಿವೆ. ಇವೂ ಸಹ ಶಾಲಾ ಅಥವಾ
ಮಂಡಪ ರಚನೆಗಳಿಂದ ಬೆಳೆದು ಬಂದದ್ದು. ಮಂಡಪನ್ರ ದೇವಾಲಯಗಳ ಅವಿಭಾಜ್ಯ
ಅಂಗವೆನಿಸಿ ವಿವಿಧಾಕಾರಗಳನ್ನೊ ಳಗೊಂಡು ಬೆಳೆಯಿತು. ವಿಜಯನಗರದ ಕಾಲದ
ದೇವಾಲಯಗಳಲ್ಲಿ, ದೇವಾಲಯ ಸಂಕೀರ್ಣಗಳಲ್ಲಿ ಕಾಣುವ ವಿಶಾಲವಾದ ಮಂಡಪ '
ರಚನೆಗಳು ಗಮನಾರ್ಹವೆನಿಸಿದವು.
ವಿಮಾನ . ಪ್ರಾಸಾದ :
ಮಂಡಸವು ತ್ರಿವರ್ಗರಚನೆಯೆನಿಸಿದಕೆ ವಿಮಾನವು ಸಡ್ರರ್ಗರಚನೆಯೆಂದು
ಗುರುತಿಸಲ್ಪಡುತ್ತ ದೆ. ಅಧಿಷ್ಮಾನದೊಂದಿಗೆ ಆರಂಭಗೊಂಡು ಸ್ತೂನಿಯೆಲ್ಲಿ ಪಠ್ಯವಸಾನ
ಗೊಳ್ಳುವುದು ವಿಮಾನವೆನಿಸಿದೆ.
ವಿಮಾನಾನಾಂ ಚೆ ಸರ್ವೇಷಾಂ ಸಾಮಾನ್ಯಮಿದ ಮುಚ್ಯತೇ
ಅಧಿಸ್ಮಾನಂ ಪಾದವರ್ಗಃ ಪ್ರಸ್ತರಗ್ರೀವಕಾವಸಿ
ಶಿಖರಸ್ತೂಪಿಕಾಚೇತಿ ಷಡ್ವರ್ಗಃ ಇತಿ ಕೀರ್ತಿತಃ25
ನಿಮಾನ, ಭವನ, ಹರ್ಮ್ಯ, ಸೌಧ, ಪ್ರಾಸಾದ, ಇತ್ಯಾದಿಗಳು ಪರ್ಯಾಯಶಬ್ದ ಗಳೆ
ನಿಸಿವೆ. ಕೆ. ನಿ. ಸೌಂದರರಾಜನ್ರವರು ದಾಕ್ಷಿಣಾತ್ಯ ವಿಮಾನ, ಔತ್ತರೇಯ
ಪ್ರಾಸಾದ ಎಂದು ವರ್ಗೀಕರಿಸಿಕೊಳ್ಳು ತ್ತಾ ರೇ6, “ಪ್ರಾಸಾದಾ ದೇವ ಭೂಪಾನಾಂ”
ಎಂಬ ವಿವರಣೆಯಿದ್ದು, ದೇವ ದೇವತೆಗಳಗೆ. ರಾಜ ಮಹಾರಾಜರುಗಳಿಗೆ ನಿರ್ಮಿಸಿದ್ದು
ಪ್ರಾಸಾದ. ತಿರ್ಯಕ್ರಮದಲ್ಲಿ ಪ್ರಾಸಾದೆ (ಗರ್ಭಗೃಹ) ಮಂಡಪ (ನವರಂಗ)
ಶಾಲಾ (ನೃತ್ಯಮಂಡಪ) ಪ್ರಾಕಾರ ಗೋಪುರ ಇತ್ಯಾದಿಯಾಗಿ ದೇವಾಲಯ '
ಡಿಸೆಂಬರ್ 1993 27
ಸಂಕೀರ್ಣದ ಭಾಗಗಳು ಗುರುತಿಸಲ್ಪಡುತ್ತವೆ. ದೇವಾಲಯದ ಮೂಲಭಾಗವನ್ನು
ಪ್ರಾಸಾದವೆಂದು ಗುರುತಿಸುವುದುಂಟು. ಇದು ಗರ್ಭಗೃಹವೇ. ಔತ್ತಕೇಯ ಗ್ರಂಥಗಳಲ್ಲಿ
ಪ್ರಾಸಾದ ಎಂಬ ಪದದ ಬಳಕೆ ಹೆಚ್ಚು. ದಾಕ್ಷಿಣಾತ್ಯ ವಿಮಾನ, ಔತ್ತರೇಯ
ಪ್ರಾಸಾದ ಎನ್ನು ವಲ್ಲಿ ಶಿಖರದ ಭಾಗವನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದೆಂದು
ಗುರುತಿಸಬಹುದು.
ಶಿಖರ ರಚನೆಯನ್ನು ಕಾಣುವ ಮುನ್ನ ದೇವಾಲಯಗಳ ಬೆಳವಣಿಗೆಯನ್ನು
ಪುನಃ ಪರಿಶೀಲಿಸಬಹುದು. ಮೊದಲಿಗೆ ನಾಲ್ಕು ಸ್ತಂಭಗಳಿಂದ ಕೂಡಿದ ಚತುನ್ಪ,
ತದನಂತರ ಚತುಷ್ಪ್ರವನ್ನಾ ವರಿಸಿ ನಿಂತ ಅಲಿಂದ. ಚತುಷೃವು ಭಿತ್ತಿಯಿಂದ ಕೂಡಿದ್ದು
ಗೌಡರಗುಡಿ ಉದಾಹರಣೆಯೆನಿಸಿದೆ. ಮತ್ತೊಂದು ಎಡೆಯಲ್ಲಿ ಕೇವಲ ಭಿತ್ತಿಯಿಂದ
ಕೂಡಿದ ಮೂಲೆಗಳಲ್ಲಿ ಕುಡ್ಯಸ್ತ ಂಭಗಳಿಂದ ರಚನೆಗೊಂಡ ಚತುಸ್ಪ, ಉದಾಹರಣೆ
ಜ್ಯೋತಿರ್ಲಿಂಗ ಗುಡಿ. ದೇವಾಲಯೆಗಳ ಮುಂದಿನ ಹಂತಗಳನ್ನು ಗುರುತಿಸುವಾಗ
ಇವೆರಡೂ ರಚನೆಗಳು ಸಮಪಾಲು ಪಡೆಯುತ್ತವೆ. ದೇವಾಲಯಗಳು ಪ್ರಾರಂಭದಲ್ಲಿ
* ಸಾರ್ವಜನಿಕ ಕಟ್ಟಡಗಳನ್ನು ಬಳಸಿದವು ಎಂದು ಗುರುತಿಸುವಲ್ಲಿ ಲಾಡ್ಖಾನ್, ಗೌಡರ
ಗುಡಿ ಮುಂತಾದವನ್ನು ಹೆಸರಿಸಬೇಕಾಗುತ್ತದೆ. ಭಿತ್ತಿಯೊಂದಿಗೆ ನಿಂತ ಚತುಷ್ಯವು
ಮುಂದಕ್ಕೆ ಮುಖಮಂಡಪವನ್ನು ಅಳವಡಿಸಿಕೊಂಡು ಮುಂದಿನ ಹಂತವೆನಿಸುತ್ತದೆ.
ಏಕಾಲಿಂದ ರಚನೆ :
ಗರ್ಭಗೃಹವೊಂದರಿಂದ ಜೀವಾಲಯದ ಪೂರ್ಣ ಕಲ್ಪನೆ ಸಾಧ್ಯವಿದ್ದು ತದ
ನಂತರದ ಕಾಲದಲ್ಲಿ ಗರ್ಭಗೃಹಕ್ಕೆ ಹೊಂದಿಕೊಂಡಂತೆ ಮುಖಮಂಡಪ ಜೋಡಣೆ
ಆರಂಭವಾಯಿತು. ಶಾಲಾ ರಚನೆಯಲ್ಲಿ ಇದು ಏಕಾಲಿಂದ ರಚನೆಯೆನ್ಸಿ ಸಿದೆ.
ಮುಂಗಡೆ ಎರಡು ಸ್ಮಂಭಗಳಿಂದ ಕೂಡಿದ್ದಲ್ಲಿ ಪ್ರಾಗ್ರೀವವೆಂದೂ, ನಾಲ್ಕು ಸ್ತ ಂಭಗಳಿಂದ
ಕೂಡಿದ್ದಲ್ಲಿ ಚತುಸ್ಯವೆಂದೂ ಗುರುತಿಸಲ್ಪಡುತ್ತದೆ. ಇಂತಹ ಸ್ವತಂತ್ರ ರಚನೆಗಳನ್ನು
ಹಲವೆಡೆಗಳಲ್ಲಿ ಕಾಣಬಹುದಾಗಿದ್ದು ಐಹೊಳೆಯ ರಾವಳಫಡಿ ಗುಹಾಲಯದ ಮುಂದೆ
ಇಕ್ಕೆಲಗಳಲ್ಲಿರುವ ಸರಳ ಆಕೃತಿಗಳನ್ನು ಉದಾಹರಿಸಬಹುದು. ಇವುಗಳಲ್ಲಿ ಬಲಕ್ಕಿರುವ
ರಚನೆಯಲ್ಲಿ ನೀಠ ಅಥವಾ ಅಧಿಷ್ಠಾನ, ಭಿತ್ತಿಯಿಂದ ಆವರಿಸಿರುವ ಗರ್ಭಗೃಹ ಮತ್ತು
ನಾಲ್ಕು ಸ್ತಂಭಗಳ ಮುಖಮಂಡಪ ಇವುಗಳನ್ನು ಕಾಣಬಹುದು. ಸ್ತಂಭಗಳು ಏಕ
ಶಿಲಾರಚನೆಗಳೆನಿಸಿದ್ದು ] ಮೇಲ್ಭಾಗದಲ್ಲಿ ನಾಲ್ಕು ಕಡೆಯೂ ಮುಂಚಾಚಿದ ಬೋದಿಗೆ
ಯಿದೆ. ಮೇಲ್ಲಡೆ ಛಾದ್ಯ ಅಥವಾ ಮೇಲ್ಭಾವಣಿಯಿದೆ. ಛಾವಣಿಯೊ ಮುಂಚಾ
ಚಿದ್ದು ಗರ್ಭಗೃಹದೆಡೆಯಲ್ಲಿ ಕಪೋತ ರಚನೆಯೆಂತಿದೆ. ಕಪೋತದ ಮೇಲ್ಭಾಗದಲ್ಲಿ
ನಿಯತ ಅಂತರದಲ್ಲಿ ಗೂಡು ಅಥವಾ ಪಂಜರಾಲಂಕಾರನಿದೆ. ಛಾದ್ಯದನಂತರ ಕೊಂಚ
ಹಿಂದಕ್ಕೆ ಸರಿದ ಪ್ರತಿಸ್ತರವನ್ನು ಕಾಣಬಹುದು.
ರಾವಳಫಡಿಯ ಮುಂದುಗಡೆ ಎಡಕೈಿರುವ ಮತ್ತೊಂದು ರಚನೆಯು ಗರ್ಭಗೃಹ,
ನಾಲ್ಕುಸ್ತಂಭಗಳ ಮುಖಮಂಡಸಗಳನ್ನು ಹೊಂದಿದೆ. ಗರ್ಭಗೃಹದ ಮೇಲೆ ಒರಟಾದ
28 ಕರ್ನಾಟಿಕ ಲೋಚನ
ಶಿಖರ ರಚನೆಯಿದೆ. ವಿಮಾನರಚನೆಯಲ್ಲಿ ಸ್ತೂ ನಿಯನ್ನುಳಿದು ಇನ್ಸ್ಟಿತರ ಭಾಗಗಳನ್ನು
ಇಲ್ಲಿ ಹೆಸರಿಸಬಹುದು. ಗರ್ಭಗೃಹದ ಮೇಲಿನ ಶಿಖರವು ತದನಂತರದ ಕಾಲದಲ್ಲಿ
ಜೋಡಿಸಿರಬಹುದು.
ಮೆಟ್ಟಲು ಮೆಟ್ಟಲಾಗಿ ಮೇಲೇರುವ ರಚನೆಗಳು :
ರಾವಳಫಡಿಯ ಮುಂದಿರುವ ರಚನೆಗಳಲ್ಲಿ ಒಂದರಲ್ಲಿ ಅಧಿಷ್ಕಾನ, ಪಾದ ಮತ್ತು
ಪ್ರಸ್ತರನನ್ನೂ, ಮತ್ತೊಂದರಲ್ಲಿ ಅಧಿಷ್ಠಾನ, ಪಾದ, ಪ್ರಸ್ತರ, ಕಂಠ ಮತ್ತು ಶಿಖರ
ಭಾಗಗಳನ್ನೂ ಕಾಣಬಹುದು. ಪ್ರಸ್ತರಭಾಗದಲ್ಲಿ ಕಂಡುಬರುವ ಕಪೋತ ಹಾಗೂ
ಪ್ರತಿಸ್ತರಗಳು ಹಲವುಬಾರಿ ಪುನಾರಾವರ್ತನೆಗೂಂಡು ಕಂಠ, ಶಿಖರ, ಸ್ತೂನಿಗಳಲ್ಲಿ
ಅಂತ್ಯಗೊಂಡಲ್ಲಿ ಇದು ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿದ ಸರಳ ರಚನೆಯೆನಿಸುತ್ತದೆ.
ಇದನ್ನು ಫಾಂಸನಾಕಾರನೆಂದೂ ಕದಂಬನಾಗರ ಶೈಲಿಯೆಂದೂ ವಿದ್ವಾಂಸ ಸರು ಗುರುತಿಸಿ
ದ್ದಾ ಕೆ ಮೊರೆಸ್ರವರು ಕದಂಬನಾಗರ ಶೈಲಿಯೆಂದು ಗುರುತಿಸಿದ್ದು ಹಲಸಿಯ
ಜೈನ ಬಸದಿಯನ್ನು ಉದಾಹರಿಸಿದ್ದಾರೆ 2೫. ಕದಂಬ ಮೃಗೇಶವರ್ಮನ ಕಾಲದ್ದೆಂದು
ನಿರ್ಧರಿಸಲಾಗಿರುವ ಈ ದೇವಾಲಯೆ ಹಾಗೂ ಶೈಲಿಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
ಅಪರಾಜಿತಪೃಚ್ಛಾ ಗ್ರಂಥಕಾರನು “ನಪುಂಸಕ ಪ್ರಾಸಾದ ಲಕ್ಷಣ” ಗಳ ಅಡಿಯಲ್ಲಿ
ಫಾಂಸನಾಕಾರವನ್ನು ಗುರುತಿಸಿದ್ದು ಇದರ ಶಿಖರವು ಘಂಟಾ ರಚನೆಯೊಂದಿಗೆ ಅಂತ್ಯ
ಗೊಳ್ಳುತ್ತದೆ. ಫಾಂಸನಾಕಾರದಲ್ಲಿ ಹೆಚ್ಚಿನ ವಿವರಗಳಿಲ್ಲಃ *. ಇರುವ ವಿವರಗಳನ್ನು
ಖಚಿತವಾಗಿ ಅಥೆ ೯ ಸಲು ಸಾಧ್ಯವಾಗಿಲ್ಲ. ನಪುಂಸಕ ಪ್ರಾಸಾದನೆನ್ನು ವುದು ಬಹುಶಃ
ಮಧ್ಯಂತರ ಅವಸ್ಥೆ ಯಿರಬಹುದು. ಮೆಟ್ಟ ಲು ಮೆಟ್ಟಿ ಲಾಗಿ ಮೇಲೇರುವ, ಕಪೋತ,
ಪ್ರತಿ (ಅಥವಾ ಕಂಠ) ಸ್ವರಗಳು ಪ್ರನರಾವರ್ತನೆಗೊಳ್ಳುವ ಈ ಶೈಲಿಯನ್ನು ಆರಂಭ
ಹೆಂತನೆನ್ನ ಬಹುದು. ಐಹೊಳೆಯ ಹುಚ್ಚು ಮಲ್ಲಿಗುಡಿಯ ಬಲಕ್ಕಿ ರುವ ದೇವಾಲಯದಲ್ಲಿ
ಘಂಟಾಶಿಬರ ರಚನೆಯಿಲ್ಲ. ಬಾದಾಮಿಯ ಭೂತನಾಥಗುಡಿಯ ಉತ್ತರ ಗುಂಪಿನ
ಆವರಣದಲ್ಲಿ ಘಂಟಾಕಾರವನ್ನು ಹೊಂದಿದ ಹಲವಾರು ವಿಮಾನ ರಚನೆಗಳಿವೆ. ಘಂಟಾ
ಕಾರ ಶಿಖರವು ಔತ್ತರೇಯ ದ್ರಾ ವಡ :ಭೂಮಿಜ ಶೈಲಿಗಳೊಂದಿಗೆ ಸಂಬಂಧ ಸೂಚಿಸುತ್ತದೆ.
ಇವು ಔತ್ತರೇಯ "ಶೈಲಿಗಳು "ಖಚಿತಗೊಳ್ಳು ವ ಮುನ್ನ ಹುಟ್ಟ ದ್ದೆ ನ್ನ ಬಹುದು. ಭೂತ
ನಾಥಗುಡಿಯೆ ಆವರಣದಲ್ಲಿ ಜೀವಾಲಯೆದ ಬಲಭಾಗಕ್ಕೆ ರ್ಣ ವಿಕಸನಗೊಳ್ಳದ
ಘಂಟಾಕಾರ ಶಿಖರವುಳ್ಳ ರಚನೆಯೊಂದಿಗೆ ಇದರಲ್ಲಿ ಕಪೋತ ರಚನೆಯೆ ಹಂತವನ್ನು
ಗುರುತಿಸಬಹುದು. ಫೂಕನಾಳಗುಡಿಯ ಉತ್ತರ ಗುಂಪಿನಲ್ಲಿರುವ ಹೆಲವು ರಚನೆಗಳಲ್ಲಿ
ಕಂಡುಬರುವ ಲಕ್ಷಣಗಳು ತಮ್ಮ ಆಕರ್ಷಣೆ ಕಳೆದುಕೊಳ ದೆ, ದಾಕ್ಷಿಣಾತ್ಯ, ಔತ್ತರೇಯ
ಸಂಪ ಸ್ರದಾಯಗಳನ್ನು ದಾಟ ಹಲವು ಶತಮಾನಗಳಿಗೆ ವಿಸ್ತ ರಿಸಲ್ಪ ಟ್ರ ತು. ಹೊಯ್ದ ಳರ
ಕಾಲದಲ್ಲ ಷು ರೀತಿಯ ಹಲವು ದೇವಾಲಯಗಳಿದ್ದು, "ಪುಗಳಿ ದೊಡ ಗದ್ದ ಳ್ಳಿ
ಡಿಸೆಂಬರ್ 1993 ೩9
ದೇವಾಲಯೆದ ಸಂಕೀರ್ಣದಲ್ಲಿ ಕಂಡುಬರುವ ರಚನೆಗಳು ಗಮನಾರ್ಹವಾದವು. ಇದ
ಕೊಂದಿಗೆ ಹಂಪೆಯೆ _ ಹೇಮಕೂಟದ ಮೇಲಿರುವ ದೇನಾಲಯ ಸಂಕೀರ್ಣವನ್ನೂ
ಗಮನಿಸಬಹುದು.
ದಾಕ್ಷಿಣಾತ್ಯ ಸಂಪ್ರದಾಯ : ನಾಗರ-ದ್ರಾನಿಡ.ನೇಸರ ಶೈಲಿಗಳು :
ಐಹೊಳೆಯ ಗೌಡರಗುಡಿ, ಲಾಡ್ಖಾನ್ ದೇವಾಲಯೆ, ಕುಂತಿಗುಡಿ, ಮೇಗುತಿ
ಜೀವಾಲಯ, ಬಾದಾಮಿಯ ಮೇಲಿನ ಮತ್ತು ಕೆಳಗಿನ ಶಿವಾಲಯ ಇವುಗಳನ್ನು ಆರಂಭ
ಕಾಲದ ದೇವಾಲಯೆಗಳೆಂದು ವಿದ್ವಾಂಸರು ಗುರುತಿಸಿದ್ದಾರೆ. ಈ ರಚನೆಗಳು ಬಹುಶಃ
ಆರನೆಯ ಹಾಗೂ ಏಳನೆಯ ಶತಮಾನಕ್ಕೆ ಸೇರಿದ ರಚನೆಗಳಿರಬಹುದು. ಬಾದಾಮಿಯ
ಮೇಲಿನ ಹಾಗೂ ಕೆಳಗಿನ ಶಿವಾಲಯೆಗಳು ಶೈಲಿ ಸಂಪ್ರದಾಯಗಳು ಇನ್ನೂ ಖಚಿತ
ಗೊಳ್ಳೆದ ದಾಕ್ಷಿಣಾತ್ಯ ರಚನೆಗಳು. ಶಾಸನಗಳಲ್ಲಿ ದೇವಾಲಯಗಳ ಬಗ್ಗೆ ಸೂಚನೆ
ಇದ್ದಾಗ್ಯೂ, ಇಂದು ಕಾಣಲಾಗುವ ದೇವಾಲಯ ಸ್ವರೂಪ ಶಾಸನ ಕಾಲದಲ್ಲಿ ರೂಪು
ಗೊಂಡಿದ್ದು ಎಂದು ಖಚಿತವಾಗಿ ಹೇಳಲಾಗದು. ಆದರೂ ದೇವಾಲಯೆಗಳ ನಿರ್ಮಾಣದ
ಕಾಲ ನಿರ್ಧರಿಸುವಲ್ಲಿ ಶಾಸನಗಳೂ ಕೆಲವೆಡೆ. ಸಹಾಯಕವಾಗಿದೆ ಎನ್ನುವುದೂ
ಸತ್ಯ. ಫರ್ಗುಸನ್ ಖಚಿತನೆನಿಸಿದ ದೇವಾಲಯಗಳ ಕಾಲವನ್ನು ಆಧರಿಸಿ, ಅವುಗಳ
ಲಕ್ಷಣ ಸ್ವರೂಪಗಳನ್ನು ಅಧ್ಯಯನ ಮಾಡಿ, ಅದೇ ಲಕ್ಷಣಗಳು ಕಂಡುಬರುವ
ಇನ್ನಿತರ ದೇವಾಲಯಗಳನ್ನು ಕೊಂಚ ಹಿಂದೆ ಮುಂದೆ ಗುರುತಿಸಿದ. ಇಲ್ಲಿಯೂ
ಮೂಲತಃ ಶಾಸನಗಳೇ ಕಾಲನಿರ್ಣಯಕ್ಕೆ ಸಹಾಯೆನೆನಿಸಿರಬಹುದು. ಕೇವಲ ಶೈಲಿ
ಸಂಪ್ರದಾಯಗಳನ್ನ ನುಸರಿಸಿ ಕರಾರುವಾಕ್ಕಾದ ಕಾಲನಿರ್ಣಯ ಸಾಧ್ಯವಿಲ್ಲವೆನ್ನ
ಬಹುದು. ವಿದ್ವಾಂಸರು ದೇವಾಲಯೆಗಳ ಸುತ್ತ ತುಂಬಿರುವ ಮಣ್ಣಿನಸ್ತರಗಳ ಪರೀಕ್ಷೆ
ಯಿಂದಲೂ ಕಾಲಮಾನ ನಿರ್ಧರಿಸಿದ್ದು ಟು. ಕರ್ನಾಟಕದ ದಾಕ್ಸಿಣಾತ್ಯ ಸಂಪ್ರದಾಯದ
ದೇವಾಲಯಗಳಲ್ಲಿ ಮಹಾಕೂಟೀಶ್ವರ ಜದೀವಾಲಯವು ಅತ್ಯಂತ ಪ್ರಾಚೀನ
ರಚನೆಯೆಂದು ಪರಿಗಣಿಸಲಾಗಿದೆ. ಈ ದೇವಾಲಯದ ನಿರ್ಮಾಣ ಕ್ರಿ. ಶ. 600ರ
ಹಿಂದಿನದು ಮತ್ತು ಮಹಾಬಲೀಪುರಂನಲ್ಲಿರುವ ಏಕ ಶಿಲಾರಥಗಳು ತದನಂತರ ಕಾಲದ್ದು
ಎಂದು ನಿರ್ಧರಿಸಲ್ಪಟ್ಟಿದೆ. ಅಜಿತಾಗಮ, ಸುಪ್ರ ಭೇದಾಗಮ, ವಿಮಾನಾರ್ಚನಕಲ್ಪ,
ಕಾಶ್ಯಸಶಿಲ್ಪ ಮುಂತಾದ ಗ್ರಂಥಗಳು ದಾಕ್ಷಿಣಾತ್ಯ ಸಂಪ್ರದಾಯದ ನಾಗರ-ದ್ರಾನಿಡ-
ವೇಸರ ಶೈಲಿಗಳನ್ನು ಸ್ಪಷ್ಟವಾಗಿ ವಿವರಿಸಿದ್ದು, ಕಂಠ ಹಾಗೂ ಶಿಖರದ ಆಕಾರವೇ
ಶೈಲಿಗಳನ್ನು ಗುರುತಿಸುವಲ್ಲಿ ನಿರ್ಣಾಯಕಧ ನಿ ಎನಿಸಿದೆ. ಈ ಶೈಲಿಗಳ ಲಕ್ಷಣಗಳನ್ನು
ಕೆಳಕಂಡ ಉಲ್ಲೇಖಗಳಲ್ಲಿ ಗಮನಿಸಬಹುದು,
30 ಕರ್ನಾಟಕ ಲೋಚನ
ಪ್ರಾಸಾದಸ್ರ್ರಿ ದಸಿವಿಧಃ ಪ್ರೊ ಕ್ರ ಸ್ತ್ರ ಎನಿಧ್ಮಮಸಿಕಥ್ಯತೇ
ನಾಗರಂ ಫ್ರಾ ವಿಡಂ ಡೈ ವ ಸೇಸರಂಚೇತಿ ನಾಮತಃ
ಭೌಮಾದಿಸ್ತೂ ಪಿ pe ನಾಗರಂ ಚತುರಶ್ರ ಕೆಂ
ಕಂಠಾತ್ಸ _ಭೃತಿವೈತ್ತಂ ಯದ್ವೇಸರಂ ಧಾಮಕಥ್ಯೃತೇ29
ನಾಗರಂ ದ್ರಾನಿಲಂ ವೇಸರಮಿತಿತ್ರಿವಿಧಂ ಹರ್ಮ್ಯರೂಪಂ ಖುರಾದಿ
ಸ್ತೂಪಿಕಾಂತಂ ಚತುರಶ್ರಂ ನಾಗರಂ, ತಥೈನವೃತ್ತಂ ವನೇಸರಂ
ಅಥವಾ ಪ್ರ ಪ್ರಸ್ತರಾಂತಂ ಸಮಚತುರಶ ಶ್ರಂ, ತದುಪರಿವೃತ್ತ ಗ್ರೀವಾ
ಶಿಖರಂ ಬ್ಯ ಫೇಸರಂ, ತಥೈನಚಸ್ವಶ್ರ 5, ಶಿಖರಗ್ರೀನಂ ದ್ರಾನಿಲಂಖ್ಯಾತ್9
ದಾಕ್ಸಿಣಾತ್ಯ ಸಂಪ್ರ ದಾಯದ ನಾಗರ-ದ್ರಾವಿಡ-ನೇಸರ ಶೈಲಿಯ ದೇವಾಲಯೆ
ಗಳು ಷಡ್ವರ್ಗ ರಚನೆಗಳೆಫಿಸಿದ್ದು ಮೊದಲ ಮೂರು ವರ್ಗ ರಚನೆಯು ಒಂದೇ ಆಕಾರ
ವಾಗಿರಲು ಸ ಸಾಧ್ಯವಿದೆ. ಕಂಠ ಹಾಗೂ ಶಿಖರ ರಚನೆಯಲ್ಲಿ ನಾಗರವು ಚತುರಶ್ರವಾಗಿಯೂ,
ವೇಸರವು ವೃತ್ತಾಕಾರವಾಗಿಯೂ, ದ್ರಾನಿಡವು ಷಡಶ್ರ ಆಥವಾ ಅಷ್ಟಾಶ್ರ ವಾಗಿರಲು
ಶಾಸ್ತ್ರಗಳು ನಿಧಿಸವೆ. ಮಹಾಕೂಟದಲ್ಲಿರುವ ಮಹಾಕೂಟೇಶ್ವರ, ಮಲ್ಲಿಕಾರ್ಜುನ,
ಬಾದಾಮಿಯ ಮಾಲೇಗಿತ್ತಿ ಶಿವಾಲಯ, ದ್ರಾವಿಡ ಶೈಲಿಯ ದೇವಾಲಯೆಗಳೆನಿಸಿವೆ.
ಇವುಗಳ ಕಂಠ ಹಾಗೂ ಶಿಖರಗಳು ಅಷ್ಟಾಶ್ರ ರಚನೆಗಳು. ಮಹಾಬಲಿಪುರಂನಲ್ಲಿರುವ
ಅರ್ಜುನರಥ, ಎಲ್ಲೋರಾದಲ್ಲಿರುವ ಕೈ ಲಾಸನಾಥ ದೇವಾಲಯ ಇವುಗಳು ದ್ರಾವಿಡ
ಫೈಲಿಗಳೆನಿಸಿವೆ. ನಾಗರ ಶೈಲಿಗೆ ಪಟ್ಟದಕಲ್ಲಿನ ವಿಜಯೇಶ್ವರ, ವಿರೂಪಾಕ್ಷ ಬಾದಾ
ಮಿಯ ಭೂತನಾಥ, ಮೇಲಿನ ಶಿವಾಲಯ ಇವು ಉದಾಹರಣೆಗಳೆನಿಸಿವೆ. ಈ ದೇವಾ
ಲಯಗಳು ಅಧಿಷ್ಕಾನದಿಂದ ಸ್ತೂನಿಯವರೆಗೆ ಚತುರಶ ಶ್ರವೆನಿಸಿದ್ದು “ಮೂಲಾದಿ ಸ್ತೂಪಿ
ಸರ್ಯಂತಂ ನೇದಾಶ್ರ ೦” ಎಂದು ಗುರುತಿಸಿಕುವುದನ್ನು. ಗಮನಿಸಬಹುದು. ತದನಂತರ
ಕಾಲದಲ್ಲಿ ರಚನೆಗೊಂಡ ನಂದಿಯೆ ಭೋಗನಂದೀಶ್ವರ ದೇವಾಲಯವು ಈ ಶೈಲಿಯ
ಉತ್ತಮ ಉದಾಹರಣೆಯಾಗಿದೆ. ಪಟ ದಲ್ಲಿನ ಮಲ್ಲಿಕಾರ್ಜುನ ದೇವಾಲಯವು
ವೇಸ ಸರಕ್ಕ ಲಿಯ ಅಸರೂಸದ ಉದಾಹರಣೆಯಾಗಿದೆ. ವೇಸರಕೈಲಿಯ ವಾಸ್ತು ರಚನೆ
ಗಳು ನಿಳವೆನಿಸಿದ್ದು ದ ಶೈಲಿಯ ಗುರುತಿಸುವಿಕೆಯಲ್ಲಿ ತೊಡಕಾಗಿತ್ತು ತಮಿಳು
ನಾಡಿನಲ್ಲಿ ಈ ಶ್ಛ ಲಿಯ ಹಲವಾರು ರಚನೆಗಳನ್ನು ಕಾಣಬಹುದು. ಕರ್ನಾಟಕದಲ್ಲಿ
ದಾಕ್ಷಿಣಾತ್ಯ ಸಂಪ್ರ ದಾಯದ ಮೂರು ಕೈಲಿಗಳನ್ನೂ ಕಾಣಬಯೆಸುವವರಿಗೆ ಕಂಬದ
ಹಳ್ಳಿಯ ಬಸದಿಯ ಶಿಖರಗಳು ಮಾದರಿಯಾಗಬಲ್ಲವು.
ಔತ್ತರೇಯ ಸಂಪ ಕ್ರದಾಯ ಕ್ಲೆ ಶೈಲಿಗಳು :
ಪ್ರಾಚೀನ ಗ್ರಂಥಗಳು ಗುರುತಿಸುವೆ ಎಲ್ಲಾ ಕೈಲಿ ಪ್ರಭೇದಗಳನ್ನು ಗುರುತಿಸಲು
ಸಾಧ್ಯವಾಗದು. ಕಾಮಿಕಾಗಮವು ಜೀವಾಲಯ ಕೈಲಿಗಳನ್ನು ಗುರುತಿಸುವಲ್ಲಿ ಸಡ್ವರ್ಗ
ಹಾಗೂ ಅಷ ವರ್ಗಗಳನ್ನು ವಿವರಿಸಿದೆ. ಸಡ್ವ ರ್ಗ ದೇನಾಲಯೆಗಳನ್ನು ದಾಕ್ತಿಣಾತ್ಯ
ಡಿಸೆಂಬರ್: 1993 41
ಸಂಪ್ರದಾಯನೆಂದು ಹೆಸರಿಸಲಾಗಿದೆ. ಅಷ್ಟವರ್ಗವು ಅಮಲಸಾರವುಳ್ಳದ್ದು. ಈ
ವಿವರವು ಇಂತಿದೆ :
ಮೂಲಂ ಮಸೂರಕಂ ಜಂಘಾ ಕಪೋತಂ ಶಿಖ ೦೦ಲಗರ
ಊರ್ಧ್ಶೆೇ ಅನುಲಸಾರೇಣಾಷ್ಟ ವರ್ಗಃ ಕುಂಭಶೂಲಯುಕ್8
ಈ ವರ್ಗಗಗಳು ಔತ್ತರೇಯ ಸಂಪ್ರದಾಯಕ್ಕೆ ಸೇರಿದ್ದು , ಮೂಲತಃ 'ಕಳಿಂಗ
ಶ್ರ ಲಿಯನ್ನು ಖಚಿತವಾಗಿ ಗುರುತಿಸುತ್ತವೆ. ಮಸೂರಕ, ಜಂಘಾ, ಕಪೋತ, ಶಿಖರ,
ಗಲ, ಅಮಲಸಾರ, ಕುಂಭ ಮತ್ತು ಶೂಲ ಇವು ಅಷ್ಟವರ್ಗಗಳು. ಕಾಮಿಕಾಗಮ
ಗ್ರಂಥವು ದೇವಾಲಯ ರಚನೆಯಲ್ಲಿ ಆರು ಶೈಲಿಗಳನ್ನು ಗುರುತಿಸಿದ್ದು ಇವುಗಳಲ್ಲಿ
ನಾಗರ-ದ್ರಾವಿಡ-ವೇಸರ ಮತ್ತು ಕಳಿಂಗ ಶೈಲಿಗಳನ್ನು ಗುರುತಿಸಬಹುದು. ವರಾಟ
ಮತ್ತು ಸಾರ್ವದೇಶಿಕ ಶೈಲಿಗಳನ್ನು ಲಭ್ಯವಿರುವ ವಿನರಣೆಗಳ ಪ್ರಕಾರ ಗುರುತಿಸಲು
ಸಾಧ್ಯವಾಗಿಲ್ಲ. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದ ಶಾಸನವು ದೇವಾಲಯ
ರಚನೆಗೆ ಸಂಬಂಧಿಸಿದಂತೆ ಚತುರ್ಜಾತಿ ಪ್ರಾಸಾದಗಳನ್ನು ಹೆಸರಿಸಿದ್ದು ಇವು ನಾಗರ.
ದ್ರಾವಿಡ-ವೇಸರ ಮತ್ತು ಕಳಿಂಗ ಶೈಲಿಗಳೆನಿಸಿವೆ. ವಸ್ತುಶಃ ಬಾದಾಮಿ ಚಾಲುಕ್ಯರ
ಕಾಲದಲ್ಲಿ ಈ ಶೈಲಿಗಳು ಮಾತ್ರ ಪ್ರಕಟಗೊಂಡಿದ್ದವು ಎಂದು ಗಮನಿಸಬಹುದು.
ಬಾದಾಮಿ ಚಾಲುಕ್ಯರ ಕಾಲದಲ್ಲಿ ದಾಕ್ಸಿಣಾತ್ಯ ಮತ್ತು ಔತ್ತರೇಯ ಸಂಪ್ರದಾಯಗಳು
ಕವಲೊಡೆಯದೆ ಕಳಿಂಗ ಶೈಲಿಯು ಔತ್ತರೇಯ ಸಂಪ್ರದಾಯದ ಪ್ರತಿನಿಧಿಯಾಗಿತ್ತು.
ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಕಾಲದಲ್ಲಿ ದಾಕ್ಷಿಣಾತ್ಯ ಸಂಪ್ರದಾಯದ
ನಾಗರ-ದ್ರಾವಿಡ-ವೇಸರ ಶೈಲಿಗಳ ದೇವಾಲಯಗಳು ಕಡಿಮೆಯಾಗಿ ಔತ್ತರೇಯ
ಸಂಪ್ರದಾಯದ ರಚನೆಗಳು ಬೆಳೆದು. ಈ ಸಂಪ್ರದಾಯದ ದ್ರಾವಿಡ-ಭೂಮಿಜ-
ವಿಮಾನ ನಾಗರ, ಲತಿನ ರಚನೆಗಳನ್ನು ಕಾಣಬಹುದು. ಔತ್ತರೇಯ, ದ್ರಾವಿಡ
ಶೈಲಿಯು ದಾಕ್ಷಿಣಾತ್ಯ ಸಂಪ್ರದಾಯದ ಪ್ರಭಾವದಿಂದ ಉದಯಿಸಿದ್ದೆ ನ್ನ ಬಹುದು.
ಭೂಮಿಜ, ವಿಮಾನನಾಗರ, ಲತಿನ ರಚನೆಗಳು ಕಳಿಂಗ ಶೈಲಿಯಿಂದ ಬೆಳೆದುಬಂದ
ರಚನೆಗಳು. ಶಿವಮೊಗ್ಗ ಜಿಲ್ಲೆಯ ಕುಬಟೂರು ಶಾಸನವು ದ್ರಾವಿಡ, ಭೂಮಿಜ
ಮತ್ತು ಪಿರಿದುಂ ನಾಗರನೆಂಬ ಶೈಲಿಗಳನ್ನು ಹೆಸರಿಸಿದೆ. ಇವು ಔತ್ತರೇಯ ಸಂಪ್ರ
ದಾಯದ ರಚನೆಗಳಾಗಿದ್ದು “ಸಿರಿದುಂನಾಗರ”ವು ನಿಮಾನನಾಗರ ಮತ್ತು ಲತಿನ
ಶೈಲಿಗಳನ್ನೊಳಗೊಂಡಿದೆ ಎಂದು ಗಮನಿಸಬಹುಹು.
ಕಳಿಂಗ ಶೈಲಿ :
ಕಳಿಂಗ ಶೈಲಿಯ ವಿವರಣೆಗಳು ಒರಿಸ್ಸಾದಲ್ಲಿ ಲಭ್ಯವಿರುವ ಪ್ರಾಚೀನ ಗ್ರಂಥಗಳ
ಆಧಾರದಿಂದೆ ಗುರುತಿಸಬಹುದಾಗಿದೆ. ಈ ಶೈಲಿಯ ಕರ್ನಾಟಕದ ದೇವಾಲಯೆಗಳು
ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ಳು. ಆದರೆ ಈ ಶೈಲಿಗೆ ಸಂಬಂಧಪಟ್ಟ ಗ್ರಂಥ
4) ಕರ್ನಾಟಕ ಲೋಚನ
ಗಳು ತದನಂತರದಕಾಲದ್ದು. ಗ್ರಂಥಸ್ಥ ವಿವರಣೆಗಳ ಪ್ರಕಾರ ದೇವಾಲಯಗಳು
ಕೀಖಾ, ಪೀಢಾ ಹಾಗೂ ಖಾಖರ ಎಂಬ ಪ್ರ ಭೇದಗಳು ಶಿಖರ ರಚನೆಯಲ್ಲಿ ಗುರುತಿಸ
ಲ್ಪಡುತ್ತವೆ. ರೇಖಾ ಶೈಲಿಯು ಬಾಗಿದ ``ಶಿಖರವುಳ್ಳದ್ದು, ಭುವನೇಶ್ವ ರದ ಹಲವು
ದೇವಾಲಯೆಗಳು ಈರೀತಿಯವು. ಐಹೊಳೆಯ ಹುಚ್ಚು 'ಮಲ್ಲಿಗುಡಿ, - ಕ್ಚಪ್ಪಯ್ಯನ
ಗುಡಿ, ಚಕ್ರಗುಡಿ, ಪಟ್ಟದಕಲ್ಲಿನ ಗಳಗನಾಥ, ಕಾಶಿವಿಶ್ಶೆ ಶ್ವರ, ಜಂಬುಲಿಂಗ, ಮಹಾ
ಕೂಟಿದಲ್ಲಿರುವ ಸಂಗಮೇಶ್ವ ರ ಮುತಾದ ದೇವಾಲಯಗಳನ್ನು ಈ ಶೈಲಿಯ ಅಡಿಯಲ್ಲಿ
ಗುರುತಿಸಬಹುದು. ಕೆ. ತೆ ಸೌಂದರರಾಜನ್ರವರು ಈ ನೇವಾಲಯಗಳನ್ನು ರೇಖಾ
ನಾಗರ ಪ್ರಾಸಾದವೆಂದಿದ್ದು "ಕ್ಷೇಖಾ?ಎಂಬ ಪದವು ಕಳಿಂಗ ಶೈಲಿಯ ಬಳುವಳಿಯಾಗಿದೆ.
"ನಾಗರಪ್ಪಾ ಸಾದ? ಎನ್ನು ನಲ್ಲ ಔತ್ತರೇಯ ಸಂಪ್ರ ದಾಯೆವನ್ನು ಗುರುತಿಸಿದೆ. ಭುವ
ನೇಶ್ವರದ 'ಪ್ರರಶುರಾಮೇಶ್ವೆ ರ ದೇವಾಲಯವು ಇದೇ ಕ ಲಿಯಜೆನಿಸಿದ್ದು ಕರ್ನಾಟಕದ
ಕೇವಲ ಪಾ ೨ ಚೀನವೆಂದು ದೇವಾಲಯದಲ್ಲಿ ದೊರೆತ ಶಾಸನ ಲಿಪಿಯ
ಆಧಾರದಮೇಲೆ ವಿದ್ವಾಂಸ ಸರು ಗುರುತಿಸಿದ್ದಾರೆ. ಪಟ್ಟ ದಕಲ್ಲಿನ ಕಾಶಿನಿಶ್ವೆ ಶ್ವರ ದೇವಾಲಯ
ದೊಂದಿಗೆ ಅಲಂಪುರದ ಬಾಲಬ್ರಹ್ಮ, ಸತ್ರ ಪೋಲುವಿನ ರಾಮಲಿಂಗೆಕ್ಸ | ಭೀಮೇಶ್ವ ರ
ದೇವಾಲಯಗಳನ್ನು ಗುರುತಿಸ el : ಈ ದೇವಾಲಯಗಳ ಇುರುತಿಸುವಿಕೆಗೊ
ಕಳಿಂಗದೇಶದ ವಾಸ್ತುಶಾಸ ಸ್ತ್ರಗಳೇ ಆಧಾರವೆನಿಸಿವೆ. ಪಟ ಸದಕಲ್ಲಿನ ಪಾಪನಾಥ ದೇವಾ
ಲಯದಲ್ಲಿ ದಾಕ್ಷಿಣಾತ್ಯ ಹಾಗೂ ಬಿತ್ತ ರೇಯ ಸ ಸಂಪ್ರದಾಯದ ರಚನೆಯನ್ನು ಗುರುತಿಸ
ಬಹುದು. ದೇವಾಲಯವು ಕಳಿಂಗ. ಶೈಲಿಯ ರೇಖಾ ಶಿಖರವನ್ನು ಹೊಂದಿದ್ದರೆ,
ಛಾದ್ಯದ ನಂತರ ಕಂಡುಬರುವ ಕೈನಿಡಿಗೋಡೆಯ ಮೇಲೆ ದಾಕ್ಷಿಣಾತ್ಯ ರಚನೆಗಳಲ್ಲಿ
ಕಂಡುಬರುವ ಹಾರ ರಚನೆಯನ್ನು ಗಮನಿಸಬಹುದು. ಕಳಿಂಗ ಶೈಲಿಯ ದೇವಾಲಯದ
ಸ್ತರಗಳು ಊರ್ಧ್ವಕ್ರಮದಲ್ಲಿ ನಿಷ್ಕ, ಬಾಡ, ಗಂಡಿ ಮತ್ತು ಮಸ್ತಕ ಎಂದು ವಿಭಾಗಿ
ಸೆಲ್ಪಡುತ್ತ ದೆ. ಪಿಷ್ಕವು ನೀಠಭಾಗವೆನಿಸಿದ್ದು, ಪಾಭಾಗ ಎಂದೂ ಹೆಸರಿಲ್ಪಡುತ್ತ ಜಿ
ಪೀಠ ರಚನೆಯು ಕೆಲನೆಡೆಯಲ್ಲಿ ಭಿತ್ತಿ ರಚನೆಯಲ್ಲಿ ಅಂತರ್ಗತವಾಗಿದೆ. ದೇವಾ
ಲಯದ ಊರ್ಧ್ವಕ ಕ್ರಮವನ್ನು ತ್ರಯಾಂಗ ಅಥವಾ ಪಂಚಾಂಗ ಎಂದು ಗುರುತಿಸುವು
ದುಂಟು. ಇದರ "ಪ್ರಕಾರ “ಸ ಯಾಂಗವು ಪಾಭಾಗ, ಜಂಘಾ, ಬಾರಂಡ ಎಂದು
ವಿಭಾಗಿಸಿದ್ದು ಶೇಚಾಂಗ ರಚನೆಯಲ್ಲಿ ಪಾಭಾಗ, ತಲಜಂಘಾ, ಬಂಧನ, ಉಪರಿ
ಜಂಘಾ ಮತ್ತು ಬಾರಂಡ ಎಂಬ ಸ್ತರಗಳವೆ. ಗಂಡಿ ಮತ್ತು ಮಸ್ತಕ ರಚನೆಯನ್ನು
ಬಾರಂಡ ಭಾಗವು ಪ್ರತಿನಿಧಿಸಿದೆ. ಬಾಗಿದ ಆಕಾರವುಳ್ಳ ರೇಖಾ ಶಿಖರವೇ ಗಂಡೀ.
ಶಿಖರವು ಭೂಮಿ ರಚನೆಗಳನ್ನು ಹೊಂದಿದ್ದು, ಶಿಖರದ ತುದಿಯಲ್ಲಿ, ಭೂಮಿ ರಚನೆಯ
ನಂತರ ಬಿಸಮವೆಂಬ ಭಾಗವಿದೆ. ಶಿಖರ ರಚನೆಯು ಮೂಲತಃ ಚತುರಶ್ರ
ವೆನಿಸಿದ್ದು, ಶಿಖರದ ಅಗಲಕ್ಕೂ ವಿಸ್ತರಿಸಿದ ಭಾಗಗಳನ್ನು ತ್ರಿರಥ, ಪಂಚರಥ, ನವರಥ,
ಸಪ್ತರಥ “ಮುಂತಾಗಿ ಗುರುತಿಸಲ್ಪ ಟ್ಟ ಜೆ. ತ್ರಿರಥದಲ್ಲಿ ಮಧ್ಯಭಾಗವು ರಾಹ ಆಥವಾ
ಮಧ್ಯರಥ ಎಂದೆನಿಸಿದ್ದು, ಕರ್ಣಭಾಗವು ಕಣಿಕಾಪಾಗ ಅಥವಾ ಕರ್ಣಿಕಾಭಾಗವೆನ್ನ್ನ
ಡಿಸೆಂಬರ್ 1993 33
ಬಹುದು. ಪಂಚರಥ ರಚನೆಯಲ್ಲಿ ಮಧ್ಯ ರಥ ಹಾಗೂ ಕರ್ಣಿಕಾಭಾಗದ ನಡುವೆ
ಅನುರಾಹ ಅಥವಾ ಅನುರಥದ ರಚನೆಯಿದೆ? ಸಪ್ತರಥ ರಚನೆಯಲ್ಲಿ ಎರಡೆರಡು ಅನು
ರಾಹೆಗಳನ್ನು ಕಾಣಬಹುದು. ನವರಥದಲ್ಲಿ ಎರಡು ಅನುರಥದೊಂದಿಗೆ ಪರಿರಾಹ
ಅಥವಾ ಪರಿರಥವಿಜಿ. ಪ್ರತಿಭೂಮಿಯ ಕರ್ಣ ಅಥವಾ ಕರ್ಣಿಕಾಭಾಗದಲ್ಲಿ
ಆಮಲಕ ರಚನೆಯಿದ್ದು ಭೂಮಿ ಆಮ್ಲ ಎಂದೆನಿಸಿದೆ. ಶಿಖರದ ಮೇಲ್ಮುದಿಯು
ಒಳಕ್ಕೆ ಬಾಗಿದ್ದು ಬಿಸಮ ಎಂದು ಗುರುತಿಸಲ್ಪಟ್ಟ ದೆ. ತದನಂತರ ಮಸ್ತಕ ರಚನೆಯಿದೆ.
ಮಸ್ತಕವು, ಬೇಕಿ ಅಥವಾ ಕಂಠ, ಆಮ್ಲ ಅಥವಾ ಆಮಲಸಾರ, ಖಾಪುರಿ ಅಥವಾ
ಚಂದ್ರಿಕಾ, ಕಳಶ ಮತ್ತು ಆಯುಧ ಭಾಗಗಳನ್ನು ಹೊಂದಿದೆ. ಇದು ಕಳಿಂಗ
ಶೈಲಿಯ ವಾಸ್ತು ರಚನೆಯು. ಐಹೊಳೆಯ ತಾರಬಸ ಪ್ಪನ ಗುಡಿ, ಹುಚ್ಚುಮಲ್ಲಿಗುಡಿ,
ಮುಹಾಕೂಟದಲ್ಲಿರುವ ಸಂಗಮೇಶ್ವರ ಇವು ತ್ರರಥಗಳುಳ್ಳ ತ್ರಿಭೂಮಿಗಳಿಂದ ಕೂಡಿದ
ರಚನೆಗಳು. ಪಟ ಕಲ್ಲಿನ ಶಂಭುಲಿಂಗ, ಗಳಗನಾಥ, ಕ ದೇವಾಲಯಗಳು
ಚತುರ್ಭೂಮಿ ರಚಿಕೆಗಳು, ಈ ದೇವಾಲಯಗಳಿಗಿಂತ ಕೊಂಚ ಮುಂದುವರೆದದ್ದು |
ಪಟ್ಟದಕಲ್ಲಿನ ಕಾಶಿವಿಶ್ವೇಶ್ವರ ದೇವಾಲಯ. ಇದು ಪಂಚಭೂಮಿ ರಚನೆಯೆನಿಸಿದ್ದು
ಹೆಚ್ಚು ಅಲಂಕಾರದಿಂದ ಕೂಡಿದೆ. ಕರ್ನಾಟಕದ ದೇವಾಲಯಗಳಲ್ಲಿ ಬಿಸಮ ರಚನೆಗೆ
ಬದಲಾಗಿ ಪ್ರತ್ಯೇಕ ವೇದಿಕಾರಚನೆಯಿದ್ದು ನಂತರ ಆಮಲಸಾರ ಮತ್ತು ಕಳಶನಿದೆ.
ಈ ದೇವಾಲಯಗಳ ಪ್ರತ್ಯೇಕ ಅಧ್ಯಯನದ ಅವಶ್ಯಕತೆಯಿದೆ. ರೇಖಾ ಶಿಖರದನಂತರ
ಪೀಢಾರಚನೆಯು ಗುರುತಿಸಲ್ಪಟ್ಟಿದ್ದು, ಇದು ಮೂಲತಃ ಮೆಟ್ಟಿಲು ಮೆಟ್ಕಲಾಗಿ
ಮೇಲೇರುವ ರಚನೆಯೆನಿಸಿದೆ. ಭುವನೇಶ್ವರದ ಪರಶುರಾಮೇಶ್ವರ' ಮತ್ತು ಐಹೊಳೆ
ಪಟ್ಟಿ ಕಲ್ಲುಗಳಲ್ಲಿ ಸೀಢಾರಚನೆಯಿಲ್ಲ. ತದನಂತರದ ಕಾಲದಲ್ಲಿ” ಒರಿಸ್ಸಾ ದಲ್ಲಿ ಬೆಳೆದ
ದೇವಾಲಯಗಳು ರೇಖಾ ದೇವಾಲಯಗಳ ಮುಂಭಾಗದಲ್ಲಿ ಮಂಡಸದ ಮೇಲೆ ನೀಢಾ
ರಚನೆಯನ್ನು ಅಳವಡಿಸಿಕೊಂಡಿತು. ಕರ್ನಾಟಕದ ದೇವಾಲಯಗಳಿಗೆ ಸಂಬಂಧಿಸಿದಂತೆ
ಈ ರಚನೆಯು ಇಲ್ಲವೆಂದೇ ತಿಳಿಯಬಹುದು. ಕಳಿಂಗ ಶೈಲಿಯ ರೇಖಾ ರಚನೆಯಲ್ಲಿ
ಕರ್ನಾಟಕದ ದೇವಾಲಯಗಳಿಗೂ ಭುವನೇಶ್ವರದ ದೇವಾಲಯಗಳಿಗೂ ಸಾಕಷ್ಟು
ಪ್ರಾದೇಶಿಕ ವ್ಯತ್ಯಾಸಗಳಿದ್ದರೂ ಭೂಮಿ ಅಲಂಕರಣದಲ್ಲಿರುವ ಸಾಮ್ಯವನ್ನು
ಗಮನಿಸಬೇಕು.
ರೇಖಾ ಶಿಖರವುಳ್ಳ ಮಹಾಕೂಟಿದ ಸಂಗಮೇಶ್ವರ ದೇವಾಲಯ ಗರ್ಭಗೃಹ
ಹಾಗೂ ನಾಲ್ಕು ಸ್ವಂಭಗಳ ಮಂಟಪವನ್ನು ಹೊಂದಿದೆ. ಮಂಟಪದ ಇಕ್ಕೆ ಲಗಳಲ್ಲಿಯೂ
ಕಕ್ಷಾಸನಕ್ಕೆ ಅವಕಾಶವಿದ್ದು ಅತಿಸಾಮಾನ್ಯ ಹಾಗೂ ಸರಳ ರಚನೆಯೆನಿಸಿದೆ.
ಐಹೊಳೆಯ ಹುಚ್ಚುಮಲ್ಲಿಗುಡಿ, ದುರ್ಗಾದೇವಾಲಯಗಳಲ್ಲಿ ಪ್ರದಕ್ಷಿಣಾ ಪಥನಿದೆ.
ಶಾರಬಸಪ ರೃನ ಗುಡಿ 'ಮತ್ತು ಹುಚ್ಚ ಪ್ಪ ಯ್ಯನ ಗುಡಿಗಳಲ್ಲಿ ಗರ್ಭಗೃ ಹದ ಮುಂದುಗಡೆ
ಎರಡುಗಾಲು ೫ ಸ ಸ್ಪಂಭರಚನೆಯಿದ್ದು ಮೇಲ ೩ ಸಮತಟ್ಟಾ ದ ಛಾದೈವಿದೆ. ಈ ಸಾಲು
34 ಕರ್ನಾಟಕ ಲೋಚನ
ಸ್ಮಂಭಗಳ ಇಕ್ಕೆಲಗಳಲ್ಲಿ ಇಳಿಜಾರಾದ ಛಾವಣಿ ಇದ್ದು ಭಿತ್ತಿ ಯಿಂದ ಆವರಿಸಲ, ಬಟ್ಟೆ.
ಐಹೊಳೆಯ ದೇವಾಲಯಗಳಲ್ಲಿ ಮುಂದುಗಡೆ ಮುಖಮಂಟಿಪವಿದೆ. ಭುವನ್ಟೆ ರದ
ಪರಶುರಾಮೇಶ್ವ ರ ದೇವಾಲಯದಲ್ಲಿ. ಇಳಿಜಾರಾದ ಛಾವಣಿಯು ಮುಂದಕ್ಕೂ
ಆವರಿಸಿದೆ. ಇತ್ತಿ ಯಲ್ಲಿ ಕೆಲವೆಡೆ ಜಾಲಂದ್ರ ಜೋಡಣೆಯನ್ನು ಕಾಣಬಹುದು.
ದೇವಾಲಯದ ಕೇಖಾಶಿಖರ ಅಥವಾ ಶೃಂಗಭಾಗದ ಮುಂದುಗಡೆ. ತ್ರಿವಲ್ಲಿ ಅಥವಾ
ಚೈ ತ್ಯಾಕಾರದ ಶುಕನಾಸ ರಚನೆಯನ್ನು ಹಾಳ ಇವಿಷ್ಟೂ `ಕರ್ನಾಟಿಕದಲ್ಲಿ
ಕಂಡುಬಂದ ಕಳಿಂಗ ಶೈಲಿಯ ಸ್ಫೂ ಲ "ಅಕ್ಷಣಗಳೆ.
ಲತಿನ ಮತ್ತು ವಿಮಾನ ನಾಗರ ಶೈಲಿ
ಔತ್ತರೇಯ ಗ್ರಂಥಗಳಲ್ಲಿ ನಾಗರವೆನ್ನುವ ಪದ ವ್ಯಾಪಕವಾಗಿ ಬಳಕೆಯಾಗಿದ್ದರೂ
ಹಲವಾರು 4 ಪ ಪ್ರಭೇದಗಳು ಕಾಲ ದೇಶಕ್ಕೆ ತಕ್ಕಂತೆ ವ್ಯಕ್ತ ವಾಗಿವೆ. ಕರ್ನಾಟಕದಲ್ಲಿ
ಕಳಿಂಗ ತಲಿಯು, ಬಾದಾಮಿ ಜಾಲುಕೃರ ಕಾಲದಲ್ಲಿ ಗುರುತಿಸಲ್ಪ ಟ್ಟದ್ದು ಇನ್ನಿ ತರ
ಪ್ರಭೇದಗಳು ಕಡಿಮೆ. ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ದನಿರ "ಕಾಲದಲ್ಲಿ ಲಿನ
ಹಾಗೂ ವಿಮಾನ ನಾಗರ ಶೈಲಿಯೂ ಗುರುತಿಸಲ್ಪಟ್ಟಿದೆ. ಸೌರಾಷ್ಟ್ರದಲ್ಲಿರುವ ಹ
ಶ್ಶಿಲಿ ಹಾಗೂ ಪ್ರಭೇದಗಳನ್ನು "ಅಪರಾಜಿತ ಪೃಚ್ಛಾ ' ಹಾಗೂ “ಪ್ರಾಸಾದ ಮಂಡನ?
ಗ್ರಂಥಗಳು ವಿವರಿಸಿದ್ದು ಕರ್ನಾಟಕದಲ್ಲಿ ಕೆಲವೆಡೆಗಳಲ್ಲಿ ಗುರುತಿಸಬಹುದು,
"ಫ್ರಾಸಾದಮಂಡನ'ದ ಗ್ರಂಥಕಾರನು “ಶೃಂಗೇಣೈಕೇನ ಲತಿನಃ”32: ಎಂದು
ಲತಿನ ಜಾತಿಯನ್ನು "ಅಪರಾಜಿತಪೃಚ್ಛಾ' ಗ್ರಂಥಕಾರನು. “ನ ಏಕಾಂಡೈಶ್ಟ್ರವಿಭೂತಿ
ತಾನ್”*8 ಎಂದು ವಿಮಾನ ನಾಗರ ಶೈಲಿಯನ್ನೂ ಗುರುತಿಸಿದ್ದಾರೆ. ಇದರಿಂದ ಏಕ ಶೃಂಗ
ವುಳ್ಳ ದ್ದು ಲತಿನ ಎಂದೂ ಬಹುಶ್ಫಂಗವುಳ್ಳದ್ದು ವಿಮಾನ ನಾಗರವೆಂದೂ ಗುರುತಿಸಬಹು
ದಾಗಿದೆ. ಇವೆರಡೂ ಶೈಲಿಗಳಿಗೆ ಕರ್ನಾಟಕದಲ್ಲಿ ಒಂದೊಂದು ಉದಾಹರಣೆಗಳನ್ನು
ನೀಡಬಹುದಾಗಿದೆ. ಬೆಳಗಾಂ. ಜಿಲ್ಲೆಯ ಹತ್ತರಗಿಯಲ್ಲಿರುವ ಶಿಖರೇಶ್ವರ
ದೇವಾಲಯವು3* ಲತಿನ ಶಿಖರವನ್ನು ಹೊಂದಿದ್ದು, ಧಾರವಾಡ ಜಿಲ್ಲೆಯ ಹಾನುಗಲ್ಲಿನ
ಗಣಪತಿ ದೇವಾಲಯವು ವಿಮಾನ ನಾಗರ ಶೈಲಿಗೆ ಉದಾಹರಣೆ ಎನಿಸಿದೆ. ಹತ್ತರಗಿಯ
ಶಿಖರೇಶ್ವರ ದೇವಾಲಯದ ಶಿಖರವು ಸಾಕಷ್ಟು ಹಾಳಾಗಿದ್ದು ಲಕ್ಷಣಗಳ ಗುರುತಿಸುವಿಕೆ
ಯಲ್ಲಿ ತೊಡಕೆನಿಸಿದೆ. ಆದರೆ ಲತಿನ ಶೈಲಿಯ ಶಿಖರದ ಮಾದರಿಗಳು ಕಲ್ಯಾಣಿ
ಚಾಲುಕ್ಯರ ಹಾಗೂ ಹೊಯ್ಸೆಳರ ಕಾಲದ ದೇವಾಲಯಗಳಲ್ಲಿ ಭಿತ್ತಿ ಅಥವಾ
ಕಕ್ಷಾಸನದ ಭಾಗದಲ್ಲಿ ಅಲಂಕೃತಗೊಂಡಿರುವುದನ್ನು ಕಾಣಬಹುದು.
ವಿಮಾನ ನಾಗರ ಶೈಲಿಯೆನಿಸಿದ ಹಾನುಗಲ್ಲಿನ ಗಣಪತಿ ಜೀವಾಲಯವು ಎತ್ತರ
ವಾದ ನೀಠರಚನೆಯನ್ನು ಹೊಂದಿದ್ದು ಗರ್ಭಗೃಹ, ಅಂತರಾಳ ಅಥವಾ ಕೋಲಿಕಾ
ಮತ್ತು ಮಂಡಪಗಳನ್ನು ಹೊಂದಿದೆ. ಮಂಡನದ ಹೊರಭಾಗ ಸಾಕಷ್ಟು ಹಾಳಾಗಿ
೯ a a Ce accede
ಡಿಸೆಂಬರ್ 1993 ಸ
ದ್ದರೂ ಮೂಲರಚನೆಯನ್ನು ಗುರುತಿಸಬಹುದು. ದೇವಾಲಯದ ಗರ್ಭಗೃಹವು
ಸಂಚಾಂಗಕಚನೆ ಎನಿಸಿದ್ದು ಶೈಂಗಜೋಡಣೆಯು ಮಂದರ5 ಎಂಬ ಪ್ರಭೇದನೆಂದು
ಗುರುತಿಸಲ್ಪಡುತ್ತ ಜಿ. ಈ ಪ್ರಭೇದದ ಮಾದರಿಯನ್ನು ತಿಳವಳ್ಳಿಯ ಶಾಂತೇಶ್ವರ
ದೇವಾಲಯೆದ ಜಂಘಾಭಾಗದಲ್ಲಿ ಕಾಣಬಹುದು. ವಿಮಾನ ನಾಗರ ರಚನೆಯಲ್ಲಿ,
ತ್ರಯಾಂಗ, ಪಂಚಾಂಗ, ಸಪ್ತಾಂಗ ರಚನೆಗಳಿದ್ದು ತಲಚ್ಛಂದಕ್ಕೆ ತಕ್ಕಂತೆ ಶಿಖರ
ಭಾಗದಲ್ಲಿ ಶೃಂಗ ರಚನೆಯನ್ನು ಕಾಣಬಹುದು. ಪ್ರಸ್ತುತ ದೇವಾಲಯದಲ್ಲಿ ಭದ್ರಭಾಗ
ದಲ್ಲಿ ಎರಡು ಉರು ಶೃಂಗಗಳು, ಕರ್ಣಭಾಗದಲ್ಲಿ ಎರಡುಶೃಂಗಗಳು, ಪ್ರತಿರಥದ ಭಾಗದಲ್ಲಿ
ಒಂದೊಂದು ಶೃಂಗಗಳು ಮತ್ತು ಮೂಲಶ್ಭಂಗವೂ ಸೇರಿದಂತೆ 25 ಶೃಂಗಗಳನ್ನು ಗುರು
ತಿಸಬಹುದಾಗಿದೆ. ಇಲ್ಲಿ ಶೃಂಗಗಳು ಹೆಚ್ಚಿನ ಅಲಂಕರಣವಿಲ್ಲದೆ ಸರಳೆ ರೀತಿಯವು.
ಶೃಂಗದ ತುದಿಯಲ್ಲಿ ಆಮಲಸಾರದ ನಂತರ ಗುಬಟಿಯಾಕಾರದ ಕಳಶವಿದೆ. ಗರ್ಭ
ಗೃಹದ ಮುಂದಿರುವ ಮಂಡಸನು ತೆರೆದ ಮಂಡಪವೆನಿಸಿದ್ದು ಕಕ್ಷಾಸನವನ್ನು ಹೊಂದಿದೆ.
ಕಕ್ಷಾಸನದ ಹೊರಭಾಗದಲ್ಲಿ ಲತಿನ ಶೈಲಿಯ ಶೃಂಗಗಳೆ ಅಲಂಕಾರವಿದೆ. ಇವಿಷ್ಟು
ನಿಮಾನನಾಗರ ಶೈಲಿಯೇ ಗಣಪತಿ ದೇವಾಲಯದ ಲಕ್ಷಣಗಳು.
ಭೂಮಿಜ ಶೈಲಿ:
ಪ್ರೊ! ಢಾಕೆಯವರು ತುರುವೇಕೆಕೆಯ ಮೂಲೆ ಶಂಕರೇಶ್ವರ ಹಾಗೂ ನುಗ್ಗೇ
ಹಳ್ಳಿಯ ಸದಾಶಿವ ದೇವಾಲಯಗಳನ್ನು ಪ್ರಾದೇಶಿಕ ಲಕ್ಷಣಗಳುಳ್ಳೆ ಭೂಮಿಜ ಶೈಲಿ
ಎನ್ನುತ್ತಾ ಕೆ. ಭೂಮಿಜ ಶೈಲಿಯ ಸ್ವತಂತ್ರ ದೇವಾಲಯೆಗಳಾಗಿ ಕರ್ನಾಟಕದಲ್ಲಿ
ಇವೆರಡು ದೇವಾಲಯಗಳು ಹೊಯ್ಸಳರ ಕಾಲದ ರಚನೆಗಳೆನಿಸಿವೆ. ಬಾಗಿದ ಶಿಖರ
ವುಳ್ಳ ಆಮಲಸಾರವುಳ್ಳ ದ್ರು ಶೈಲಿಯ ಶಿಖರಮಾದರಿಗಳನ್ನು ಕಲ್ಯಾಣಿ ಚಾಲುಕ್ಯರ
ಕಾಲದ ದೇವಾಲಯಗಳಲ್ಲಿಯೂ ಕಾಣಬಹುದು. ಭೂಮಿಜ ಶೈಲಿಯನ್ನು ಲತಿನ,
ನಿಮಾನ ನಾಗರ ಶೈಲಿಗಳ ನಂತರ ಗುರುತಿಸಬಹುದಾಗಿದ್ದು ತದನಂತರ ಔತ್ತರೇಯ
ದ್ರಾವಿಡ ಶೈಲಿಯನ್ನು ಹೆಸರಿಸಬಹುದು. ಈ ಶೈಲಿಯು ಮೂಲತಃ ಬಾಗಿದ ಶಿಖರ
ಹಾಗೂ ಆಮಲಸಾರವನ್ನು ಹೊಂದಿದ್ದು ತದನಂತರ ಮೆಟ್ಟಿಲು ಮೆಟ್ಟಿ ಲಾಕಾರದ ಶಿಖರ
ಹಾಗೂ ಘಂಟಾರಚನೆಗೆ ವಾಲಿದ್ದ ನ್ನು ಗಮನಿಸಬಹುದು. ಹೊಯ್ಸಳರ ಕಾಲದ
ಇವೆರಡು ದೇವಾಲಯಗಳು ಚತುರಶ್ರಾಕಾರ ಹಾಗೂ ನಕ್ಷತ್ರಾಕಾರ ತಲಚ್ಛಂದವನ್ನು
ಹೊಂದಿದ್ದು ಘಂಟಾ ಶಿಖರವನ್ನು ಹೊಂದಿವೆ. ಇದರಿಂದಾಗಿ ಪ್ರೊ| ಢಾಕೆಯವರು
ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡ ಭೂಮಿಜ ಶೈಲಿ ಎನ್ನುತ್ತಾ ರೆ.ವರ್ಗೀಕರಣ
ದಲ್ಲಿ ಭೂಮಿಜ ಶೈಲಿಯನ್ನು ದ್ರಾವಿಡ ಶೈಲಿಯೊಂದಿಗೆ ಗುರುತಿಸುವುದು ವಿಶೇಷ
ವೆನಿಸಿದೆ. ಅಪರಾಜಿತ ಪೃಚ್ಛಾಗ್ರಂಥಕಾರನು "ಕರ್ಣೇ ಪ್ರತಿರಥೇ ಲತಾ ಶೃಂಗಾಣಿ
ಕಾರಯೇತ್”37 ಎಂದು ಉಲ್ಲೇಖಿಸಿದ್ದು ಭೂಮಿಜ ಶೈಲಿಯ ಶೃಂಗರಚನೆಯನ್ನು
ಲತಾಶೃಂಗ ಎಂದು ಬಣ್ಣಿ ಸಿದ್ದಾ ನೆ. ಶೃಂಗಗಳ ಜೋಡಣೆಯನ್ನು "ಏಷ ಜೋದಯ
36 ಕರ್ನಾಟಕ i
ಆಖ್ಯಾತಃ ಶೃಂಗಾಣಾಂ ಮಾಲಿಕಾಕ್ರಮಃ”* ಎಂದು ಗುರುತಿಸಲ್ಪಟ್ಟಿದ್ದು ಪ್ರತಿ
ಭೂಮಿರಚನೆಯಲ್ಲಿರುವ ಶೃ ಂಗಗಳು ಕಾಳಿ ಮೇಲೊಂದು ಮಾಲಿಕಾಕಾರದಲ್ಲಿ ರಚಿಸಲ್ಪ
ಟವೆ. ಪ್ರಾಸಾದಮಂಡನ ಗ್ರಂಥವು ಭೂಮಿಜಶೈಲಿಯನ್ನು “ಭ್ಯೂಮಿಕೋಪರಿ
ಭೂಮಿಶ್ಚ ಪ್ರಸ್ತಹ್ರಸ್ವ ನವಾಂತಕಂ?39 ಎಂದು ಗುರುತಿಸಿದ್ದು ಮೇಲಕ್ಕೇರುತ್ತ್ವಾ
iss. ad ರಚನೆಯನ್ನು ಒಂಬತ್ತರವರೆಗೆ ರಚಿಸಬಹುದಾಗಿದೆ. ಭದ್ರ
ಭಾಗದಲ್ಲಿ ಉರುಶ್ಫಂಗ ರಚನೆಯಿಲ್ಲ. “ರಕ್ಕೆ ಬದಲಾಗಿ ಏಕಮುಖವಾದ ಪಟ್ಟಕೆಯ
ರಚನೆಯಿದ್ದು ಶಿಖರದ ತಳದಿಂದ ಫಂಟಾಕಾರದವೆಗೆ ಭೂಮಿರಚನೆಯು ಅಡೆತಡೆ
ಯಿಲ್ಲದೆ ಸಾಗುತ್ತದೆ. ಇದರಿಂದ ಗ್ರಂಥಕಾರರು “ಭದ್ರೇಚ ಶೃಂಗಮೇಕಂ”49 ಎಂದು
ಗುರುತಿಸುತ್ತಾರೆ. ತುರುವೇಕೆರೆಯ ಮೂಲೆ ಶಂಕರೇಶ್ವರ ದೇವಾಲಯೆವು ಚತುರ
ಶ್ರಾಕಾರವೆನಿಸಿದ್ದು ಚತುರ್ಭೂಮಿಗಳಿಂದ ಕೂಡಿದೆ. ನುಗ್ಗೆ (ಹಳ್ಳಿಯ ಸದಾಶಿವ
ದೇವಾಲಯವು ನಕ್ಷತ್ರಾಕಾರನೆನಿಸಿದ್ದು ತ್ರಿ ಭೂಮಿಗಳಿಂದ ರಚಿಸಲ್ಪಟ್ಟಿದೆ. ಮೂಲೆ
ಶಂಕರೇಶ್ವರ ದೇವಾಲಯದ ಭದ್ರಭಾಗನು ಏಕಮುಖವಾದ ಪಟ್ಟಿ ಯಿಂದಕೂಡಿದೆ.
ಸದಾಶಿವ ದೇವಾಲಯದಲ್ಲಿ ಭದ್ರ ಭಾಗಕ್ಕೆ ಬದಲಾಗಿ ನಕ್ಷತ್ರಾಕಾರವಾಗಿರುವುದರಿಂದ
ಪ್ರತಿಕರ್ಣಗಳ ಮಧ್ಯೆ ನಂದಿಕಾರಚನೆಯಿನ್ನು ಈ ಭಾಗದಲ್ಲಿ ದಿ ಮುಖವುಳ್ಳ ನೀಳವಾದ
ಪಟ್ಟ ಕೆಯಿದೆ. ಧಂದೆ ಶೈಲಿಯಲ್ಲಿ ಈ ಲಕ್ಷಣಗಳನ್ನು "ಗುರುತಿಸಲಾಗಿದ್ದು ಈ
ದಿಸೆಯಲ್ಲಿ ಮತ್ತಷ್ಟು ಅಧ ಕ್ರಿಯನ ನಡೆಯೆಬೇಕಾಗಿದೆ.
ಔತ್ತರೇಯ ಪ್ರಾನಿಜ ಶೈಲಿ :
ದಾಕ್ಷಿಣಾತ್ಯ sR ಸ್ಮೂಪಿಯಲ್ಲಿ ಅಂತ್ಯ ಗೊಂಡರೆ, ಔತ್ತರೇಯ
ದೇವಾಲಯಗಳು ಕಲಶರಚನೆಯಿಂದ ಪೂರ್ಣಗೊಳ್ಳುತ್ತವೆ. ಔತ್ತರೇಯ ಧ್ರಾವಿಡ
ಶೈಲಿಯ ರಚನೆಯನ್ನು ಊರ್ಧ್ವ ಕ್ರಮರೀತ್ಯಾ ನೀತ್ ಜಂಘಾ, 'ಭಾದ್ಯ, ಭೂಮಿ,
ಘಂಟಾ, ಕಲಶ ಎಂದು ಗುರುತಿಸಬಹುದು. ಭೂಮಿರಚನೆಯಲ್ಲಿ ಹನ್ನೆರಡರವರೆಗೆ
ಅವಕಾಶವಿದ್ದರೂ, ಐದರವರೆಗಿನ ರಚನೆಗಳು ಹೆಚ್ಚು. ಪ್ರತಿಭೂಮಿ ರಚನೆಯಲ್ಲಿ
ಕರ್ಣಕೂಟ್ಟಿ ಸಂಜರ, ಶಾಲಾ ರಚನೆಗಳಿದ್ದು ದಾಕ್ಷಿಣಾತ್ಯ ದೇವಾಲಯದಂತೆ
ಕಾಣುವುದು ಸಹಜ. ಚಾಲುಕ್ಯರ ಕಾಲದಲ್ಲಿ ಚತುರಶ್ರಾ ಕಾರ ರಚನೆಗಳು ಹೆಚ್ಚು.
ಹೊಯ್ಸೆಳರ ಕಾಲದಲ್ಲಿ ಚತುರಶ್ರಾಕಾರ ಹಾಗೂ ನಕ್ಷತ್ರ ಕಾರ ರಚನೆಗಳಿಷೆ.
ಚಾಲುಕ್ಯರ ಕಾಲದಲ್ಲಿ ಜಗತಿಯ 'ಚನೆಯು ಅಪರೂಪ. ಹೊಯ್ಸೆಳರ ಕಾಲದಲ್ಲಿ
ಜಗತಿಯೆ ರಚನೆಗಳು ಗಮನಾರ್ಹ. ಚತುರಶ್ರಾಕಾರ ತಲಚ್ಛಂದದಲ್ಲಿ ಸ್ವ ಸ್ನಸ್ತಿಕ,
ಸರ್ವತೋಭದ್ರ ಹಾಗೂ ವರ್ಧಮಾನವೆನ್ನುವ ಪ್ರಭೇದಗಳನ್ನೂ ನಕ್ಷತ್ರಾ ಕಾರ ರಚನೆ
ಯೆಲ್ಲಿ ಪದ್ಮ ಮತ್ತು ಮಹಾಪದ್ಮ ಎಂಬ ಪ್ರ;ಭೇದಗಳನ್ನೂ ಕಾಣಬಹುದು. ಚಾಲುಕ್ಯರ
ಕಾಲದಲ್ಲಿಯೇ ಸಾಕಷ್ಟು ಪ್ರಯೋಗಶೀಲತೆಯನ್ನು ಕಾಣಬಹುದಾಗಿದ್ದು, ಲಕ್ಕುಂಡಿಯ
ಕಾಶಿವಿಶ್ರೆ (ಶ್ಚ ರೈ ನನ್ನೆ ಗ್ರ ರೆ ಮುಂತಾದ ರೇನಾಲಯಗಳು ಆರಂಭರಚನೆಗಳೆನಿಸಿದ್ದು
ಡಿಸೆಂಬರ್ 1993 47
ಭೂಮಿ ಹಾಗೂ ಘಂಟಾರಚನೆಗಳು ನಿಶ್ಚಿತ ಸ್ಥಿತಿಯನ್ನು ತಲುಪಿಲ್ಲವೆನ್ನ ಬಹುದು.
ಕುಬಟೂರಿನ ಕೋಟೀಶ್ವರ, ಹಾನುಗಲ್ಲಿನ ತಾ ಶ್ವರ, ಇಟ್ಟಿಗಿಯ ಮಹಾದೇವ,
ಲಕ್ಷ್ಮೇಶ್ವರದ ಸೋಮೇಶ್ವರ, ಗದುಗಿನ ತ್ರಿಕೂಟೇಶ್ವರ ಇವು ಪೂರ್ಣಪ್ರಮಾಣದ
ವಿಶಾಲ ದೇವಾಲಯಗಳು. ಚಾಲುಕ್ಯರ ಕಾಲದ ನಕ್ಷತ್ರಾಕಾರ ರಚನೆಯೆನಿಸಿದ
ಡಂಬಳದ ದೊಡ್ಡ ಬಸಪ್ಪ ದೇವಾಲಯವನ್ನು ಗಮನಿಸಬಹುದು. ಜಗತಿಯ
ಪ್ರಯೋಗವೂ ಚಾಲುಕ್ಯರ ಕಾಲದಲ್ಲಿಯೇ ನಡೆದದ್ದು ಲಕ್ಷ್ಮೇಶ್ವರದ ಈಶ್ವರ
ದೇವಾಲಯವೊಂದರಲ್ಲಿ ಗಮನಿಸಬಹುದು. . ಮರಳುಗಲ್ಲಿನ ರಚನೆಯಾಗಿ ಕುಕ್ಕನೂರಿನ
ಕಲ್ಲೆ ಶ್ವರ, ಬಾದಾಮಿಯ ಯಲ್ಲಮ್ಮನ ಗುಡಿಗಳನ್ನು ಗಮನಿಸಬಹುದು. ಔತ್ತರೇಯ
ದ್ರಾವಿಡಶೈಲಿಯ ದೇವಾಲಯಗಳು ದಾಕ್ಷಿಣಾತ್ಯ. ಸಂಪ್ರದಾಯದ ದೇವಾಲಯದಂತೆ
ಕಾಣುವುದು ಸಹಜ. ದಾತ್ರಿಣಾತ್ಯ ದೇವಾಲಯದ ಉಪಸೀಠಕ್ಕೆ ಬದಲಾಗಿ
ಖರಶಿಲಾ ಮತ್ತು ಭಿಟ್ ಎಂಬ ಸ್ತ ರಗಳನ್ನು ಗಮನಿಸಬಹುದು. ಪೀಠರಚನೆಯಲ್ಲಿ
ಜಾಡ್ಯಕುಂಭ. ಕರ್ಣಿಕಾ, ಕಪೋತ, ಕಂಟಕ, ವೇದಿ ಮುಂತಾದ ಸ್ವರಗಳಿವೆ. ಜಾಡ್ಯ
ಕುಂಭವು ಖುರಕ ಮತ್ತು ಪದ್ಮಪತ್ರಿಕಾ ಎಂಬ ಎರಡು ಸ್ಮ ರಗಳನ್ನೊಳಗೊಂಡಿದೆ.
ಸೀಠರಚನೆಯು ಅಧಿಷ್ಕಾ ನಕ್ಕೆ ಸಮನಾದುದು. ಅಧಿಷ್ಠಾನದ ಉಪಾನ, ಜಗತಿ,
ಕುಮುದ, ಕಂಠ, ಪಟ್ಟಕಾ ಪ್ರತಿ ರಚನೆಗಳಗಿಂತ ಪೀಠದ ಸ್ತರಗಳು ಭಿನ್ನ ವೆನಿಸಿವೆ.
ಪೀಠರಚನೆಯ ನಂತರ ಜಂಘಾ ರಚನೆಯಿದೆ. ಭಿತ್ತಿ ಎನ್ನುವ. ಪದ ಔತ್ತರೇಯ ಗ್ರಂಥ
ಗಳಲ್ಲಿಯೂ ಬಳಕೆಯಲ್ಲಿದೆ. ಜಂಘಾ ರಚನೆಯಲ್ಲಿ ಇನ್ನಿತರ ಔತ್ತರೇಯ ಶೈಲಿಗಳ
ಶಿಖರಗಳ ಮಾದರಿಗಳನ್ನು ಅಲಂಕರಣಕ್ಕಾಗಿ ಬಳಸಿದ್ದಾರೆ. ಕೆಲವೆಡೆ. ದೇವತಾ
ಮೂರ್ತಿಗಳ ಫಲಕಗಳನ್ನು ಜೋಡಿಸಿರುವುದುಂಟು. ಹೊಯ್ಸಳರ ಕಾಲದಲ್ಲಿ ಭಿತ್ತಿಯ
ಬೋಳುತನವನ್ನು ಪರಿಹರಿಸಲು ಕೂಟಛಾದ್ಯವೆಂಬ ರಚನೆಯನ್ನು ಕಾಣಬಹುದು.
ಜಂಘಾಭಾಗದಲ್ಲಿ ಕೆಲವೆಡೆ ನೀಳವಾದ ಸ್ಮ ಂಭಿಕೆಗಳನ್ನು ಕಡೆದಿದ್ದು ಜಂಘಾ ರಚನೆಯ
ನಂತರ ಛಾದ್ಯವನ್ನು ಕಾಣಬಹುದು. ಛಾದ್ಯವು ಪ್ರಾರಂಭಿಕ ದೇವಾಲಯಗಳಲ್ಲಿ
ಕೇವಲ ಕಪೋತದಂತಿದ್ದು ತದನಂತರದ ಕಾಲದಲ್ಲಿ ಮುಂದಕ್ಕೆ ಬಾಗುವುದನ್ನು ಗಮನಿಸ .
ಬಹುದು.ಚಾಲುಕ್ಯರ ಕಾಲದ ದೇವಾಲಯಗಳ ಗರ್ಭಗೃಹದ ಹೊರಭಾಗದಲ್ಲಿ ಛಾದ್ಯವು
ಹೆಚ್ಚುಬಾಗಿಲ್ಲ. ಆದರೆ ಮಂಡನ ರಚನೆಯಲ್ಲಿ ಹೆಚ್ಚು ಬಾಗುವಿಕೆಯನ್ನು ಗಮನಿಸ
ಬಹುದು. ಹೊಯ್ಸಳರ ಕಾಲದ ದೇವಾಲಯಗಳ ಗರ್ಭಗೃಹದ ಭಾಗದಲ್ಲಿಯೂ
ಛಾದ್ಯವು ಹೆಚ್ಚು ಬಾಗಿರುವುದನ್ನು ಗಮನಿಸಬಹುದು. ಈ ರಚನೆಯು ಜಂಘಾ
ಭಾಗಕ್ಕೆ ಹೆಚ್ಚು ರಕ್ಷಣೆಯನ್ನು ಒದಗಿಸುತ್ತದೆ. ಛಾದ್ಯದ ನಂತರ ಭೂಮಿರಚನೆ
ಯಿದ್ದು ತಲಚಂದದ ಆಕಾರವನ್ನು ಅನುಸರಿಸುತ್ತ ಡೆ: ಭೂಮಿಯ ರಚನೆಯನ್ನು
ಜಂಘಾ ಮತ್ತು ಕೂಟ ಎಂದು ಎರಡುಭಾಗಗಳಾಗಿ ವಿಂಗಡಿಸಿಕೊಳ್ಳ ಬಹುದು.
ಪ್ರತಿಭೂಮಿಯ ವಿಸ್ತಾರವು ಕರ್ಣಕೂಟಿ, ಹಾರಾಂತರ, ಪಂಜರ, ಹಾರಾಂತರ
38 ಕರ್ನಾಟಕ ಲೋಚನ
ಶಾಲಾ ಎಂದು ಕರ್ಣದಿಂದ ಮಧ್ಯ ಭಾಗದವರೆಗೆ ಗುರುತಿಸಬಹುದು. ನಕ್ಚತ್ರಾ
ಕಾರರಚನೆಯಲ್ಲಿ ಕಣ೯ಭಾಗ ್ರೈ ಕೂಟರಚನೆಗಳನ್ನೊ ಳಗೊಂಡಿದೆ. ಪ್ರತಿ
ಭೂಮಿಯ ಸ್ತರಗಳನ್ನು ಪುನಃ, ಜಂಘಾ, ಕಪೋತ, ಕಂಟಕ, ಸೇದಿ ಹಾಗೂ ಕೂಟ
ಎಂದು ಗುರುತಿಸಬಹುದು.
ದಾಕ್ಷಿಣಾತ್ಯ ದೇವಾಲಯಗಳಲ್ಲಿ ಭೂಮಿರಚನೆಯ ಭಾಗವು "ತಾಲ? ಎಂದು
ಗುರುತಿಸಲ್ಪಡುತ್ತ ದೆ. 'ತಾಲರಚನೆಯು ಸಾಮಾನ್ಯವಾಗಿ ಚತುರಶ್ರಾಕಾರ ಎನಿಸಿದ್ದು
ತದನಂತರ ಕಂಠ, ಶಿಖರ, ಸ್ತೂ ನಿಗಳನ್ನು ಕಾಣಬಹುದು. ಕಂಠ ಹಾಗೂ ಶಿಖರಗಳ
ಆಕಾರವನ್ನು ಶೈಲಿಯು ನಿರ್ಧರಿಸುತ್ತದೆ ಎಂದು ಗಮನಿಸಿದ್ದೇವೆ. ಭೂಮಿರಚನೆಯಿಂದ
ಭಿನ್ನವಾಗಿ ಚತುರಶ್ರವಲ್ಲದೆ ವೃತ್ತ ಅಥವಾ ಅಷ್ಟಾಶ್ರವೆನಿಸಬಹುದು.
ಆದರೆ, ಔತ್ತರೇಯ ದ್ರಾವಿಡ ಶೈಲಿಯಲ್ಲಿ ತಲಚ್ಛಂದದ ಆಕಾರದಲ್ಲಿಯೇ ವೇದಿ
ಹಾಗೂ ಘಂಟಾರಚನೆಗಳಿದ್ದು ಕಲಶದಲ್ಲಿ ಪರ್ಯವಸಾನಗೊಳ್ಳುತ್ತ ದೆ. ಇವು ಔತ್ತರೇಯ
ದ್ರಾವಿಡಶೈಲಿಯ ಪ್ರಮುಖ ಲಕ್ಷಣಗಳು. ಸೋಮನಾಥಪುರದ ಕೇಶವ, ಅರಸೀಕೆರೆಯ
ಶಿವಾಲಯ, ನುಗ್ಗೆ (ಹಳ್ಳಿಯ ಕೇಶವ, ಹಾರ್ನ ಹಳ್ಳಿ ಯ ಕೇಶವ, ಈಶ್ವರ, ಕೋರಮಂಗಲದ
ಬೂಜೇಶ್ವರ. ಜಿಳವಾಡಿಯ betes ಮೋನ `ದೇವಾಲಯಗಳನ್ನು
ಹೊಯ್ಸಳರ ಕಾಲದ ಉದಾಹರಣೆಗಳಾಗಿ ಗಮನಿಸಬಹುದು. . ಬೇಲೂರಿನ ಚನ್ನ
ಕೇಶವ, ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳ ಶಿಖರಗಳು ಉಳಿದಿಲ್ಲ
ವಾದ್ದರಿಂದ ಇವು ಕೇವಲ ಔತ್ತರೇಯ ಸಂಪ್ರದಾಯದ ಜದೇವಾಲಯಗಳೆಂದು ಗುರುತಿಸ
ಬಹುದಾಗಿದೆ. ಆದರೂ ಜಗತಿಯ ಇಕ್ಕೆ ಲಗಳಲ್ಲಿರುವ ಅಲಂಕಾರದ ಶಿಖರದ ಮಾದರಿ
ಗಳನ್ನ ನುಸರಿಸಿ ಶ್ರಮನಾಗಿ ಭೂಮಿಜ ಮತ್ತು ಔತ್ತರೇಯ ದ್ರಾವಿಡ ರಚನೆಗಳಾಗಿರಲು
ಸಾಧ್ಯವಿದೆ.
ವಾಸ್ತು ಶಾಸ್ತ್ರಗಳನ್ನಾ ಧರಿಸಿ ಈನರೆಗೆ ಗುರುತಿಸಿದ ಶೈಲಿ ಸಂಪ್ರದಾಯಗಳು
ವರ್ಗೀಕರಣ ಹಾಗೂ ಅಧ್ಯಯನಕ್ಕೆ ಹೊಸ ಆಯಾಮ ಒದಗಿಸಿನೆ. ಈ ದಿಸೆಯಲ್ಲಿ
ವಿಸ್ತಾರವಾದ ಮತ್ತಷ್ಟು ಅಧ್ಯಯನದ ಅಗತ್ಯವಿದೆ.
ಅಡಿ ಓಟಪ್ಪಣಿಗಳು >
ಶಾಸನ ಸಾಹಿತ್ಯ ಸಂಚಯ, ಪದ್ಯ : 545, ಪುಟ : 178
ಆದೇ., ಪುಟ : 134-135
ಅದೇ., ಪ: 51ಕ್ಕ ಪುಟ : 171
ಎಪಿಗ್ರಾಫಿಯಾ ಕರ್ನಾಟಕಾ (ಸಂ: 8 ಭಾಗ : 2) ಸೊರಬ: 275, ಪು: 122
ಶಾಸನ ಸಾಹಿತ್ಯ ಸಂಚಯ, ಪ. 718, ಪುಟ: 76
ಕಾಶ್ಶಶಶಿಲ್ಪ, ಪುಟ : 181
mM ಓಣ & Ss NY ೫
4 OO OA OR
ಡಿಸೆಂಬರ್
1993 39
ದಿ ಹಿಂದೂ ಟಿಂಪಲ್ (ಸಂ: 2) ಪುಟ: 429-430
ಕಾಮಿಕಾಗಮ (ಸೂರ್ವಭಾಗ) ಶ್ಲೋಕ: 5, ಪುಟ ; 125
ಹಿಸ್ಪರಿಯೋಗ್ರಫಿ ಆಫ್ ಕರ್ನಾಟಕ, ಪುಟ : 66
ಎಸ್ಸೆ ಆನ್ ದಿ ಆರ್ಕಿಟಿಕ್ಟರ್ ಆಫ್ ಹಿಂದೂಸ್, ಪುಟ : X1V
ಹಿಸ್ಟರಿ ಆಫ್ ಇಂಡಿಯನ್ ಅಂಡ್ ಈಸ್ಟರ್ನ್ ಆರ್ಕಿಟಿಕ್ಟರ್, ಪುಟ : 5
ಅದೇ., 4-5
ಅರ್ಲಿ ಟೆಂಪಲ್ ಆರ್ಕಿಬೆಕ್ಟರ್ ಆಫ್ ಕರ್ನಾಟಕ, ವುಟಿ : // (ಪ್ರಸ್ತಾವನೆ)
ಇಂಡಿಯನ” ಟಿಂಪಲ್ ಫಾರಂಸ್ ಇನ್ ಕರ್ನಾಟಕ, ಪುಟ : 21
ಅರ್ಲಿ ಟಿಂಪಲ್ ಆರ್ಕಿಬೆಕ್ಟರ್, ಪು:3
ಮಯಮತ, ಅಧ್ಯಾಯ : 25, ಶ್ಲೋಕ: 26
ಕಾಶ್ಯಪಶಿಲ್ಪ, ಪುಟ : 1 (ನಿವೇದನೆ)
ಸಮೆರಾಂಗಣ ಸೂತ್ರಧಾರ, ಅ: 18, ಶ್ಲೋಕ: 19, ಪುಟ : 90
ಅಪರಾಜಿತ ಪೃಚ್ಛಾ, ಅ: 69, ಶ್ಲೋಕ : 12, ಪುಟಿ : 169
ಮಾನಸೋಲ್ಲಾಸ (ಸಂ: 2), ಅ: 1, ಶ್ಲೋಕ: 31, ಪುಟ: 4
ಅಪರಾಜಿತ ಪೃಚ್ಛಾ ಅ ; 188, ಶ್ಲೋ ; 5, ಪುಟ; 484
ಮಯಮತ, ಅ: 25, ಶ್ಲೋಕ: 25, ಪುಟ : 174
ಅಪರಾಜಿತ ಪೃಚ್ಛಾ, ಆ: 188, ಶ್ಲೋಕ 6, ಪುಟ ; 484
ಸಮರಾಂಗಣ ಸೂತ್ರಧಾರ, ಅ: 18, ಶ್ಲೋಕ : 58, ಪುಟ: 93
ಸಮೂರ್ತಾರ್ಚನಾಧಿಕರಣ, ಅ: 8, ಶ್ಲೋಕ : 2-3, ಪುಟ : 30
ಅರ್ಲಿ ಟೆಂಪಲ್ ಆರ್ಕಿಬಿಕ್ಟೆರ್, ಪುಟ : 50
ದಿ ತ್ರಿ ಮೈನ್ ಸೈಲ್ ಅಫ್ ಟೆಂಪಲ್ ಅರ್ಕಿಟಿಕ್ಟರ್, ಪುಟ; 11
ಅಪರಾಜಿತ ಪೃಚ್ಛಾ, ಅ: 105, ಪುಟ : 264, ಅ: 178, ಪುಟ : 459
ಅಜಿತಾಗಮ, ಪಟಿಲ: 12, ಶ್ಲೋಕ: 66-67, ಪುಟ : 82
ವಿಮಾನಾರ್ಚನಕೆಲ್ಪ, ಪ: 7, ಪುಟ: 29
ಕಾನಿಕಾಗನು (ಪೂರ್ವಭಾಗ), ಪ : 49, ಶ್ಲೋಕ 5, ಪುಟ : 125
ಪ್ರಾಸಾದಮಂಡನ, ಅ: 6, ಶ್ಲೋಕ :,30, ಪುಟ: 112
ಅಪರಾಜಿತ ಪೃಚ್ಛಾ, ಅಃ 159, ಶ್ಲೋಕ :1, ಪುಟ: 389
ಬೆಳಗಾಂ ಡಿಸ್ಟ್ರಿಕ್ಟ್ ಗೆಜೆಟಿಯರ್, ಛಾಯಾಚಿತ್ರ ; 44/4
(ನೆರವು; ಎಸ್.ಎ. ಜಗನ್ನಾಥ)
ಪ್ರಾಸಾದಮಂಡನ, (ಪರಿಶಿಷ್ಟ ; 1) ಶ್ಲೋಕ ; 20-22, ಪುಟ ; 182
ಆದೇ, ಅ;6, ಶ್ಲೋಕ; 33-34, ಪುಟಿ ಃ 113
ಅಪರಾಜಿತ ಪೃಚ್ಛಾ, ಅ: 181, ಶ್ಲೋಕ : 34, ಪುಟ ; 440
ಅದೇ, ಅ; 181, ಶ್ಲೋಕ; 18, ಪುಟ; 439
ಪ್ರಾಸಾದಮಂಡನ, ಅ; 6, ಶ್ಲೋಕ; 29, ಪುಟ ; 112
ಅಪರಾಜಿತ ಪೃಚ್ಛಾ, ಆಃ 171, ಶ್ಲೋಕ; 76, ಪುಟ: 442
ಕಲ್ಪತ್ತಿಪುರದ ಗಂಗಕಾಲೀನ ನಿರ್ಮಿತಿಗಳು:
ಒಂದು ಪರಿತೀಲನೆ *
ಎಂ. ವಿ. ವಿಶ್ವೇಶ್ವರ
ಕಲ್ಲತ್ತಿಪುರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಒಂದು ಸಣ್ಣ
ಗ್ರಾಮ. ಈ ಗ್ರಾಮದ ಬಳಿ ಇರುವ, ಬಾಬಾ ಬುಡನ್ಗಿರಿ ಜೆಟ್ಟಿ ಸಾಲಿನ ಕಲ್ಲತ್ತಿಗಿರಿ
ಈಚೆಗೆ ಒಂದು ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯುತ್ತಿ ದ್ದರೂ ಅಲ್ಲಿರುವ ವೀರಭದ್ರ
ದೇವಾಲಯ, ತ ಯಗಳು ಮತ್ತು ಅಗಸ್ತ ಸತೀರ್ಥವೆಂಬ ಜಲಪಾತಗಳಿಂದಾಗಿ
ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲಿಂದ ಪ್ರಸಿದ್ಧ ವಾದ ಒಂದು ತೀರ್ಥಕ್ಷೇತ್ರ.
ಕಲ್ಲತ್ತಿ ಹೊಳೆ ಎಂದು ಕರೆಯಲಾಗುವ ಹೊಳೆಯೊಂದು ಕಲ್ಲತ್ತಿಗಿರಿಯ ಪೂರ್ವತಪ್ಪಲಿನಲ್ಲಿ
ಸಣ್ಣ ಜಲಪಾತವಾಗಿ ಧುಮುಕಿ, ಕೊಳವೊಂದನ್ನು ರೂಪಿಸಿ ಮುಂದುವರಿಯುತ್ತದೆ.
ಕಲ್ಲತಿ ತ್ರಿಪುರ ಕಲ್ಲತ್ತಿಗಿರಿ, ಕಲ್ಲತ್ತಿಹೊಳೆ ಮುಂತಾದ ಸ್ಥೆ ಸ್ಥ ಳ, ಜಲಸೂಚಕ ಹೆಸರುಗಳು
ಬಹುಶಃ ಇಲ್ಲಿನ ಆವ (ಕಲ್ಲಿನ ಹಸ್ತಿ) ರೂಪದ ಶಿಲ್ಪ ಮತ್ತಿತರ ಪುರಾತತ್ವಿ ಯ ಹಾಗೂ
ಕಲಾ ಮಹತ್ವ ದ ವಾಸ್ತು, ಶಿಲ್ಪಗಳ ಸೂಚಕ ಎನ್ನ A.
ಆನೆ ಸಾನ ಶಿಲ್ಪ ಗಳಿರುವ ಸ್ಥ ಳೆ ಕಲ್ಲತ್ತಿಪುರ ಗ್ರಾಮದಿಂದ ಸು. ಒಂದು
ಕಿ.ಮೋ. ದೂರದಲ್ಲಿ ದಟ್ಟ ಅರಣ್ಯದ ನಡುವೆ ಇದೆ. (ಚಿತ್ರ]-) ಸು. ನಾಲ್ಕು ಮೀ. ಎತ್ತರದ
ಕಪ್ಪು ಬೂದು ಬಣ್ಣದ ಕಣಶಿಲೆ (ಗ್ರಾನೈಟ್) ಯ ಬಂಡೆಗಳು ಇಲ್ಲಿ ದಕ್ಷಿಣೋತ್ತರವಾಗಿ
U "ಅಕಾರದಲ್ಲಿ ಹರಡಿದ್ದು ಪಶ್ಚಿಮದ ಬಂಡೆಯು ಸು. ನಾಲ್ಕು ಮೀ. ಉದ್ದವಿದ್ದರೆ,
ಪೂರ್ವದ ಬಂಡೆಯು ಹನ್ನೆ ರಡು ಮೀ. ವರೆಗೆ ಮುಂಚಾಚಿಜಿ. ಪೂರ್ವದ ಬಂಡೆಗಳ
ನಡುವೆ ಹರಿಯುವ ಹೊಳೆ ಇಒಲಸಾತವ ಧುಮ್ಮಿಕ್ಕಿ, ಕೆಳಗೆ ಸ್ವಾಭಾವಿಕ ಕೊಳದಲ್ಲಿ
ಶುದ್ಧ ತಿಳಿನೀರು ಸದಾಕಾಲ ನಿಂತಿರುತ್ತದೆ. ಈ ಬಂಡೆಗಳ ಮೇಲ್ಮೈ ಯಲ್ಲಿಯೇ ವಿವಿಧ.
ರೀತಿಯ ಗುಹೆ, ವಿಮಾನ ಮಾದರಿ, ದೇವತಾಶಿಲ್ಪ ಇವು ಇರುವುದು. ಆನೆಯ
ಬೆನ್ನಿನಂತೆ ಕಾಣುವ ಬಂಡೆಗಳ ಸ್ವಾಭಾವಿಕ ಆಕಾರವನ್ನು ಸಮರ್ಥವಾಗಿ
ಉಸಯೋಗಿಸಿಕೊಂಡು, ಕುಶಲತೆಯಿಂದ ಎರಡು ಆನೆಗಳು ಪರಸ್ಪರ ''ಶಿಭಮುಖವಾಗಿಕು
ಇ ಒಂದುಕಡೆ, ಆನೆಯ ಮುಖದ ಮುನ್ನೊ "ಟಿ ಮಾತ್ರಕಾಣುವಂತೆ ಇನ್ನೊಂದು
ಕಡೆ ಚಿತ್ರಿಸಿದೆ. ಒಟ್ಟನಲ್ಲಿ ಶಿವಲಿಂಗ ಅಥವಾ *ೀವತೆಗಳೆ ಶಿಲ್ಪವಿರುವ ಗುಹೆಗಳು;
*ಈಪ ಪ್ರಬಂಧವನ್ನು ರಾಯಚೂರಿನಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ
ಎಂಟನೆಯ ವಾರ್ಷಿಕಾಧಿನೇಶನದಲ್ಲಿ ಮಂಡಿಸಲಾಗಿತ್ತು.
ಈ
ke ET NE ಹ PE ಟ್ ್್ಸ್್ಕ್ಸ್್ಸ್್್ಸ್ಟ್ಟೈ್ಕೈ್ರೈೀಾ
ಡಿಸೆಂಬರ್ 1993 41
ವಿವಿಧ ರೀತಿಯ ವಿಮಾನ ಮಾದರಿ; ಶೈವ, ವೈಷ್ಣ ವ, ಶಾಕ್ತ ಪಂಥಗಳ ದೇವತಾ
ಶಿಲ್ಪಗಳು-ಇವುಗಳ ನಿರ್ಮಾಣ ಕಾಲವನ್ನು ಊಹಿಸಲು ಸಹಕಾರಿಯಾದ ಕೆಲವು
ಧಾರ್ಮಿಕ ಉದ್ದೆ ೇಶದ ಕಿರುಶಾಸನಗಳು ಇವು ಕಲ್ಲತ್ತಿಪುರದಲ್ಲಿನ ಪುರಾತತ್ವೀಯ
ಸ್ರ್ರಿಯಿಂದ ಮುಖ್ಯವಾದ ಅವಶೇಷಗಳು. ಜೊತೆಗೆ ಹಿನ್ನೆಲೆಯಲ್ಲಿ ಸಾಲಾಗಿ
ಹರಡಿರುವ ಗಗನ ಚುಂಬಿ ಬೆಟ್ಟಗಳ ಶ್ರೇಣಿ, ಹೆಸಿರು ತಂಪಿನ ದಟ್ಟ ಅರಣ್ಯ, ಹೊಳ್ಳೆ
, ಜಲಪಾತಗಳು ಈ ನಿರ್ಮಿತಿಗಳಿಗೆ ಅನ್ಯಾದೃಶ ನೈಸರ್ಗಿಕ ಸೊಬಗಿನ ಚೌಕಟ ನ್ನು
ಒದಗಿಸಿವೆ. ಎಲ್ಲೊ ರಾ, ಭೃರವಕೊಂಡ, ಭದ್ರನಾಯಕನ ಜಾಲಿಹಾಳ ಮುಂತಾದ
ಸ್ಥಳಗಳಲ್ಲಿ ಕಾಣುವಂತೆ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಕಾಲದ ಸ್ಥಪತಿ, ಶಿಲ್ಪಿ
ಗಳಿಗೆ ಇಂತಹ ಪ್ರಕೃತಿರಮ್ಯ ಪ್ರದೇಶಗಳಲ್ಲಿ ಧಾರ್ಮಿಕ ಮಹತ್ವದ ಕಲಾಕೃತಿಗಳನ್ನು
ಕಂಡರಿಸುವುದು ಪ್ರಿಯವಾಗಿತ್ತೆಂದು ಕಾಣುತ್ತದೆ.
ಕಲ್ಲತ್ತಿ ಪುರದಲ್ಲಿರುವ ಪ್ರಾಚ್ಯಾವಶೇಷಗಳನ್ನು ಬಹುಶಃ ಮೊದಲಬಾರಿಗೆನ್ನು ವಂತೆ
ವಿಶೇಷವಾಗಿ ಅಭ್ಯಸಿಸಿದ ಶ್ರೀ ಎಲ್. ಕೆ. ಶ್ರೀನಿವಾಸನ್ ಅವರು ಅಭಿಪ್ರಾಯ
ಪಟ್ಟರುವಂತೆ, ಇಲ್ಲಿನ ಬಂಡೆಗಳ ಮೇಲೆ ಕೊರೆದಿರುವ ವಾಸ್ತು, ಶಿಲ್ಪ ನಿರ್ಮಿತಿಗಳು
ಎರಡು ಹಂತಗಳಲ್ಲಿ ನಿರ್ಮಾಣಗೊಂಡಿವೆ. ಮೊದಲನೆಯ ಹಂತವು ವಾಸ್ತು, ಶಿಲ್ಪ
ಸಂಪ್ರದಾಯಗಳು ಪರಿಷ್ಕೃತಗೊಂಡು ನೆಲೆಗೊಳ್ಳುತ್ತಿದ್ದ ಗಂಗ, ಬಾದಾಮಿ ಚಾಲುಕ್ಯ,
ರಾಷ್ಠಕೂಟಿ ಹಾಗೂ ಸಾಂತರ ಅರಸರ ಕಾಲದಲ್ಲಿ ರೂಪುಗೊಂಡವು. ಎರಡನೆಯ
ಹಂತವು ಬಹುಶಃ ಕಲ್ಯಾಣ ಚಾಲುಕ್ಯ ಕಾಲದಿಂದ ಆರಂಭವಾಗಿ ನಿಜಯನಗರ
ಕಾಲದಲ್ಲೂ ಮುಂದುವರೆಯಿತು. ಪ್ರಸ್ತುತ ಪರಿಶೀಲನೆಯ ದೃಷ್ಟಿಯಿಂದ ಮುಖ್ಯ
ವೆನಿಸುವ ಮೊದಲನೆಯ ಹಂತದ ಶಾಸನ, ವಾಸ್ತು ನಿರ್ಮಾಣಗಳನ್ನು ಸ್ಥ ಲವಾಗಿ
ಪರಿಚಯಿಸುವುದು ಆವಶ್ಯಕನೆನಿಸುತ್ತದೆ.
ಶಾಸನಗಳು :
ಕಲ್ಲತ್ತಿಗಿರಿಯ ಬಂಡೆಗಳ ಮೇಲೆ ಗುಹಾಲಯ, ಶಿಲ್ಪಗಳ ಕೆಳಗೆ ಅನೇಕ ಕಿರು
ಶಾಸನಗಳನ್ನು ಕೊರೆದಿದೆ. ಜಲಪಾತದ ನೀರು ಸತತವಾಗಿ ಬೀಳುವುದರಿಂದ ಮತ್ತು
ಪುನಃಪುನಃ ಸುಣ್ಣ ಬಳಿದಿರುವುದರಿಂದ ಹಲವು ಶಾಸನಗಳು ಬಹಳಷ್ಟು ಹಾಳಾಗಿದ್ದರೂ
ಇನ್ನು ಕೆಲವು ಸಾಕಷ್ಟು ಸುಸ್ಥಿತಿಯಲ್ಲಿವೆ. 2 ಮೂರು-ನಾಲ್ಕು ಸಾಲುಗಳಲ್ಲಿರುವ
ಈ ಶಾಸನಗಳು ಕಲ್ಲತ್ತಿಪುರದಲ್ಲಿನ ವಾಸ್ತು ಚಟುವಟಿಕೆಯ ಆರಂಭಕಾಲವನ್ನು
ನಿರ್ಧರಿಸುವುದಕ್ಕೆ ಸಹಕಾರಿಯಾದುದರಿಂದ ಮುಖ್ಯವಾಗುತ್ತ ವೆ. ಇಂತಹ ಶಾಸನಗಳಲ್ಲಿ
ಗಂಗರಾಜಕುಮಾರ ದುಗ್ಗ ಮಾರನ : ಉಲ್ಲೆ ೇಖನಿರುವ ಎರಡು ಶಾಸನಗಳು ಪ್ರಾಚೀನ
ತಮವಾದವು.
ಇವುಗಳಲ್ಲಿ ಮೊದಲನೆಯದನ್ನು ದಕ್ಷಿಣಾಭಿಮುಖವಾದ ಆನೆಯ ದೇಹಭಾಗದ
ಶೈ
4) ಕರ್ನಾಟಿಕ ಲೋಚನ '
ಮಧ್ಯದಲ್ಲಿರುವ ದ್ವಿಕೂಟಿ ವಿಮಾನ ಮಾದರಿಯ ಶಿಖರದಲ್ಲಿ ಎದ್ದು ಕಾಣುವಂತೆ
ಮೂರು ಆ ಸ್ಥ ಲವಾಗಿ ಬರೆಯೆಲಾಗಿದ್ದು ಅದರ ಪಾಠ ಹೀಗಿದೆ.
1. ಶ್ರೀ ಧು ಮಾರ [ರ್] [1*]
2. ಪ್ರೋಇತ್ತರ್ ವಿಜ್ಞಾಧರರ
3. ಡೇಗಂಲ[1*]
ದುಗ್ಗ ಮಾರನ ನನ್ನು ಉಲ್ಲೇಖಿಸುವುದರ ಜೊತೆಗೆ ಆತನ ಪುರೋಜತ '
ನಿಜ್ಜಾಧರ "(ಎಿದ್ಯಾಥರ) ಪ್ರ ಪಸು ಸುತ ದೇಗುಲ ಮಾದರಿಯನ್ನು ಮೂಡಿಸಿದನೆಂದು ಈ
ಶಾಸನ ತಿಳಿಸುತ್ತದೆ.
ಎರಡನೆಯ ಶಾಸನವನ್ನು * ಮೇಲೆ ಹೇಳಿದ ದ್ವಿಕೂಟದೀೇವ ಕೋಷ್ಯ ಮತ್ತು
ಶಾಲಶಿಖರವಿರುವ ದೇವಕೋಷ್ಠಗಳ ನಡುವೆ ಶಾಲಶಿಖರದ ಮಾದೆರಿಯೆ ಕೆಳಗಿರುವ '
ಸ್ಥ ಳದಲ್ಲಿ ಬರೆಯಲಾಗಿದ್ದು ಅದರ ಪಾಠ ಹೀಗಿದೆ :.
1. ಶ್ರೀ ದುಗ್ಗಮಾರರಸ
2. [ಕರಾ]ಣಿ[1*] ನಿಜಧ
3. ರನದೇಗುಲ [1*]
| ತ್ರುಟಿತವಾಗಿರುವ ಎರಡನೆಯ ಸಾಲಿನ ಮೊದಲೆರಡು ಆಕ್ಷರಗಳನ್ನು "ರರಾ
ಎಂದು ಊಹಿಸಿ ಒದಿದರೆ “ದುಗ್ಗೆ ಮಾರರಸರ ರಾಣಿ” ಎಂಬ ಸಂಭಾವ್ಯ ಪಾಠ
ದೊರೆಯುತ್ತದೆ. ಈ ದೇಗುಲವನ್ನು ಮಾಡಿಸಿದವನೂ ನಿದ್ಯಾಧರನೆ.
ಕಲ್ಲತ್ತಿ ಪುರದ ಬಂಡೆಗಳ ಮೇಲೆ ಬರೆದಿರುವ ಇನ್ನು ಳಿದ ಶಾಸನಗಳಿಂದ ಸಾಂತಾರ
ಅರಸ, ಧನುರ್ಭುಜನೆಂಬ ಇನ್ನೊಬ್ಬ ದೊರೆ ಮುಂತಾದವರು ಇಲ್ಲಿಗೆ ಬಂದು ಮಿಂದು
ಹೋದುದು, ನಿಜರುದ್ರಪಾದ ph ಲಿಂಗವನ್ನು ಮಾಡಿಸಿದುದು, $ ನಾಗಾರ್ಜುನ
ಕೊಂಡದ ಬಳಿಯೆ ಶ್ರೀ ಪರ್ವತದಿಂದ ಬಂದಿದ್ದ. ಕೆಲವು ಪ್ರವಾಸಿಗಳ “ಬಗೆಗೆ? '
ಉಲ್ಲೇಖ ದೊರೆಯುತ್ತೆ. ವೆ. 9.10ನೆಯ ಶತಮಾನದ ನಾಗರಿಲಿಪಿಯೆ ಶಾಸನದಲ್ಲಿ
ಶ್ರೀಮಾನು ವಿಕ್ರಮಾದಿತ್ಯ ದೇವನೆಂಬ ದೊರೆಯೆ ಪ್ರಸ್ತಾಪವೂ ಬರುತ್ತದೆ".
ಗುಹೆ ಅಥವಾ ದೇನಕೋಷ್ಮ ಗಳು :
ಬಂಡೆಯೆ ಮೇಲೆ ಯಲ್ಲಿ ಮೂಡಿಸಿರುವ ಗುಹೆ, ಅದರ ಮೇಲ್ಸಾ ಗದಲ್ಲಿನ ವಿಮಾನ '
ಮಾದರಿಗಳು ನೊಡಲು ಹಂತದ ವಾಸ್ತು ಚಟುವಟಕೆಯನ್ನು ಪ್ರತಿನಿಧಿಸುತ್ತವೆ. .
ಶಾಸನಗಳಲ್ಲಿ ದೇಗುಲ ಗಳೆಂದು ಉಲ್ಲೇಖಿಸಲಾಗಿರುವ ಈ ಗುಹೆಗಳು. ಹತ್ತರಸ್ಟಿದ್ದು, :
ಸು. ಹತ್ತರಿಂದ ಇಪ್ಪ ತ್ತು ಸೆಂ.ಮೀ. ವರೆಗಿನ ಉಬ್ಬು ಶಿಲ್ಪರೂಪದಲ್ಲಿ ಕಂಡರಿಸ ವ
ತೀರ ಆಳವಾಗಿ ಕದ ವಾದಕಾರಣ ಇವುಗಳನ್ನು ದೇವಕೋಷ್ಮ ಗಳೆಂದು ಕರೆಯು '
ವುಜೀ ಸೂಕ್ತವೆನಿಸುತ್ತದೆ. ವಿವಿಧ ಎತ್ತರಗಳಲ್ಲಿ “ತ ರುವ ಈ ದೇವಕೋಷ್ಕ ಗಳ
ಡಿಸೆಂಬರ್ 1993 43
ಕಲ್ಪನೆ, ವಿನ್ಯಾಸ, ನಿರ್ವಹಣೆಗಳಲ್ಲಿ ಯಾವುದೇ ನಿರ್ದಿಷ್ಟ ಕ್ರಮವನ್ನು ಪಾಲಿಸಿದಂತೆ
ಕಂಡುಬರುವುದಿಲ್ಲ. ವರ್ಗ ಇಲ್ಲವೆ ಆಯತಾಕಾರದ ಈ ಕೋಷ್ಮಗಳು ಅರೆಗಂಬ,
ಕಂಬಗಳಿಂದ ಕೂಡಿರುವ ಸರಳನಿನ್ಯಾಸದ ಮಂಡಪಗಳಂತೆ ಕಾಣುತ್ತವೆ. ಊರ್ಧ್ವ
ವಿನ್ಯಾಸದಲ್ಲಿಯೂ ಛಾವಣೆಯೆ ಮೇಲಣ ಆಯತಾಕಾರದ ಪಟ್ಟಕೆಯ ಹೊರತಾಗಿ
ಇನ್ನಾ ವುದೇ ವಿಶಿಷ್ಟ ಅಲಂಕರಣವಿಲ್ಲ. ಒಂದು ಕೋಷ್ಠ್ಕದಲ್ಲಿ ಮಾತ್ರ ಕಾಣುವ ಒಳ
ಅಲಂಕರಣವನ್ನು ಬಿಟ್ಟರೆ ಬಹುತೇಕ ಒಳಾವರಣವೆಲ್ಲ ನಿರಲಂಕೃತವೇ. ಎಲ್ಲ
ಕೋಷ್ಠಗಳಲ್ಲಿ ಮೂಲ ಬಂಡೆಯಿಂದಲೇ ಕಂಡರಿಸಿದ ಶಿವಲಿಂಗಗಳಿದ್ದು ಒಂದರಲ್ಲಿ ಮಾತ್ರ
ಸಮಭಂಗದಲ್ಲಿರುವ ಬ್ರಹ್ಮ ಹಾಗೂ ವಿಷ್ಣುವಿನ ಮೂರ್ತಿಗಳಿವೆ.
ವಿಮಾನ ಮಾದರಿಗಳು :.
ಮೇಲೆ ಹೇಳಿದ ದೇವಕೋಷ್ಠಗಳಿಗಿಂತಲೂ ಅವುಗಳ ಮೇಲ್ಭಾಗದಲ್ಲಿ ಸ್ವಲ್ಪ
ಹೆಚ್ಚಾಗಿ ಉಬ್ಬಿರುವಂತೆ ಕೆತ್ತಲಾಗಿರುವ ವಿಮಾನ ಮಾದರಿಗಳು ಮುಖ್ಯವಾದವು.
ವಿವಿಧರೀತಿಯ ದೇವಾಲಯಗಳ ಶಿಖರರೂಪಗಳನ್ನು ಪ್ರತಿನಿಧಿಸುವ ಈ ವಿಮಾನ
ಮಾದರಿಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದು.
1. ಕೊಟಿ ಅಥವಾ ದ್ರಾನಿಡ ವಿಮಾನ :-
“ಏಕಕೂಟ” ಮತ್ತು ಪ್ರಸ್ತರ ಹಾಗೂ ಗ್ರೀವಗಳ ನಡುವೆ ತಲಭಿತ್ತಿಯನ್ನು
ಸೇರಿಸಿ ರಚಿಸಿರುವ ದ್ವಿ ಕೂಟ ಮಾದರಿಯ ವಿಮಾನಗಳು. (ಚಿತ್ರ-2) ಈ ರೀತಿಯ
ವಿಮಾನದಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು-(ಅ) ಎತ್ತರವಾದ ಪೂರ್ಣ
ಬೆಳವಣಿಗೆಹೊಂದಿದ ಶಿಖರವಿದ್ದು ಕೆಳ ಅಂಚುಗಳು ಸ್ನಲ್ಲ ಬಾಗಿರುವಂತಹವು ಮತ್ತು
ವ
(ಆ)ಕಡಿಮೆಎತ್ತರವ, ಚಪ್ಪಬಿಯಾಗಿ ಅಮುಕಿದಂತೆ ಭಾಸವಾಗುವ ಶಿಖರವಿರುವಂತಹವು.
2. ಶಾಲ ವಿಮಾನ :.
ಬಹುತೇಕ ಶಾಕ್ತಸಂಪ್ರದಾಯದ ದೇವತೆಗಳಿಗೆ ಅರ್ನಿತವಾದ ದೇವಾಲಯಗಳಲ್ಲಿ
ಕಾಣುವಂತಹವು.
3, ಪ್ರಸ್ತರ ಹಾಗೂ ತಲಭಿತ್ತಿ ಇಲ್ಲದಿರುವ ಅಲ್ಪನಿಮಾನ :-
ಶುಕನಾಸವಿಲ್ಲದಿರುವುದು, ಪ್ರಸ್ತ ರವನ್ನು ಪ್ರಮುಖವಾಗಿ ಕಾಣುವಂತೆ ರೂಪಿಸಿ
ರುವುದು, ಅಲಂಕರಣ ಹಾಗೂ ಒಟ್ಟು ಸಂಸ್ಕರಣ ವಿಧಾನದಲ್ಲಿ ದಾರು ವಾಸ್ತುವಿನ
ಗಾಢ ಪ್ರಭಾವ - ಇವು ಈ ವಿಮಾನ ಮಾದರಿಗಳಲ್ಲಿ ಗಮನಿಸಬೇಕಾದ ಅಂಶಗಳು.
ಇವುಗಳ ಜೊತೆಗೆ ಇಂತಹ ವಿಮಾನ ಮಾದರಿಗಳು ಗಂಗಕಾಲದ ವೀರಗಲ್ಲುಗಳಲ್ಲಿ
(ಮೃತವೀರರು ಪರಲೋಕದಲ್ಲಿ ಶಿವಲಿಂಗವನ್ನು ಅರ್ಚಿಸುತ್ತಿರುವಂತೆ ಮೂಡಿಸಿರುವ
—
44 ಕರ್ನಾಟಕ ಲೋಚನ
ಮೇಲ್ಲಾಗದ ಪಟ್ಟಿಕೆ) ಮೊದಲಿಗೆ ಆರಂಭವಾಗಿ ನೊಳಂಬ, ಲ ಹಳ
ಹೊಯ್ಸಳ ಕಾಲದ ವೀರಗಲ್ಲುಗಳಲ್ಲಿ ವೈವಿಧ್ಯ ಪೂರ್ಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ
ಕಾಣ ತೊಡಗುವುದು ಅತ್ಯಂತ ಗಮನಾರ್ಹವಾದ ಅಂಶ.
ಶಿಲ್ಪಗಳು ನಾ
ಕಲ್ಲತ್ತಿಪುರದ ವಾಸ್ತು ನಿರ್ಮಿತಿಗಳಂತೆಯೇ ಕ್ರಿ. ಶ. 8 ರಿಂದ 17 ನೆಯ ಶತ
ಮಾನದವರೆಗಿನ ಅವಧಿಯಲ್ಲಿ ಕೆತ್ತಲಾಗಿದ್ದು, ವಿವಿಧ ಶಿಲ್ಪ ಶೈಲಿಗಳಿಗೆ ಸೇರಿಸಬಹುದಾದ
ಬ್ರಹ್ಮ, ವಿಷ್ಣು, ಹರಿಹರ, ನಟರಾಜ, ಕಾರ್ತಿಕೇಯ, ಸೂರ್ಯೆ, ಗಣೇಶ,
ಮಹಿಷ ಮರ್ದಿನಿ, ವೀರಭದ್ರ, ನೀರಾಂಜನೇಯೆ ಮುಂತಾದ ದೇವತಾ ಶಿಲ್ಪಗಳನ್ನೂ
ಇಲ್ಲಿನ ಬಂಡೆಗಳ ಮೇಲೆ ಕರೆಯಲಾಗಿದೆ.
ಗಂಗಕಾಲೀನ ವಾಸ್ತು, ಶಿಲ್ಪಕಲೆಯ ದೃಷ್ಟಿಯಿಂದ ಗಮನಾರ್ಹವೆನಿಸುವ
ಮ ಸ್ಮಾರಕಗಳಗೆ ಇನ್ನೊಂದು ರೀತಿಯೆ ಪ್ರಾಮುಖ್ಯವೂ ಇದೆಯೆನಿಸುತ್ತದೆ. ಇದನ್ನು
ಅರಿಯಲು ಶ್ರೀಪುರುಷನ ನಿಧನಾನಂತರಕಾಲದ ಗಂಗರ ಇತಿಹಾಸದ ಹಿನ್ನೆಲೆಯು ಸ್ವಲ್ಪ
ಮಟ್ಟಿಗೆ ಸಹಕಾರಿಯಾದೀತು.
ದುಗ್ಗಮಾರ ಅಥವಾ ದುಗ್ಗ ಮಾರ ಎರೆಯಪ್ಪ, ಶ್ರೀಪುರುಷನ ನಾಲ್ವರು ಪುತ್ರರಲ್ಲಿ
ಒಬ್ಬ. ನಾಲ್ವರಲ್ಲಿ ಆತ ಎಷ್ಟನೆಯವನೆಂಬುದರ ಬಗೆಗೆ ನಿದ್ವಾಂಸರಲ್ಲಿ ಒಮ್ಮತವಿಲ್ಲ.
ಹಾಗಿದ್ದರೂ ಶ್ರೀಪುರುಷ ಮತ್ತು ಆತನ ಮಕ್ಕಳನ್ನು ಉಲ್ಲೇಖಿಸುವ ಶಾಸನಗಳಲ್ಲಿ
ಉಳಿದವರಿಗಿಂತ ಡುಗ್ಗ ಮಾರನ ಹೆಸರೇ ಹೆಚ್ಚುಸಲ ಬರುವುದು. ಇಂತಹ ಶಾಸನಗಳ
ಪ್ರಕಾರ ದುಗ್ಗ ಮಾರ ಗಂಗರಾಜ್ಯದ ಮುಖ್ಯ ನೆಲೆಗಳಾಗಿದ್ದ ಕುವಳಾಲನಾಡು . 300,
ಗಂಗ-6000, ಪುಲ್ಪಕಿನಾಡು - 1000, ಮುನ್ನಾಡು - 6000, . ಪುಮ್ಮೆನಾಡು,
ಬೆಳತೂರನಾಡು ಮುಂತಾದ ಪ್ರದೇಶಗಳೆ ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸುತ್ತಿದ್ದ
ನಲ್ಲದೆ 10 ಅತನ ಪತ್ತಿ ಕಂಚೆಯೆಬ್ಬೆಯೂ ಆಗಳಿ ಪ್ರಾಂತವನ್ನು ಆಳುತ್ತಿದ್ದಳು.11
ಆ ಕಾಲದ ಪ್ರಮುಖ ರಾಜಕೀಯ ಶಕ್ತಿ ಗಳಾಗಿದ್ದ ಬಾದಾಮಿ ಚಾಲುಕ್ಯ,
ಪಲ್ಲವರ ನಡುವಣ ನಿರ್ಣಾಯಕ ಯುದ್ಧ ಗಳಲ್ಲಿ ಆತ ಬಾದಾಮಿ ಚಾಲುಕ್ಯರ ಪರ
ನಿಂತು ಹೋರಾಡಿದ್ದ. ಇದಲ್ಲದೆ ಶ್ರೀಪುರುಷ ತನ್ನ ಆಳ್ವಿಕೆಯ ಕಾಲದಲ್ಲಿ ಮಕ್ಕಳಿಗೆ
ಮುಖ್ಯವಾಗಿ ದುಗ್ಗಮಾರ ಶಿವಮಾರರಿಗೆ - ರಾಜ್ಯಾಡಳಿತ, ಯುದ್ಧ ಗಳಲ್ಲಿ ಸಾಕಷ್ಟು
ಅಧಿಕಾರ, ತರಬೇತಿ ನೀಡಿದ್ದುದರ ಪರಿಣಾಮವಾಗಿ ಈ ಸೋದರರು ತಮ್ಮ ತಮ್ಮ
ಸಾಮಂತರ ಒಳಗುಂಥಿನ ಬೆಂಬಲಗಳಿಸಿ ಗಂಗಸಿಂಹಾಸನದ ಉತ್ತರಾಧಿಕಾರಕ್ಕೆ ತೀವ್ರ
ಪ್ರತಿಸ್ಪರ್ಧಿಗಳಾಗಿದ್ದರು. ಕೊನೆಗೆ ರಾಷ್ಟ್ರಕೂಟ, ಪಲ್ಲವ ಅರಸರ ನೆರವಿನಿಂದ
ಇಮ್ಮಡಿ ಶಿವಮಾರ, ದುಗ್ಗಮಾರನನ್ನು ನಿಗ್ರಹಿಸಿ ಸಿಂಹಾಸೆನಸ್ಥನಾದ, ಪಾರಂಪರಿಕ
ಸಂಪ್ರದಾಯವಾದ ಜ್ಯೇಷ್ಠ ಪುತ್ರನ (?) ಹಕ್ಕುದಾರಿಕೆಯನ್ನು ಪ್ರತಿರೋಧಿಸಿ,
ಡಿಸೆಂಬರ್ 1993 45
ದಂಗೆಯೆದ್ದು ದಕ್ಕಾಗಿ ಬಹುಶಃ ಗಂಗಶಾಸನಗಳಲ್ಲಿನ ಅಧಿಕೃತ ವಾಂಶಿಕ ಪ್ರಶಸ್ತಿಯಲ್ಲಾ
ಗಲೀ ವಂಶಾವಳಿಗಳಲ್ಲಾಗಲೀ ದುಗ್ಗ ಮಾರನ ಪ್ರಸ್ತಾಪ ಹೆಚ್ಚಾಗಿ ಕಾಣುವುದಿಲ್ಲ. 12 ಈ
ಅಂತಃಕಲಹದ ಅಂತಿಮ, ನಿರ್ಣಾಯಕ ಯದ್ಧ ದಲ್ಲಿ ಇಮ್ಮಡಿ ಶಿವಮಾರನ ಬೆಂಬಲಿಗರಲ್ಲಿ
ಒಬ್ಬನಾದ ಸಿಂಗಪೋತ ದುಗ್ಗಮಾರನನ್ನು ಸೋಲಿಸಿ,ಪ್ರಾಯಶಃ ಕೊಂದು, ದಂಗೆಯನ್ನು
ಅಡಗಿಸಿದ.
ಈ ಸಂದರ್ಭದಲ್ಲಿ ಶ್ರೀಪುರುಷನ ಸೇಲಂ ತಾಮ್ರ ಶಾಸನ (ಶಾ. ಶ. 693.
ಕ್ರಿ. ಶ.,771) ವನ್ನು ಸಂಪಾದಿಸಿರುವ ಡಾ. ಜಿ. ಎಸ್. ಗಾಯಿಯೆವರು ಆ ಶಾಸನದಲ್ಲಿ
(ಸಾಲು 42.43) ಉಲ್ಲೇಖಿಸಿರುವ ಕಂಚಿಯಬ್ಬೆಯ ತಾಯಿ ವಿನಯವತಿಯೆ ತಂದೆ
“ಚತುರ್ದಿಗಾಧಿಸ ಶ್ರೀಮಾನ್ ವಿಕ್ರಮಾದಿತ್ಯ ಭೂಪತಿ? ಯನ್ನು ಬಾದಾಮಿ ಚಾಲುಕ್ಯ
ದೊರೆ ಇಮ್ಮಡಿ ವಿಕ್ರಮಾದಿತ್ಯ (ಕ್ರಿ. ಶ. 733-34/746-47) ಎಂದು ಗುರುತಿಸಿರು
ವುದು ಔಚಿತ್ಯ ಪೂರ್ಣವಾಗಿದೆ. 13, ಈ ಸಂಬಂಧದ ಕಾರಣ ಬಹುಶಃ ದುಗ್ಗಮಾರ
ಚಾಲುಕ್ಯ ವಿಕ್ರಮಾದಿತ್ಯನ ಆಪ್ತ ಒಡನಾಡಿಗಳಲ್ಲಿ ಒಬ್ಬನಾಗಿದ್ದು ;
ಕಾಂಚೀದಂಡಯಾತ್ರೆ ಸಮಯದಲ್ಲಿ ಆತನೊಡನಿದ್ದು ಸಹಕರಿಸಿದ್ದ.34 ಇವೇ ಕಾರಣ
ಗಳಿಂದ ದುಗ್ಗಮಾರ ಗಂಗರಾಜ್ಯದ ಉತ್ತರಾಧಿಕಾರಿಯಾಗುವುದರ ಹಿನ್ನೆಲೆಯಲ್ಲಿ
ಬಾದಾಮಿ ಚಾಲುಕ್ಯರು ಆತನ ಬೆಂಬಲಕ್ಕಿದ್ದು ದನ್ನೂ, ಅದರಿಂದ ಶ್ರೀಪುರುಷ್ಕ
ವಿಕ್ರಮಾದಿತ್ಯರ ಮರಣಾನಂತರ ಸಿಂಹಾಸನಕ್ಕಾಗಿ ಉಂಟಾದ ಅಂತಃಕಲಹದಲ್ಲಿ
ರಾಷ್ಟ್ರಕೂಟ ಇಮ್ಮಡಿ ಗೋವಿಂದ (ಕ್ರಿ. ಶ. 775.80) ಮತ್ತು ಪಲ್ಲವ ಇಮ್ಮಡಿ
ನರಸಿಂಹ (ಕ್ರಿ. ಶ. 731.796) ರು ಇಮ್ಮಡಿ ಶಿವಮಾರನನ್ನು ಪಟ್ಟಕ್ಕೇರಿಸಿದರೆಂದೂ
ಊಹಿಸಬಹುದು 1 5.
ಈ ಹಿನ್ನೆ ಲೆಯಲ್ಲಿ ರಾಜ್ಯಭ್ನ ಷ್ಟ ದುಗ್ಗಮಾರನ ಕಡೆಯೆ ದಿನಗಳು, ಆಗ
ಅವನೊಡನಿದ್ದ ವರು, ಆತ ದುರ್ಮರಣಕ್ಕೀಡಾದ ಕಾಲ, ಸಳ, ಇದಾವುದರ ಬಗೆಗೂ
ಸ್ಪಷ್ಟ. ಖಚಿತ ಶಾಸನೋಲ್ಲೆ (ಖಗಳ ಅಭಾವನವಿದ್ದಾ ಗ್ಯೂ, ಕಲ್ಲತ್ತಿಪುರದ ಶಾಸನ,
ಸ್ಮಾರಕಗಳ ಪುನಃ ಪರಿಶೀಲನೆ, ಅಧ ಕ್ರಿಯೆನದಿಂದ ಕೆಲವು ಸಾಂದರ್ಭಿಕ, ಆಧಾರಯುತ
ಊಹೆಗಳನ್ನು ಮಂಡಿಸಬಹುದೆನ್ಸಿ ಸುತ್ತ ದೆ.
ಶಿವಮಾರನ ವಿರುದ್ಧ ದಂಗೆಯೆದ್ದು ರಾಜ್ಯಭ್ಯ | ಷ್ಟನಾದ ದುಗ್ಗ ಮಾರ, ಬಹುಶಃ
ಸ್ವಲ್ಪ ಕಾಲದವರೆಗೆ, ಅಭೇದ್ಯ ಅರಣ್ಯ ಪ್ರದೇಶವಾಗಿದ್ದ ಕಲ್ಲತ್ತಿಪುರದ ಬಳಿ ತಲೆಮರೆಸಿ
ಕೊಂಡಿದ್ದಿರಬೇಕು. ನೈಸರ್ಗಿಕ ಸೌಂದರ್ಯದ ನಡುವಣ ಸ್ವಾಭಾವಿಕ ಗುಹೆಯೆಂತಹ
ನೆಲೆ, ಸದಾಕಾಲ ಜಲಸೌಲಭ್ಯಗಳಿಂದ ಕೂಡಿದ್ದ ಈ ಸ್ಥಳ ಆತನಿಗೆ
ಸೂಕ್ತ ರಕ್ಷಣೆ ಒದಗಿಸುವಂತಹುದೇ. . ಬಹುಶಃ ಪತ್ನಿ ಕಂಚಿಯಚ್ಚ, ಪುರೋಹಿತ
ಹಾಗೂ ಆಪ್ತ ಸಲಹೆಗಾರ ವಿದ್ಯಾಧರರು ಜೊತೆಗಿದ್ದಿ ರಚೇಕು. ಸಿಂಗಪೋತನೊಡನೆ
ಆದ, ದುಗ್ಗಮಾರನ ಮರಣದಲ್ಲಿ ಕೊನೆಗೊಂಡ, ಅಂತಿಮ ಯುದ್ಧ ಕಲ್ಲತ್ತಿಗಿರಿಯ
ಸರಿಸರದಲ್ಲಿಯೇ ಘಟಸಿರಬೇಕು, ಇದರ ನೆನಪಿಗಾಗಿ ಹಾಗು ತನ್ನ ಒಡೆಯೆ.ಒಡತಿಯೆರ
46 ಕರ್ನಾಟಕ ಲೋಟನ
ಸ್ಮರಣೆಯಲ್ಲಿ ವಿದ್ಯಾಧರ ಪುರೋಹಿತ ಇಲ್ಲಿನ ಬಂಡೆಗಳ ಮೇಲೆ ಸ್ಪಾ ರಕ, ದೇವಾಲಯ
ಶಿಲ್ಪ, ಶಾಸನಗಳನ್ನು ನಿರ್ಮಿಸಿದ್ದಿ ರಬೇಕು.
ಪೂರ್ವದ ಬಂಡೆಯ ಮಧ್ಯಭಾಗದಲ್ಲಿ ಮುಂದೆ, ಹಿಂಜೆ-ಎರಡೂ ಕಡೆ ಜಲಪಾತದ
ರಮ್ಯ ವಾತಾವರಣದಲ್ಲಿರುವ ಆನೆಯ ದೇಹಭಾಗದಲ್ಲಿರುವ (ಚಿತ್ರ-3) ಹಾಗು ಶಾಸನ
ನೋಲ್ಲೇಖವಿರುವ ಜೇವಕೋಷ್ಠ ಬಹುಶಃ ದುಗ್ಗ ಮಾರನ ಸಾ ರಕವಾಗಿರಬೇಕು. ಅದ
ರಂತೆಯೇ ಸ ಸಾಮಾನ್ಯವಾಗಿ ಶಕ್ತಿ 'ಬೀವತೆಯರಿಗೆ ನಿರ್ಮಿತವಾಗುನ ಶಾಲ ಶಿಖರವುಳ್ಳ ದೇವ
ಕೋಷ್ಠ ಆತನ ಪತ್ನಿ ಕಂಚಿಯಜೆ ನಯನ್ನು ಕುರಿತಾಗಿರಬೇಕು. ಈ ಹಿನ್ನೆ ಲೆಯಲ್ಲಿ ಇಲ್ಲಿನ
ಶಾಸನಗಳಲ್ಲಿ ಪ್ರ 'ಶೀವಾಲಯಗಳನ್ನು ಪ್ರತಿಮಾಗ್ಯೃ ಹೆ ಎಂಬರ್ಥಕೊ 'ಜೀಗುಲ
(ದೇವಕುಲ) ಎಂದೇ ಉಲ್ಲೆ 60 ವುಂು ಅತ್ಯಂತ ಅರ್ಥಪೂರ್ಣವಾಗುವುದಲ್ಲದೆ
ಹಲವರು ಬಂದು "ಮಿಂದು ಹೋದು' ದರ ಬಚಿತ್ಯವೂ ಸ್ಪಷ್ಟಗೊಳ್ಳುತ್ತದೆ.
ಇವುಗಳ ಜೊತೆಗೆ ನೈಸರ್ಗಿಕ ಪರಿಸರ, ದೇವಾಲಯ, ಸಮೂಹೆ, ಶಾಸನದ
ಉಪಸ್ಥಿತಿ ಮತ್ತಿತರ ವಿವರಗಳಲ್ಲಿ ಕಲ್ಲತ್ತಿಗಿರಿ ಹಾಗೂ ಸುತ್ತಮುತ್ತಣ ಪ್ರದೇಶವು
ಇಮ್ಮಡಿ ವಿಕ್ರಮಾದಿತ್ಯನ "ಕರಂಡದ ಪರದನ'ವು1 ನಿರ್ಮಿತವಾಗಿರುವ ಭದ್ರನಾಯ
ಕನ ಜಾಲಿಹಾಳದ ಬಳಿಯೆ 1 ಕೊಳ್ಳ ದೊಂದಿಗೆ ಹೆಚ್ಚಿ ನಸ ಸಾಮ್ಯ ಹೊಂದಿರು
ವುದು ಕೇವಲ ಆಕಸ್ಮಿಕವೆನಿಸದು ಇವೆರಡರ ನಡುವಣ ಒಂದೇ ವ್ಯತ್ಯಾ ಸವೆಂದಕಿ
ಕಲ್ಲತ್ತಿ ಪುರದ ಬಂಡೆಗಳ ಮೇಲೆ ಬಾಲಯ್ಯ ಶಿಲ ಬ್ರಗಳನ್ನು ಉಬ್ಬು ಶಿಲ್ಪ ರೂಪದಲ್ಲಿ
ಕಂಡಿರಿಸಲಾಗಿದ್ದ ಕ್ಕಿ ಬಿನ ಎಫ್. ಜಾಲಿಹಾಳೆದಲ್ಲಿ” ಮಧ್ಯ ಮ ಗಾತ್ರ y” ನಿರ್ಮಿತ
ಡೀವಾಲಯೆಗಳಿರುವುದು. ದಕ್ಷಿಣಾಭಿಮುಖವಾಗಿ ಚಲಿಸುತ್ತ ರುವಂತೆ ಗುವ
ಆನೆಯ ಜೀಹಭಾಗದಲ್ಲಿಯೇ ವಾಸ್ತು ಚಟುವಟಿಕೆಯ ಮೊದೆಲ 8 ಹಂತವನ್ನು ಪ್ರತಿನಿಧಿಸುವ
ಬಹುತೇಕ ಎಲ್ಲ ಮುಖ್ಯ ಗುಹಾಮಾದರಿ. ಶಿಲ್ಪ ಶಾಸನಗಳನ್ನು ಅಳವಡಿಸಿರುವುದೂ
ಔಚಿತ ತೃಪೂರ್ಣವಾಗಿಯೇ ಇದೆ. ಆನೆ by ೦ ತ ಅರಸ F ರಾಜಲಾಂಛನ-
ದುಗ ಮಾರನ ತಂದೆ ಶ್ರೀ ಪುರುಷ ಆನೆಗಳ ಬಗೆಗೆ ವಿಶೇಷ ಸಪರಿಜ್ಞಾ ಸ್ನ ಹೊಂದಿದ್ದು,
ಅವುಗಳನ್ನು ಪಳಗಿಸುವ ತಂತ್ರಜ್ಞಾನದ ವಿವರಗಳನ್ನೊ ಳೆಗೊಂಡ "'ಗಜತಾಸ 'ಎಂಬ
ಗ್ರಂಥವನ್ನೆ € ಬರೆದಿದ ನೆಂದು ಶಾಸ ಸನಗಳು ತಿಳಿಸುತ್ತವೆ. ಅಲ್ಲದೆ ಆನೆಯ ದೇಹ ಭಾಗ
ದಲ್ಲಿನ, ದುಗ | ಮಾರನ ಉಲ್ಲೇಖವಿರುವ ಶಾಸನವನ್ನು ದೇವಾಲಯೆ ಮಾದರಿಯೊಂದರ
ಶಿಖರಭಾಗದಲ್ಲಿ ಎದ್ದು ಕಾಣುವಂತೆ ಬರೆದಿರುವುದು, ತರ ದೇಗುಲಗಳಿಗಿಂತ ಶಾಸನವಿ
ರುವ ದೇಗುಲ ಉತ್ತ ಮ ರೀತಿಯದಾಗಿರುವುದು-ಇವು ದುಗ ಗ ಮಾರನ ದೊರೆಯಾಗುವ
ಮಹತ್ವಾಕಾಂಕ್ಷೆ, ಅದಕ್ಕಾ ಗಿ ಆತ ನಡೆಸಿದ ಪ ಪ್ರಯತ್ನಗಳ ಬಹುಶಃ ಉದ್ದೇಶಪೂರ್ವಕ,
ಸಾರ್ಥಕ ಜ್ಯೋತಕನೆನ್ನಿ ಸುತ್ತ ಜೆ.
ಇತರ ಸಾಂದರ್ಭಿಕ ಗ್ಯ ಮುಖ್ಯವಾಗಿ ಶ್ರೀ ಪುರುಷನ ಸೇಲಂ ತಾಮ್ರ
ಶಾಸನದ ಕಾಲವಾದ ಕ್ರಿ.ಶ. 771 ಮತ ತ್ತು ಆತನ ಮಕೌಳಾಲವಾಡಿ ಕ್ರಿ. ಶ, 791
ಡಿಸೆಂಬರ್ 1993 47
ಇವುಗಳ ಆಧಾರದ ಮೇಲೆ ದುಗ್ಗ ಮಾರನು ಬಹುಶಃ ಎಂಟನೆಯ ಶತಮಾನದ ಕಡೆಯ
ದಶಕದಲ್ಲಿಯೇ ಮರಣವನ್ನ ಪ್ಪಿರಬೇಕೆಂದು ಸಿದ್ಧವಾಗುತ್ತದೆ. ಕಲ್ಲತ್ತಿ ಪ್ರರದ ದುಗ್ಗ ಮಾರನ
ಶಾಸನದ ಲಿಪಿ, ಅಲ್ಲಿ ಪ್ರಾರಂಭಿಕ ಹಂತದಲ್ಲಿ ನಿರ್ಮಿತವಾದ ವಾಸ್ತು ಶಿಲ್ಪಿಗಳ ಶೈಲಿಯ
ಕಾಲ ಇವೆಲ್ಲವೂ ಆತ ಮರಣಹೊಂದಿದ ಕಾಲಕ್ಕೆ ಸರಿಹೊಂದುವುದೂ ಕಾಕತಾಳೀಯ
ವಲ್ಲವೆನ್ನ ಬೇಕು.
ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯ ಕಂಚಿಯಬ್ಬೆ (ತನ್ಮೂಲಕ ದುಗ್ಗ ಮಾರನ)
ಯರ ರಕ್ತಸಂಬಂಧ, ಆತನೊಡನಿನ ದುಗ್ಗ ಮಾರನ ರಾಜಕೀಯ ಸಾಹಚರ್ಯೆ, ಒಡ
ನಾಟ ಇವುಗಳ ಹಿನ್ನೆ ಲೆಯಲ್ಲಿ ಇನ್ನೂ ಒಂದು ಊಹೆಯನ್ನು ಮಂಡಿಸಬಹುದು. ಪ್ರಸ್ತುತ
ಕಲ್ಲತ್ತಿ ಪುರದ ಇನ್ನೊಂದು ಶಾಸನದಲ್ಲಿ ಉಲ್ಲೆ (ಖಿತನಾಗಿರುವ, ವಿಕ್ರಮಾದಿತ್ಯನೆಂಬ
ವ್ಯಕ್ತಿಯು ಬಹುತೇಕ ದುಗ್ಗಮಾರ ಕಂಚಿಯಬ್ಬೆಯರ ಮಗನಾಗಿದ್ದು, ತಾಯಿಯ
ಕಡೆಯಿಂದ ಮುತ್ತಾತನಾದ ವಿಕ್ರಮಾದಿತ್ಯನ ಹೆಸರನ್ನೇ ಹೊಂದಿರಬೇಕು. ಗಂಗ
( ರಾಜವಂಶದಲ್ಲಿ ಶ್ರೀಪುರುಷನ ಪೂರ್ವಜರಾದ ಶ್ರೀವಿಕ್ರಮ, ಭೂನಿಕ್ರಮ, ಆತನ
ಮಕ್ಕಳಲ್ಲಿಯೇ ಒಬ್ಬನಾದ ವಿಜಯಾದಿತ್ಯ ಮುಂತಾದವರ ಹೆಸರುಗಳು ಇಂತಹ ಊಹೆಗೆ
ಸಮರ್ಥನೆಯನ್ನೊ ದಗಿಸುತ್ತ ವೆ. ವಿಕ್ರಮಾದಿತ್ಯನ ಹೆಸರಿರುವ ಶಾಸನದ ಲಿಪಿಯೊ
ಕ್ರಿ. ಶ. 10-11ನೆಯ ಶತಮಾನದಷ್ಟು ಈಚಿನದಾಗಿರದೆ ಹೆಚ್ಚೆಂದರೆ 9ನೆಯ
ಶತಮಾನದ ಮಧ್ಯಕಾಲದ್ದಾ ಗಿರುವುದು ಗಮನಾರ್ಹ. ಈ ಕಾರಣಗಳಿಂದ
ವಿಕ್ರಮಾದಿತ್ಯನೆಂಬ ವ್ಯಕ್ತಿ ತನ್ನ ತಾಯಿ-ತಂದೆಯರು ಮಡಿದ, ಇಲ್ಲವೇ ಅವರ
ಸ್ಮಾರಕ ದೇಗುಲಗಳಿರುವ ಕ್ಷೇತ್ರಕ್ಕೆ ಬಂದು ಮಿಂದು ಹೋಗುವುದು, ದೇಗುಲ ನಿರ್ಮಿ
ಸುವುದು ಮುಂತಾದ ಕ್ರಿಯೆಗಳು ಸ್ವಾಭಾನಿಕವೂ, ಅರ್ಥಪೂರ್ಣವೂ ಆಗುತ್ತ ಜಿ.
ಒಟ್ಟು ಕರ್ನಾಟಕಕ್ಕೆ ಸಂಬಂಧಿಸಿದಂತೆ, ಪ್ರಾ ಚೀನ ಕಾಲದಿಂದಲೂ ನಿರ್ದಿಷ್ಟ
ಇಚ್ಛಿತ ಸ್ಥೆ ಸ್ಪಳಗಳಲ್ಲಿ ಸ್ಮಾರಕ ನಿರ್ಮಿತಿಗಳೆನು ಸ್ಥಾಪಿಸುವ ಒಂದು ಸರಂಸರೆಯನ್ನೆೇ
ಗುರುತಿಸುವ ಪ್ರಯತ್ನ FN ಈಗಾಗಲೇ 16] ನಡೆಯುತ್ತಿವೆ. ಬೃಹೆಚ್ಛಿಲಾ
ಯುಗದ ಕಲ್ಲೊ. (ರಿಗಳು ಕೆಲ ವಿಶಿಷ್ಟ ಭೌಗೋಳಿಕ ಪರಿ ಸರದಲ್ಲೇ ನೆಲೆಗೊಂಡಿವೆ.
ಭದ್ರನಾಯಕನ ಜಾಲಿಹಾಳದ ಮಧ್ಯಮಗಾತ್ರದ ದೇವಾಲಯಗಳಲ್ಲಿ ಪ್ರಮುಖವಾದ
ಮೂರನ್ನು ಚಾಲುಕ್ಯ ದೊರಿ ಇಮ್ಮಡಿ ನಿಕ್ಷ ಕ್ರಮಾದಿತ್ಯ ಹಾಗು ಆಕ ರಾಣಿಯೆರ
ಸ್ಮಾರಕ 'ನಿರ್ಮಿತಿಗಳೆಂದು ನಿದ್ವಾಂಸರು ಗುರುತಿಸಿದ್ದಾರೆ1*. ಹಳೆಯೆಬೀಡಿನ ಉತ ತನನ
ದಲ್ಲಿ ದೋರಸಮುದ್ರ ಕೆರೆದಂಡೆಯ ಒಂದು ಸರಿಮಿತೆ ಪ್ರದೇಶದಲ್ಲಿ ದೊರೆತಿರುವ
ಸಮಾಧಿಯೆಂತಹೆ ನಿರ್ಮಿತಿ, ಜಲಸಂಗ್ರಹಣೆಗಾಗಿ ಮಾಡಿದ ವಿಶೇಷ ವ್ಯವಸ್ಥೆ ಮುಂತಾದ
ಆಧಾರಗಳು ಹೊಯ್ಸಳ ಕಾಲದಲ್ಲೂ ಇಂತಹ ಸ್ಮಾರಕ ಕಟ ನಡೆಗಳನ್ನು ನಿರ್ಮಾಣ
ಮಾಡುವ ಪದ್ಧತಿ ಪ್ರಚಲಿತವಿದ್ದಿ ತೆಂದು ತಿಳಿಸಿಕೊಡುತ್ತವೆ. ಈ ಹಿನ್ನೆಲೆಯಲ್ಲಿ
ಕಲ್ಲತ್ತಿ ಸ್ರರದ ಸಾ ರಕ ಶಿಲ್ಪ, ಶಾಸನಗಳ ಸ ಮಗ್ರೆ, ತುಲನಾತ್ಮೆ ಕ ಅಧ ,ಯೆನದಿಂದ
48 ಕರ್ನಾಟಕ ಲೋಚನ
ಕರ್ನಾಟಕದಲ್ಲಿ ಬೆಳೆದುಬಂದ ಇಂತಹ ಒಂದು ಪ್ರಾಚೀನ ಸಾಮಾಜಿಕ - ಧಾರ್ಮಿಕ
ಪರಂಪರೆಗೆ - ವಿಶೇಷವಾಗಿ ಗಂಗಕಾಲೀನ ವಾಸ್ತು, ಶಿಲ್ಪಕಲೆಗೆ — ಸಂಬಂಧಿಸಿದಂತೆ
ಹೆಚ್ಚು ಮೌಲಿಕವೆನ್ನ ಬಹುದಾದ ಮಾಹಿತಿ ದೊರಕುವ ಸಾಧ ಕ್ರಿಕೆಯಿದೆಯೆಂದು
ಧಾರಾಳವಾಗಿ ಹೇಳಬಹುದು.
ಅಡಿ ಏಪ್ಪಣಿಗಳು :
1- Srinivasan, L.K, “Kallattipura - New Light on Ganga
Rock-Cut Art In Karnataka’ Indian Archaeological Herita-
ge : Shri K. V. Soundara Rajan Festschrift,, Ed. by
(Margabandhu, ct, al, (Delhi, 1991) Vol - 11
pp : 481-489.
ಈ ಲೇಖನದ ಕನ್ನಡ ಅವತರಣಿಕೆಯು "ಮುರುಘಶ್ರೀ? ಸಂಭಾವನಾ ಗ್ರಂಥದಲ್ಲಿ
ಪ್ರಕಟವಾಗಲಿದೆ.
2. ಅದೇ, ಪುಟ : 482-83
3. ಎ. ಕ. // (ಹಳೆಯ ಆವೃತ್ತಿ) ತರೀಕೆಕೆ-31
4. ಅದೇ, ತರೀಕೆರೆ-32
5. ಅದೇ, ತರೀಕೆರೆ-28-29
6. ಅದೇ, ತರೀಕೆರೆ-35
7. ಶ್ರೀನಿವಾಸನ್. ಎಲ್. ಕೆ. ಪೂರ್ವೋಕ್ತ, ಪುಟ : 482-483
8. ಎ. ಕ.1/ (ಹಳೆಯ ಅವೃತ್ತಿ), ತರೀಕೆಕೆ-34
9. ಶಿಲ್ಪಿಗಳನ್ನು ಕುರಿತ ವಿವರಪೂರ್ಣ ಅಧ್ಯಯನಕ್ಕೆ ನೋಡಿ. ಶ್ರೀನಿವಾಸನ್,
ಎಲ್. ಕೆ., ಪೂರ್ವೋಕ್ತ, ಪುಟ; 485-88
10. ಎ. ಕೆ. X ಮುಳುಬಾಗಿಲು - 80 ಮತ್ತು 252
1. ಅದೇ, ಮುಳಬಾಗಿಲು-80
12, Ramesh, K. V. “Inscriptions of the We ¢
Western Gangas’,
(Delhi, 1984), Intro p. LIX-LX
ಡಿಸೆಂಬರ್ 1993 49
13. Gai, G. 5, Salem Plates of Ganga Sri Purusha :
Saka 693, E. |- Vol, XXVIl, In No. 25, pp. 145-152
14, Nilakanta Sastri, K.A., ‘A History of South India’
(4th Edition, Madras 1976), p. 154-158
॥5, ರಮೇಶ್, ಕೆ. ನಿ. ಸೂರ್ವೋಕ್ತ, ಪುಟ ; L/X-LX
16, (ಅ) ಸುಂದರ, ಅ. «ಕೆಲವು ಈಚಿನ ಗಮನಾರ್ಹ ಪುರಾತತ್ವ ಶೋಧನೆಗಳು?
ಕರ್ನಾಟಕ ಭಾರತಿ, ಸಂಪುಟ 9, ಸಂಚಿಕೆ 4, (ಧಾರವಾಡ-1977)
ಪುಟ / 79-95
(೪) Nagaraja Rao, M, 5. and Ramesh, K. V.
‘A Royal Memorial to Chalukya Vikramaditya:
Madhu : Recent Researches in Indian
Archaeology and Art History; Ed. by,
M. S, Nagaraja Rao, (New Delhi, 1981)
p. 175
(ಇ) Ramesh, K. V. Chalukyas of Vatapi,
(Delhi, 1984) p. 165-66
17. ಎ, ಕ. // (ಹಳೆಯ ಆವೃತ್ತಿ), ತರೀಕೆಕಿ-34, ಪುಟ : 217
18. ಅಡಿ ಓಪ್ಪಣಿ 16ರಲ್ಲಿ ಸೂಚಿಸಿರುವುದೇ ಗ್ರಂಥಗಳು
19, ವಿಶ್ವೇಶ್ವರ, ಎಂ. ವಿ. ಹಳೆಯ ಬೀಡಿನ ಉತ್ಪನನದಲ್ಲಿ ದೊರೆತಿರುವ ವೀರೆಗಲ್ಲು;
ಒಂದು ವಿಶ್ಲೇಷಣೆ, ಕರ್ನಾಟಿಕ ಲೋಚನ. ಸಂಪುಟಿ-3, ಸಂಚಿಕೆ-2
(ಬೆಂಗಳೂರು 1990), ಪುಟ ; 79-87
ಮೆಕೆಂಜಿ ಸಂಗ್ರಹಿಸಿದ ಕೆಳದಿ ಅರಸರ
ಆರು ನಿಕೂಪಗಳು.
—ಡಾ॥ ಕೆಳದಿ ವೆಂಕಟೇಶ್
ಕನ್ನ ಡನಾಡು ನುಡಿಗಾಗಿ ಹಲವಾರು ಮಹನೀಯರು ಅಹರ್ನಿಶಿ ದುಡಿದಿದ್ದಾರೆ.
ತಮ್ಮ ಜೀವನವನ್ನೆ ಅದಕ್ಕಾಗಿ ಮುಡಿಪಾಗಿಟ್ಟ ದ್ದಾರೆ. ಹಾಗೆ ದುಡಿದಂತಹರ ಮಾತೃ
ಭಾಷೆ, ನೆಲ ಕನ್ನ ಡವಲ್ಲ. ಕನ್ನಡ ನೆಲಕ್ಕ, ಬಾ ಕನ್ನಡ ಕಲಿತು ಕನ್ನಡಕ್ಕಾಗಿ
ದುಡಿದನರು. ಸ್ಮ. ಪ್ರಮುಖರಲ್ಲಿ ಇ. ಪಿ. ರೈಸ್, ಕಟ್ಟಿ ಲ್, ಕರ್ನಲ್ ಮೆಕೆಂಜಿ
ಮೊದಲಾದವರು ಪ್ರ kl
ಕರ್ನಲ್ ಮೆಕೆಂಜಿಯು ಕಡಲಾಜೆಯಿಂದ ಭಾರತಕ್ಕೆ ಬಂದವರು. ಇಲ್ಲಿಯ ಕವಿ,
ಕೃತಿಗಳು, ಶಾಸನ, ನಾಣ್ಯಗಳು, ಕೈಫಿಯತ್ತು ಗಳನ್ನು Fe ಹಿಸಿದವರು. ಕರ್ನಲ್
ಮೆಕೆಂಜಿಯೆವರಿಗೆ ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಾ ನನದ. ಹಳ್ಳಿ ಹಳ್ಳಿಗಳಲ್ಲಿ
ಸಂಚಾರಮಾಡಿ ಹಳ್ಳಿ ಗರಿಂದ, ಶಾನುಭೋಗರಂದ, ಪಂಡಿತರಿಂದ ವಿಷಯೆ ಸಂಗ್ರಹಿಸಿ,
ಬರೆಸಿ, ಶಾಸನಗಳನ್ನು ಕೈಫಿಯತ್ತು ಗಳನ್ನು ಮೆಕೆಂಜಿಯವರು ಸಂಗ್ರಹಿಸಿದ್ದಾ ರೆ.
ಸಂಗ್ರಹ ಕಾರ್ಯದಲ್ಲಿ ದೇಶೀಯ ಪಂಡಿತರ ಸಹಾಯೆವನ್ನು ಪಡೆದುಕೊಂಡಿರುವುದಲ್ಲದೆ
ಪುಲಿಗಡ್ಡ ಮಲ್ಲಯ್ಯ, ವೆಂಕಟಿರಾವ್, ವಿಠಲರಾವ್, ಆನಂದರಾವ್ ಮೊದಲಾದವರನ್ನು
ಸ್ಮರಿಸಿಕೊಂಡಿದ್ದಾರೆ.? ತಮ್ಮ ಸಂಗ್ರಹಗಳನ್ನು ಆಧರಿಸಿ ಸುಮಾರು 40ಕ್ಕೂ ಹೆಚ್ಚು
ಲೇಖನಗಳನ್ನು ಪ್ರಕಟಿಸಿದ್ದಾರೆ. ಮೆಕೆಂಜಿಯವರು ಸಂಗ್ರಹಿಸಿದ್ದ ಹಲವು ಮುಖ್ಯ
ದಾಖಲೆಗಳು 1823ರಲ್ಲಿ ಮತ್ತು 1825ರಲ್ಲಿ ಇಂಗ್ಲೆಂಡಿಗೆ ಸಾಗಿಸಲ್ಪಟ್ಟಿ ವು. ಅಲ್ಲಿಗೆ
ಹೋದ ಸಾಮಗ್ರಿಗಳಲ್ಲಿ ತಮಿಳಿನ 192, ತೆಲುಗಿನ 156, ಕನ್ನ ಡದ 99 ಹಸ್ತ ಪ್ರತಿಗ
ಳಿದ್ದವು. ವಿಲ್ಲ ) ನನ ಪ್ರಕಾರ, ಇಂಗ್ಲೆಂಡಿಗೆ ಸಾಗಿಸಲಾದ ಹಸ್ತಪ್ರ ಸಗಳ ಸಂಖ್ಯೆ. 44 7.
ನಿಲಿಯೆಂ ಟೀಲರ್ನ ಪ್ರಕಾರ ಕನ್ನ ಡದ 31 ದಾಖಲೆಗಳು, `ಮಲೆಯಾಳದ 6, ಒರಿ
ಯಾದ 23, ಮರಾಠಿಯ yA ಹಂದಿಯ 12 ಹೆಸ್ತಪ ಪ್ರತಿಯನ್ನು ಇಂಗ್ಲೆ ಡಿಗೆ ಸಾಗಿಸ
ಲಾಗಿದೆ? ಇದರಿಂದ ಮೆಳೆಂಜಿ ಸಂಗ್ರಹದ ಮುಖ್ಯ ದಾಖಳಿಗಳು ಇಂಗ್ಲೆ ಂಡಿನಲ್ಲಿರಬಹುದು.
ಬಹುಶಃ 531 ಹಸ್ತಪ್ರತಿಗಳು, 255 ಸ್ಥಳೀಯ ದಾಖಲೆಗಳು ಮತ್ತು 8000
ಶಾಸನೆಗಳು ಅಲ್ಲಿಗೆ ಹೋಗಿರಬಹುದಾಗಿದೆ.
ಅಳಿದುಳಿದ ಸಂಗ್ರಹವನ್ನು ಮದ್ರಾಸಿನ ಓರಿಯೆಂಟಲ್ ರಿಸರ್ಚ್ ಇನ್ಸಿ ಟ್ಯೂಟ್
ನಲ್ಲಿ ಸಂಗ್ರಹಿಸ ಸಲಾಗಿದೆ... ಅನಾಥವಾಗಿರುವ ಈ ದಾಖಲೆಗಳಲ್ಲಿ ಕೆಳದಿ ಇತಿಹಾಸಕ್ಕೆ
ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳನೆ. ಇವುಗಳ, ನೆಳೆಂಜಿ ಸಂಗ್ರಹದಲ್ಲಿ ಕನ್ನಡ
ಡಿಸೆಂಬರ್ 1993 51
ನಾಡಿನ ಬಗೆಗೆ ಇರುವ ಒಟ್ಟು ದಾಖಲೆಗಳ ಸಂಗ್ರಹಕಾರ್ಯ ನಡೆದಿರುವುದು ಕಡಮೆ
ಈ ಲೇಖನದಲ್ಲಿ ಕೆಳದಿ ಸೋಮಶೇಖರನಾಯಕನ ಮತ್ತು ರಾಮರಾಜನಾಯಕನ
ನಿರೂಪ ಪ್ರತಿಗಳನ್ನು ಸಂಗ್ರಹಿಸಿ ಕೊಡಲಾಗಿದೆ.
ಮೆಕೆಂಜಿಯವರ ಒಟ್ಟು ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಸಿದಲ್ಲಿ ಅದರಿಂದ
ಕ್ರಿ. ಶ. 16-18ನೇ ಕತೆಮಾನದ ಜಾ (0! ಧಾ ಮಾ ರೀತಿ ನೀತಿಗಳನ್ನು
ಅಭ್ಯಸಿಸಲು ಒಳ್ಳೆಯ ಆಕರವಾಗುವುದರಲ್ಲಿ ಅನುಮಾನವಿಲ್ಲ.
ನಿರೂಪ ೧
೧೨೦ ನಿರೂಪು | ಕೀಲಕ ಸಂವತ್ಸರದ ಪುಷ್ಯ ಬಹುಳ ೧೦ಲ್ಲು ಶ್ರೀಮಕ್ಕೆಳದಿ
ಸೋಮಶೇಖರನಾಯಕರು | ವೆಂಕಟಿಶ ಮಲ್ಲೆಗೆ ಬರಶಿ ಕಳುಹಿದ ಕಾರ್ಯ ಜೋಯಿಸ
ಭಟ್ಟ ಕಳ ರಾಮನ ಮೊಂಮಗ ಅನಂತನು ಹಜೂರ್ರಿಗೆ ಬಂದು ಮಿಡಜಿಪೇಟಿಯಲ್ಲು
ಕ್ಲಿ! ಶ್ರೀ ವೆಂಕಟೇಶ್ವರ ದೇವರ ಪೂಜೆಯಂನು ಪ್ಪಾ ್ರಾಕಾರಭ್ಯಾತ್ರಾ ನು ಮಾಡಿ ಬರು
ತ್ತೇನೆ | ಕ್ ಕೊಟಿನು ನಿರೂಪಕ್ಕೆ ಅಪ್ಪಣೆ ಆಗಬೇಕೆಂದು ಆ ರೀತಿ ಅಪ್ಪಣೆ ಆಗ
ಚೀಕೆಂದು ನಿರ್ವಾಣಯ್ಯ ಮಾವನವರು ಹೆಣೆದ ಸಂಮಂಧ ಯೀ ಅನಂತನ ತ ಯ್ಯಾ
ಕಾಣಿಕೆ-| ೧೭೨ ಯಪ್ಪತೆ ರಡು ನರಹಾಂನು ಅರಮನೆಗೆ ತೆಗೆದುಕೊಂಡು ಮಿಡಜನೇಟ
ಯಲ್ಲು ಯಿಹ ವೆಂಕಟೇಶ್ವರ ದೇವರ ಪೂಜೆಯಂನು ಯಿ ಅನಂತಗೆ ಮಾಡಿ ಬಾಹಾಗೆ
ಕಟ್ಟು ಮಾಡಿಶಿಕೊಂಡು ಬಾಹದು | ಭೂಮಿಯೆಂನು | ಯೂತನೆ ಹವಾಲೆ ಮಾಡಿ
ಕೊಟ್ಟು ಪ್ರಾಕುಕಟಲೆ ಪ್ರಮಾಣ ದೇವರ ಪ್ಲೂಜೆಯೆಂನು ಸಾಂಗವಾಗಿ ಮಾಡಿಸುತ್ತ-
ಬಾಹೆದು! ಯೂ ಕಾಗದವ ಶ್ಯಾನಭೂವರ ಕಡಿತಕ್ಕೆ ಬರಶಿ ತಿರಗಾ ಯಿವನ ನಶಕ್ಕೆ
ಕೊಡವುದಾಗಿ ಯಂದು ಬರದು ಯಿದ ಪ್ರತಿ ॥
ವಿಸಯೆ ; ಸೋಮಶೇಖರ ನಾಯಕರು ನೆಂಕಟೇಶಮಲ್ಲರ ಮುಖಾಂತರ ಬರೆಸಿ
ಕ ಳುಹಿಸಿದ ಕಾರ್ಯವೇನೆಂದರೆ, ಭಟ್ಕಳ ರಾಮನ ಮೊಮ್ಮಗ ಅನಂತನನ್ನು ಮಿಡಜಿಪೇಕೆ
ಯೆಲ್ಲಿರುವ ಶ್ರೀ ವೆಂಕಬೇಶ್ವರ ದೇವರ ಪೂಜೆಯನ್ನು ಚುಡಿಕೊಡು ಬರುವಂತೆ ಕೊಟ್ಟ
ನಿರೂಪ.
ನಿರೂಪ ೨
೧೩೫ ಬಹುಧಾಂಸ್ಯ ಸಂವತ್ಸರದ ಆಷಾಢ ಶುದ್ಧ ೧೫ಲು ಶ್ರೀಮತ್ಯೈಳದಿ
ಸೋಮಶೇಖರ ನಾಯೆಕಠವರು ವಿಷ್ಣು ಸಭಾಯಿತಗೆ ಬರಶಿ ಕಳುಹಿದ ಕಾರ್ಯ | ಯೂ
ದಿವಸ ಸೊಮಾಸರಾದ ಪುಂಣ್ಯ ತಲದಲ್ಲು ಗೋಕ-ರ್ನದ ಮಾರಿಗೊಳಿ ನಾರಸಿಂಕ
ಭಟಗೆ ನಮ್ಮ ಮೂತ್ತುಗಳು |ಚಂನ ವೀರಂಮೂಜಿ ಅಂವ ಭೂದಾನದ ಬಗೆ ಸಹಿರಣ್ಯೋ
ದಕ-ದಾನ ಧಾರಾಪೂರ್ವಕವಾಗಿ | ಧಾರೆಯನೆರದು. ಬಗ | ನಡಜಿತೀಮೆ |
ಗೋಕರ್ನದ ಮಾಗಣಿ ಕಡಮೆ ಗ್ರಾಮದ ಹಬರೆಗಥೆಯೆಂಬ ಸ್ತ ಯದ್ | ಗ ll
52 ಕರ್ನಾಟಕ ಲೋಚನ
ಯಿಗಾ ಹೆಚ್ಚಿದು ಪಗುದಿಚಕ್ರ ವಂತಿಗೆಯಿಂದಾ | ಗ ೧೯್ಳೆ-ವಗ ಲು ೯3 =
ಉಭಯಂ | "ಗತಿ - ತಿಟ್ಟ ವರಹನ ಸ್ವಾಸ್ತಿಯೆಂನು ಶಿವಾರ್ಪಿತವಾಗಿ ಉತ್ತಾರವ
ಕೊಟಿಭಿನೆ ರೆಖೆ ಪ್ರಮಾಣು ಭೂಮಿ ವಿಂಗಡಿಕ ಕೊಟ್ಟು | ಯೂ ಕಾಗದನ ಶೇನಭೂ
ವರ ಕಡಿತಕ್ಕೆ ಬರಶಿ ತಿರುಗಾ ಯಿವನ ವಶಕ್ಕೆ EL ಡು ಬರಶಿಕೊಟ್ಟ
ನಿರೂಪಿನ ಪ್ರತಿ ॥
ನಿಷಯೆ : ಸೋಮಶೇಖರನಾಯಕನು ವಿಷ್ಣುಸಭಾಯಿತಗೆ ಬರೆದುಕಳಿಸಿದ ಕಾರ್ಯೆ.
ಸೋನೋಪರಾಗ ಪುಣ್ಯಕಾಲದಲ್ಲಿ ಗೋಕರ್ನದ ಮಾರಿಗೊಳಿ ನರಸಿಂಹ ಭಟ್ಟರಿಗೆ ಚನ್ನವೀರ
ಯಾಜಿ ಅಮನವೆರು ಇತ್ತ ಭೂದಾನದ ವಿವರ. |
ನಿರೂಪ ೩
೧೨೮ || ವಿಕಾರಿ ಸಂವತ್ಸರದ ಶ್ರಾವಣ ಬಹು ೧೦ಲ್ಲೂ ಶ್ರೀಮತೈೆಳದಿ ಸೋಮ
ಶೇಖರ ನಾಯಕರು ಬಸವಲಿಂಗಪ್ಪ ಗೆ ಬರಶಿ ಕಳುಹಿದ ಪ್ರಯೋಜನಾ ಕೊಲ್ಲು ಗುಣಸೆ
ಭದ್ರಂಣನು ಹಜೂರ್ರು ಬಂದು | pe hoe ಬಸವರಾಜಪುರದ ಚಂನ
ಬಸವೇಶ್ವ ರ ಜೀವರಿಗೆ « ಉತ್ತರವಾದ ಹರ್ರಿ ಟಿ ಶೀಮೆ ಉಪಿ ಬನ ಪಟ್ಟ ಣದ | ಗ್ರಾ ಮದಲ್ಲು |
ನಿರ್ವಾಣ ಯೆನವರ ಹೆಸರಭು ತಾನು ಹರಿ ಟಿ ಶೀಮೆ ಸ ಸಳದ ಶಾಸ ಆನಂತ್ಯೈಯನೆ
Rs ಮಹಂತಿನ ಮಠ ಕಟ್ಟ ಶಿಜ್ಜಿ ಸೆ ಯಿ ಮಠದ ಧರ್ಮಕ್ಕೆ ಸ್ವಾಸ್ತಿಯಿಲ್ಲಾ
ಕ್ರಯವಕೊಟಿನು ಹರ್ರಿಟಿ ಶೀಮೆಯಿಂದಾ ಪುರವರ್ಗದ ಅಗ್ರ ಹಾರಕ ಉತ್ತ ರವ ಕೊಟಿ
ಸ್ಪಾಸಿ ಯಿಂಢಾ ಸ್ಪಾಸ್ತ ಉತ್ತರವ ಕೊಡಬೇಕುಯಂದು ಕ್ `ಸಂಬಂಧಾ |
ಯಿ ಪುರವರ್ಗದ ಅಗ್ರಹಾರದ ಚಂನಬಸವೇಶ್ವರ ದೇವರ ಆದಾಯೆ ವೇಚಕ್ಕೆ ಶಿಸ್ತು
ಗೆ ೧ಕ್ಕೆ ಕ್ರಯಾ |ಗ ೧೦ಲ್ಲು ತೆಗೆದುಕೊಂಡ ಶಿಸ್ತು 1ಗ ೨೫೦ ಯಿಪ್ಪತ್ತೈದು
ವರಹಾಂನ ಶಿಸ್ತಿನ ಭೂಮಿಗೆ ಶಿಲಾಸ್ತಾನಿತವ ಮಾಡಿಕೊಡಬೇಕೆಂದು ಹೇಳಿಕೊಂಡದ
ರಿಂದಾ | ಯೂತನ ಕೈಯೂ ಚನ್ನ ಬಸವೇಶ್ವರ ಜೀವರ ಆದಾಯ ವೇಚಕ್ಕೆ ಗ ೨೫೦
ಯಿಂನೂರು ಅಯಿವತ್ತು ವರಹಾ ಯಾತನ ಕೈ ತೆಗೆದುಕೊಂಡು ಉತ್ತರವ ಕೊಟ್ಟಿದ್ದು!
ಯಾ ಚಂನಬಸವೇಶ್ವರ ದೇವರ ಉತ್ತಾರ ಸ್ವಾಸ್ತಿಯಿಂದಾ ಉತ್ತರವ ಕೊಟ್ಟದ್ದು
ಯಾ ಹ(ಂಟಿಶೀಮೆ ಉಪಿನಪಟಣ ಗ್ರಾಮದೊಳಗಣ ಕೋಣಕೇರಿಯಂಬ ಸ್ತಳದಿಂದಾ |
ಸಹಾ |! ಗ ೨೫ ಯಿಪ್ಪ ತ್ತೆ ಲು ವರಹಾಂನು ಶಿಸ್ತಿನ ಭೂಮಿ ಸ್ವ ಸ್ಮಿಯಂನು ಯಿ
ಮಹಂತಿನ ಮಠದ ಧರ್ಮಕ್ಕೆ ಶಿವಾರ್ಪಿತವಾಗಿ ಕೊಟ್ಟು | ಯೂ ಭೂಮಿಗೆ ಲ್ಲಿಂಗ
ಮುದ್ರೆ | ಶಿಲಾಸ್ತ್ರಾನಿತವ ಮೂಡಿಸುವ ಬಗ್ಯೆ ಹಜೂರ್ರಿಂಧಾ | ಊಳಿಗದ ಚಂನ
ಬಸಪ್ಪಯನ ಕಳುಶ್ಸಿ ಯಿಧವ | ಯೂತನ ಮುಂತಿಟ್ಟು | ಚಉಗ್ರಾಮದವರ ಕರಶಿ
ಕೊಂಡು ಗಡಿ ತತ್ವಾರ ಬಾರದ ರೀತಿ ಯಿವನ ಮುಂತಿಟ್ಟು ಲಿಂಗಮುದ್ರೆ ಶಿಲಾಸ್ತ್ರಾ
ಪಿತವ ಮಾಡಿಶಿಕೊಟ್ಟು | ಯೂ ಕಾಗದ ಶಾನುಭೊಗನ ಕಡಿತಕ್ಕೆ ಬರಶಿ ತಿರಗಾ ಯಿ
ಭದ್ರಂಣನ ವಶಕ್ಕೆ ಕೊಡುವದಾಗಿಯಂದು ಬರದ ನಿರೂಪದ ಪ್ರತಿ ॥
ಡಿಸೆಂಬರ್ 1993 53
ನಿಸಯ, ಸೋಮಶೇಖರ ನಾಯಕನು ಬಸವಲಿಂಗಪ್ಪಗೆ ಬರೆದುಕಳುಹಿಸಿದ ಕಾರ್ಯ.
ಕೊಲ್ಲುಗುಣಿಸೆ ಭದ್ರಂಣನು ಮಿಡಜಿ ಮಾಗಣೆಯಲ್ಲಿ ಬಸನರಾಜಪುರದ ಚನ್ನಬಸವೇಶ್ವರ ಡೇವ
ರಿಗೆ ಹರಿಟಿ ಶೀಮೆ ಉಸಿನ ಪಟ್ಟಿ ಣದ ಗ್ರಾಮದಲ್ಲಿ ನಿರ್ವಾಹೈಯನವರ ಹೆಸರಲ್ಲಿ ಕಟ್ಟ ಸಿದ
ಮಹಂತಿನ ಮಠಕ್ಕೆ ಬಿಟ್ಟಿ ದಾನದ ನಿವರ.
ನಿರೂಪ ೪
೧೨೯ ಪರಿಧಾವಿ ಸಂವತ್ಸರದ ಮಾರ್ಗಿಶಿರ ಬಹುಳ ೧೦ಲ್ಲು ಶ್ರೀಮತ್ಯೈಳದಿ
ಸೋಮಶೇಖರ ನಾಯಕರು ಬಸವಲಿಂಗಪ್ಪಗೆ ಬರಶಿ ಕಳುಹ್ಸಿದ ಕಾರ್ಯ ಹುಜೂರು
ಕೊಲ್ಲು ಗುಣಸೆ ಭದ್ರಂಣನು | ಬಸವರಾಜಪುರದ ಪುರವರ್ಗಕ್ಕೆ ಉತ್ತರವ ಕೊಟ್ಟ
ಹರ್ರಿಟಿ ಶೀಮೆ | ಉಪಿನ ಪಟಣದ (ಗ್ರಾಮದಲ್ಲು) ಕಟಿಶಿದ | ಮಹಂತಿನ ಮಠದ
ಧರ್ಮಕ್ಕೆ ಉತ್ತರವ ಕೊಟ್ಟ ಸ್ವಾಸ್ತಿ | ಸಾಲದಿದ್ದರಿಂದಾ ಮಿಡಜಿಶೀಮೆ ಹರ್ರಿಟೆಯಲ್ಲು
ದಿವಿಗೆ ಗ್ರಾಮದಿಂದಾ | ಗಾವಕಾಕಭಟನ ಭಟಗೆ ಉಂಬಳಿ ಉತ್ತರವಾದು | ಗತ್ಯಿಂ
ಮೂರು ವರಹಾಂನ ಬಗೆ ಅರಸು ಅಪುತ್ರನಾಗಿ ಹೋದಲ್ಲಿ ಆ ಭೂಮಿಯು ಹಾಳು
ಬಿದ್ದುಯಿದಲ್ಲಿ ಆ ಗ್ರಾಮದವರು ತಾವು ಸಾಗುಮಾಡಿ ಯಿ ಮಠದ ಧರ್ಮಕ್ಕೆ ನಡೆಶಿ
ಬಂದೆಉ ಯಂದು ಬರಕೊಟ ಸಟೆ ಪ್ರಮಾಣ ನಡದು ಬರತ್ತದೆ ಯೊ ಭೂಮಿ ಮಠಕ್ಕೆ
ದೂರವಾಗಿ ಅದೆ | ಯೂ ಭೂಮಿಯಂನು ಪುರವರ್ಗಕ್ಕೆ ಉತ್ತರವ ಕೊಟ್ಟು ಯಿ
ಪುರವರ್ಗದ ಉತ್ತರದ ಯಲವಳೀ ಗ್ರಾಮದ ಆನೆಗುಂದಿ ಸ್ತಳದಿಂದಲ್ಲು ಉತ್ತರವ
ಕೊಡಬೇಕೆಂದು | ಹೇಳಿಕೊಳ್ಳುತ್ತಾ ನೆ1 ಆ ರೀತಿ ಅಪ್ಪಣೆ ಆಗಬೇಕೆಂದು | ನಿರ್ಮಾ
ಯ್ಯ ಮಾವನವರು ಹೇಳಿದ ಸಂಬಂಧ ಸಾನಕಾರ ಭಟಣಗೆಧಿಸಿಗೆ ಗ್ರಾಮದಲ್ಲು
ಉತ್ತರವಾದ ಉಂಬಳಿ | ಗ ತ್ವಂನು ಸಲನಿಟು ಪುರವರ್ಗಕ್ಕೆ ಉತ್ತರಾಕೊಟ್ಟು ಯೂ
ಬದಲಿಗೆ ಹರ್ರಿಟಿ ಶೀಮೆ ಸ್ಮಳದ ಶೇನಬೂವ ಬರಶಿಕೊಟ್ಟ ಚಪು ಪ್ರಮಾಣಾ ಯಿ ಶೀಮೆ
ಯೆಲವಳೀ ಗ್ರಾಮದೊಳಗಣ ಆನೆಗೊಂದಿ ಸ್ತಳದಿಂದಾ | ಪುರವರ್ಗದ ಉತ್ತರದಿಂದಾ
ಶಿಸ್ತಿನಿಂದಾ | ಗ. ೨1131-ನಷ್ಟದಿಂದಾ ೧1= ಉಭಯಂ ಪುತ್ತೂರವಕೊಟ |
ಗ ತಿಂ ಉತ್ತಾರ ಬರಕೊಟ್ಟ ಶಿಸ್ತು ಹೊರತಾಗಿ ರೆಖೆಯಲ್ಲು ಬರದ ನಷ್ಟದಿಂದಾ
"೧ ಉಭಯಂ ಗ ತ್ವಿಣರ ವಿವರ ಯೂ ಭದ್ರಂಣನ ಕೈಯ ಕ್ರಯ (|ಗ ೧೫್ಜಂ
ಹದಿನೈದು ವರಹಾಂನು ಪುರವರ್ಗದ ಆದಾಯ ವೆಚ್ಚಕ್ಕೆ ತೆಗೆದುಕೊಂಡು ಉತ್ತಾರವ
ಕೊಟ್ಟಿ ದು ಗ೧॥ ಶಿವಾರ್ಸಿತವಾಗಿ ಕೊಟದು ಗಂ! ಉಭಯೆಂ |ಗತ್ವಿ೧ ಮೂರು
ವರಹಾಂನು ವಂದು ಹೆಣನಿನ ಸ್ವಾಸ್ತಿಯಂನು ಕೊಲ್ಲುಗುಣಸೆ ಭದ್ರಂಣನು ಹರ್ರಿಟಿ
: ಶೀಮೆ | ಉಪಿನಸಟಿಣದ ಗ್ರಾಮದಲ್ಲು ಕಟಸಿದ ಮಹಂತಿನ ಮಠದ ಧರ್ಮಕ್ಕೆ
ಶಿವಾರ್ಪಿತವಾಗಿ ಕೊಟ್ಟು ಯೂ ಭೂಮಿಗೆ ಲಿಂಗಮುದ್ರೆ ಶಿಲಾಸ್ತಾಪಿತವ ಮೂಡಿಸು
ವಲ್ಲಿಗೆ ಹಜೂರ್ರಿಂದ ಉಳಿಗದವನ ಕಳುಶ್ಸಿಯಿದೆ ಆಚ-ಉಗ್ರಾಮದವರ ಕರಶಿಕೊಂಡು
ಗಡಿ ತತ್ವಾರಬಾರದ ರೀತಿಯವನ ಮುಂತಿಟ್ಟು | ರೇಖ ಪ್ರಮಾಣು ಭೂಮಿಗೆ ಶಿಲಾ
$4 ಕರ್ನಾಟಿಕ ಲೋಚನ
ಸ್ತಾನಿತವ ಮಾಡಿಶಿಕೊಟ್ಟು ಯೂ ಕಾಗದವ ಶೇನಭೋವರ ಕಡಿತಕ್ಕೆ ಬರಶಿ ತ್ರಿರಗಾ
se ವಶಕ್ಕೆ ಕೊಡ ಬರೆದ ನಿರೂಪದ ಪ್ರತಿ |
ವಿಷಯ ; ಶ್ರೀ ಸೋಮಶೇಖರ ನಾಯಕರು ಬಸವಲಿಂಗಪ್ಪಗೆ ಬರೆಸಿ ಕಳಿಸಿದ ಕೆಲಸ.
ಕೊಲ್ಲುಗುಣಸೆ ಭದ್ರಣನು ಉಪಿನ ಪಟಣದಲ್ಲಿ ಕಟ್ಟ ಸಿದ ಮಹಂತಿನ ಮಠಕ್ಕೆ ಬಿಟ್ಟ ಸ್ವಾಸ್ತಿ
ಸಾಲದಿದ್ದರಿಂದ ಸ್ವಾತಿ ಹೆಚ್ಚಿಗೆ ಬಿಟ್ರಿ ಉಂಬಳಿ, ದತ್ತಿಯ ವಿವರ.
ನಿರೂಪ ೫
೧3೦ ಪರಿಧಾವಿ ಸಂವತ್ಸರದ ಮಾರ್ಗಿಶಿರ ಬಹುಳ ೧೦೮ಲ್ಲು ಶ್ರೀಮತ್ಯೈಳದಿ
ಸೋಮಶೇಖರನಾಯಕರು ಬಸವಲಿಂಗಪ್ಪಗೆ ಬರಶಿ ಕಳುಹ್ಸಿದ ಪ್ರಯೋಜನಾಹುದಾರ
ಕೊಲ್ಲು ಗುಣಸೆ ಭದ್ರಂಣನು ಬಸವರಾಜಪುರದ ಪುರವರ್ಗಕ್ಕೆ ಉತ್ತಾರವ ಕೊಟ
'ಹರ್ರಿಟಿ ಶೀಮೆ ಉಪಿನ ಪಟಣದ ಗ್ರಾಮದಲ್ಲು ಕಟ್ಟ ಶಿದ ಮಹಂತಿನ ಮಠದ ಧರ್ಮಕ್ಕೆ
ಪ್ರಾಶು ಉತ್ತಾರವ ಕೊಟ್ಟ ಸ್ವಾಸ್ತಿ ಸಾಲದುದ್ದರ್ರಿಂದಾ | ಮಿಡಜಿಶೀಮೆ ದೇಸಾಯಿ
ಅಬ್ಬೆನಾಯಕ ಕೊನನಾಯಕನು ತನಗೆ ಉತ್ತಾರವಾದ ಉಂಬಳೀವಳಗೆ ಹರ್ರಿಟಿಶೀಮೆ
ಪ್ರಜೆಗಳು ತಾವು ತೆರುವ ಶಿಸ್ತಿನ ಮೆಲ್ಲೆ ಗ ೧ವರಹಾಕ್ಕೆ _-ಬೆಳೆಯಲ್ಲು ತಮ್ಮ
ತ ಗೆ ಕೂಡಿಕೊಂಡು | ಯೀ ಮಠಧರ್ಮಕ್ಕೆ ನಡಶಿ ಬಂದೆನೆಂದು | ಬರಕೊಟ್ಟಿ ಪಟಿ
ಪ ತ್ರಮಾಣು 1ಗ೧೨॥ ಹನ್ನೆ ರಡುವರೆ ಉಭಯಂ 1ಗ ೧೮1 0 ಹದಿಕೆಂಟುವಶಿಯನ್ನು
ಪ್ರಶನರ್ಗಕ್ಕೆ ಉತ್ಪಾರವ ಕೊಟ್ಟು ಯೂ ಬಗೆ ಕಾಣಿಕೆ ಹೆಚ್ಚಾದ ಭೂಮಿಗೆ ಕ್ರ ಮ
ಸಹಾ ಕೊಟ್ಟೆನು ಪ್ರರವರ್ಗಕ್ಕೆ ಉತ್ತಾರವ ಕೊಟ್ಟ ಹರ್ರಿಟಿ ಶೀಮೆಯಲ್ಲು | ಯಲ್ಲವಳಿ
ಗ್ರಾಮದಲ್ಲು ಆನೆಗುಂದಿ ಸ್ತಳದಿಂದಾ ಯಿ ಮಠದ ಧರ್ಮಕ್ಕೆ ಉತ್ತರವ ಕೊಡಬೇಕೆಂದು
ಹೇಳುತ್ತಾನೆ | ಆ ರೀತಿ ಅಪ್ಪಣೆ ಆಗಬೇಕೆಂದು ನಿರ್ವಾಣಯ್ಯ ಮಾವನವರು ಹೇಳಿದ
ಸಂಬಂಧಾ ಹರ್ರಿಟಿ ಜೀಸೌಯಿ ಅಬೆ ನೈೆನಾಯಕ-- ಕೊನನಾಯೆಕನ ಉಂಬಳಿಯಿಂದಾ
ಬರಕೊಟ್ಟಿಪಟ್ಟಿ ಪ್ರಮಾಣ ಗ Ny” ಅರು ವರಹಾ ಸಲನಿಟು ಯೂ ಶೀಮೆ
ಪ ಪ್ರಜೆಗಳು, ವರೌಡಿಸಿ ಕೊಟ್ಟು ಬಂಜೆನೆಂದು ಬರಕೊಟ್ಟ ಪಟ್ಟೆ ಪ್ರಮಾಣು |ಗ ೧೨॥
ಉಜಿಯೆಂಗ ೧೮1 ಹದಿನೆಂಟು ವರ ವರಹಂನು ಆ ಗ್ರಾಮಗಳ ಶಿಸ್ತಿಗೆ ಕೂಡಿಶಿಕೊಂಡು
ಪುರವರ್ಗಕ್ಕೆ ಉತ್ತಾರವಕೊಟ್ಟು | ಯೊಬಗ್ಗೆ ಭದ್ರಂಣನ ಕೈಯ ಕಾಣಿಕೆ ಬಗೆಯಲ್ಲು
| ಗೆ ೧೮೫೪ ನೂರಾಯಂಭತ್ತು ಅಯಿದು ವರಹಾಂನು! ಉತ್ತರವಾದ ಪುರವರ್ಗದ
ಆದಾಯವೆಚ್ಚಕ್ಕೆ ತೆಗೆದುಕೊಂಡು / ಉತ್ತರವ ಕೊಟದು ಹರ್ರಿಟಿ_ಶೀಮೆಸ್ತಳದ :
ಶಾನುಭೋಗ ಸ್ನ” ಚೆ-ಪ್ಸು ಪ್ರಮಾಣು |ಯೂ ಶೀಮೆಯಲ್ಲೂ ವಳೀಗ್ರಾಮದ
ವಳಗಣ ಆನೆಗುಂದಿ ಸ್ಮಳೆದಿಂದಾ ಗ ೧೭೪ ನಷ್ಟದಿಂದಾ ಗಗ - ಉಭಯಂ!ಗ
೧೯೯3 = ನಿರರಾಯೂದ ಭದ್ರಂಣನು ವಪ್ಸಿ ಸಿಕೊಟ್ಟ ಸ್ವಾಸ್ತಿ ಪುರವರ್ಗಕ್ಕೆ ಉತ್ತರವ
ಕೊಟ್ಟಿ. ಗ೧೪॥ ಯೀ ಪುರವರ್ಗದ ಉತ್ತ ರದಿಂಡಾ ಉತ್ತಾರ ಕೊಟ್ಟ yA ಧಿ
ಉಭಯಂ ಉತ್ತರದಿಂ 1ಗ೧೮॥೨-- ಗ೧೮। ಯೀ ಪುರವರ್ಗದ ಉತ್ತಾ ky ಬರದ ಶಿಸ್ತು
ಡಿಸೆಂಬರ್ 1993 $5
ಹೊರತಾಗಿ | ರೆಖೆಯಲ್ಲುಬರದ ನಷ್ಟ ದಿಂದಾ ಶಿವಾರ್ಪಿತವಾಗಿ ಕೊಟದ್ದು ಗಂ॥೧
ಉಭಯಂ।ಗ ೧೯3 --ಹತ್ತೊ ಂಬತ್ತು ವರಹಾಂನು ಮೂರುಹಣ ಬೆಳೆ ಸ ಸ್ವಾಸ್ತಿ ಯಂನ್ನು
ಕೊಲಗುಣಸೆಭದ್ರಂಣನು ಕರ್ರಿ “ಟೀಷಿ | ಉಪಿನ ಪಟಣದ ಗ್ರಾಮದಲ್ಲು ಕಟತಿದೆ
ಮಾಹಂತಿನ ಮಠ ಧರ್ಮಕ್ಕೆ ಇರ | | ಕೊಟ್ಟು ಯೂ ಭೂಮಿಗೆ! ಲಿಂಗಮುದ್ರೆ
ಶಿಲಾಸ್ತಾಪಿತ ಮೂಡಿಸುವಲ್ಲಿ ಹಜೂರ್ರಿಂದಾ ಉಳಿಗದವನ ಕಳುಹ್ಸಿಯಿಂದ ಯಿವನ
ಮುಂತಿಟ್ಟು ರೆಖೆ ಪ್ರಮಾಣನ ಭೂಮಿಗೆ! ಶಿಲಾಸ್ತಾಪಿತ ಮಾಡಿತಿಕೊಟ್ಟು ಯೂ ಕಾಗದವ
ಶ್ಯಾನಭಾಗನ ಕಡಿತಕ್ಕೆ ಬರಶಿ ತಿರುಗಿ ಯಿತನ ವಶಕ್ಕೆ ಕೊಡುವದಾಗಿ ಶಿಖೆಯಾದ
ನಿರೂಪು ಪ್ರತಿ |
ವಿಷಯ ; ಶ್ರೀ ಸೋಮಶೇಖರ ನಾಯಕರು ಬಸವಲಿಂಗಪ್ಪನಿಗೆ ಬರೆದುಕಳಿಸಿದ ಕೆಲಸ.
ಕೊಲ್ಲುಗುಣಸೆ ಭದ್ರ ಣನು ಉಪಿನ ಸಟಣದ ಗ್ರಾಮದಲ್ಲು ಕ ಸಿದ ಮಹತ್ತಿನ ಮಠಕ್ಕೆ
ಸ್ವಾ ಸ ಸಾಲದೆಹೋದ್ದ ರಿಂದ ಹೆಚ್ಚುವರಿಯಾಗಿ ಬದ ದಾನ-ದತ್ತಿ ಸು ವಿವರ. ಕೆಳದಿ 44
ಸಸ ಮೂವರು ಸಹೀಟಶೀಖಲೆ ನಾಯೆಕರು ಬರುತ್ತಾರೆ. 1. ಹಿರಿಯೆ ಸೋನು
ನಾಯೆಕ (1663-1672) ಇನ್ಮುಡಿ ಸೋಮಶೇಖರ ನಾಯಕ (ಕ್ರಿಶ. 1714-1739)
ಶೇಖರ ಮುನ್ಮುಡಿ ಸೋಮಶೇಖರ ನಾಯಕ (ಕ್ರಿ..ಶ. 1758-1763) ಇದು ಎರಡನೇ
ಸೋಮತಶೇಖರನ ಕಾಲದ್ದಿ ರಬಹುದಾಗಿದೆ.
ನಿರೂಪ ೬
೧೨೨ ಮನ್ಮಥ ಸಂವತ್ಸರದ ಮಾಘ ರ್ಶುಲ್ಲು ಶ್ರೀಮುತು ರಾಜಾರಾಮರವರು
ಭಟಿಕಳದ ಕೃಷ್ಣಾ ಪ್ರಭುಗೆ ಬರಶಿ ಕಳುಹಿದ ಕಾರ್ಯ ಅದಾಗಿಹ ಹರ್ರಿಟಿ ಶೀಮೆಯಲ್ಲು
ಯಿರುವ ಶ್ಯಾನುರುಲ್ಲಾರ ತಾಲೂಕು ವಸುಧಿಗೆ ನಡೆದು ಬರುವ ಯಿನಾಮಿನ ಭೂಮಿ
ಯಿಂದ ಅರಮನಿಗೆ ಬರತಕ್ಕ ಆರವಾಸೆ ಬಗೆಯಲ್ಲು ಹೈದರ ಗೆ 3೧ ಮೂವತ್ತೊಂದು
ವರಹಂನು ತಗೆದು ಕೊಂಬುವುದು ನಿ ಪಗದಿ ವರಾಡ ಸಾಹಾ ಕಳದಿದ್ದ ಹಾಗೆ
ಹಜೂರ್ರು ಬುದ್ಧಿ ಉತ್ರಾ ನಿರೂಪು ಪ್ರಕಾರ ಮೊದಲೆ ಉತ್ರಾ ಬರಶಿ ಕಳುಹಿದಲ್ಲಿ ಆ
ಪ್ರಕಾರ `ಸಡಕೊಳಜಿ ಅಕಾ | ಪಟ್ಟಿ ಪಗದಿ ಮುಂತಾಗಿ yy ಕೊಡ ಹೇಳಿ ಉಸದ್ರಾ
ಮಾಡತೀರುತೆ. | ಕಾರಣವೇನು | ತಾನ ಮೊದಲು ಬರಶಿ ಕಳುಹಿದ ಮೀರಿ
ಆರವಾಸೆ ಪ್ರಕಾರ ಗ 3೧ ಮೂವತ್ತ ನಂದು ವರಹಾಂನ ಮೇರ್ರಿಗೆ ತೆಗೆದುಕೊಂಬುದು
ಪಟ್ಟಿ ಪಗದಿ ಮಾಡಿದ ಬಗೈಲ್ಸಿ ಸಹಾ ಕರಣಿಕರ ಲೆಖ ಪ್ರಕಾರ ಬರುತ್ತಿದ್ದಂ ಗ೭ಯೇಳು
ವರಹಾಂನು ಬರಬೇಕು ಯೆಂದು ಕೇಳಲಾಗದು | ಯಿ ಉತ್ರಾ ಶ್ಯಾನಬಾಗರ ಲೆಬಕ್ಕೆ
ಬರಶಿ ಪುನಹಾ ಯಿವರ ವಶಕ್ಕೆ ಕೊಡೆಸುವದು ಯೆಂದು ಬಂದ ಉತ್ರದ ನಕಲು.
ವಿಷಯೆ ; ಶ್ರೀ ರಾಜಾರಾಮ ನಾಯಕರು ಭಟಕಳದ ಕೃಷ್ಣಾಪ್ರಭುಗೆ ಬರೆಸಿ ಕಳುಹಿ
ಸಿದ ಕೆಲಸ, ಹರಿಟಿ ಶೀಮೆಯಲ್ಲಿ ಯಿರುವ ಶ್ಯಾನುಮಲ್ಲರ ಠಾಲೂಕು ನಸುಧಿಗೆ ನಡೆದು
ಬರುವ ಯಿನಾಮಿನ ಭೂಮಿಯಿಂದ ಅರಮನೆಗೆ ಬರತಕ್ಕ ಅರವಾಸೆಗೆ ಸಂಬಂಧಿಸಿದ ನಿವರ.
ರಾಜಾರಾಮ ನಾಯಕರು ಕೆಳದಿಯನ್ನು ಕ್ರಿ.ಶ. 1571 ರಿಂದ ಆಡಳಿತ ನಡೆಸಿದರು.
56
ಕರ್ನಾಟಕ ಲೋಟನ
Wilson M. M. 1190755 Mackenzie Collection
M and Co, Madras,1882, pp, 13,
Wilson 1882, pp. ||.
Taylor William Examination and Analysis of
Mackenzie Manuscripts, Madras, 1838, pp. 12-13,
ಮೆಕೆಂಜಿ ಸಂಗ್ರಹವನ್ನಾಧರಿಸಿ ಡಾ॥ ಕುಶಾಲಪ್ಪಗೌಡ, ಕೆ. ಚಿನ್ನಪ್ಪಗೌಡ ಇವರು
ಸಂಪಾದಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು-ಧರ್ಮಸ್ಥಳದ ಮಂಜು
ನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ಉಜಿರೆ. ದ.ಕ. 1983 ಮತ್ತು ಡಾ|
ಪುರುಷೋತ್ತಮ ಬಿಳಿಮಲೆಯೆನರ ಮೆಕೆಂಜಿ ಕೈಫಿಯತ್ತುಗಳು ಲೇಖಕರೇ
ಪ್ರಕಾಶಕರು, 1985. ಇವು ಪ್ರಮುಖವಾದವು. ಅಲ್ಲದೆ ಇತಿಹಾಸ ದರ್ಶನ
ಸಂಪುಟ 2/1992ರಲ್ಲಿ ಕೊಂಕಣ ಮಠದ ನಿರೂಪಗಳನ್ನು ಶ್ರೀ ಜಿ. ವಿ. ಕಲ್ಲಾ
ಪುರರು ದಾಖಲಿಸಿದ್ದಾರೆ. ಡಾ| ಎಂ. ಎಂ. ಕಲಬುರ್ಗಿಯವರು ಮೆಳೆಂಜಿ
ಸಂಗ್ರಹದಲ್ಲಿಯ ಕನ್ನಡ ದಾಖಲಾತಿಗಳ ಬಗ್ಗೆ ಒಂದು project
ತೆಗೆದುಕೊಂಡಿದ್ದಾಗಿ ಕೇಳಿರುವೆನು.
ಇದು ಇಮ್ಮಡಿ ಸೋಮಶೇಖರ ನಾಯಕ (1714-1739)ನ ಕಾಲದ ದಾಖಲೆ
ಗಳಿರಬಹುದು.
ಅಲ್ಪಬೆಟಿಕಲ್ ಲೀಸ್ಟ್ ಅಫ್ ಕನ್ನಡ ಮ್ಯಾನ್ಯು ಸ್ಕ್ರಿಪ್ಟ್, ಮೆಕೆಂಜಿ ಕಲೆಕ್ಷನ್ಸ್,
ಜಿ. ಬಿ. ಎಂ. ಎಲ್., ಮದ್ರಾಸು, ಇದು ಒಂದು ಕ್ಯಾಟಲಾಗ್. ಡಾ| ವಸಂತ
ಮಾಧವರು ತಮ್ಮ ರಿಲಿಜಿಯನ್ಸ್ ಇನ್ ಕರ್ನಾಟಕ 1500-1763 ಎಡಿಯೆಲ್ಲಿ
ಕೆಲವು ಮೆಕೆಂಜಿ ಸಂಗ್ರಹದ ನಿರೂಪಗಳನ್ನು ಪ್ರಕಟಸಿದ್ದಾರೆ.
1
PPR
WER
ನೆಯ ದೇಹಭಾಗ
ಐತಾ ವರಣದಲ್ಲಿರುವ ಆ
4 \ ತೆ ದ
ಚೆ
ಗು |
(
ತತಾ, \
EE
ಈ 18 ಗುಮ್ಮನಾಯಕ್ಸಿನ ವ್ಯ ಶಾ po %
ಗುನ್ಮುನಾಯಕನ ಕೋಟಿ ಒಂದು ಪರಿಚಯ
| ಪುಟ 67)
ತ್ರೀಮದ್ಲೋಸಲಾರ್ಯಯತಿ
ಪ್ರೊ! ಸಿ. ಮಹದೇವ ಪ್ಪ
ಶ್ರೀ ತೋಂಟದ ಸಿದ್ಧ ಲಿಂಗೇಶ್ವರರ ಗುರುಪರಂಪರೆಯಲ್ಲಿ' 12ನೆಯ ಪಟ್ಟ
ಮೂರ್ತಿಯೇ ಶ್ರೀಮದ್ಗೊ (ಸಲಾರ್ಯಗುರು. ಮೂರನೆಯೆ ಹೊಯ್ಸೆಳ ಬಲ್ಲಾಳನ
ಅನಂತರ 11.8.1343 ರಂದು ಸಟ್ಟಕ್ಕೆ ಬಂದ ಆತನ ಮಗನೆ ವೀರ ವಿರೂಪಾಕ್ಷ
ಬಲ್ಲಾಳ ಉರುಫ್ ಹಂಪೆಯ ಒಡೆಯೆ.* ಆತನು ಕೈಕೊಂಡ ದಕ್ಷಿಣದೇಶದ
ವಿಜಯಯಾತ್ರೆಯ ತಾರಣ ಸಂವತ್ಸರದಲ್ಲಿ ಹರದನ ಹಳ್ಳಿಯ ಗೋಸಲಾರ್ಯವರ್ಯಸ್ವಾಮಿ
ಯವರಿಗೆ ಬರೆಸಿಕೊಟ್ಟ ತಾಮ್ರ ಶಾಸನದಲ್ಲಿ ನಿರೂಪಿಸಿರುವ ವಿಷಯಗಳಲ್ಲಿ ಗುರುವನ್ನು
ಕುರಿತು ಫಿರೂಪಿತವಾಗಿರುವ ಅಂಶಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಲ್ಲದೆ ಆ
ಶಾಸನವನ್ನೂ ಮುಂದೆ ಉಲ್ಲೆ ಖಸಿದೆ.
K ಶ್ರೀಮದ್ಗೊ (ಸಲಾರ್ಯಯತಿವರ್ಯರು ಅನಾದಿಗಣ ಮರುಳಾರ್ಯವಂಶದವರು.
ಆ ವಂಶಪರಂಪರಾನುಗತ ಪರಿವಿಡಿದ ರಾಜಗುರು ಅಪ್ಪ ಣಾರ್ಯರೇ ಅವರ ತಂದೆ.
2, ನಿಜಪಟ್ಟ ಮೂರ್ತಿಯಾಗಿ ಅವರು ಮೆರೆದ ಪವಾಡಗಳು :-
1) ಕಲ್ಲ ಗೂಳಿಯ ನುಡಿಸಿದುದು. 2) ಪಂದವಡೆಯನೆಂಬುವನಿಗೆ
ದಾಸೋಹದಲ್ಲಿ ತುಪ್ಪ ಕಡಿಮೆಯಾಗಲು ಕುಂಭೋದಕವ ತರಿಸಿ ಉಣಬಡಿಸಿದುದು.
ತಿ) ಸರ್ಪದಷ್ಟನಾದ ರಾಜನ ಮಗನನ್ನು ಬದುಕಿಸಿದುದು. 4) ತುಳುವ ದೇಶಕ್ಕೆ
ಬಂದು ತುಲಕಾಣ್ಯರಿಗೆ ಮಹಿನೆತೋರಿ “ಶತಪವಾಡ ಮಹನೀಯರೆಂದು ಬಿರುದಂ”
ಪಡೆದುದು. |
ಶ್ರೀ ಸ್ವಾಮಿಗಳವರ ಸನ್ನಿಧಾನಕ್ಕೆ ಸಲ್ಲಿಸಿದ ತಾಮ್ರ ಶಾಸನದಿಂದ ತಿಳಿದು
ಬರುವ ಮಿಕ್ಕ ಕೆಲವು ಸಂಗತಿಗಳು :
1) ಹಿರಿಯ ಮಡಿವಾಳದ ಶಿವನಂಕಾರೇಶ್ವರ ಲಿಂಗಕ್ಕೆ ಚಂದ್ರಣಿಮಠ,
2) ಮಾದೇಶ್ವರರಿಗೆ ಕಂಚಿ ತೆಲುಗಾಣ್ಯಮಠ 3) ಸಂದೇಶ್ವರರಿಗೆ ಶ್ರೀ ವಾಣಿಜ್ಯ
ಪುರಿಯ ಮಠ, 4) ಸಿದ್ಧೆ (ಶ್ವರರಿಗೆ ಕೆಂಬಲ್ಲೂಮಠ, 5) ಬ್ರಹ್ಮೇಶ್ವರರಿಗೆ ಮಹಲಿಂಗಿ
(ಮೂಲಂಗಿ) ಮಠವೆಂತಲೂ ಈ ಐದು ಲಿಂಗಗಳಿಗೆ ಈ ಮಠಗಳೆಂದು ವಿಧಿಸಿ ಆದೇವ
ಸ್ಥಾ ನಕ್ಕೆ ಸೇರಿದ ತಮ್ಮಡಿಗಳು, ಶಿಷ್ಯರೂ, ಬೇಡಕಂಪಣಗಳಿಗೆ ಆಯಾ ಮತಾಧಿಪತಿ
* Mysore Gazetteer Vol. || Historical 1930 Pedigree of the
Hoysala Dynasty. Facing Page.
$8 ಕರ್ನಾಟಕ ಲೋಚನ
ಗಳೇ ಲಿಂಗಧಾರಣೆ, ತೀರ್ಥ ಪ್ರಸಾದಗಳನ್ನು ಕೊಟ್ಟು ಅವರಿಂದ ಕಟ್ಟು ಕಾಣಿಕೆ
ಗಳನ್ನು ತೆಗೆದು ಆಯಾ ದೇವಾಲಯದ ಎಲ್ಲ ಕಾರ್ಯಗಳನ್ನೂ ನಡಸತಕ್ಕದ್ಜಿ ದು
ನೇಮಿಸಿರುತ್ತೆ ವೆ ಎಂದು ಶಾಸನವಿದೆ. ಮುಂದುವರಿಸಿ “ಶ್ರೀ ಮಾಹೆದೇಶ್ವರ” ಸ್ವಾಮಿ
ಯವರು ಕತ್ತಲಿ* ರಾಜ್ಯ ದಲ್ಲಿದ್ದು. ಕನ್ಯಾಳ ನೇಶಕ್ಕೆ ಬಂದು ಶ್ರವಣನಲ್ಲಿ ಸೆಕೆ
ಸಿಕ್ಕಿದುದನ್ನು ಗೈ ಆತನನ್ನು ಸಂಹರಿಸಿದುದೂ ಪ ಪ್ರಭುಲಿಂಗಾರಾಧ ಕ್ರಿರಿಂದಿ ಲಿಂಗಧಾರಣೆ
ಯನ್ನು ಮಾಡಿಸಿಕೊಂಡು “ವಜ್ರ ಮಲೆಯಲ್ಲಿ `ಇಲಸಿದ ವಿಚಾರದೊಡನೆ ಮಿಕ್ಕ
ಸಂಗತಿಗಳೂ ಇವೆ.
ಮೇಲಿನ ಪಂಚಮಠದ ಸ್ವಾಮಿಗಳು ಬೇಡಕಂಪಣಕ್ಕೆ ಲಿಂಗಧಾರಣೆಮಾಡಿ,
ಬೇಡಕಂಪಣ ರಾಯೆಣ ನಾಯ್ಕರಿಗೆ. ಫೋತಕಳಿ ಸೇವೆಗೆ ಕರ್ತನ" ಮಾಡಿದರು. ಉಪ್ಪ ಲಿಗ
ಶೆಟ್ಟಿಯ ದೃಢಭಕ್ತಿಗೆ ಮೆಚ್ಚಿ ಗುಡ್ಡನನ್ನಾಗಿ ಮಾಡಿ ಎಂಣೆ ಮಜ್ಜನದ ನವಗೆ
ಕರ್ತೆನನ್ನಾ ಗಿ ಮಾಡಿದ್ದ ಲ್ಲದೆ 'ಭಕ್ತ ರಿಂದ ವಿಸ್ತ ಸಿದ ದೇವಾಲಯಕ್ಕೆ ಪೂಜಾಕತನ್ಯತ್ವ ದ
ವಿಷಯದ ಶ್ರೀ ಮಹಜೀಶ್ವ ರರು ವ್ಯಾಜ್ಯಕ್ಕೆ ಬಂದ ತಂಮಡಿಗಳಲ್ಲ ಮೊದಲಾಳಿಯಾದ
ವನನ್ನೆ ದೊನ್ನೆ ಸಾಲಿನ ಗುದ ಸೇವೆಗೆ ನಿಯಮಿಸಿದರೆಂದೂ ತಿಳಿದುಬರುತ್ತದೆ.
ಪಟ್ಟಿ ಗಾರ I: ನಾಯ್ಕ ನಿಗೆ* ಬಿಳಿಚತ್ರಿ, ಪಚ್ಚೆ ವಂಟ ತೋಡ ಬಳೆ ಚಲುತಾಮೆ
ಸಹ ಕೊಟ್ಟು ಬೇಡಕಂಪಣಕ್ಕೆ ಕರ್ತನನ್ನಾಗಿಸಿದ್ದು. ಆ ವಂಶಪಾರಂಪರ್ಯವಾಗಿ ಆ
ಕರ್ತೃತ್ವವನ್ನು ನಡೆಸಿಕೊಂಡು ಬರತಕ್ಕದ್ದೆ ಂದು ನಿಯಮಿಸಿದೆ. ಪಟಿಗಾರ ರಾಯಣ್ಣ
ನಾಯ್ಕರ ವಂಶದವರೂ ಸಂದೇಶ್ವರ ತಮ್ಮಡಿಗಳು ಮತ್ತು ಶಿಷ್ಯರು, ಹಿಂಡಿರಾಮನ
ಗುಂಪು, ಬೇಳೆಕೂಟ, ದೊಣ್ಣೆ ಕೂಟ, ಮಿಂಡಗುಡ್ಲಿಪಾಲಿನವರು, ಹಿರಿಯ
ಮಡಿವಾಳ ಶಿವನಂಕಾರೇಶ್ವರನ ಒಕ್ಳಲಿನನರು ಈ ಪಂಚೈದು ದೇವಸ್ಥಾ ನದ ಮೇಲು
ವಿಚಾರ ಶ್ರೀ ವಾಣಿಜ್ಯ ಮತಾಧಿಪತಿಗಳಿಗೆ ಬಿಟ್ಟು, ಮಾದೇಶ್ವರ ಬೆಟ್ಟದ ಉರಿಗದ್ದಿ ಗೆ
ಯೆಂಬ ವಿರಕ್ತ ಕಟ್ಟಿಯಲಿ ಐದನೆ ಒಂದು (3)ಭಾಗ ಕಾಣಿಕೆ ಕೊಡುವದಲ್ಲದೆ ರಾಯನ
ಹಳ್ಳಿ, ಬಸವನಪುರವೆಂಬ ಗ್ರಾಮಗಳನ್ನು ಬಿಟ್ಟು, ಆ ಗ್ರಾಮದ ಕಾಡಾರಂಭ,
ನೀರಾರಂಭ, ಗೊಪ್ಪ ಟಿ, ಪೊಂನೆ, ಸುಂಕ, ಜೀವಾದಾಯ, ಬ್ರಹ್ಮಾದಾಯ, ನಟ್ಟ
ಕಲ್ಲು ಬಿಟ್ಟ ಬಸವ. ಮೊದಲಾದುವುಗಳನ್ನು ಈ ಮಠಕ್ಕೆ ಅಮ ತಪಡಿಜೀವಾರಾಧಿನೆ
ಕಾರ್ಯಗಳಿಗಾಗಿ ಕೊಡುವುದಲ್ಲದೆ ನಿಮ್ಮ "ಕದ್ದ ಂಶ ಪರಂಪ ಕಿಯಾಗಿ ಆಚಂದ್ರಾರ್ಕ
ಸ್ಥಾಯಿಯಾಗಿ ನಡೆಸಿಕೊಂಡು ಬರತಕ್ಕದ್ದೆ ಷು” ಬರಸಿಕೊಟ್ಟ ರಾಜ ಶಾಸನದ ಅಂತ್ಯ
ದಲ್ಲಿರುವ ಅಂಕಿತ. ಫ್ರಿ “ಶ್ರೀ ಅಲ್ಲಾಳನಾಥ”
[$೬ ತಮಿಳು ದೇಶ]
*ಜಾತಿ ಕಲಹಗಳನ್ನು ಬಗೆಹರಿಸುತ್ತ, ವೋಕಳಿ ಸೇನೆಯನ್ನು ಇಂದಿಗೂ ಸಲ್ಲಿಸುತ್ತ ಬರಗೂರಿ
ಗಿ ಹ
ನಲ್ಲಿ ಪಟ್ಟ ಗಾರ ರಾಯೆಪ್ಪನ ವಂಶಸ್ಥರಿದ್ದಾರೆಂದು ಪರಿಶೀಲಿಸಿದ್ದಾರೆ.
ಡಿಸೆಂಬರ್ 1993
ಶಾಸನಗಳ ಪೂರ್ಣಪಾಠ
ಶ್ರೀ ನಮಸ್ತುಂಗ ಶಿರಚ್ಛುಂಬಿ ಚಂದ್ರಚಾಮರಚಾರವೇ |
ತ್ರೆ ಟಲೋಕ್ಯನಗರಾರಂಭ ಮೂಲಸ್ತಂಭಾಯೆ ಶಂಭವೇ |
| ಶ್ರೀಮದ್ಲೊ (ಸಲಾರ್ಯಯತಿ ಪ್ರಸೀದ ॥
ಶ್ರೀಮತ್ಸ ಚ್ಚಿದಾನಂದ ನಿತ್ಯ ಸಂಪೂರ್ಣ ಅವಿರಳ
ಜ್ಞಾನಾನಂದ ಪರಂಜ್ಯೋತಿಃಸ್ತರೂಪ ಜಗದ್ವಿಸ್ತಾರ
ಮೂಲ ಸ್ತಂಭಾಯಮಾನ ಚರಾಚರ ಜಗಜ್ಜಾ ಲ
ಜನ್ಮಕಾರಣೀಭೂತ ಶೃತಿ ಸ್ಮೃತಿ ಪುರಾಣಾಗಮೇತಿ-
ಹಾಸ ಸಡಸ್ಥ ಳ ಸರಬ್ರಹ್ಮೇಷ್ಟಲಿಂಗಾರಾಧಕ ತತ್ತ್ವ-
ಮಸ್ಯಾದಿ ಮಹಾವಾಕ್ಯ ವಿಚಾರಧುರೀಣ ಶ್ರೀಮದ್
ವಾಣಿಜ್ಯ ಸುರಿ ಮಠಾಧಿಷ್ಠಿತ ಅನಾದಿಗಣ
ಮರುಳಾರ್ಯವಂಶ ಪರಂಪರಾನುಗತ ಪರಿವಿಡಿದ್ರಾ ಜ...
ಗುರು ಅಪ್ಪಣಾರ್ಯನಿಜಗರ್ಭಸಂಜನಿತ ವೇದ
ವೇದಾಂತೋಪನಿಷತ್ಪಾರೋದಿತಮಹ ನಿಜಪಟ್ಟಿ
ಮೂರ್ತಿಯಾಗಿ ಕಲ್ಲುಗೂಳಿಯಂ ನುಡಿಸಿ
ಪಂದವಡೆಯನೆಂಬುವನ ದಾಸೋಹದಲ್ಲವಗೆ
ಫೃತ ಕಡಮೆಯಾಗೆ ಕುಂಭೋದಕವ ತರಿಸಿ
ಉಣಬಡಿಸಿ ಕುಲಾಂತರಮಿಗೆ ಕೂಟಿಪಾಲುಗಳೆಂ
ವಿಂಗಡಿಸಿ ಮೂನೂರು ಮೂವತ್ತೆ ಲದ ಪಂಗಡ
ಗಳನಾಗುಮಾಡಿ ತತ್ತವವರಿಗೆ ಆರಾಧಕ
ರಾಗಿಯ ಕೋವಿನಕೆಆ8 ಸಾಸಲರಾಯೆ
ನೆಂಬುವಗೆ ಲಿಂಗಧಾರಣೆಯೆಂ ಮಾಡಿ ಪಟಗಾರ
ರಾಯೆಂಣ ನಾಯ್ಕನಿಗೆ ಮಲೆನಾಡಿಗೆ ಪಟ್ಟವಂ
ಕಟ್ಟ ಕಳವಂದಕೆ ನಂಬತ್ತುತ್ತಯೆ ಸಣ
ದಂತ್ರೆ ಯೆಲ್ಲರೊಳು ಕಟ್ಟು ಕಾಣಿಕೆಗಳೆಂನು
ಪಡೆದು ಪದಿಸತ್ತಿ ದೇಶಕ್ಕೆ ಪ್ರಯಾಣಮಾಡಿ
ಸರ್ರದಷ್ಟನಾದ ರಾಜನ ಮಗನಂ ಬದುಕಿಸಿ
ವಾದದಲ್ಲಿ ಗೆಲಿದು ನಾಮವಂಠು ತೆಗೆಸಿ
ಭಸ್ಮವಂ ಇಡಿಸಿ ಲಿಂಗಧಾರಣೆಯೆಂ ಮಾಡಿ
ತುಳನ ದೇಶಕೆ ಬಂದು ತುಲಕಾಣ್ನರಿಗೆ ಮಹಿಮೆ
ಯಂ ತೋರಿ ಶತನವಾಡ ನುಹನೀಯೆರೆಂದು
59
60
ಬಿರುದಂ ಪಡೆದ ಶ್ರೀಮದ್ಗೊ "ಸಲಾರ್ಯವರ್ಯ.
ಸ್ವಾಮಿ ಸನ್ನಿಧಾನ ಸಂಕಾಶೇ ॥
2) ಶ್ರೀಮದೃಲ್ಲಭ ಶ್ರೀ ಪ್ರತಾಪ ಚಕ್ರವರ್ತಿ
ಹೊಯ್ಸಳ ವೀರಬಲ್ಲಾ ಳದೇವರು ಶ್ರೀ
ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂ
ಗಳು ೧೨೪೬ [೧೨೬೬] ನೆಯ ತಾರಣ ಸಂಬತ್ತರದ
ಮಾಗ ಸುದ್ದ ತದಿಗೆಯೆಲು ದಕ್ಷಿಣದೇಶ
ನಿಜಯ ಯಾತ್ರೆಯಲು ಬರೆಸಿಕೊಟ್ಟ ತಾಂಬ್ರ
ಶಾಸನ ಕ್ರಮವೆಂತೆಂದಡೆ ||.
೧. ಹಿರಿ ಮಡಿವಾಳದ ಶಿವನಂಕಾರೇಶ್ವರ
ರಿಗೆ ಚಂದ್ರಣಿಮಠದವರು.
೨. ಮಾದೇಶ್ವರರಿಗೆ ಕಂಚಿತೆಲುಗಾಣ್ಯದೆ
ಮಠ
ಕ್ರ: ಪಂದೇಶ್ವರರಿಗೆ ಶ್ರೀ ವಾಣಿಜ್ಯಪುರಿ ಮಠ
ಸಿದ್ದೆ (ಶ್ವರರಿಗೆ ಕೆಂಬಲ್ಲೂ ಮಠ
೫. ಬ್ರ ಹ್ಮೇಶ್ವರರಿಗೆ ಮಹಲಿಂಗಿಮಠ
ನೆಂತಲೂ ಈ ಪಂಚ್ಛೈದು ಲಿಂಗಗಳಿಗೆ
ಈ ಮಠಗಳೆಂದು ವಿಧಿಸಿ ತತ್ತದೇವ
ಸ್ಥಾ ನಕ್ಕೆ ಸೇರಿದ ತಮ್ಮಡಿಗಳು ಶಿಷ್ಯರು
ಬೇಡಗಂಪಣಗಳಿಗೆ ತತ್ತಮಠಾಧಿಸತಿಗಳೆ
ಲಿಂಗಧಾರಣ ತೀರ್ಥಪ್ರಸಾದಗಳೆಂ ಕೊಟ್ಟು
ಅವರಿಂ ಕಟ್ಟು ಕಾಣಿಕೆಗಳಂ ತೆಗದು ಆ
ದೇವಾಲಯಗಳಲಿ ನಡೆಯುವ ಯಲ್ಲಾ ಕಾರ್ಯಗಳು
ನಡಸತಕ್ಕದ್ಹೆಂದು ನೇಮಿಸಿರುತ್ತೇವೆ. ಶ್ರೀ
ಮಹದೇಶ್ವರಸ್ವಾಮಿಯು ಕತ್ತ ಲಿರಾಜ್ಯದೊಳು
ಇದ್ದು ಕನ್ಯಾಳದೇಶಕ್ಕೆ ಬಂದು ಸಮಸ್ಮದೇವತೆ
ಗಳು ಶ್ರವಣನಲಿ ಸೆರೆಸಿಕ್ಕಿರುವದಂ ನೋಡಿ
ಅವನಂ ಸಂಹಾರಮಾಡಿ ಪ್ರಭುಲಿಂಗಾರಾಧ್ಯ
ರಿಂದ ಲಿಂಗಧಾರಣೆಯೆಂ ಮಾಡಿಸಿಕೊಂಡು
ಕರ್ನಾಟಕ ಲೋಚನ
ಡಿಸೆಂಬರ್ 1993
ವಜ್ರಮಲೆಯಲಿ ನೆಲೆಗೊಂಡು ಆಲಂಬೋಡಿ
ಜುಂಜೆಗಉಡನಿಂದ ವಂದು ಅಂಕಣದೇವಾ
ಲಯವಂ ಕಟ್ಟಿಸಿಕೊಂಡು ಭೂಸುರನಿಂ ಬೇಡರ
ಕಂನಯನಿಂದ ಪೂಜಿಸಿಕೊಂಡು ಬೇಡರ ಕಂನಯ
ನ ದೃಢಕೆ ಮೆಚ್ಚಿ ಮೋಕ್ಷನಂಕೊಟ್ಟು
ಕುಂನಪ ನಾಗರು ಸೀಮೆ ಇದ್ದ ಬೇಡಗಂಪಣ
ರಾಯಂಣನಾಯ್ಕನ ಮನೆಯಲಿ ಕೊಂಗ
ದೊರೆಯ ಸೊಂಣ ಕೇಳಿದ್ದರಿಂದ ಅವರು
ತಲೆ ತಪ್ಪಿ ಸಿಕೊಂಡು ಫೋಗುತಾ ಬರಲು
ದಾರಿಯ ತುಂಗಭದ್ರಾನದಿಯು ಅಡಲಾಗಿದುದ
ರಿಂ ದಾಟಲಸಾದ್ಯಮಾಗಿ ಪಾರ್ವತಿ ಅಂಶಳಾದ
ಭದ್ರಕಾಳಿ ಅಮ್ಮನವರಂ ಭಜಿಸಲು ಆ ದೇವಿಯು
ಪ್ರತ್ಯಕ್ಷಳಾಗಿ ಇವರ ಮನೋಭೀಷ್ಟವಂ ನೆರ
ವೇರ್ರಿ ನದಿಯಿಂ ದಾರಿ ಬಿಡಿಸಿ ಹೊರಗೆ ಬಂದು
ಇತಪ್ಪರ ಮಕ್ಕಳಾದರೆ ಭದ್ರಿ ಭದ್ರಯೆಂಬ
ಹೆಸರಂ ಕೊಡುತ್ತೇವೆಂದು ಹೇಳಿ ನೇರಳೆ
ಕೆಬಕಿಯಲಿ ಸ್ಥ ಳವಾಗಿದ್ದರು. ಮೇಲಿನ
ಪಂಚಮಠದ ಸ್ವಾಮಿಗಳು ಬಂದು ಬೇಡ
ಗಂಪಣಕ್ಕೆ ಲಿಂಗಧಾರಣೆಯಂ ಮಾಡಿ
ರಾಯಪ್ಪನಾಯ್ಕರಿಗೆ ವೋಕಳಿ ಸೇವೆಗೆ
ಕರ್ತನ ಮಾಡಿ ಶ್ರೀಮಹದೇವನು ಉಪ್ಪಲಿಗ
ಶೆಟ್ಟಿಯ ದೃಢಕ್ಕೆ ಮೆಚ್ಚಿ ಗುಡ್ಡನ ಮಾಡಿ
ಯೆಂಣೆ ಮಜ್ಜ ನದ ಸೇವೆಗೆ ಕರ್ತನ ಮಾಡಿ
ಭಕ್ತರುಗಳಿಂ ದೇವಾಲ್ಯವಂ ವಿಸ್ತರಿಸಿ ಇದಕೆ
ಪೂಜಾಕರ್ತರು ಅಲಸಾಲಂಮನ ವಂಶಸ್ಥ ರಾದ
ಕೆಂಪಮಾದ ತಂಮಡಿ, ಕಾಳಮಾದ ತಂಮಡಿ
ಸಂತತಿಯೆವರಿಂದ ಕಾಡನೀರ ತಂಮಡಿ ಮಕ್ಕಳು
ಪೂಜಾವಿರುದ್ಧ ವಂ ಮಾಡಿಕೊಂಡು ವ್ಯಾಜ್ಯಕ್ಕೆ ಬರಲು
ಇದಕೆ ಮೊದಲಾಳಿಯಾದವನೆ ಮೊಂಣೆ ಪಾಲಿನವನ
ಶಿವಾಗಮದ ಸೇವೆಗೆ ನೇಮಿಸಿ ಹುಡುಗರು ಪೂಜಾ
ಕರ್ತರೆಂದು ಇವರು ಉತ್ತ ಭೂಮಿಗೆ ತೆರಿಗೆ
ಇಲ್ಲವೆಂದು ಮಾಡಿ ಪಟ್ಟಿಗಾರ ರಾಯಂಣನಾಯ್ಯ
61
62
ಕರ್ನಾಟಕ ಲೋಚನ
ನಿಗೆ ಬಿಳಿಚತ್ರಿ ಪಚ್ಚೆ ವಂಟಿತೋಡ ಬಳೆ
ಶಾಲುನಾಮೆ ಸಹ ಕೊಟ್ಟು ಕಂಪಣಕ್ಕೆ "ಕರ್ತ
ನೆಂದು ನಿಂನ ತದ್ವಂಶ ಪರಂಪರೆಯಾಗಿ ನಡಸಿ
ಕೊಂಡು ಬರತಕೃದ್ದೆಂದು ನಿಯೆಮಿಸಿ ಪಟಗಾರ
ರಾಯೆಂಣ ನಾಯ್ಕರ ವಂಶದವರು ಪಂದೇಶ್ವರ
ತಂಮಡಿಗಳು ಮತ್ತು ಶಿಷ್ಯರುಗಳು ಹಿಂಡಿರಾಮನ
ಗುಂಪು ಬೇಳೆಕೂಟ ದೊಣ್ಣೆ ಕೂಟಿ ಗುಪರಿನ
ಕೂಟ ಮಿಂಡಗುಡ್ಲಿ ಪಾಲಿನವರು ಕೆರಣೆಪಾಲಿ
ನವರು ಹಿರಿಮಡಿವಾಳೆ ಶಿವನಂಕಾರೇಶ್ವರನ
ವಕ್ಕಲಿನವರು ಮ ಪಂಚೈದು ದೇವಸ್ಥಾ ನದ
ಮೇಲುವಿಚಾರ ಅಧಿಕಾರವನು ಶ್ರೀವಾಣಿಜ್ಯ
ಮಠಾಧಿಪತಿಗಳಿಗೆ ಬಿಟ್ಟು ಮಾಜದೇಶ್ವರಬೆಟ್ಟದ
ಉರಿಗದ್ದಿ ಗೆಯೆಂಬ ವಿರಕ್ತಕಟ್ಟೆಯಲಿ
ಆಇದನೆವಂದು ಬಾಗ ಕಾಣಿಕೆ ಕೊಡುವುದಲ್ಲದೆ
ರಾಯನ ಹಳ್ಳಿ ಬಸವನಪುರಯೆಂಬ ಗ್ರಾಮಗಳಂ
ಬಿಟ್ಟು ಆ ಗ್ರಾಮದ ಕಾಡಾರಂಭ ನೀರಾರಂಭ
ಗೊಪ್ಪಟಿ ಪೊಂಮೆ ಸುಂಕ ದೇವಾದಾಯೆ, ಬ್ರಹ್ಮಾ
ದಾಯ ನಟ್ಟಿಕಲ್ಲು ಬಿಟ್ಟಿಬಸವ ಮೊದಲಾದುವು
ಗಳನು ಈ ಮಠಕೆ ಅಮೃ ತಪಡಿದೇವಾರಾಧನೆ
ಕಾರ್ಯಗಳಿಗಾಗಿ ಕೊಡುವದಲದೆ ನಿಂಮ ತದ್ವಂಶ
ಪರಂಪರೆಯಾಗಿ ಆಚಂದ್ರಾರ್ಕಸ್ತಾಇ ಆಗಿ ನಡೆಸಿ
ಕೊಂಡು ಬರತಕ್ಕು ದೆಂದು ಬರೆಸಿಕೊಟ್ಟ, ತಾಂಬ್ರ
ಶಾಸನ. ಇದಕೆ ತಪ್ಪಿದವರು ಗಂಗೆಯ
ತಡಿಯೆಲಿ ಸಹಸ್ರ ಕವಿಲೆಯೆಂ ಕೊಂದ ಪಾಪಕ್ಕೆ
ಹೋಹರು.
ಸ್ವದತ್ತಾಂ ಪರದತ್ತಾಂವಾ ಯೋಹರೇತ್ ವಸುಂಧರಾಂ
ಷಸ್ಟಿವರ್ಷಸಹಸ್ರಾಣಿ ನಿಷ್ಟಾಯೊಂ ಜಾಯತೇಕ್ರಿಮಿಃ |
| ಮಂಗಳಮಹಾಶ್ರೀ ॥
ಶ್ರೀ ಆಲ್ಲಾಳನಾಥ
ಕಿ
ಗುಮ್ಮನಾಯಕನ ಕೋಟಿ-ಒಂದು ಪರಿಚಯ
ಡಿ. ವಿ. ಪರಶಿವಮೂರ್ತಿ
ಕರ್ನಾಟಕದ ಅನೇಕ ಗಿರಿದುರ್ಗಗಳು ಗತಕಾಲದ ಇತಿಹಾಸಕ್ಕೆ ಮೂಕ ಸಾಕ್ಷಿ
ಗಳಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅಳಿದುಳಿದ ಕೋಟಿ ಕೊತ್ತಲ,
ಅರಮನೆಯ ಅವಶೇಷಗಳು, ಕಟ್ಟಡಗಳ ತಳಪಾಯಗಳು ಮುಂತಾದವು ಇಂದಿಗೂ
ಅನೇಕ ನಿಗೂಢ ವಿಷಯಗಳನ್ನು, ದಂತ ಕಥೆಗಳನ್ನು ಕ ಸಾಹಸಗಾಥೆಗಳನ್ನು ತನ್ನ
ಒಡಲಲ್ಲಿ ಹುದುಗಿಸಿಕೊಂಡು, ಅ ರೀತಿಯ "ಗುಮ್ಮ' ಗಳಾಗಿವೆ. ಇಂತಹ
“ಗುಮ್ಮ'ಗಳ ತವರೂರು "ಗುಮ್ಮನಾಯಕನಪಾಳ್ಯ'.
ಕೋಲಾರ ಜಿಲ್ಲೆಯ ಬಾಗೇಪಲ್ಲಿಯಿಂದ ಚೇಳೂರಿಗೆ ಹೋಗುವ ದಾರಿಯಲ್ಲಿ
ಪಾತಪಾಳ್ಯ ಎಂಬ ಒಂದು ಗ್ರಾಮವಿದೆ. ಇದು ಬಾಗೇಪಲ್ಲಿಯಿಂದ 15 ಶಿ. ಮೀ.
ದೂರದಲ್ಲಿದೆ. ಇಲ್ಲಿಂದ ಎಡಭಾಗಕ್ಕೆ ಇರುವ ರಸ್ತೆಯಲ್ಲಿ 6 ಕೆ. ಮೀ. ಚಲಿಸಿದರೆ
ಗುಮ್ಮನಾಯಕನ ಪಾಳ್ಯ ಸಿಗುತ್ತ ದೆ. ಇದು ಸುಮಾರು 20 ಮನೆಗಳಿರುವ ಒಂದು
` ಕುಗ್ರಾಮ. ಸುತ್ತಲೂ ಬೆಟ್ಟ ಸಾಲುಗಳಿಂದ ಆವೃತವಾದ ಸುಂದರವಾದ ಸ್ಥ ಳ
ಈ ಸಳೆ ಹಿಂದೆ ಸುಮಾರು 500 ವರ್ಷಗಳಷ್ಟು ಕಾಲ ವೈಭವವಾಗಿ ಮೆರೆದ ಸಳ.
ಊರಿನ ಪಕ್ಕ ದಲ್ಲಿರುವ ಬೆಟ್ಟಿದಲ್ಲಿ ಗುಮ್ಮನಾಯಕನಹಳ್ಳ ಪಾಳೇಗಾರರು ಕಟ್ಟಿಸಿದ
ಕೋಟಿಯಿದೆ. ಈ ಕೋಟಿಗೆ ಊರಿನ ಬಳಿಯೇ ಪ್ರವೇಶದ್ವಾರವಿದೆ. ಇಲ್ಲಿನ ದ್ವಾರ
ವನ್ನು ನೋಡಿದರೆ, ನಮಗೆ ಒಳಗೆ ಹೊಗಲೂ ಭಯವಾಗುತ್ತದೆ. ಪ್ರವೇಶದ್ವಾರದ
ಎತ್ತ ರಕ್ಟೂ ಸೆಣಸಿ ನಿಂತಿರುವ ಮುಳ್ಳುಗಿಡಗಳ ಮಧೆ ಭ್ರ ಒಬ್ಬರು ಹೋಗಬಹುದಾದ
ದಾರಿಯಿದೆ. ಪೂರ್ವಕ್ಕೆ ಮುಖಮಾಡಿರುವ ಈ ದ್ವಾರದ ರಚನೆ ಆಕರ್ಷಕವಾಗಿದೆ.
ವಿಜಯನಗರ ಸಾಮ್ರಾಜ್ಯ ಸ್ಥಾ ಪನೆಗೂ ಪೂರ್ವದಲ್ಲೇ ಈ ಪಾಳೆಯಪಟ್ಟಿನ
ಅಸ್ತಿತ್ವ ವನ್ನು ವಿದ್ವಾ ೦ಸರು ಗುರುತಿಸಿದ್ದಾ ರಃ. ಕ್ರೈ. ಶ. 1243ರಲ್ಲಿ ನರಸಿಂಹನಾಯಕ
ಕಾಯೆ ಎಂಬುವರು ಕಡಪ ಜಿಲ್ಲೆ ಯಿಂದ ಶಿಡ್ಲಘಟ್ಟದ "ಬಳಿಯ ಯಾದವ
೬ ಎಂಬಲ್ಲಿಗೆ ಬಂದು ನೆಲೆಸಿದರು. ಕೌಲ ಕ್ರ ಮೇಣ ಶ್ರೀಮಂತರಾದರು. ಇವರಲ್ಲಿ
1. ಈ ಪಾಳೇಗಾರರ ಬಗೆಗಿನ ಬರವಣಿಗೆಯೇ ಬಹಳ ಕಡಿಮೆ. ಮೊದಲಿಗೆ ಹಾಗೂ ಅಧಿ
ಕೃತವಾಗಿ ಎಂ. ಎಸ್. ಪುಟ್ಟಣ್ಣನವರ “ಗುಮ್ಮುನಾಯಕನ ಪಾಳೆಯೆಗಾರರು* ಎಂಬ
ಕೃತಿ ಪ್ರಕಟವಾಯಿತು. ಆನಂತರ ಬಂದ ಎಲ್ಲ ಬರಹಗಳೂ ಇದೇ ಕೃತಿಯನ್ನು
ಆಧಂಸಿದ್ದು, ಪ ರ್ರತ್ಯಕ್ಷವಾಗಿ ಯಾರೂ ಈ ಪಾಳೇಗಾರರ ಕೋಟಿಯನ್ನು ಗಮನಿಸಿಲ್ಲ
ವೆಂಬ ಕೊರಗಿತ್ತು. ಮ ಕೊರಗನ್ನು ನೀಗಿಸುವ ಒಂದು ಸಣ್ಣ ಪ್ರಯತ್ನ ದು
ಲೇಖನ. ಈ ಹಿನ್ನೆಲೆಯಲ್ಲಿ ಕುತೂಹಲದಿಂದ ಗುಮ್ಮನಾಯಕನ ಪಾಳ್ಯದ
ಕೇತ್ರಕಾರ್ಯವನ್ನು ಕೈಗೊಳ್ಳ ಲಾಯಿತು. ಆ ಸಂದರ್ಭದಲ್ಲಿ ಗಮನಕ್ಕೆ ಬಂದ ಕೋಟಿ
ಹಾಗೂ ಅಳಿದುಳಿದ ಅವಶೇಷಗಳ ಬಗೆಗೆ ಹೊಸ ಬೆಳಕನ 2 ಚೆಲ್ಲಲು ಇಂ ಪ್ರಯತ್ನಿಸ
ಲಾಗಿದೆ. ಈ ಕಾರ್ಯದಲ್ಲಿ ಸಹಕರಿಸಿದ ಬಾಲ್ಕ ಮಿತ್ರ. ಡಿ. ಎಸ್. ಕಾಸಾ
ಅವೆರಿಗೆ ಕೃತಜ್ಞತೆಗಳು.
64 ಕರ್ನಾಟಕ ಲೋಚನ
ಖಾದ್ರಿ ಪತಿನಾಯಹ ಎಂಬುವರಿಗೆ ಸ್ವತಂತ್ರವಾಗಿ ರಾಜ್ಯಕಟ್ಟುವ ಆಸೆಯಾಯಿತು.
ಅದರುತೆ ಬಾಗೇಪಲ್ಲಿ ತಾ! ಪಾತಪಾಳ್ಯ ಎಂಬ ಗ್ರಾಮಕ್ಕೆ ಬಂದು ನೆಲಸಿದನು.
ಅಲ್ಲಿದ್ದ ದುಷ್ಟಮೃಗಗಳನ್ನು ಸಂಹಾರಮಾಡಿ ಜನಪ್ರಿಯತೆಗಳಿಸಿದನು. ಈ ಗ್ರಾಮದ
ಗುಮ್ಮೆಡ್ಡ “ಮತ್ತು ಲಕ್ಕರೆಡ್ಡಿ ಎಂಬ ಸಹೋದರರು ಇವನಿಗೆ ಜೇಕಾದ ತಾತ
ನೀಡಿದರು. ಖಾದ್ರಿ ನಿ ನಾಯಕ ಮೃ ತನಾಗುವಾಗ ತನ್ನ ಮಗ ಚಿನ್ನ ಮನಾಯಕನಿಗೆ
ರೆಡ್ಡಿ ಸಹೋದರರನ್ನು ಮರೆಯೆ ಬೇಡೆಂದು ನಿನಂತಿಸಿಕೊಂಡನು. ಚಿನ್ನ ಮನಾಯಕನ
ಕಾಲದಲ್ಲಿ ರಾಜ್ಯವು ನಿಸ್ತ ರ್ಣದಲ್ಲಿ ಇಮ್ಮಡಿಯಾಯಿತು. ರೆಡ್ಡಿ ಸಹೋದರರ ನೆನಪಿ
ಗಾಗಿ, ಚಿನ್ನ ಮನಾಯೆಕನು ಹಲವಾರು ಕಾರ್ಯಗಳನ್ನು ಕೈಗೊಂಡನು. ಈಗಿನ
ದುರ್ಗವನ್ನು "ಇಟ್ಟ ಸಿದ್ದು ಅವನೇ. ಇದಕ್ಕೆ "ಕಲ್ಯಾಣದುರ್ಗ' ಎಂದು ಹೆಸರಿಟಿ ನನು.
ಅನಂತರ ದಂ ಸು ಊರನ್ನು ಸ್ಥಾ ಪಿಸಿದನು. ಇದಕ್ಕೆ "ಗುಮ ನಾಯಕನ
ಪಾಳ್ಯ' ಎಂಬ ಹೆಸರಿಟ್ಟನು. ಇವನು ಕೈಗೊಂಡ ಪ್ರಜಾಕ್ಷೇಮದ ಕೆಲಸ-ಕಾರ್ಯಗಳು
ಬಹಳ ಹೆಸರು ಪಡೆದಿವೆ. ಅನೇಕ ಕೆರೆಗಳನ್ನು, ಆಹಾರ ಸಂಗ ಗ್ರಹಾಲಯಗಳನ್ನು ಕಟ್ಟ ಸ
ದನು. ವಾಸ್ತು ಶಿಲ್ಪಿ ಗಳಿಗೆ, ಬಡಗಿಗಳಿಗೆ, ಕಮ್ಮಾ ರರಿಗೆ ಮುಂತದ ಕುಶಲಕರ್ಮಿಗಳಿಗೆ
ತನ್ನ ರಾಜ್ಯದಲ್ಲಿ ನ ಶ್ರಯನೀಡಿ ಸೊ ೀತ್ಸಾ ಹಸಿದು. ಕ್ರಿ.ಶ. 1296ರಲ್ಲಿ ಇವನ ಮಗ
ಗುಮ್ಮನಾಯಕನು ಅಧಿಕಾರಕ್ಕೆ ಸಾಕೆ: ಇವನ ಕಾಲದಲ್ಲಿ ಆನೆಗೊಂದಿ ಸಂಸ್ಥಾ ನದ
ಮಂತ್ರಿ ತಿರುಮಲರಾಯನು ದಂಡೆತ್ತಿಬಂದು, ವಾರ್ಷಿಕ ಪೊಗದಿಯನ್ನು ಗೊತ್ತುಮಾಡಿ
ಕೊಂಡನು. ಗುಮ್ಮನಾಯಕನ ನಂತರ ಅನುಕ್ರಮವಾಗಿ ಲಕ್ಕ ಪ್ಪನಾಯಕ, ವಸಂತ
ನಾಯೆಕ, ದೊಡ್ಡಕದರಪ್ಪನಾಯಕ, ಮುಂತಾದವರು ಈ ರಾಜ್ಯವನ್ನು ಆಳಿದರು.
ಈ ಪಾಳೆಯಸಟ್ಟು 560 ವರ್ಷಗಳಷ್ಟುಕಾಲ ಅಧಿಕಾರದಲ್ಲಿತ್ತು. ಕೊನೆಗಾಲದಲ್ಲಿ
ಪ್ರ ರಾಜ್ಯವು ಮಹಮ್ಮದೀಯರಿಗೆ, ಇವರಿಂದ ಮರಾಠರಿಗೆ, ಅನಂತರ ಮೈ ಸೂರಿನ
ಹೈದರಾಲಿಯ ಅಧೀನಕ್ಕೆ ಒಳಸಟ್ಟ ತು. ಹೈದರಾಲಿಯ ನಿಧನಾನಂತರ ಓಪ್ಪುಸುಲ್ತಾ
ನನು ಈ ಪಾಳೆಯಪಟ್ಟನ್ನು ಪೂರ್ತಿಯಾಗಿ ವಶಪಡಿಸಿಕೊಂಡನು. ಬ್ರಿಟಿಷರಿಗೆ
ಸಹಾಯಮಾಡುನ ಮೂಲಕ ಮತ್ತೊಮ್ಮೆ ಈ ಪಾಳೆಯೆಸಟ್ಟನ್ನು ತನ್ನ ವಶಕ್ಕೆ ತೆಗೆದು
ಕೊಳ್ಳಲು ನರಸಿಂಹನಾಯಕನು (ಕ್ರಿ. ಶ. 1765-1802) ಪ್ರಯತ್ನ ಪಟ್ಟನು.
ಆದರೆ ಟಿಪ್ಪುವಿನ ಮರಣಾನಂತರ, ಮೈಸೂರು ಸಾಮ್ರಾಜ್ಯವು ಬ್ರಿಟಿಷರಿಂದ ಒಡೆಯ
ರಿಗೆ ಹಸ್ತಾಂತರವಾಯಿತು. ಆಗ ಗುಮ್ಮನಾಯಕನ ಪಾಳ್ಯವೂ ಸಹ ಒಡೆಯರವರಿಗೆ
ಸೇರಿತು. ದಿವಾನ್ ಪೂರ್ಣಯ್ಯನವರು ಬ್ರಿಟಿಷರ ಮಾತನ್ನು ಕಡೆಗಣಿಸಿ ನರಸಿಂಹ
ನಾಯಕನಿಗೆ ರಾಜ್ಯವು ಮರಳದಂಕಿ ಕಪಟನಾಟಿಕವನ್ನಾ ಡಿದರು*. ರಾಜ್ಯವು
* ಬ್ರಿಟಿಷರೇ ಕೊಡಲಿ ಎಂದು ಒಡೆಯೆರೂ ಅವರ ಬಳಿ ಇರುವುದನ್ನು ಅವರೇ ಕೊಡಲಿ
ನಾಕು ಬ್ರಿಟಿಷರೂ ಇಬ್ಬರೂ ಒಬ್ಬರನ್ನೊ ್ಲಿಬ್ಬರು ತೋರಿಸುತ್ತಾ ಕಾಲ ನೂಕಿದರು.
(ಕರ್ನಾಟಕ ಇತಿಹಾಸ "ದರ್ಶನ p¥: ನಿ. ಕೃಷ್ಣರಾವ್, ಪುಟ : 494).
“i a adn a a
[a
ಡಿಸೆಂಬರ್ 1993 65
ದೊರೆಯದೆ. ನರಸಿಂಹನಾಯಕನು ಊರನ್ನು ತ್ಯಜಿಸಿದನು. ಇದೇ ಕೊರಗಿನಲ್ಲಿ
ಪಡುಗ್ರಾಮ ಎಂಬಲ್ಲಿ ಮೃತನಾದನು. ಹೀಗೆ ವೈಭವವಾಗಿ ಮೆರೆದ ಗುಮ್ಮನಾಯಕನ
ಪಾಳ್ಯವು ದುರಂತದಲ್ಲಿ ಕೊನೆಗೊಂಡಿತು.
"ಇಂದು ಹಾಳುಸುರಿಯುತ್ತಿರುವ ಈ ದುರ್ಗದಲ್ಲಿ ಹೆಸರಿಗೆ ಮಾತ್ರ ಇರುವ ಹವಾ
ಮಹಡಿ, ರಾಣಿಮಹಲ್, ಆಯುರ್ವೇದ ಆಸ ಸ್ಪತ್ರೆ, ಅನೇಕ ಕಟ್ಟಡಗಳ ತಳಪಾಯೆಗಳು,
ಎಲ್ಲೆಲ್ಲೂ ಚೆಬ್ಸಿಬಿದ್ದಿರುವ ಸೈಜುಗಲ್ಲುಗಳು ಸನ್ಮುನ್ನು ಮೂಕರನ್ನಾಗಿಸುತ್ತವೆ. ಮಹಾ
ದ್ವಾರದಿಂದ ಬಲಗಡೆ ತಿರುಗಿದರೆ ವಿಶಾಲವಾದ ಆವರಣವೊಂದು ಸಿಗುತ್ತದೆ. ಇಲ್ಲಿ
ಆಂಜನೇಯ ಮತ್ತು ಗಣೇಶನ ಎರಡು ಗುಡಿಗಳಿವೆ. ಎರಡೂ ಉತ್ತ ರಕ್ಕೆ ಮುಖ
ಮಾಡಿವೆ. ಇದರ ಬಳಿಯೆ ಮತ್ತೊಂದು ಪ್ರವೇಶದ್ವಾರನಿದೆ. ಮುಖ್ಯದ್ವಾರದ
ಅಕ್ಕಪಕ್ಕ ಎರಡು ಸಣ್ಣ ಸಣ್ಣ ದ್ವಾರಗಳಿವೆ. ರಕ್ಷಣೆಯ ದೃಷ್ಟಿಯಿಂದ ಈ ರೀತಿಯ
ರಚನೆ ರೂಢಿಯಲ್ಲಿತ್ತು .. ಇಲ್ಲಿಂದ ಮುಂದೆ ವಿಶಾಲವಾದ ಬಯೆಲು ಸಿಗುತ್ತದೆ. ಈ
ಜಾಗದಲ್ಲಿಯೇ ನಗರವಿದ್ದದ್ದು. ಇಲ್ಲಿನ ಕಾಲುದಾರಿಯಲ್ಲಿ ಮುಂದುವರಿದರೆ ಮತ್ತೊಂದು
ಪ್ರವೇಶದ್ವಾರ ಎದುರಾಗುತ್ತದೆ. ಇದರ ಎಡಗಡೆಗೆ "ಹವಾಮಹಡಿ' ಇದೆ,. ರಚನೆಯ
ದೃಷ್ಟಿಯಿಂದ ವಿಶಿಷ್ಟವಾದ ಕಟ್ಟಿ ಡವಿದು. ಮುಸ್ಲಿಂ ವಾಸ್ತು ಶೈಲಿಯ ರೀತಿ
ಯಲ್ಲಿದೆ. ಸುಮಾರು 20 ಅಡಿ ಎತ್ತರವಿರುವ ಈ ಕಟ್ಟಡಕ್ಕೆ, ಮೇಲೆ ಹತ್ತಲು
ಗೋಡೆಯ ಒಳಗಡೆಯೇ ಸುರಂಗದಂತೆ ಮೆಟ್ಟಿ ಲುಗಳಿವೆ. ಮೇಲ್ಭಾಗದಲ್ಲಿ ಎರಡು
ಸಣ್ಣ ಕೊಠಡಿಗಳಿವೆ. ಇಡೀ ಕೊಠಡಿಗಳನ್ನು ಕಮಾನಾಕತಿಯ *ಟಕಿಗಳಿಂದ
ಅಲಂಕರಿಸಿದ್ದಾರೆ. ಚಾವಣಿಯ ಇಳಿಜಾರುಗಳನ್ನು ಅಲಂಕ್ಕ ತವಾದ ಗಾರೆಯ ಕೆಲಸ
ದಿಂದ ಕಟ್ಟಿದ್ದಾರೆ. ಇದು ಹಂಪೆಯ ಕಮೂಮತ ರ ಸೆಳಸನ್ನು ಮೂಡಿಸುತ್ತದೆ.
ಇದರ ಪಕ್ಕವೆ ಮತ್ತೊಂದು ದೊಡ್ಡ ಕಟ್ಟ ಡನಿಜಿ. ಇದು ಅಯೊರ್ನೇಟೆ ಆಸ್ಪತ್ರ
ಯಾಗಿತ್ತು ಎಂದು ಸ ಸ್ಸ ಯರ ತಂಟೆ. ಕಟ್ಟ ಡದ ಮುಂದಿನ ಭಾಗ ಸಂಪೂರ್ಣವಾಗಿ
ಬಿದ್ದು ಹೋಗದೆ. ಈ ಕಟ್ಟ ಡದ ನಿಶೇಷವೇನೇದರೆ ಗೋಡೆಯ ಒಳಭಾಗವೆಲ್ಲಾ ಸಣ್ಣ
ಸಣ್ಣ, ಗೂಡುಗಳಿಂದ ತುಳ ಕತ ಇವು ಒಂದು ಗೇಣಿಗೆ ಒಂದರಂತೆ ಇವೆ. ಈ
ಗೂಡುಗಳಲ್ಲಿ ಗಿಡಮೂಲಿಕೆಗಳನ್ನು ಇಡುತ್ತಿದ್ದರೆಂದು ನಂಬಲಾಗಿದೆ. ಆದರೆ ಈ
ಹೇಳಿಕೆ ಅನುಮಾನಸಡುವಂಥದ್ದು. ಗೋಡೆಯ ಭದ್ರತೆಗಾಗಿ ಒಳಭಾಗದಲ್ಲಿ ಎರಡು
ಮೊಳಕ್ಕೆ ಒಂದರಂತೆ ಮರದ ತೊಲೆಗಳನ್ನು ನಿಲ್ಲಿಸಿದ್ದಾ ರೆ. ಇವುಗಳನ್ನು ತೆಗೆದು
ಕೊಳ್ಳಲು ಸ್ಥ ಳೀಯರು ಗೋಡೆಯನ್ನು ಕೆಡನಿದ್ದಾರೆ. ಈ ಕಟ್ಟಡದ ಬಳಿಯೇ ದಕ್ಷಿಣಕ್ಕೆ
ಮುಖಮಾಡಿರುವ ಈಶ್ವರ ದೇವಾಲಯವಿದೆ. ಈ ದೇವಾಲಯದ ಬಾಗಿಲವಾಡದಲ್ಲಿ
ಗಜಲಕ್ಷ್ಮ್ಮಿಯಿದೆ. ಅಲ್ಲದೆ ಜಯ-ನಿಜಯರೂ ಇದ್ದಾರೆ. ಗರ್ಭಗುಡಿಯಲ್ಲಿ ಮೂರ್ತಿ
ಇಲ್ಲ. ದೇವರ ಪೀಠವು ಮಗುಚಿಬಿದ್ದಿದೆ. ಅದರಲ್ಲಿ 3 ಕಲಶಗಳು ಇರುವುದರಿಂದ
ಇದನ್ನು ಈಶ್ವರ ದೇವಾಲಯನೆನ್ನ ಲು "ಅನುಮಾನವಾಗುತ್ತದೆ. ನಿಧಿಯೆ ಆಸೆಯಿಂದ
ಜೀವಾಲಯನನ್ನೆ ಲ್ಲಾ ಅಗೆದು "ಹಾಕಿದ್ದಾರೆ. ಈ ದೇವಾಲಯದ ಎದುರಿಗೆ ರಾಜ
66 ಕರ್ನಾಟಕ ಲೋಚನ
ಪರಿವಾರದವರ ಅನುಕೂಲಕ್ಕೆ ನೀರಿನ ವ್ಯವಸ್ಥೆ ಯೆ ಜಾಗವಿದೆ. ಒಂದು ಕಲ್ಯಾಣಿ
ಮತ್ತು ಎತ್ತರದಲ್ಲಿ ತೊಟ್ಟಿ ಇದೆ. ಇದರಿಂದ ಮುಂದಕ್ಕೆ ವಿಚಿತ್ರವಾದ ಒಂದು
ಕುದುರೆ ಸಮಾಧಿಯಿದೆ. ಕಲ್ಲುಗಳಿಂದ ವೃತ್ತಾಕಾರವಾಗಿ 10 ಅಡಿ ಅಗಲ 15 ಅಡಿ
ಎತ್ತರವಾಗಿ ಈ ಸಮಾಧಿ ಕಟ್ಟಿ ಲಾಗಿದೆ. ಇದರೊಳಗೆ ಈಗಲೂ ಮೂಳೆಗಳಿವೆಯೆಂದು
ನಂಬುತ್ತಾರೆ. ಇಲ್ಲಿಂದ ಸ್ವಲ್ಪ ದೂರದಲ್ಲೆ ೯ ಒಲಸಿಮಾರಮ್ಮ ದೇವಾಲಯವಿದೆ.
ಕುದುರೆ ಸಮಾಧಿಯ ಬಳಿಯೇ ಮತ್ತೊಂದು ಪ್ರವೇಶದ್ವಾರವಿದೆ. ಇದಕ್ಕೆ ಅಂಟದಂತೆ '
ದೊಡ್ಡದಾದ ಪುಂಟಪವಿಜಿ. ಒಂದು ತೊಲೆಯಲ್ಲಿ ಗಜಲಕ್ಷ್ಮಿ ಒಯಿದ್ದು, ಅದರ ಎರಡೂ
ಪಕ್ಕ ಶಾಸನವಿದ್ದು ಪ್ರಕಟವಾಗಿದೆ. ಪಕ್ಕದಲ್ಲೆ ೯ ಬಲಭಾಗಕ್ಕೆ 3 ಅಡಿ ಎತ್ತರದ
ಶಂಖು, ಚಕ್ರದ ಗುರುತಿರುವ ಒಂದು ಕಲ್ಲುಗುಂಡಿದೆ. ಇದನ್ನು ವೆಂಕಟೇಶ್ವರ ಎಂದು
ಕರೆಯುತ್ತಾರೆ. ಮತ್ತೊಂದು ಪಕ್ಕದಲ್ಲಿ "ರಾಣಿ ಮಹಲ್” ಇದೆ. ಹವಾಮಹಡಿ
ಯಂತೆಯೇ ಇರುವ ಇದೂ ಕೂಡ ಸುಂದರವಾದ ಶೈಲಿಯೆಲ್ಲಿದೆ. ಇಲ್ಲಿಂದ 10 ಗಜ
ದೂರದಲ್ಲಿ ಕುದುರೆ ಸಮಾಧಿಯ ರೀತಿಯಲ್ಲೇ ಕಟ್ಟಿರುವ ಆನೆಯ ಸಮಾಧಿಯಿದೆ.
ಇಲ್ಲಿಂದ ಮುಂದೆ ಬೆಟ ಕಪು ಕಡಿದಾಗುತ್ತದೆ. ಇಲ್ಲಿನ ಕೋಟಿಯ ಗೋಡೆಗಳು
ಬಹಳ ೫ ೫೯ವಾಗಿದು ಸ ತೀರಗಳು ಮಾತ್ರ ಅಲ್ಲಲ್ಲಿ ಕಂಡುಬರುತ್ತವೆ. ಬೆಟ್ಟ ದ
ಮಧ್ಯಭಾಗದಲ್ಲಿ ನರಸಿಂಹಸ್ವಾ ಮಿ ಜೀವಾಲಯವಿದೆ, ಇದು ಪಾಳೆಯಗಾರರ ಮನೆ
ದೇವರು. ವಿಗ್ರಹವು 2 ಷಿ ಎತ್ತರ, 13 ಅಡಿ ಅಗಲದ ಒಂದು ಕಲ್ಲುಬಂಡೆ. ಅದರ
ಮೇಲೆ ನರಸಿಂಹನ ರೇಖಾಚಿತ್ರವನ್ನು ಅಪೂರ್ಣವ ಬಿಡಿಸಲಾಗಿದೆ.
ದೇವಾಲಯದ ಪಕ್ಕದಲ್ಲೇ ಸುಮಾರು 20 ಅಡಿ ಎತ್ತರದ ನಾಲ್ಕು ಸ್ತಂಭಗಳಿಂದ
ರಚಿಸಿರುವ ಗೋಪುರವಿದೆ. ಇಲ್ಲಿ ಶಿಲ್ಪಿಯ ತಾಂತ್ರಿಕ ನೈಪುಣ್ಯತೆ ನಮ್ಮನ್ನು ಬೆರಗು
ಗೊಳಿಸುತ್ತದೆ. ದೇವಾಲಯದ ಬಲಭಾಗಕ್ಕೆ ಒಂದು ಪ್ರವೇಶದ್ವಾರವಿದೆ. ಇಲ್ಲಿಗೆ
ಹತ್ತಿಬಂದರೆ ವಿಶಾಲವಾದ ಬತೇರಿಯ ಮೇಲಿರುತ್ತೇವೆ. ಇದು ಸುಮಾರು 40 ಅಡಿ
ಸುತ ತ್ತಳತೆಯನ್ನು ಹೊಂದಿದ್ದು, ಇಲ್ಲಿಂದ ಇಡೀ ನಗರದ ರಚನೆಯನ್ನು ನೋಡಬಹುದು.
ಇದರ ಹಿಂಬದಿಗೆ ಮತ್ತೊ ಕಮ ದೊಡ್ಡ ದಾದ ಪ್ರ ವೇಶದ್ವಾ ರನಿದೆ. ಇದೇ ಕೊನೆಯ
ದ್ವಾರ. ಇಲ್ಲಿನ ಕೋಟಿಯ ಗೋಡೆಯು ಬಹೆಳ `ಸುರಕ್ಷಿತನಾಗಿದ್ದು, ಮೇಲಕ್ಕೆ ಹತ್ತಲು
ಪ್ರವೇಶದ್ವಾರದ ಎರಡೂಕಡೆಯೂ ಮೆಟ್ಟ ಲುಗಳಿವೆ. ಇಲ್ಲಿನ “ಸೋಜಿಗಳು ಗಾತ್ರ
ದಲ್ಲಿಯೂ, ಎತ್ತರದಲ್ಲಿಯೂ ಬೃಹತ್ತಾ ದೆದಾಗಿನೆ. ಪ್ರವೇಶದ್ವಾರದ ಎಡಗಡೆಯ
ಬಂಡೆಯಲ್ಲಿ ಒಂದು ಶಾಸನನಿದೆ? ಇದೂ ಪ್ರಕಟವಾಗಿದೆ. ಶಾಸನದ ಎದುರಿಗಿರುವ
2. ನೋಡಿ ಇ. ಸಿ. ಕೋಲಾರ X ಬಾಗೇಪಲ್ಲಿ, 63-68.
3. ಇ.ಸಿ. ಕೋಲಾ ರ ಬಾಗೇಪಲ್ಲಿ, 68. ಇಲ್ಲಿ ಗ್ರಾಮದ ಗಾಡಿದೊಣೆ ಬಳಿ ಎಂದು
ತಪ್ಪಾಗಿ ಮುದ್ರಿತವಾಗಿದೆ. ದುರ್ಗದ ಮೇಲಿನ ಗಾಡಿದೊಣೆ ಬಳಿ ಎಂದಿರಬೇಕು.
ಡಿಸೆಂಬರ್" 1993 67
ಬತೇರಿಯಲ್ಲಿ ನಿಂತು ಕೆಳಕ್ಕ ಬಗ್ಗಿ ನೋಡಿದರೆ, ಎದೆಯ ಬಡಿತ ಸಿಂತಹಾಗಾಗುತ್ತದೆ.
ಕಾರಣ ಅಲ್ಲಿ ಸುಮಾರು 40 ಅಡಿ ಆಳದಲ್ಲಿ ವಿಶಾಲವಾದ ನೈಸರ್ಗಿಕವಾದ ಭಾವಿಯಿದೆ.
ಇದಕ್ಕೆ ಸುಲಭವಾಗಿ ಇಳಿಯಲು ಸಾಧ್ಯವೇ ಇಲ್ಲ. ಟಪು | )ಸುಲ್ತಾ ನನ ಕಡೆಯವರು
ಕೋಟಿಗೆ ಮುತ್ತಿಗೆ ಹಾಕಿದಾಗ, ರಾಣಿ ಪರಿವಾರದವರು ತಮ್ಮ ಐಶ್ವರ್ಯದೊಡನೆ ಈ
ಭಾವಿಯಲ್ಲಿ ಹಾರಿಕೊಂಡು ಸತ್ತರೆಂದು ನದಂತಿಯಿದೆ. ಇದನ್ನು "ನಿಧಿಭಾನಿ” ಎಂದೇ
ಕರೆಯುತ್ತಾರೆ. ಒಬ್ಬೊಬ್ಬರೇ ಇಲ್ಲಿ ಓಡಾಡಲು ಹೆದರುತ್ತಾರೆ. ನಿಧಿಯ ಆಸೆಗಾಗಿ
ಈಗಾಗಲೇ ಹಲವಾರು ಜನರು ಪ್ರಾಣ ತೆತ್ತಿದ್ದಾರೆ. ಇದರ ಹಿಂಭಾಗ ಒಂದು
ಕಟ್ಟ ಡವಿದ್ದು, ಇದನ್ನು ಮದ್ದಿನ ಮನೆ ಎಂದು ಕರೆಯುತ್ತಾರೆ. ಇದರ ಎದುರಿಗೆ ಚಿನ್ನಮ
ನಾಯಕನು ಕಟ್ಟಸಿದ "ಅಕ್ಕ ಗಾರುದೇವತೆ'ಯ ಗುಡಿ ಇದೆ.
ಈಗ ದುರ್ಗದ ತುದಿಯೆಲ್ಲಿರುವುದು ಒಂದೇ ಕಟ್ಟಡ. ಅದನ್ನು "ದಾಸ್ತ್ವಾನುಜಾಗ'
ಎಂದು ಕರೆಯುವರು. ಇದರ ವಿರುದ್ಧ ದಿಕ್ಕಿಗೆ "ವೆಂಕಟೀಶ್ವರದೊಣೆ'ಯಿದೆ. ಇದರ
ಎಡಪಕ್ಕ ದಲ್ಲಿನ ಕೋಟಿಯಗೋಡೆ ಸಂಪೂರ್ಣವಾಗಿ ಬಿದ್ದು ಹೋಗಿಜಿ. ಬಹುಶಃ
ಟಿಪ್ಲುಸುಲ್ತಾನನಿಂದ ನಿಯೋಜಿತನಾದ ಮೀರ್ ಸಾಹೇಬನು ಇಲ್ಲಿಂದಲೇ ನುಗ್ಗಿ ಬಂದಿರ
ಬಹುದು. ಇವನ ದಾಳಿಯಿಂದಲೇ ಈ ಕೋಟಿಯಗೋಡೆ ಒಡೆಯೆಲಾಗಿದೆ ಎಂದು
ಊಹಿಸಬಹುದು.
ಹೀಗೆ ಒಂದು ಉತ್ತಮವಾದ ಪಾಳೆಯಪಟ್ಟಾಗಿ ಬಸುಕಾಲ ಮೆರೆದ ನಮ್ಮ
ಗುಮ್ಮನಾಯಕನ ಪಾಳ್ಯವು ಇಂದು ಹಾಳು ಹಂಪೆಯ ನೆನಪನ್ನು ತರಿಸುತ್ತದೆ. ಹಿಂದೆ
: ಯಾವ ರೀತಿ ವೈಭವದಿಂದ ಇದು ಮೆರೆದಿತ್ತು ಎಂಬ ಕಲ್ಪನೆಯೊಂದಿಗೆ, ನಮ್ಮಿಂದ
ನಿಟ್ಟು ಸಿರೊಂದು ಹೊರಬೀಳುತ್ತದೆ. ಇಂದಿಗೂ ಇತಿಹಾಸಕಾರರು ಇತ್ತ ಗಮನ ಹರಿಸಿ
ದರೆ ಈ "ಮರಿಹಂಪೆ'ಯ ಅಳಿದುಳಿದ ಸ್ಮಾರಕಗಳನ್ನು ರಕ್ಷಿಸಿ, “ಕೋಲಾರದ ಹಂಪೆ?
ಯನ್ನಾಗಿ ಮಾಡಬಹುದಾದ ಸಾಧ್ಯ ತೆ ಇಲ್ಲದಿಲ್ಲ.
ಕೋಟಿಯ ನಕ್ಷೆಯೊಂದಿಗೆ (ಚಿತ್ರ ೪) ಅಲ್ಲಿ ನೋಡಬಹುದಾದ ಸ್ಥಳಗಳನ್ನು
ಅನುಕ್ರಮಣಿಕೆಯಲ್ಲಿ ಈ ಕೆಳಗೆ ನೀಡಲಾಗಿದೆ,
ಮಾರುತಿ ಬತೇರಿ, ಆಂಜನೇಯ ವಿಗ್ರಹ.
ಕೋಟಿಯ ಮುಖ್ಯ ಪ್ರನೇಶದ್ವಾರ.
ಆಂಜನೇಯ ದೇವಾಲಯ, ಸಾಮಾನ್ಯ ಶೈಲಿಯಲ್ಲಿದೆ.
ಗಣೇಶ ದೇವಾಲಯ, ಸಾಮಾನ್ಯ ಶೈಲಿ.
ಎರಡನೇ ಕೋಟಿಯ ಪ್ರವೇಶದ್ವಾರ.
ಈಶ್ವರ ಡೇವಾಲಯೆ, ಬಯಲಿನಲ್ಲಿ ಲಿಂಗ ಮಾತ್ರ ಇದೆ.
ಮೂರನೇ ಕೋಟಿಯೆ ಪ್ರವೇಶದ್ವಾರ.
ಇ. MN "ಓಣ ಹು ಸಿಟಿ ಟಿ ಓಂ
68
ಕರ್ನಾಟಕ ಲೋಚನ
ಹವಾಮಹಡಿ, ಮುಸ್ಲಿಂಶೈಲಿ.
ಆಯುರ್ವೇದ ಆಸ್ಪತ್ರೆ (?).
ಈಶ್ವರ ದೇವಾಲಯ (ಇದು ವಿಷ್ಣುದೇವಾಲಯ ಇರಬಹುದು).
ನೀರಿನ ಬ್ಯಾಂಕ್, ಕಲ್ಯಾಣಿ.
ಒಲಿಸಿಮಾರಮ್ಮಗುಡಿ (ಸಾಮಾನ್ಯ ಶೈಲಿ).
ಒಲಿಸಿಮಾರಮ್ಮನ ಜಾತ್ರೆಸ್ಥಳ (ಈಗ ಜಾತ್ರೆ ನಡೆಯುತ್ತಿಲ್ಲ).
ಕುದುರೆ ಸಮಾಧಿ.
ವೆಂಕಟೇಶ್ವರ.
ರಾಣಿಮಹಲ್ ( ಮುಸ್ಲಿಂ ಶೈಲಿ).
ಆನೆ ಸಮಾಧಿ.
ನರಸಿಂಹಸ್ವಾಮಿ ದೇವಾಲಯ.
ಬೆಟ್ಟದ ತುದಿಗೆ ಏಕೈಕ ಪ್ರನೇಶದ್ವಾರ.
ದೊಡ್ಡದಾದ ಬತೇರಿ.
ಶಾಸನ ಇರುವ ಸ್ಥಳ (ಕ್ರಿ. ಶ. 1762).
ವೆಂಕಟೇಶ್ವರ ದೊಣೆ.
ಗಾಡಿ ದೊಣೆ.
ಒಂದು ಕಬ್ಬ ಡದ ಆನಶೇಷ.
ದಾಸ್ತಾನು ಮೆಳಿಗೆ.
ನಿಧಿ ಭಾನಿ,
ಮದ್ದಿನ ಮನೆ.
ಅಕ್ಕಗಾರುದೇವತೆ.
ಸಿಹಿನೀರಿನ ಕೆರೆ.
ಹಳೆಯ ನಗೆರದ ನಿವೇಶನಗಳು.
ಹಳೆಯ ನಗರದ ನಿವೇಶನಗಳು.
ಉತ್ತರದ ಪ್ರವೇಶದ್ವಾರ.
ದಕ್ಷಿಣದ ಪ್ರವೇಶದ್ವಾರ.
ರಾಮಸ್ವಾಮಿ ದೇವಾಲಯ, ಶಾಸನವಿಟಿ.
ಈಗಿನ ಜಿ. ಪಾಳ್ಯ ಗ್ರಾಮ.
ಶ್ರೀರಾಮ ದೇನಾಲಯೆ.
ಹಳೆಯ ನಗರದ ನಿನೇಶನ.
ಹಳೆಯೆ ನಗರದ ನಿವೇಶನ,
ನೇಣುಗೋಪಾಲಸ್ವಾಮಿ ದೇವಾಲಯ.
ಬೀಳೆ - ಟಪ್ಪಣಿ
ಕ್ರಿಯಾ ಸಮಾಸ - ಒಂದು ಪುನಃ ಪರಿಶೀಲನೆ
--ಎಂ. ಜಿ ವಾರಿ
೧. ಈ ಸಮಾಸದ ವಿಶೇಷಾಂಶಗಳು.
i) ಇದು ಕನ್ನಡಕ್ಕೆ ಮಾತ್ರ ಸಂಬಂಧಪಟ್ಟಿ ರುವುದು.
11) ಇಲ್ಲಿ ಅರಿಸಮಾಸ ನಿರ್ದೊ (ಷವೆನಿಸುತ್ತದೆ. ಅದರಂತೆ ಪೂರ್ವಪದ
ಸಂಸ್ಕ್ರತವಾಗಿರಬಲ್ಲುದು.
೨. ಈ ಸಮಾಸದ ಕೆಲವು ತೊಡಕುಗಳು,
1) ಕೇಶಿರಾಜನು ಕೊಟ್ಟ ಉದಾಹರಣೆಗಳನ್ನು ಎರಡು ಭಾಗವಾಗಿ
ತೋರಿಸಬೇಕಾಗಿದೆ. ಕೆಲವು ತಾನಾಗಿಯೇ ಕಲ್ಪಿಸಿಕೊಟ್ಟಿರುವ
ಉದಾಹರಣೆಗಳು ; ಮತ್ತೆ ಕೆಲವು ಕಾವ್ಯಗಳಿಂದ ಎತ್ತಿ ಕೊಂಡಿರುವ
ಉದಾಹರಣೆಗಳಾಗಿವೆ. ಕೇಶಿ ರಾಜನನ್ನು ಒಳಗೊಂಡು ನಾಗವರ್ಮ
ಭಟ್ಟಾಕಳಂಕರು ಕೊಟ್ಟ ಸ್ವಕಲ್ಪಿತ ಸೃಷ್ಟಿಯ ಉದಾಹರಣೆಗಳೆಲ್ಲ
(ಒಂದೂ ಬಿಡದಂತೆ) ಪುರುಷವಾಚಕ ನಾಮಪದಗಳೇ ಆಗಿವೆ.
11) ಕೊಟ್ಟಿರುವ ಕಾವ್ಯದ ಉದಾಹರಣೆಗಳಲ್ಲಿ ಇದಕ್ಕೆ ಸಂಬಂಧಿಸಿದಹಾಗೆ
ಒಂದೇ ಒಂದು ಉದಾಹರಣೆಯು ಸಿಕ್ಕುತ್ತದೆ.
$6. ಡಗೊಂಡನೊ ಬಡೆಗೊಂಡನೋ?
ಇನ್ನುಳಿದ ಉದಾಹರಣೆಗಳಿಲ್ಲ ನಾಮಧಾತುಗಳು ಒಟ್ಟುಗೂಡಿ ಸಿದ್ಧಗೊಂಡಂಥ
ಸಂಯುಕ್ತ ಕ್ರಿಯಾವಾಚಿ ಪದಗಳೇ ಆಗಿವೆ. ಆದರೆ ಚಕ್ರಂಗೊಳೆ, ಗದೆಗೊಳೆ
ಎನ್ನುವ "ಉದಾಹರಣೆಗಳು “ನಾಮಪದಗಳ ರಚನೆ” ಎಂಬ ಮೇಲಿನ ವಿವರಣೆಗೆ ವ್ಯತಿ
ರಿಕ್ತ "ಆಗುತ್ತವೆ. "ನಾಮ... ಧಾತು?--ಸೇರಿ ಸಂಯುಕ್ತ ಕ್ರಿಯಾವಾಚಿ ಪದಗಳು
ಸಿದ್ದಿ ಸುತ್ತವೆ. ಹಾಗಾದರೆ ಇವುಗಳಲ್ಲಿ ಯಾವುದು ಕ್ರಿಯಾಸಮಾಸ ಇಲ್ಲಿ ಕೇಶಿ
ರಾಜನು ಉದ್ದೆ (ಶಿಸಿದ ಕ್ರಿಯಾ-ಸಮಾಸದ ರೂಪ ಯಾವುನು ? ಇವುಗಳಲ್ಲಿ ಪುರುಷ
ಸೂಚಕ ನಾನಾಕ್ಕ ದ `ಕೊಪೆಗಳೇ ಕ್ರಿಯಾ ಸಮಾಸಗಳಾಗಿರಲು ಸಾಧ್ಯ ತೆಗಳಿನೆ. .
79 ಕರ್ನಾಟಕ ಲೋಚನ
ಎನ್ನು ವ ಅಭಿಪ್ರಾಯದತ್ತ ನಿದ್ದಾ ಂಸರನೇಕರು ವಾಲುವಂತೆ ತೋರುತ್ತ ದೆ ೧. ಏಕೆಂದರೆ
ಅವು ನಾಮಾರೈ ವನ್ನು ಕೊಡಲು ಶಕ್ತವಾಗಿವೆ. ಜೊತೆಗೆ ಪೂರ್ಲಗೊಂಡ ಕ್ರಿಯೆ
ಯೊಂದರ ಮೂಲಕ ವ್ಯಕ್ತಿ ಸೂಚಕವಾಗಿ ಈ ಸಮಾಸಪದ ಸೃಷ್ಟಿಗೊಳ್ಳುತ್ತ ದೆ.
ಆಂದಾಗ ಇದನ್ನು ಸೂ ಲವಾಗಿ ಹೀಗೆ ವಿವರಿಸಬಹುದು.
- ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನುಳ್ಳ ನಾಮ (ನಾಮಪ್ರಕೃತಿ --
ದ್ವಿ.ನಿ.ಪ.) :- ಕೃಲ್ಲಿಂಗ (ಧಾತು. ಕಾಲವಾಚಕ ಪ್ರತ್ಯಯ - ಲಿಂಗಸೂಚಕ
ಪ್ರತ್ಯಯ) -- ಕ್ರಿಯಾ ಸಮಾಸ ೨
—ಬಳೆಯೆನ್ (ಬಳೆ -- ಅನ್) -- ತೊಟ್ಟನ್ py ಬಳೆದೊಟ್ಟನ್ (= ಬಳೆ
ತೊಟ್ಟಿವನು.)
ಹೀಗಿರುವಾಗ ಕೇಶಿ ರಾಜನು ಕ್ರಿಯಾ ಸಮಾಸದ ಬಗೆಗೆ ಹೊಂದಿರಬಹುದಾದ
ನಿಲುವನ್ನು ಅಕೆ ಸಲು ಒಂದು ರೀತಿ ಗೊಂದಲ ನಿರ್ಮಾಣಗೊಂಡಂತಾಗುತ್ತದೆ.
2 ಇದರಿಂದ ಕೇಶಿ ರಾಜನ ನಿಲುವು ಮತ್ತು ಅವನಲ್ಲಿ ಮೂಡಿದ ಆನುಮಾನ
(ಸ್ಪಷ್ಟವಾಗಿ ಅಲ್ಲದಿದ್ದರೂ) ಹೀಗಿದ್ದಿರಬಹುದು - ಎಂದೆನಿಸುತ್ತದೆ. ಸಮೂಸಗಳ
ಉದ್ದೆ (ಶ್ರ ಉದ್ದಿಷ್ಟನಾಮಗಳ ರಚನೆಯಾಗಿದೆ ಎಂದು ಕೇಶಿರಾಜ ತಿಳಿದವನು. ಅದಕ್ಕೆ
ಪೂರಕವಾಗಿ ಕ್ರಿಯಾಸಮಾಸದಿಂದಲೂ ಕ್ರಿಯಾರ್ವ ದ ಮೂಲಕ ವ್ಯಕ್ತಿ ಸೂಚಕ ನಾಮ
ಗಳ ಸೃಷ್ಟಿಯಾಗಿದೆ ಎಂದು ಭಾವಿಸಿ, ಹಾಗೆಂದು ಸ್ಪಷ್ಟವಾಗಿ ಹೇಳಿಬಿಟ್ಟನು.
ಆದಕ್ಕೆಂದೇ ತಾನಾಗಿಯೇ ಕೊಟ್ಟಿರುವ (ಕಾವ್ಯೇತರ)ಎಲ್ಲ ಉದಾಹರಣೆಗಳು ನಾಮಾರ್ಭ
ವುಳ್ಳವೆ ಆಗಿವೆ. ಆದರೆ ಸಂಯುಕ್ತ ಕ್ರಿಯಾರ್ಲದ ಸದಗಳುಳ್ಳ ಕಾವ್ಯದಿಂದ ಎತ್ತಿದ
ಉದಾಹರಣೆಗಳನ್ನು ಕೊಟ್ಟರುವನಲ್ಲಾ | ಅದಕ್ಕೆ ಸಂಬಂಧಿಸಿ ಕೇಶಿರಾಜ ಏನನ್ನೂ
೧. ಕ್ರಿಯಾ ಸಮಾಸದ ಬಗೆಗೆ ನಿದ್ವಾಂಸರಲ್ಲಿ ಇಬ್ಬಗೆಯ ಅಭಿಪ್ರಾಯಗಳು ಮೂಡಿವೆ.
1) ನಾಮಾರ್ವದ ರಚನೆ ಇರುವುದು ಮಾತ್ರ ಕ್ರಿಯಾ ಸಮಾಸನೆನಿಸುತ್ತದೆ. ಸಂಯುಕ್ತ
ಕ್ರಿಯಾವಾಚಿ ಪದ ಕ್ರಿಯಾ ಸಮಾಸದಿಂದ ಹೊರಗುಳಿಯುತ್ತದೆ. ಇದು
ಪಾರಿ ಕ ದೃಷ್ಟಿ ಕೋನ ಇದ್ದಂತೆ.
1) ನಾಮಾರ್ನ ರಚನೆಯೊಂದಿಗೆ ಕ್ರಿಯಾಸಮಾಸದಲ್ಲಿ ಸಂಯುಕ್ತ ಕ್ರಿಯಾವಾಚಿ
ಪದ ರಚನೆಯೂ ಸೇರುತ್ತದೆ. ಈ ಬಗ್ಗೆ ಕೈನಿಡಿಕಾರರು, ತೀ. ನಂ. ತ್ರೀ
ಕುಶಾಲಪ್ಪಗೌಡ ಇವರೆಲ್ಲರ ಅಭಿಪ್ರಾಯೆ ಸ್ಪಷ್ಟವಾಗಿಯೇ ಇದೆ.
೨ ನಾಮಾರ್ಡರಚನೆಯಲ್ಲಿ ಉತ್ತರ ಪದ ಬಹುಮಟ್ಟಗೆ ಕ್ರಿಯಾಪದವೆಂದೇ (ಕೆಲವರು
ಕೃನ್ನಾಮ ಎಂದು ಹೇಳಿರುವರು) ಕರೆಯಲಾಗುತ್ತಿದೆ. ಆದರೆ ವಾಸ್ತವಿಕವಾಗಿ
ಕ್ರಿಯಾರ್ದ ಸೂಚೆಕ ಮೆಹತ್ನರ್ಗದ ಪದವಾಗಿದೆ. ಅಂದರೆ ಅದು ಕೃಲ್ಲಿಂಗವೆನಿಸಿಕೊಳ್ಳು
ತ್ತದೆ. ಕೃಲ್ಲಿಂಗದ ಹೆಚ್ಚಿನ ನಿನರಗಳಿಗೆ ನೋಡಿ.-
ನನ್ನ ಲೇಖನ "ಲಿಂಗ-ಒಂದು ವಿವೇಚನೆ?
ಸಾಧನೆ, ಅಕ್ಟೋಬರ್-ಡಿಸೆಂಬರ್, 1985, ಸಂ: 14, ಸ; 4
1. . (0... ಪ್ರಾನ
ಗ ಯ ತ xT ಮುಣೆ ಹ PS ಸ್ಯಾ
<b
ಡಿಸೆಂಬರ್ 1993 71
ಬಾಯಿ ಬಿಡಲಾರದವನಾದನಲ್ಲಾ !?-ಇತ್ಯಾದಿ ಅನುಮಾನಗಳು ಸೈಯೆ ಸೈ. ಇವುಗಳು
ತಾತ್ವಿಕವಾಗಿ ಸಮಾಸ ಪದಗಳೆನಿಸಿದರೂ ನಾಮಾರ್ಭ ರಚನೆಗೆ ಕಾರಣವಾಗುವ (ಇದು
ಪೂರ್ವದಿಂದಲೂ ಬಂದ ಮತ್ತು ಕೇಶಿರಾಜನಿಂದಲೂ ಒಪ್ಪಿ ತಗೊಂಡ ಪೂರ್ವಗ್ರಹಿಕೆ)
ಕ್ರಿಯಾ ಸಮಾಸದ ಪರಿಧಿಯೊಳಗೆ (ಸಂಯುಕ್ತ ಕ್ರಿಯಾವಾಚಿ ಪದಗಳಿಗೆ ಸಂಬಂಧಿ
ಸಿದಂತೆ) ವಿವರಣೆ ಕೊಡುವುದಾದರು ಹೇಗೆಂಬ ಸಂದೇಹ ಕೇಶಿರಾಜನಿಗೆ ಬಂದಿರಲೇ
ಬೇಕು.ಅವನಿಗೆ ಈ ಸಂದೇಹ ಅನುಮಾನ ಒಂದು ರೀತಿ ಅಪರಿಹಾರ್ಯೆವಾಗೇ ಉಳಿದಂತೆ
ತೋರುತ್ತದೆ. ಅದರಿಂದ ಸಂಯುಕ್ತ ಕ್ರಿಯಾವಾಚಿ ಪದಗಳಿಗೆ ಹೊಂದುವಂಥ
ಕಾವ್ಯದ ಉದಾಹರಣೆಗಳನ್ನು ಸಮೃದ್ಧಿ ಯಾಗಿ ಕೊಟ್ಟರೂ ಈ ಕಾರಣದಿಂದ ಏನೂ
ಹೇಳದೆ ಮೌನವಾಗಿ ಉಳಿದಿರಬೇಕು.
ಈ ತನಕದ ಚರ್ಚೆಯಿಂದ ಸ್ರಿಯಾಸಮಾಸದ ಕುರಿತು ಹೊಮ್ಮುವ
ವಿಚಾರಾಂಶಗಳು ಇಷ್ಟು.
i) ದ್ವಿತೀಯಾದಿ ಪ್ರತ್ಯಯವನ್ನು ಳ್ಳ ಪದ ಕೃಲ್ಲಿಂಗದೊಂದಿಗೆ ಸೇರಿ ವ್ಯಕ್ತಿ
ಸೂಚಕ ನಾಮಾರ್ಫದ ಪದ ನಿರ್ಮಾಣಗೊಳ್ಳುತ್ತದೆ. ಆದರೆ ಹೊಸಗನ್ನಡದಲ್ಲಿ ಈ
ರೀತಿಯ ಅಖಂಡ ರೂಪಗಳು ಉಳಿದಿಲ್ಲ. ಇಂದು ದ್ವಿ.ವಿ.ಪ್ರ. ವನ್ನುಳ್ಳ ನಾಮ ಮತ್ತು
ಕೃಲ್ಲಿಂಗಗಳೆರಡೂ ಪ್ರತ್ಯೇಕವಾಗಿಯೆ ಬಳಕೆಗೊಳ್ಳುತ್ತದೆ.
11) (ನಾಮಪದ ರಚನೆಯಷ್ಟೆ ಅಲ್ಲ) ಸಂಯುಕ್ತ ಕ್ರಿಯಾವಾಚಿ ಪದ
ರಚನೆಯೂ ಕ್ರಿಯಾಸಮಾಸನೆಂದೇ ಆಗುತ್ತದೆ. ಅಂದಮೇಲೆ ಧಾತುಗಳೆರಡು
ಸೇರಿದ ಸಂಯುಕ್ತ ಕ್ರಿಯಾವಾಚಿಪದವೂ ಕ್ರಿಯಾಸಮಾಸದ ವ್ಯಾಪ್ತಿ ಯೊಳ ಗೆ
ಬಂದಂತಾಗುತ್ತದೆ. ಆದ್ದರಿಂದ ಕ್ರಿಯಾ ಸಮಾಸದ ಹರನ್ರ ಇಷ್ಟಿ ದೆಯೆಂದು ಅದರ
ಸೀಮಾ ರೇಖೆಯನ್ನು ಹೀಗೆ ಗುರ್ತಿಸಬಹುದು.
ಕ್ರಿಯಾ ಸಮಾಸ (ಪದರಚನೆ)
ಸಂಯುಕ್ತ ಕ್ರಿಯಾವಾಚಿ ಪದರಚನೆ ನಾಮಾರ್ಯದ [ಪುರುಷ ಸೂಚಕ] ಪದರೆಚನೆ
¥ V
ನಾಮ ಧಾತು ಧಾತು-: ಧಾತು
111) ಹೊಸಗನ್ನಡದಲ್ಲಿ ಸಂಯುಕ್ತ ಕ್ರಿಯಾವಾಚಿ ಪದರಚನೆಗೆ ಮಾತ್ರ
ಕ್ರಿಯಾ ಸಮಾಸ ಸೀಮಿತಗೊಂಡಿದೆ ಎನ್ನ ಬೇಕು ೩ ಛು
್ರಿಢ ಮಾಧ್ಯಮಿಕ ಶಾಲೆಗಳಲ್ಲಿ ಕ್ರಿಯಾಸಮಾಸವೆಂದರೆ
ಈ ಸೀಮಿತ ಅರ್ಥದಲ್ಲೇ ಕಲಿಸಲಾಗುವುದು.
(ಈ ಬಗ್ಗೆ ವಿದ್ವಾಂಸರಲ್ಲಿ ಇನ್ನೂ ಚಕ್ಕೆ ಅಗಬೇಕಾಗಿದೆ ಎಂದು ಅನಿಸಿದ್ದರಿಂದ
ಕ್ರೀಯಾ ಸಮಾಸದ ಬಗೆಗೆ ಸನ್ನ ಕೆಲವು ನಿಚಾರಗಳನ್ನು ಇಲ್ಲಿ ಮುಂದಿಟ್ಟ ರುನೆನು.]
4. ಇಂದು ಪ್ರಾಥಮಿಕ ಮತ್ತು ಪೌ
ಕಾವ್ಯಾರ್ಥ ಕುತೂಹಲ - ಪ ್ರತಿಕ್ರಿಯೆ
ಪ್ರೊ. ಗರ್ಗೇಶ್ವರಿ ವೆಂಕಟಿಸುಬ್ಬಯ್ಯ
ಶ್ರೀಮಾನ್ ವಿ. ವಿ. ಜೋಶಿಯವರು “ಕಾವ್ಯಾರ್ಥ ಕುತೂಹಲ?ವೆಂಬ ಲೇಖನ
ದಲ್ಲಿ! ತಮ್ಮ ಆಳವಾದ ಕಾವ್ಯಾಧ್ಯಯೆನದ ಫಲವನ್ನು ವಾಚಕರೊಡನೆ ಹೆಂಚಿಕೊಂಡಿರು
ವುದಲ್ಪಜಿ, ಜೋ ಪ್ರತಿಕ್ರಿ ಯೆಯೆನ್ನೂ ಕೇಳುವ ಸೆ ಸೌಜಸ್ಯವನ್ನೂ ತೋರಿಸಿದ್ದಾರೆ. ಆ
ಲೇಖನವನ್ನು ಓದಿದ ಮೀಲೆ ನನಗೆ ತೋರಿದ ಅಭಿಪ್ರಾ ಯಗಳನ್ನು ಇಲ್ಲ ಹೇಳೆ
ಬಯೆಸುತ್ತೇನೆ.
ತೆಂಕಣಗಾಳಿ ಸೋಂಕಿದೊಡ ಮೊಳ್ನು ಡಿಗೇಳ್ಲೊ ಡ ಮಿಂಪನಾಳ್ವ ಗೇ
ಯೆಂ ಕಿವಿವೊಕ್ಕೊಡಂ ಬಿರಿಷಮಲ್ಲಿಗೆಗಂಡೊಡಮಾದ ಕೆಂದಲಂ |
ಪಂ ಕೆಳೆಗೊಂಡೊಡಂ ಮಧುಮಹೋತ್ಸ ವ ಮಾದೊಡಮೇನನೆಂಬೆನಾ
ರಂಕುಸ ವಿಟ್ಟೊ ಡಂ ನೆನೆವುದೆನ್ನ ಜಾನು ಬನವಾಸಿ ದೇಶಮಂ |
(ಪಂಪ ಭಾರತ ೪.೬೮)
ಪದ್ಯದ ಕೊನೆಯ ಸಾಲಿನ ಅರ್ಥದ ವಿಷಯೆವನ್ನು ಚರ್ಚಿಸುವಾಗ, ಕನ್ನಡ
ನಿಘಂಟಿನಲ್ಲಿ ಆಜು ಶಬ್ದ ಕ್ಕೆ "ನಿಚುಲವೃಕ್ಷ'ವೆಂಬ ಅರ್ಥ ಕೊಟ್ಟಿ ರುವುದನ್ನು ಗಮನಿಸಿ,
"ಅಮರಕೋಶವು ನಿಚುಲ- ಪನಸ ಎನ್ನುತ್ತ ದೆ” ಎಂದು ಹೇಳಿದ್ದಾರೆ.
ಅಮರಕೋಶದ ಲೂಯಿಕೈ ಸರ? ಆವೃತ್ತಿ ಯೆಲ್ಲಿ “ಪನಸಃ ಕಂಟಕಫಲೋ
ನಿಚುಲ್ಲೋಂಬುಜ ಇಜ್ಜಲಳ” ಎಂದಿದೆ. ಇತರ ಆನ್ನ ತ್ರಿ ಗಳಲ್ಲಿ ಪಾಠಾಂತರಗಳಿವೆ.3.
ಅಮರಕೋಶದ ಈ ಶ್ಲೋಕಾರ್ಥದಲ್ಲಿರುವ ಹೇ ಪದಗಳೂ ಸಮಾನಾರ್ಥಕಗಳಲ್ಲ.
ನಾನು ನೋಡಿರುವ ಎಲ್ಲ ಪ್ರತಿಗಳಲ್ಲೂ ಮೊದಲ ಪಾದವನ್ನು ಒಂದು ಘಟಕವನ್ನಾ
ಗಿಯೊ ಉಳಿದ ಭಾಗವನ್ನು ಮತ್ತೊಂದು ಘಟಕವನ್ನಾ ಗಿಯೂ ತೆಗೆದುಕೊಂಡಿದ್ದಾ ರೆ.
ಎಲ್ಲ ವ್ಯಾಖ್ಯಾನಕಾರರೂ ಪ ಪನಸ ಮತ್ತು ಕಂಟಕಫಲ “(ಅಥವಾ ಕಂಟಿಕಿಫಲ)ಗಳನ್ನು
ಸನಸಕ್ಕೂ, ಉಳಿದ ಮೂರು ಪದಗಳನ್ನು ನಿಚುಲಕ್ಟೂ ಅನ್ವ ಯಿಸಿದ್ದಾ ಕೆ.
1. ಕರ್ನಾಟಕ ಲೋಚನ, ಜೂನ್ 1993ರ ಸಂಚಿಕೆ-ಪುಟಿಗಳು 40-44
2... ಅನುರಕೋಶ-ಲೂಯಿರೈಸ್, 1970ರ ಆನೃತ್ತಿ ; ಪ್ರಸಾರಾಂಗ, ಮೈಸೂರು
ವಿಶ್ವವಿದ್ಯಾ ಲಯ
3. (8) ಪನಸಃ ಕಂಟಕಿಫಲೋ, ನಿಚುಲೋ ಹಿಜ _ಲೋಮುಜಃ |
ನಾಮಲಿಂಗಾನುಶಾಸನಂ, ಭಟ್ಟ ಕ್ರೀರಸ್ವಾಮಿ ಪ್ರ ಣೀತೇನ ಅಮೆರಕೊಶೋದ್ವಾ ಟಿನೇನ
ಸಹಿತಂ ; Oriental Book Agency, ues. 1941,
ಲೂಯಿಕೈಸರ ಆವೃತ್ತಿಯಲ್ಲಿ ಪನಸಕ್ಕೆ The Jack tree [Artocar-
pus 17108100118]: ಹಲಸಿನಗಿಡ ಎಂದೂ ನಿಚುಲಕ್ಕೆ (The tree
Barringtonia Acutangula) ನೀರು ಹಲಸಿನಗಿಡ ಎಂದೂ ಇಂಗ್ಲಿಷ್
ಮತ್ತು ಕನ್ನಡ ಪರ್ಯಾಯ ಪದಗಳನ್ನು ಕೊಟ್ಟಿದ್ದಾರೆ.
ಕ್ಷೀರಸ್ವಾಮಿಯು "ನಿಚುಲ'ದ ಪರ್ಯಾಯಪದವಾದ "ಹಿಜ್ಜಲ' ಶಬ್ದವು "ಹಿತಜಲ'ದ
ಅಪಭ್ರಂಶನೆಂದ್ಲೂ, ಹಿಜ್ಜಲವು "ಅಂಬುವೇತಸ'ದ ಭೇದನೆಂದೂ ಹೇಳಿದ್ದಾನೆ.
"ಅಂಬುವೇತಸ' ಶಬ್ದ ಬೆ ವ್ಯಾಖ್ಯಾನ ಮಾಡುವಾಗ ಧನ್ವಂತರಿ ನಿಘಂಟಿನ ಶ್ಲೋಕ
ಗಳನ್ನು ಕೊಟ್ಟಿದ್ದಾ ನೆ. ಈ ಶ್ಲೋಕಗಳಲ್ಲಿ ನೇತಸ, ಅಂಬುವೇತಸ, ನಿಚುಲ,
ಇವುಗಳ ವಿಷಯನಿದ್ದು, ಅಂಬುವೇತಸವು ನೀರಿನಲ್ಲಿ ಹುಟ್ಟು ವುದೆಂದೂ ಇದಕ್ಕೆ ನೀರಿನ
ಆವಶ್ಯಕತೆಯಿದೆಯೆಂದೂ, ನಿಚುಲವು 'ಸ್ನಲವೇತಸ?ವೆಂದೂ ಹೇಳಿದೆ. "ವೇತಸ?
ವೆಂದರೆ ಬೆತ್ತ. ಕೈಸರ ಆವೃತ್ತಿಯಲ್ಲಿ "ಮೇತಸ'ದ ಪರ್ಯಾಯ ಪದಗಳು The rattan
(Calamus Spp.) ನತ್ತು ಹೆಬ್ಬೆಗಿಡ. "ಅಂಬುವೇತಸ'ಕ್ಕೆ A Kind of
same growing in water ಎಂದು ಹೇಳಿ ನೀರುಹಬ್ಬೆ ಎಂಬ ಕನ್ನಡದ
ಪರ್ಕಾಯಪದವನ್ನು ಕೊಟ್ಟಿದೆ, |
ರಾಯೆಮಕುಟಿನ ವ್ಯಾಖ್ಯಾನದಲ್ಲಿ "ನಿಚುಲ'ದ ಪರ್ಯಾಯ ಪದವಾದ "ಅಮ್ಚುಜ
ಶಬ್ದ ಕ್ಕೆ “ಅಮ್ಚುನೋ ಜಾತಃ ಅಮ್ಚು ಜಃ? (ನೀರಿನಲ್ಲಿ ಹುಟ್ಟಿದ್ದು ಅಮ್ಬುಜ) ಎಂಬ
ನಿಷ್ಪತ್ತಿಯನ್ನು ಹೇಳಿ "ನಿಚುಲ', “ಇಜ್ವಲ), "ಹಿಜ್ಜಲ'ಗಳು ಪರ್ಯಾಯ ಪದಗಳೆಂದು
ಹೇಳುವ "ರಭಸಕೋಶ'ದ ವಾಕ್ಯವನ್ನು ಉದ್ದ ರಿಸಿದ್ದಾ ನೆ ವ್ಯಾಖ್ಯಾನಕಾರ".
(0) ಪನಸಃ ಕಂಟಿಕಿಫಲೋ, ನಿಚುಲೋಇಮ್ಬು ಜ ಇಜ್ಜಲಃ |
ನಾಮಲಿಂಗಾನು ಶಾಸನೇ ರಾಯೆಮುಕುಟಕೃತಾ ಪದಚಂದ್ರಿಕಾ.
Sanskrit College, Calcutta-1973.
4. ಹಿತಜಲಸ್ಕಾಪಭ್ರಂಶೋ ಹಿಜ್ಜಲೋತಮ್ಳುನೇತಸ ನಿಶೇಷತ್ವಾತ್ :
5. ವೇತಸೋ ನಿದುಲೋ ನಮ್ರೋ ನಂಜುಲೋ ದೀರ್ಪಪತ್ರಕಃ ॥
ನಾದೇಯೀ ಗಂಧಪತ್ರಶ್ನ ಜಲೌಕಾಸ್ಪಭೃತಸ್ತಥಾ !
ನದೀಕೂಲಪ್ರಿಯಸ್ಸ್ವನ್ಯಃ ಸುಶೀತೋ ಘನಪುಷ್ಪಕಃ॥
ಜಲಜಚಾತಸ್ತೋಯೆ ಕಾನೋ ನಿದುಲಳೋ ಜಲವೇತಸಃ |
ನಿಚುಲೋ ವೇತಸಾದನ್ಕ್ಯೋನಕ್ಷ್ಯತೇ ಸ್ಥಲವೇತಸಃ ॥
(ಧನ್ವಂತರಿ ನಿಘಂಟು, 5-116)
6, «"ನಿಚುಲೇಜ್ಜಲಹಿಜ್ಜಲಾಃ” ಇತಿ ರಭಸಾತ್!"ಹಿಜ್ಜಲಃ? ಅಪಿ । ತ್ರೀಣಿ ಹಿಜ್ಜಲಸ್ಕ!
ಅಡಿ ಓಪ್ಪಣಿಯಲ್ಲಿ "ಸ್ಮಲವೇತಸಃ? ಎಂದಿದೆ.
ನಾಮಲಿಂಗಾನು ಶಾಸನೇ ರಾಯೊನುಂಕುಟಕೃತಾ 'ಪದಚಂದ್ರಿ ಕಾ.
74 ಕರ್ನಾಟಕ ಲೋಚನ
ಹೀಗೆ ಅಂಬುವೇತಸ ಮತ್ತು ನಿಚುಲ (ಅಥವಾ ಸ್ಥ ಲವೇತಸ)ಗಳೆರಡೂ
ವೇತಸ (ಎಂದರೆ) ಬೆತ್ತದ ಪ್ರಭೇದಗಳು. ಅಂಬುವೇತಸ ನೀರಿನಲ್ಲಿ ಬೆಳೆದೆ ನಿಚುಲ
ನೀರಿನ ಸಮೀಪದಲ್ಲಿ ನೆಲದ ಮೇಲೆ ಬೆಳೆಯುತ್ತದೆ. ಆಸ್ಟ್ರೆಯವರ ಸಂಸ್ಕೃತ. ಇಂಗ್ಲಿ ಷ್
ಕೋಶದಲ್ಲಿ "ಅಂಬುವೇತಸ'ವನ್ನು (A kind of cane or reed growing
in water” (ನೀರಿನಲ್ಲಿ ಬೆಳೆಯುವ ಬೆತ್ತ ಅಥವಾ ಜೊಂಡುಹುಲ್ಲಿನ ಪ್ರಭೇದ)
ಎಂದು ವಿವರಿಸಿ, ಅದಕ್ಕೆ ಮರಾಠೀಯಲ್ಲಿ ಲವ್ಹಾಳಾ ಎಂಬ ಪರ್ಯಾಯ ಪದವನ್ನು ಕೊಟ್ಟ
ದ್ದಾ ರೆ. (ಬಹುಶಃ ಇದು ಹಿಂದೆ ಲೇಖನಿಗಾಗಿ ಉಪಯೋಗಿಸುತ್ತಿ ದ್ದ ಲಾಳದ ಕಡ್ಡಿ ಯಿರ
ಬಹುದು).
ಆಪ್ಟೆಯವರು ಮೇಘದೂತದ ವಾಕ್ಯದ ಮೇಲೆ ಮಲ್ಲಿನಾಥನ ವಿವರಣೆ ಬಹಳ
ಸಂದೇಹಾಸ್ಪದವೆಂದು-“ಸಮಂಜಸವಾಗಿಲ್ಲವೆಂದು? ಅಲ್ಲ- ಹೇಳಿದ್ದರೂ, "೩ kind
of reed’ ಎಂಬ ವಿವರಣೆಗೆ ಇದು ಅನ್ವಯಿಸುವುದಿಲ್ಲ. ಅಪ್ಟೆಯವರ ಕೋಶದಲ್ಲಿ
"ನಿಚುಲ' ಶಬ್ದ ಕ್ಕೆ
i) ಒಂದು ಜಾತಿಯ ಜೊಂಡುಹುಲ್ಲು ;
11) ಕಾಳಿದಾಸನ ಸಹಪಾಠಿ ;
111) ಮೇಲಿನ ಕನಚ (ಅಂಗಿ) ;
iv) ಹಿಜ್ಜ ಲವೆಂಬ ಮರ ;
7) ತಾವರೆ ;
vi) ತೆಂಗಿನ ಮರ ; ಎಂಬ ಅರ್ಥಗಳನ್ನು ಹೇಳಿ,
“ನಿಚುಲೋ ಹಿಜ್ಜಲೇ ಸದ್ಮೇೋಪ್ಯಸ್ತ್ರೀ ಮಧುಫಲೇನಿ ಚ”
ಎಂಬ ನಾನಾರ್ಥ ಮಂಜರಿಯ ಶ್ಲೊ (ಕಾರ್ಥವನ್ನು ಉದ್ದ ರಿಸಿದ್ದಾರೆ?.”
7. ನಿಚುಲಃ--1) A kind of reed.
2) Name of a poet and friend of ಕಾಲಿದಾಸ;
ಸ್ಟಾನಾದಸ್ಮಾತ್ಸರಸನಿಚುಲಾದುತ್ಚತೋದಜ್ಮು ಖಃ 2101
(Where Mallinatha obsreves- ನಿಚುಲೋ
ನಾಮು ಮಹಾಕವಿಃ ಕಾಲಿದಾಸಸ್ಕ ಸಹಾಧ್ಯಾಯೆ:, but
this explanation is very doubtful)
3) An upper garment cover ; cf ನಿಚೋಲ.
4) The tree called ಹಿಜ್ಜಲ, (Barringtonia
Acutangula)
5) A lotus,
6) A coconut tree,
Apte— The Practical Sanskrit English Dictionary, 1957 edition.
(Prasad Prakashan, Pcona)
ಡಿಸೆಂಬರ್ 1993 75
ಈ ಎಲ್ಲ ಆಧಾರಗಳಂತೆ ನಿಚುಲ ಹಲಸಿನ ಮರಕ್ಕಿಂತ ಭಿನ್ನವಾದುದು. ಹಾಗಾ
ದಕೆ, ನಿಚುಲ (ಹಿಜ್ಜ ಲ) ಯಾವುದು ?
ಕನ್ನಡ ಸಾಹಿತ್ಯ ಪರಿಷತ್ತಿನ, ಕನ್ನಡ ನಿಘಂಓನಲ್ಲಿ “ಆರು ಎಂಬ ಕನ್ನಡ ಪದಕ್ಕೆ
ರೂಢವಾದ ಹಲಸಿನ ಮರ ಎಂದು ಹೇಳದೆ ನಿಚುಲವೃಕ್ಷ ಎಂದಿರುವುದೂ ಸೋಜಿಗ
ವಲ್ಲವೆ ?” ಎಂದು ಜೋಶಿಯವರು ಕೇಳಿದ್ದಾರಸ್ಟೆ
ಪರಿಷತ್ತಿನ ನಿಘಂಟನಲ್ಲಿ ಆರ್ (ಅಥವಾ ಆರ) ಎಂಬ ಶಬ್ದಕ್ಕೆ ನಿಚುಳ ವೃಕ್ಷ
ಎಂಬ ಅರ್ಥವನ್ನು ಹೇಳಿ “ನಿರ್ಜುಳ ವಿಚುಳ ಮಾರುಂ” ಎಂಬ ಮಂಗರಾಜನ ಅಭಿ
ನವಾಭಿಧಾನದ ವಾಕ್ಯವನ್ನು ಉದ್ಭರಿಸಿದ್ದಾರೆ. ಅದೀ ನಿಘಂಟಿನಲ್ಲಿ ನಿಚುಲ
(ನಿಚುಳ) ಎಂಬ ಶಬ್ದಕ್ಕೆ ಕೊಟ್ಟರುವ ಅರ್ಥ, ವಿವರಣೆಗಳು ಇಂತಿವೆ :
೧... ಒಂದು ಬಗೆಯೆ ಸಸ್ಯ ; ಹಬಸೆಗಿಡ : “ವಂಜುಲಃ, ನಿಚುಲಒಈ ೨
ಹಬಸೇಗಿಡದ ಪೆಸರ್” ಹಲಾಯುಧನ ಅಭಿಧಾನ ರತ್ನಮಾಲೆಯ
ಕನ್ನಡ ಟೆ 32-42 ;
ಒಂದು ಬಗೆಯ ಮರ : ನೀರು ಹಲಸು ;
ಒಂದು ಬಗೆಯ ಕಣಿಗಿಲೆ ಮರ ; ತೊರೆಗಣಿಗಿಲೆ ; (ನಾಚಿರಾಜೀಯದ
ಹಸ್ತಪ್ರತಿ)
೪. (ಒಳ ಅಂಗಿಯ ಮೇಲೆ ತೊಡುವ) ಮೇಲಿನ ಆಂಗಿ, ಕವಚ ;
ನಿಚುಳ :- ೧ "ನಿರ್ಜುಳ ನಿಚುಳ (ಪಾಠಾಂತರ-ನಿಚುಲ) ಮಾರುಂ
(ಮಂಗರಾಜನ ಅಭಿನವಾಭಿಧಾನ 34-10)
೨. “ನಿಚುಳಃ, ಅಂಬುಜ ಇಜ್ಜಲಃ2 ಗನ್ನೆ €ರಳೇಗಿಡದ ಹೆಸರು
ಗಳು--ಇದನ್ನು ನೀರುಹಲಸಿನಗಿಡ ಸನ್ನು ವರು” (ಸಟೀಕ
ಅನುರಕೋಶವು- -ಸಿದ್ಧಾ ಂತಿ ಸುಬ್ರಹ್ಮಣ್ಯಶಾಸ್ತ್ರಿ)
ಶಾರ್ಜಧರ ಪದ್ಧ ತಿಯೆಲ್ಲಿ ಫಿಚುಲನಿಕುಂಜ”ವೆಂಬ ಪ್ರ ಯೋಗೆನಿಜ್ಯಿ. ಪರಿ
ಸತ್ತಿನೆ ಕನ್ನಡ ನಿಘಂಟಿನಲ್ಲಿ "ಫಿಕುಂಜ' ಶಬ ಕ್ಕೆ ಪೊದೆ, ಮೆಳೆ, "ಹೊದರು, ಬಳ್ಳಿ ಮಾಡ,
ಲತಾಗೃಹ 'ಎಂಬರ್ಥಗಳನ್ನು ಹೇಳಿ, ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿ ಗಳ ಸಟೀಕ ಆಮರ
8, ಇಹ ನಿಚುಲನಿಕುಂಜೇ ನಂಶಸಂಭಾರ ಭಾಜಿ |
ಸ್ವಪಿಸಿ ಯದಿ ಮುಹೂರ್ತಂ ಪಶ್ಯಸಿ ಕ್ಷೇತ್ರಮೇತತ್
ಇತಿ ಪಥಿಕನುಕಸ್ಮಾನ್ಮಾರ್ಗ ಏವೋಪವಿಷ್ಟಂ
ವದತಿ ತರುಣಕಾಂತಂ ಗೋಪಿಕಾ ಸಾಂಗಭಂಗಂ |
(ಸುಂದರನಾದ ತರುಣ ಪ್ರಯಾಣಿಕನು ಮಧ್ಯದಾರಿಯಲ್ಲಿಯೇ
76 ಕರ್ನಾಟಕ ಲೋಚನ
ಕೋಶದ ©“ನಿಕುಂಜ: ಕುಂಜಃ-೨ ಲತಾದಿಸಿಹಿತೋದರೇ... ಬಳ್ಳಿ ಗಳು ರೆಂಬೆ
ಮುಂತಾದವುಗಳು ಸುತ್ತಿಕೊಂಡು ಮನೆಯಹಾಗಿರುವ ಬೇಲಿ, ಲತಾಗೃಹ” ಎಂಬ
ಭಾಗವನ್ನು ಕೊಟ್ಟಿದ್ದಾರೆ. ಇದರಿಂದಲೂ 'ನಿಚುಲುವು ನೀರಿನ ಸಮೀಪದಲ್ಲಿ ಪೊದೆ
ಯಾಗುವಂತೆ ಬೆಳೆಯುವ ಸಸ್ಯವೆಂದು ಹೇಳಿದಂತಾಯಿತು.
ಹೀಗೆ ಕನ್ನಡ ಕೋಶಕಾರರೂ “ನಿಚುಲ”ವು ಹಲಸು ಎಂದು ಹೇಳಿಲ್ಲ.
“ಆರಂಕುಸ ಮಿಟ್ಟೊಡಂ” ಎಂಬುದರ ಅರ್ಥವನ್ನು ವಿಚಾರಮಾಡುತ್ತಾ “ಅಂಕುಶ
ದಿಂದ ತಿವಿಯುನ ಮಾತು ಯಾಕೆ? ಅರ್ಜುನನಿಗೆ ಅಂಕುಶದ ಭಯೆ ಯಾರಿಂದ?” ಎಂಬ
ಪ್ರಶ್ನೆಗಳನ್ನು ಎತ್ತಿದ್ದಾರೆ ಜೋಶಿಯವರು. ಇಲ್ಲಿ “ಅಂಕುಸ?ಕ್ಕೆ ಆಯುಧವೆಂದು ಪದಶಃ
ಅರ್ಥಮಾಡದೆ, “ಅಂಕುಸನಿಡು” ಎಂಬುದಕ್ಕೆ ಲಾಕ್ಷಣಿಕವಾಗಿ ಅಡ್ಡಿ ಮಾಡು. ಎಂದು
ಅರ್ಥಮಾಡುವುದು ಸೂಕ್ತ. ಹಲಸಿನಮರ ಅಂಕುಸವಿಡುವುದೆಂದರೇನು. ಎಂಬ
ಪ್ರಶ್ನೆಯನ್ನೈತ್ತಿ , ಹಲಸಿನ ಹೂವು ಇಲ್ಲವೆ ಹೀಚನ್ನು ಅಂಕುಸವೆನ್ನ ಬಹುದೆ ? ಎಂದಾಗ,
ಅವರೂ ಲಾಕ್ಷಣಿಕ ಅರ್ಥವನ್ನೇ ಮಾಡಿದ್ದಾರಷ್ಟೆ ! ಅರ್ಜುನ, ಅರಿಕೇಸರಿಗಳಿಗೆ ಅಭೇದ
ವನ್ನು ಕಲ್ಪಿಸಿದ್ದಾನೆ ಸಂಪ ರಾಜನು, ಮಂತ್ರಿಗಳು, ಸಾಮಂತರಾಜರು, ಪರದೇಶಗಳ
ರಾಜದೂತರು (ಢmMbಡ೩ssadಂrs) ಮುಂತಾದ ಪ್ರಮುಖರೊಡನೆ ಮಂತ್ರಾಲೋಚ
ನೆಯೇ ಮೊದಲಾದ ಕಾರ್ಯಗಳಲ್ಲಿ ತೊಡಗಿರುವಾಗ, ಇತರ ಕಡೆಗೆ ಗಮನಹರಿಸಲು
ಆ ಪ್ರಮುಖರೇ ಅಡ್ಡಿ ಯಾಗಬಹುದಷ್ಟೆ ? ಹಾಗಾದಾಗಲೂ, ತೆಂಕಣಗಾಳಿ ಸೋಂಕಿ
ದೊಡೆ, ಒಳ್ಳುಡಿಗೇಳ್ಲೊ ಡೆ ಅವನ ಮನಸ್ಸು ಅಡ್ಡಿ ಯನ್ನು ಮೀರಿ ಬನವಾಸಿ ದೇಶ
ವನ್ನು ನೆನೆಯುವುದೆಂದು ಅಭಿಪ್ರಾಯ.
೨
ಶುಶ್ರೂಷಸ್ಟ ಗುರೂನ್ ಕುರು ಪ್ರಿಯೆಸಖೀವೃತ್ತಿ ೦ ಸಪತ್ತ್ನೀ ಜನೇ |
ಭರ್ತುರ್ನಿಪ್ರಕೃ ತಾಪಿ ರೋಷಣತಯಾ ಮಾ ಸ್ಮ ಪ್ರತೀಪಂಗಮಃ |
ಭೂಯಿಸ್ಮಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ಟ ನುತ್ಸೇಕಿನೀ |
| ಯಾಂತ್ಯೇವಂ ಗೈ ಹಿಣೀಪದಂ ಯುವತಯೋ ವಾಮಾಃ ಕುಲಸ್ಯಾಧಯ: |
ಎಂಬ "ಪದ್ಯದ ವಾಮಾಃ ಕುಲಸ್ಕಾಧಯಳ ಎಂದು ಮುಗಿಯುವ ಭಾಗಕ್ಕೆ
"ಪಂಡಿತರು ಹೇಳಿರುವ ಅರ್ಥ ಸಮಂಜಸವಲ್ಲವೆನಿಸುತ್ತದೆ”. ಏಕೆಂದರೆ ಆ ಶ್ಲೋಕದ
ಮಾತುಗಳು ಹಿತವಚನಗಳೇ ಹೊರತು ಆದೇಶಗಳಲ್ಲ. ಅಂತಹ ಸಂದರ್ಭದಲ್ಲಿ ಕಣ್ವ
ಅಕಸ್ಮಾತ್ ಕುಳಿತಿರುವುದನ್ನು ನೋಡಿದ ಗೊಲ್ಲರ ತರುಣಿ ««ಇಲ್ಲಿ ಬಿದಿರುಮೆಳೆಗೆ
ಹೊಂದಿಕೊಂಡಿರುವ ನಿಚುಲದ ಬಳ್ಳಿಮಾಡದಲ್ಲಿ ಮುಹೂರ್ತಕಾಲ ವಿಶ್ರಾಂತಿ ಪಡೆದರೆ ಈ
"ಕ್ಷೇತ್ರ? ನನ್ನು ನೋಡುವೆ” ಎಂದು, ಅಂಗಚೇಸ್ಟೆ ಮಾಡುತ್ತಾ ನುಡಿದಳು).
ಶಾರ್ಜಧರ ಪದ್ಧತಿ, ಚೌಖಂಬಾ ಸಂಸ್ಕೃತ ಪ್ರತಿಷ್ಠಾನ, ದಿಲ್ಲೀ, 1987ರ
ಪುನರ್ಮುದ್ರಣ, 3918ನೆಯ ಪದ್ಮ.
|
3
ಡಾ
ವ
yp
}
ಡಿಸೆಂಬರ್ 1993 77
ರಂಥ ಮೃದುಹೃದಯದ ತಂದೆ ಅಪನಂಬಿಕೆಯನ್ನು ಸೂಚಿಸಲಾರರು” ಎಂದು ಹೇಳಿ
“ಹ್ಞೋಮಲೆಯರಾದ ಯುವತಿಯರು ಗೃಹೀಣೀಪದವನ್ನು ಪಡೆದು(ಅದಕ್ಕೆ ಅವಶ್ಯಕವಾದ
ಸ್ಸ ಪ್ರರ್ಯೆವನ್ನೂ ಕೆಲಮಟ್ಟನ ಕಾಠಿನ್ಯವನ್ನು ರೂಢಿಸಿಕೊಂಡು) ಒಂದು ಕಾಲಕ್ಕೆ
ಆಧಾರಭೂಮಿಯಾಗುತ್ತಾರೆ” ಎನ್ನುತ್ತಾರೆ ಲೇಖಕರು, ಈ ಕೆಲಸವನ್ನು ಕೋಮಲೆ
ಯರು ಮಾತ್ರವಲ್ಲ, ಎಲ್ಲ ತಾಯಿಯರೂ ಮಾಡುತ್ತಾರೆ.
ಶಕುಂತಲೆ .ಯಷ್ಯಾಶ್ರಮದಲ್ಲಿನ ಸೌಮ್ಯ ವಾತಾವರಣದಲ್ಲಿ ಬೆಳೆದವಳು. ಆಶ್ರಮ
ವಾಸಿಗಳ ಸಾಹಚರ್ಯದಲ್ಲಿಯೇ ಬೆಳೆದ ಅವಳಿಗೆ, ಆಶ್ರಮದ ಹೊರಗಿನ, ಅದರಲ್ಲೂ
ಅರಮನೆಯ, ವಾತಾವರಣ ಹೇಗಿರಬಹುದೆಂದು ಏನೇನೂ ತಿಳಿಯದು. ಅಲ್ಲಿ ಸಪತ್ನ್ನೀ
ಜನರಿದ್ದಾರೆ, ಏನು ತೊಂದರೆಯಾದೀತೋ ಎಂದು ಅವಳನ್ನು ಸಾಕಿದ ತಂದೆ ಆತಂಕ
ಪಡುವುದು ಸಹಜ. ಆದುದರಿಂದ ರಾಜನ, ಸಪತ್ಲಿಯರ ಮತ್ತು ಪರಿಜನಕೊಡನೆ
ಹೇಗೆ: ನಡೆಯಬೇಕೆಂದು ಹೇಳಿ, ಹಾಗೆ ನಡೆದವರು ಮಾತ್ರ ಗೃಹಿಣೀಪದವನ್ನು
ಹೊಂದುತ್ತಾರೆ; ಇಲ್ಲದಿದ್ದರೆ ಕುಲಕ್ಕೆ ಕೊರಗನ್ನು ಉಂಟುಮಾಡುತ್ತಾರೆ ಎಂದು ಮಗ
ಳನ್ನು ಎಚ್ಚರಿಸುವುದೂ ಸಹಜವೇ. ಇದರಿಂದ ಅವಳ ನಡತೆಯ ವಿಷಯವಾಗಿ ಅಪ
ನಂಬಿಕೆಯನ್ನು ಸೂಚಿಸಿದಂತಾಗದು. ಆದುದರಿಂದ ಇಲ್ಲಿ “ವಾಮ' ಶಬ್ದ ಕ್ಕ «ಪ್ರತೀ
ಪದರ್ಶಿನೀ” ಎಂಬ ಅರ್ಥವೇ ಸೂಕ್ತ. ಕೋಮಲೆ ಎಂಬ ಅರ್ಥ ಈ ಸಂದರ್ಭಕ್ಕೆ
ಹೊಂದುವುದಿಲ್ಲ.
“ಆಧಿ ಎಂದರೆ ಮಾನಸಿಕ ವ್ಯಥೆ. (ವ್ಯಾಧಿ ಶಾರೀರಿಕ ವ್ಯಥೆ) ಆಪ್ಟೆಯವರು
ತಮ್ಮ ಕೋಶದಲ್ಲಿ ಈ ಅರ್ಥವನ್ನು ಕೊಟ್ಟ ಮೇಲೆ "8 bane; curse’ (ವ್ಯಥೆ,
ಶಾಸ) ಎಂಬ ಅರ್ಥಗಳನ್ನೂ ಹೇಳಿ ಮೇಲಿನ ಪದ್ಯದ ಕೊನೆಯ ಪಾದವನ್ನ್ನೇ ಈ ಅರ್ಥ
ಗಳಿಗೆ ಉದಾಹರಣೆಯಾದ ಪ್ರಯೋಗವಾಗಿ ಕೊಟ್ಟಿದ್ದಾರೆ. ಮುಂದೆ “ಇ place
a residence’ (ಸ್ತಾನ, ವಾಸಸ್ಥಾನ) ಎಂಬರ್ಥಗಳವೆ. ಇತರ ಅನೇಕ ಅರ್ಥ
ಗಳನ್ನು ಕೊಟ್ಟಿದ್ದ ರೂ, “ತಳಹದಿ” ಅವುಗಳಲ್ಲೊ ಂದ್ಲ. ಈ ಅರ್ಥದಲ್ಲಿ "ಆಧಿ
ಶಬ್ದದ ಪ್ರಯೋಗ ಕಂಡುಬಂದಂತಿಲ್ಲ.
ಈ ಕಾರಣಗಳಿಂದ, ಇದುವರೆಗೆ ವಿದ್ವಾಂಸರು ಹೇಳಿರುವ ಅರ್ಥ ಅಸಮಂಜಸವಲ್ಲ.
೩
ಪ್ರವರ್ತತಾಂ ಪ್ರಕೃತಿಹಿತಾಯ ಪಾರ್ಥಿವಃ |
ಸರಸ್ತತೀ ಶ್ರುತಿಮಹತಾಂ ಮಹೀಯತಾಂ |
ಮಮಾಪಿ ಚ ಕ್ಷಸಯತು ನೀಲಲೋಹಿತಃ |
ಪುನರ್ಭವಂ ಪರಿಗತಶಕ್ತಿರಾತ್ಮಭೂಃ ||
ಶ್ಯ ಭರತವಾಕ್ಯದಲ್ಲಿ, ಪೂರ್ವಾರ್ಧದಲ್ಲಿ ಶುಭಾಶಂಸನಮಾಡಿದಮೇಲೆ, ಉತ್ತರಾ
ರ್ಧದಲ್ಲಿ "ನೀಲರೋಹಿತಃ ಮಮ ಪುನರ್ಭವಂ ಕ್ಷನಯತು” (ನೀಲಲೋಹಿತನಾದ
ಶಿವನು ನನ್ನ ಪುನರ್ಜನ್ಮವನ್ನು ನಾಶಮಾಡಲಿ) ಎಂದು ಪ್ರಾರ್ಗ ಸುತ್ತಾನೆ ಕಾಳಿದಾಸ.
78 ಕರ್ನಾಟಿಕ ಲೋಚನ
“ಕ್ಷನಯತು' ಶಬ್ದ “ಕ್ಷಿ ಧಾತುವಿನ ಣಿಜಂತರೂಪಃ. ಆಪ್ಟೆಯವರ ಶಬ್ದ
ಕೋಶದಲ್ಲಿ ಈ ಶಬ್ದದ ಅಡಿಯಲ್ಲಿ “(0 destroy, remove, put an end
0” ಎಂಬ ಅರ್ಥಗಳನ್ನೂ, ಪ್ರಯೋಗಕ್ಕೆ ನಿದರ್ಶನವಾಗಿ ಮೇಲಿನ ಶ್ಲೋಕದ ಉತ್ತರಾ
ರ್ಧವನ್ನೂ ಕೊಟ್ಟಡೆ. ಕವಿ ಪುನರ್ಜನ್ಮದ ನಾಶ ಎಂದರೆ ಮೋಕ್ಷವನ್ನು ಕೊಡೆಂದು
ಪ್ರಾರ್ಫಿ ಸುವುದು ಸಹಜ, ಕ್ರಮವಾಗಿ ಜನನ ಮರಣ ಚಕ್ರವನ್ನು ನಿಲ್ಲಿಸು ಎಂದು ಕೇಳಿ
ಕೊಳ್ಳುವುದು ಅಸಂಭಾವ್ಯ. ತಿರುಗುತ್ತಿರುವ ಚಕ್ರಕ್ಕೆ ಹೆದ್ದ ನೆ (brake) ಹಾಕಿದರೆ,
ಅದು ಗಕ್ಕನೆ ನಿಲುವುದಷ್ಟೆ | "ಪರಿಭ್ರ್ರಮ' ಶಬ್ದಕ್ಕೆ ಸುತ್ತುವುದು (wandering)
ಎಂಬ ಅರ್ಥವಿದೆ. ಇದನ್ನು ಎಳೆದು, ಸಂಸಾರಚಕ್ರಕ್ಕೆ ಅನ್ವಯಿಸಿ, “ಪುನರ್ಭವ'
ಶಬ್ದ ಕ್ಳೈ ಬದಲಾಗಿ “ಪರಿಭ್ರಮ' ಶಬ್ದ ನಿರಬೇಕೆನ್ನುವ ಆವಶ್ಯಕತೆಯೇನೂ ಕಂಡುಬರುವು
ದಿಲ್ಲ. ಜೋಶಿಯವರೇ ಶಾಕುಂತಲದ ಯಾವ ಮುದ್ರಣದಲ್ಲಿಯೂ “ಪರಿಭ್ರ್ರಮ' ಶಬ್ದ
ಕಂಡುಬಂದಿಲ್ಲವೆಂದೂ, “ಅಧ್ಯಾಪಕರಾರೋ ಹಾಗೆ ಅದನ್ನು ನುಡಿದಿರಬಹುದು” ಎಂದೂ
ಹೇಳಿರುವುದರಿಂದ, ಮನಸ್ಸಿಗೆ ಹಿಡಿಸಲಿಲ್ಲವೆಂಬ ಕಾರಣಕ್ಕಾಗಿ, ಸರಿಯಾದ ಆಧಾರ
ವಿಲ್ಲದೆ ಪಾಠವನ್ನು ಬದಲಾಯಿಸುವುದು ಉಚಿತವಲ್ಲ.
9. «ಕ್ಷಪಾ? ಶಬ್ದಕ್ಕೂ ಚಂದ್ರನ ಪ್ರಕಾಶ ಕ್ರಮವಾಗಿ ಬೆಳೆದು ಇಳಿಯುವುದಕ್ಕೂ,
ಸಂಬಂಧವಿಲ್ಲ. ಕೋಶಕಾರರು (ಕ್ಷೀರಸ್ವಾಮೀ, ಅಸ್ಟೆ) ಈ ಶಬ್ದಕ್ಕೆ ಕ್ಷಪಯೆತಿ
ಚೇಸ್ಟಾ ಲ? (ಚಟುವಟಿಕೆಯನ್ನು ನಿಲ್ಲಿಸುತ್ತದೆ ಅಥವಾ ಕಡಮೆ ಮಾಡುತ್ತದೆ)
ಎಂಬ ನಿಷ್ಪತ್ತಿಯನ್ನು ಕೊಟ್ಟಿ ದ್ದಾರೆ. ಕ್ಷಪಾ- ರಾತ್ರಿ; ಅದರ ನಾಥ
ಕ್ಷಪಾನಾಥ- ಚಂದ್ರ.
“ಸಮಸ್ಕಾಪೂರಣ?
ಜಸಮೆಂಬುದು ಕೃತಿಶೀಲನ
ಬೆಸಗೊಂಡೊಡನಾಡಿ ಬರ್ಪುಜಿಂಬುದು ನಿರುತಂ
ಜಸಕಾಗಿಯ ಕ್ಷತಿಗ್ಗೆ ವುದು
ಕಸವರಮಂ ಕಳೆದು ಕಸವನಾಂತವೊಲಕ್ಕುಂ
—ಡಾ॥ ಉಪ್ಪಂಗಲ ರಾಮಭಟ್
‘Nu
Ry
ಶ್ರೀಮಾನ್ ರಂಗನಾಥ ಶರ್ಮರ “ಅಭಿಪ್ರಾಯಕ್ಕೆ?
ಒಂದು ಪ್ರತಿಕ್ರಿಯೆ
ಸೇಡಿಯಾಪು ಕೃಷ್ಣಭಟ್ಟ
“ವಿ.ಸೀ. ಸಂಪದ” ಎಂಬ ಹೆಸರಿನ ಗ್ರಂಥಮಾಲೆಯ ಸಂಪಾದಕರ ಅಪೇಕ್ಷೆಯಂತೆ
“ಗಮಕ ಸಮಾಸ”ದ ಕುರಿತಾಗಿ ನಾನೊಂದು ಲೇಖನವನ್ನು ಬರೆದಿದ್ದೆ. ಅದು ಸಣ್ಣ
ದೊಂದು ಪುಸ್ತಕದ ರೂಪದಲ್ಲಿ ಪ್ರಕಟವಾಗಿದೆ. ಮತ್ತೆ ಅದು “ವಿಚಾರ ಪ್ರಪಂಚ”
ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳ ಒಂದು ಸಮುಚ್ಚಯದಲ್ಲಿಯೂ
ಪ್ರಕಾಶಿತವಾಗಿದೆ. ಅದರಲ್ಲಿ ನಾನು ಪ್ರತಿಪಾದಿಸಿದ ನಿಷಯಗಳೊಳಗೆ ಕೆಲವನ್ನು
ವಿದ್ವಾನ್ ಶ್ರೀ ರಂಗನಾಥ ಶರ್ಮರು ಆಕ್ಷೇಪಿಸಿ "ಕರ್ನಾಟಿಕ ಲೋಚನ'ದ 1992ನೇ
ಜೂನ್ ತಿಂಗಳ ಸಂಚಿಕೆಯಲ್ಲಿ ಒಂದು ಲೇಖನವನ್ನು ಪ್ರಕಾಶಪಡಿಸಿರುವುದನ್ನು ಮಿತ್ರ
ರೊಬ್ಬರು ನನಗೆ ಓದಿ ಹೇಳಿದರು. ಆ ಆಕ್ಷೇಪಗಳಲ್ಲಿ ಮುಖ್ಯವಾದವುಗಳಿಗೆ ಯಥಾ
ಮತಿಯಾಗಿ ಸಮಾಧಾನವನ್ನು ಹೇಳುವ ಪ್ರಯತ್ನ ವನ್ನು ಇಲ್ಲಿ ಮಾಡುತ್ತಿದ್ದೇನೆ.
1. ಪೂರ್ವೋಕ್ತವಾದ ನನ್ನ ಲೇಖನದಲ್ಲಿ ನಾನು ಹೇಳಿದ ಮಾತುಗಳು ಹೀಗಿವೆ.
“ಸಂಸ್ಕೃತ ಭಾಷೆಯ ಷಷ್ಠ ಕಿಂತ ನಾಮಪದಕ್ಕೂ ಕನ್ನಡದ ಷಷ್ಠ ಕಿಂತ ನಾಮ
ಪದಕ್ಕೂ ಮುಖ್ಯವಾದುದೊಂದು ಭೇದವಿದೆ. ಸಂಸ್ಕೃತ ಷಷ್ಠ ಸ್ರಂತ ಪದವು ಅದಕ್ಕೆ
ಸಂಬಂಧಿಸಿದ ನಾಮಪದದ ಹಿಂದೆ ಇದ್ದರೂ ಮುಂದೆ ಇದ್ದರೂ ಸಮಾನವಾದ ಅರ್ಥವೇ
ಅಲ್ಲಿ ಪ್ರಕಟವಾಗುತ್ತದೆ. ಉದಾಹರಣೆ : "ಇದಂ ಮಮ ಪುಸ್ತಕಂ' (ಇದು ನನ್ನ
ಪುಸ್ತಕ) ಈ ವಾಕ್ಯವನ್ನು “ಇದಂ ಪುಸ್ತಕಂ ಮಮ' ಎಂದು ರೂಪಿಸಿದಾಗಲೂ
ವಾಕ್ಯವು ಕೆಡುವುದಿಲ್ಲ. ಆದರೆ "ಇದಂ ಪ್ರುಸ್ತಕಂ ಮಮ? ಎಂಬ ವಾಕ್ಯವನ್ನು ಪದಗಳ
ಅನುಕ್ರಮದಂತೆ ಕನ್ನಡದಲ್ಲಿ ಭಾಷಾಂತರಿಸಿದರೆ ಅದು "ಇದು ಪುಸ್ತಕ ನನ್ನ' ಎಂದಾಗಿ
ಆರ್ಥಹೀನವಾಗುತ್ತದೆ. ಇದು ಅರ್ಥಹೀನವಾಗದಿರಬೇಕಾದರೆ "ಈ ಪುಸ್ತಕ ನನ್ನದು?
ಎಂದು ಭಾಷಾಂತರಿಸಬೇಕಾಗುತ್ತದೆ. ಹೀಗಾಗಲು ಕಾರಣನೇನೆಂದರೆ, ನಾವು
ಕನ್ನಡದಲ್ಲಿ ಪ್ರಯೋಗಿಸುವ "ನನ್ನ' ಮತ್ತು "ನನ್ನದು' ಎಂಬ ಎರಡು ಆರ್ಥಗಳನ್ನೂ
ಸಂಸ್ಕೃತದ "ಮಮ? ಎಂಬ ಒಂದೇ ಪದರೂಪವು (ಕೆಲವು ವೇಳೆ) ತಿಳಿಸಲು ಸಮರ್ಥ
ವಾಗಿರುವುದಾಗಿದೆ. ಆದರೆ ಕನ್ನಡದ "ನನ್ನ? ಎಂಬ ಷಸ್ಕ ಕಿಂತ ಪದವು ಸಂಬಂಧಿತ
ಪದಕ್ಕಿಂತ ಹಿಂದೆಯೇ ಯಾವಾಗಲೂ ಇರಬೇಕಾಗುತ್ತದೆ. ಅದನ್ನು ಸಂಬಂಧಿತ
ಪದದಿಂದ ಅನಂತರ ಪ್ರಯೋಗಿಸಬೇಕಾಗಿದ್ದರೆ “ನನ್ನ? ಎಂಬ ಸಸ್ಕ ತೆ ಪದವನ್ನು
80 ಕರ್ನಾಟಕ ಲೋಚನ
ಪ್ರಕೃತಿವತ್ ಸ್ವೀಕರಿಸಿ ಲಿಂಗವಚನ ವಿಭಕ್ತಿ ಸೂಚಕವಾದ ಪ್ರತ್ಯಯವನ್ನು
ನನ್ನೀ ಅಭಿಮತವನ್ನು ಆಕ್ಷೇಪಿಸಿ ಶ್ರೀಮಾನ್ ಶರ್ಮರು “ಈ ಮಾತು ಸರಿಯಲ್ಲ
ವೆಂದು ನನ್ನ ಅಭಿಪ್ರಾಯೆ” ಎನ್ನುತ್ತಾ ಕೆ. ಅವರ ಮಾತು ಹೀಗಿದೆ.“ “ಮಮ?
ಎಂಬುದು “ನನ್ನದು” ಎಂಬ ಅರ್ಥವನ್ನು ಸೂಚಿಸಲು ಸಮರ್ಥವಲ್ಲ. ಆಗ
"ಮದೀಯೆಂ' ಎಂದೇ ಹೇಳಬೇಕು”.
ನನ್ನ ನಿಜ್ಜಾ ಪನೆ ಏನೆಂದರೆ “ಮಮ' ಎಂಬುದಕ್ಕೆ "ನನ್ನದು' ಎಂಬರ್ಥವಿರುವ
ಪೂರ್ವಪ್ರಯೋಗಗಳು ಸಂಸ್ಕೃತದಲ್ಲಿ ಇವೆ ಎಂದಾಗಿದೆ. ಉದಾಹರಣೆ : ಹೋಮ
ದಾನಾದಿ ಕ್ರಿಯಾವಿಶೇಷಗಳಲ್ಲಿ ಉಚ್ಚರಿಸಲ್ಪಡುವ "ನ ಮಮ' ಎಂಬ ಉಕ್ತಿಯಲ್ಲಿ
"ಮಮ? ಎಂಬ ಶಬ್ದವು “ನನ್ನ? ಎಂಬ ಅರ್ಥವನ್ನು ಕೊಡುತ್ತದೆಯೋ ಅಥವಾ
"ನನ್ನದು' ಎಂಬರ್ಥವನ್ನು ಕೊಡುತ್ತದೆಯೋ ? “ಇದಂ ನ ಮಮ” ಎಂಬುದನ್ನು
"ಇದು ನನ್ನ ಅಲ್ಲ' ಅಥವಾ “ಇದು ಅಲ್ಲ ನನ್ನ” ಎಂದು ಭಾಷಾಂತರಿಸಿದರೆ ಆದು ಕನ್ನಡ
ವೆನಿಸಿಕೊಂಡೀತೇ? “ಇದಂ ನ ಮಮ” ಎಂಬುದನ್ನು 'ಇದು ನನ್ನ ದಲ್ಲ' ಎಂದು ಭಾಷಾಂ
ತರಿಸಿದರೆ ಮಾತ್ರ ಅದು ಕನ್ನ ಡವೆಂದಾದೀತಬ್ಲವೇ ? ಹಾಗಾದರೆ ಈ ಸಂದರ್ಭದಲ್ಲಿ
ಬರುವ "ಮಮ' ಎಂಬ ಶಬ್ದವು “ನನ್ನದು: ಎಂಬರ್ಥವನ್ನೆೇ ಕೊಡುತ್ತದೆಂಬುದರಲ್ಲಿ
ಸಂಜೇಹವುಂಟೀ ?
ಶ್ರೀ ಶಂಕರ ಭಗವತ್ಪಾದಾಚಾರ್ಯರ ವೇದಾಂತ ಭಾಷ್ಯದ ಆರಂಭ ಭಾಗವಾದ
"ಅಧ್ಯಾಸ ಭಾಷ್ಯ'ದಲ್ಲಿ “ಅಹಮಿದಂ ಮಮೇದಂ ಇತಿ ನೈಸರ್ಗಿಕೋಯಂ ಲೋಕ
ವ್ಯವಹಾರ” ಎಂಬ ವಾಕ್ಯವಿದೆ. ಇದರಲ್ಲಿರುವ ಮಸದ” (ಮಮ-- ಇದಂ)
ಎಡ "ನನ್ನದು ಇದು” ಎಂದೇ ಅರ್ಥವೆಂಬುದೂ, "ನನ್ನ್ನ ಇದು'ಎಂದಲ್ಲವೆಂಬುದೂ
ಸುಸ್ಪ ಸ್ಟ ವಲ್ಲವೇ ಇ ಹೀಗಿರುವಾಗ 4" “ಮಮ: ಎಂಬುದು "ಕನ್ನ ದು? ಎಂಬರ್ಥವನ್ನು
1. ವಾಚಕರಲ್ಲಿ ನನ್ನದೊಂದು ಅರಿಕೆ :-ಸಂಸ್ಕೃತದಲ್ಲಿ - ಮೆಮು? ಎಂದು ಪ್ರಯೋಗಿಸ
ಬಹುದಾದ ಸಂಧರ್ಭಗಳಲ್ಲಿ ಪದಗಳ ಅನುಕ್ರಮನೆ ನ್ನು ಬದಲಾಯಿಸದೆ ಕನ್ನ ಡಿ ಭಾಷಾಂ
ತರಿಸುವಾಗ ಕೆಲವು ನೇಳೆ "ನನ್ನ? ಎಂದಿಷ್ಟೆ ೯ ಹೇಳದೆ . "ನನ್ನದು? ಎಂದು ಹೇಳಬೇಕಾಗುತ್ತದೆ.
ಇಲ್ಲದಿದ್ದರೆ ಅದು ಕನ್ನಡ ಪಾಕ್ನ ಒನೆನಿಸಿಕೊಳ್ಳ ಲಾರೆದು ಎಂದಿಷ್ಟೆ € ನಾನು ಹೇಳಿದ ಮಾತುಗಳ
ಅಭಿಸ್ರಾ 'ಯವಾಗಿದೆ ಹೊರತು; ಕನ್ನಡದಲ್ಲಿ "ನನ್ನ ದು? ಎಂಬ. ಶಬ್ದರೂಪವನ್ನು ಪ್ರ ಯೋಗಿಸ
ಬೇಕಾದ ವಾಕ್ಯವನ್ನು ಸಂಸ್ಕೃ ತಕ್ಕೆ ಯಥಾವತ್ತಾ ಗಿ ಭಾಷಾಂತರಿಸುವಾಗ (ಮಮೆ' ಎಂದಿಷ್ಕೇ
ಹೇಳಿದಕೆ ಬುದ ನನ್ನ "೨ಭಿಮತವಲ್ಲ. "ನನ್ನದು? ಎಂಬುದನ್ನು ಯಧಾವತ್ತಾಗಿ
ಸಂಸ್ಕೃತದಲ್ಲಿ ಹೇಳೆಬೇಕಾದರೆ "ಮುದೀಯೆಂ' ಎಂದು ಹೇಳಬೇಕೆಂಬ ತಥ್ಯದ ಅರಿವು ನನಗೆ
ಇದೆ. ಶ್ರಿಮಾನ್ ಶರ್ಮರು ನ ನನ್ನ ಮಾತುಗಳನ್ನು ಯೆಥಾನತ್ತಾಗಿ ತಿಳಿಯುವ ಪ ಪ್ರಯತ್ನವನ್ನು
ಮಾಡದೆ ವೈಥಾ ವಾದಕ್ಕೆ ಡಮಾಡಿರುವುದು. ಖೇದಾಸ್ಪದನೆಂದು ನಮ್ರತೆಯಿಂದ
ವಿಜ್ಞಾ ಸಿಸುತ್ತೇನೆ.
ಸೂಚಿಸಲು ಸಮರ್ಥವಲ್ಲ” ಎಂಬ ಶ್ರೀಮಾನ್ . ಶರ್ಮರ ಮಾತು ಸರಿಯಲ್ಲವೆಂದು
ವಾಚ್ಯವಾಗಿ ಹೇಳಬೇಕಾದ ಅವಶ್ಯಕತೆ ಏನೂ ಇಲ್ಲ.
“ಮಮ? ಎಂಬುದು ಉತ್ತಮ. ಪುರುಷ ಸರ್ವನಾಮ ಷಷ್ಠ ಕಿಂತ ಏಕವಚನ ;
ಇದರಂತೆಯೇ "ತವ'ಎಂಬುದು ಮಧ್ಯಮ: ಪುರುಷ ಸರ್ವನಾಮ ಷಷ್ಮಂತ ಏಕವಚನ,
ಈ ಎರಡು ಶಬ್ದಗಳು ಬೇರಿ ಬೇರೆ ಅರ್ಥಗಳನ್ನು ಕೊಡುವಂಥವುಗಳಾದರೂ ಪ್ರಯೋಗ
ದೃಷ್ಟಿಯಿಂದ ನೋಡಿದಾಗ . ಇವು ಸಮಾನಧರ್ಮದವುಗಳೆಂಬುದು ಗೊತ್ತಾಗದಿರದು.
ಆದುದರಿಂದ ಈ .ಮೇಲೆ. ತೋರಿಸಿದಂತೆ “ಮಮ' ಎಂಬ ಶಬ್ದ ಕ್ಸ ಕೆಲವೆಡೆಗಳಲ್ಲಿ
“ನನ್ನದು? ಎಂಬರ್ಥವು ಬರುವಂತೆಯೇ "ತವ' ಎಂಬ ಶಬ್ದಕ್ಕೆ ಕೆಲವೆಡೆಗಳಲ್ಲಿ "ನಿನ್ನದು',
"ನಿನ್ನವನು? ಎಂಬರ್ಥವು ಕಂಡು ಬರುವ ಸಂದರ್ಭಗಳು ಸಂಸ ತವಾಜ್ಮಯದಲ್ಲಿ
ತರಾದ ಪೂರ್ವ ಕವಿಗಳ ಪ್ರಯೋಗಗಳಿಂದ ತಿಳಿದುಬರುತ್ತದೆ. ಅವುಗಳೊಳಗೆ
ಒಂದೆರಡನ್ನು ಇಲ್ಲಿ-ಉದಾಹರಿಸುತ್ತೇನೆ :...
ಶ್ರೀ ಶಂಕರಾಚಾರ್ಯರಿಂದ ' ರಚಿತವಾದುದೆಂದು ಪ್ರಸಿದ್ಧ ವಾಗಿರುದ "ವಿಷ್ಣು
ಸಟ್ಸಿದಿ' ಎಂಬ ಸ್ತೋತ್ರದ ಒಂದು ಪದ್ಯವು ಹೀಗಿದೆ :...
ೆ ಸತ್ಯಸಿ ಭೇಡಾಪಗಮೇ. '
ನಾಥ ತವಾಹಂ, ನ ವತಾಮಕೀನಸ್ವ್ವಂ |
ಸಾಮುದ್ರ್ರೋ ಹಿ ತರಂಗಃ
ಕ್ವಚನ ಸಮುದ್ರೋ ನ ತಾರಂಗಃ ॥
ನಮಗಿಲ್ಲಿ ಪ್ರಸ್ತುತವಾಗಿರುವುದು ಈ ಪದ್ಯದ ಎರಡನೆಯ ಪಾದವಾಗಿದೆ. ಇದು
ಪದಶಃ ಭಾಷಾಂತರಿಸಲ್ಪಟ್ಟಾಗ ಹೀಗಾಗುತ್ತದೆ :- ನಾಥ-- ಒಡೆಯಾ!.- ತವ-- ನಿನ್ನ,
ಅಹಂ-- ನಾನು, ನ. ಅಲ್ಲ ಮಾಮಕೀನಃ--ನನ್ನ ವನು, ತ್ವಂ--ನೀನು. ವ್ರ ಪದ್ಯ
ಜ್ಞಾ ಆನ್ವ ಯಾನುಸಾರವಾಗಿ ಬರೆಯಲ್ಪ ಟ್ರಾ ಗ ಈ "ಕಳಗಿನಂತಾಗುತ್ತ sal
ನಾಥ ! a ತವ]. ಒಡೆಯಾ | ಇಟಿ ನನ್ನ. (ನಿನ್ನ ವನು); ತ್ವ ೦ ಮಾಮಕೇನಃ
. ನನೀನು ನನ್ನವನು ಅಲ್ಲ. ಇದನ್ನು ಪರಾನುರ್ಶಿಸುವಾಗಿ (ತವ ಎಂಬುದನ್ನು
"ನಿನ್ನೆ? ಎಂದು ಮಾತ್ರ ಘಾತದ ದೂ ವಾಕ್ಯಕ್ಕೆ ಕನ್ನಡದಲ್ಲಿ (ಒಡೆಯಾ,
ನಾನು ನಿನ್ನ) ಯಾವ ಅರ್ಥವೂ ಹೊಳೆಯಲಾರದೆಂಬುದು ಸುಸ್ಪಷ್ಟ. ಇಲ್ಲಿರುವ "ತವ?
2 "16 Philosophy of Sri Shankara in his own words’’ ಎಂದು
ಇಂಗ್ಲಿಷ್ನಲ್ಲಿ ವಿವರಣೆಯನ್ನು ನೀಡಿರುವ, ಪ್ರೊ| ಎಸ್. ಕೆ. ರಾಮಚಂದ್ರರಾವ್-ಇವರು
ಕನ್ನಡದಲ್ಲಿ ರಚಿಸಿರುವ ««ಶಂಕರವಾಣಿ” ಎಂಬ ಗ್ರಂಥದಲ್ಲಿ, ಈ ಮೇಲೆ ನಾನು ಉದಾಹರಿಸಿ
ರುವ ಶ್ರೀ ಶಂಕರಾಚಾರ್ಯರ ವಾಕ್ಯವನ್ನು ಈ ಕೆಳಗಿನಂತೆ ಭಾಷಾಂತರಿಸಿರುತ್ತಾರೆ ;--
"ನಾನು ಇದು? "ನನ್ನದು ಇದು? ಎಂದು ಜನರು ವ್ಯವಹಾರ ಮಾಡುತ್ತಿರುವುದು ಸಹಜ
ವಾಗಿಯೇ (ಎಂದರೆ ಸ್ವಾಭಾನಿಕವಾಗಿಯೇ) ಇದೆ”. (ಶಂಕರವಾಣಿ, ಪುಟ : 37).
82 ಕರ್ನಾಟಕ ಲೋಚನ
ಎಂಬುದನ್ನು “ನಿನ್ನವನು ಎಂದು ಭಾಷಾಂತರಿಸಿದರೆ ಮಾತ್ರ ವಿವಕ್ಷಿತಾರ್ಥವು ತಿಳಿದು
ಬರುವುದು. ಈ ಪದ್ಯಭಾಗದಲ್ಲಿ ಮುಂದೆ ಮಾಮಕೀನಃ (ನಿನ್ನವನು) ಎಂದಿರುವುದರಿಂದ
"ನಾಥ ಅಹಂ ತವ? ಎಂಬ ಭಾಗದಲ್ಲಿ ಬಂದಿರುವ “ತವ? ಎಂಬುದು ಕೇವಲ
ಎಂಬಿಷ್ಟೇ ಅರ್ಥವನ್ನು ಕೊಡುವುದಾಗಿರದೆ, "ತಾವಕೀನ: (ನಿನ್ನವನು)' ಎಂಬರ್ಥವನ್ನೆೇ
ತಿಳಿಸುವಂತಹದಾಗಿದೆ. ಎಂಬುದರಲ್ಲಿ ಸಂದೇಹವಿರುವಂತಿಲ್ಲ. ಆದುದರಿಂದ ಹಿಂದೆ
ಉದಾಹರಿಸಿದ “ನ ಮಮ' ಎಂಬುದರಲ್ಲಿ “ಮಮ' ಎಂಬುದರ ಅರ್ಥವು “ನನ್ನದು?
ಎಂದಾಗಿರುವಂತೆಯೇ ಉದಾಹೃತ ಪದ್ಯದಲ್ಲಿರುವ “ತವ? ಎಂಬುದರ ಅರ್ಥವು
“ನಿನ್ನವನು? ಎಂದೇ ಆಗಿರುತ್ತದೆಂಬುದು ನಿಶ್ಚಯ.
ಇನ್ನೊಂದು ಉದಾಹರಣೆಯನ್ನು ನೋಡಿರಿ :._.
ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತಕೇ '
ಅಭಯಂ ಸರ್ವಭೂತೇಭ್ಯೂೋ ದದಾಮ್ಕೇತದ್ವ್ರತಂ ಮಮ ॥
(ಶ್ರೀನುದ್ವಾಲ್ಮೀಕಿ ರಾಮಾಯಣ, ಯುದ್ಧಕಾಂಡ; ಸರ್ಗ-18, ಶ್ಲೋಕ-33)
ಈ ಶ್ಲೋಕದ ಪೂರ್ವಾರ್ಧದಲ್ಲಿರುವ "ತವಾಸ್ಮೀತಿಚ ಯಾಚತೇ' ಎಂಬುದು ನಮ
ಗಿಲ್ಲಿ ಪ್ರಸ್ತುತವಾದ ಭಾಗ ; ಅದರೊಳೆಗೂ “ತವಾಸ್ಮಿ' ಎಂಬುದು ಮಾತ್ರ ಪ್ರಸ್ತುತ
ವಿಷಯ. (ಈ ಭಾಗದ ಪ್ರತಿಪದಾರ್ಥ ಹೀಗೆ :- ತನ--ನಿನ್ನ, ಅಸ್ಮಿ ಆಗಿರು
ತ್ತೇನೆ, ಇತಿ ಚ ಹೀಗೆಯೂ, ಯಾಚತೇ-- ಬೇಡುವವನಿಗೆ, ಇಲ್ಲಿ "ತವಾಸ್ಮಿ'
ಎಂಬುದನ್ನು ಕನ್ನಡದಲ್ಲಿ ಹೇಗೆ ಭಾಷಾಂತರಿಸಬೇಕು ? "ನಿನ್ನ ಆಗಿರುತ್ತೇನೆ' ಎಂದೋ,
"ನಿನ್ನ ವನಾಗಿರುತ್ತೆ (ನೆ ಎಂದೋ? "ನಿನ್ನ ಆಗಿರುತ್ತೇನೆ' ಎಂದು ಹೇಳಿದರೆ ಯಾವ
ಅರ್ಥವೂ ಹೊಳೆಯುವುದಿಲ್ಲ... ಆದುದರಿಂದ (ನಾನು) “ನಿನ್ನ ವನಾಗಿರುತ್ತೇನೆ?.
(ನಿನ್ನವನು ಆಗಿರುತ್ತೇನೆ) ಎಂದು ಭಾಷಾಂತರಿಸಿದರೆ ಮಾತ್ರ ಪ್ರಸ್ತುತಾರ್ಥವು
ಶಿಳಿದುಬರುತ್ತದೆ. ಹಾಗಾದರೆ "ತವ? ಎಂಬುದು"ನಿನ್ನವನು' ಎಂಬರ್ಥವನ್ನು ಸಹ
ಕೊಡುವ ಶಕ್ತಿಯುಳ್ಳದ್ದೆಂದು ತಿಳಿದುಬರುವುದಿಲ್ಲವೇ ? ಕನ್ನಡದ "ನಿನ್ನ' ಎಂಬುದಕ್ಕೆ
"ನಿನ್ನವನು ಎಂಬರ್ಥವನ್ನು ಕೊಡುವ ಶಕ್ತಿ ಇದೆಯೇ? ಆದುದರಿಂದ "ಗಮಕ
ಸಮಾಸ'ವೆಂಬ ನನ್ನ ಲೇಖನದಲ್ಲಿ ನಾನು ಹೇಳಿರುವ, ನಾವು ಕನ್ನಡದಲ್ಲಿ ಪ್ರಯೋಗಿ
ಸುವ "ನನ್ನ' ಮತ್ತು "ನನ್ನದು'ಎಂಬ ಎರಡು ಅರ್ಥಗಳನ್ನೂ ಸಂಸ್ಕೃತದ "ಮಮ'
ಎಂಬ ಒಂದೇ ಪದರೂಪವು (ಕೆಲವು ವೇಳೆ) ತಿಳಿಸಲು ಸಮರ್ಥವಾಗಿರುವುದಾಗಿದೆ”
ಎಂಬ ಮಾತು ಸರಿಯೆಂದು ಸಿದ್ಧ ವಾಗುವುದಿಲ್ಲವೇ ? ವಿದ್ವಾನ್ ಶ್ರೀ ರಂಗನಾಥ
ಶರ್ಮರು ವಾಲ್ಮೀಕಿ ರಾಮಾಯಣವನ್ನು ಕನ್ನಡಿಸಿರುವರೆಂದು ತಿಳಿದುಬರುತ್ತದೆ.
ಡಿಸೆಂಬರ್ 1993 83
ಅದನ್ನು ನಾನು ಓದಿಲ್ಲ. ಅದರಲ್ಲಿ ಅವರು ಈ ಮೇಲೆ ಉದಾಹರಿಸಿದ ಶ್ಲೋಕದ
ಪ್ರಸ್ತುತ ಭಾಗವನ್ನು...“ (ನಾನು) ನಿನ್ನ ಆಗಿರುತ್ತೇನೆ” ಎಂದು ಖಂಡಿತವಾಗಿಯೂ
ಭಾಷಾಂತರಿಸಿರಲಾರರೆಂದು ಹೇಳುವ ಸಾಹಸಮಾಡುತ್ತೇನೆ*,
2. “ಪಕ್ಷಿ ಎಂಬ ಮೂಲ ಪ್ರಾತಿಸದಿಕನಿರುವಂತೆ "ಒಳ್ಳೆ? ಎಂಬ ಪ್ರಾತಿಪದಿಕ
ಉಂಟೀನು ?” ಎಂದು ಶ್ರಿಮಾನ್ ಶರ್ಮರು ಕೇಳುತ್ತಿ ದ್ಹಾರೆ. ನನ್ನ ಲೇಖನದ 8ನೇ
ಟಿಪ್ಪಣಿಯ ("ವಿಚಾರ ಪ್ರಪಂಚ' ಪುಟ 287) ಮಾತುಗಳನ್ನು ಅವರು ಪರಾಮರ್ಶಿ
ಸುತ್ತಿದ್ದರೆ ಈ ಶಂಕೆಯನ್ನು ಅವರು ಎತ್ತುತ್ತಿರಲಿಲ್ಲ. ("ಪಕ್ಷಿಯ ರೆಕ್ಕೆ' ಎಂಬುದೂ
"ಒಳ್ಳೆಯ ಭಾಷೆ' ಎಂಬುದೂ ಸಮಾನವೆಂಬ ಮಾತನ್ನು ಪ್ರಯೋಗಿಸಿದ್ದು ವ್ಯಾಕರಣ
ವನ್ನರಿಯದ ಸಾಮಾನ್ಯ ಜನರ ಅಥವಾ ವಿದ್ಯಾರ್ಥಿಗಳ ದೃಷ್ಟಿಗೆ ಕಾಣುವ ಶಂಕಾರೂಪ
ವಾಗಿದೆ ಹೊರತು ವ್ಯಾಕರಣ ದೃಷ್ಟಿಯಿಂದ ಅವು ಸಮಾನವೆಂದು ನಾನು ಹೇಳಲ್ಲ.
ಕರಣಾನುಸಾರವಾಗಿ ವಿಚಾರಮಾಡಿದಾಗ "ಒಳ್ಳೆಯ? ಮತ್ತು “ಪಕ್ರಿಯೆ'ಎಂಬ
ವುಗಳು ಸ್ವಭಾವತಃ ಭಿನ್ನ ಗಳೆಂದು ಆ ಟಿಪ್ಪಣಿಯಲ್ಲಿ ಸೋದಾಹರಣವಾಗಿ ನಿರೂಪಿಸ
ಲಾಗಿದೆ. (ಆ ಓಪ್ಪಣಿಯಲ್ಲಿ "ಒಳ್ಳೆ'ಯೆಂಬ ಶಬ್ದರೂಪದ ಸಾಧಮಣ್ಯವುಳ್ಳ “ಕರಿ'
ಎಂಬುದನ್ನು ಬಳಸಲಾಗಿದೆ.) ಶ್ರೀಮಾನ್ ಶರ್ಮರು ಆ ಭಾಗವನ್ನು ಇನ್ನೊಮ್ಮೆ
ಓದಿನೋಡಬೇಕಾಗಿ ನನ್ನ ನಿನಂತೆ.]
3. “ಪಂಪನ "ಫನೆಯದಿರಲೂ' ಎಂಬ ಪದ್ಯದಲ್ಲಿ "ಶರ್ಣನಳವಂಕದ, ಕರ್ಣನ
ಚಾಗಮೆಂದು' ಎಂಬ ಸ ಳದಲ್ಲಿ ಪೂರ್ವಾಪರಪದಗಳ ಅನ್ವಯವು "ಅಂಕದ
ಕರ್ಣನ ಅಳವು" ಎಂದಾಗಿದೆ ಹೊರತು ಮುಂದಿರುವ “ಕರ್ಣನ ಚಾಗ' ಎಂಬುದಕ್ಕೆ
"ಅಂಕದ? ಎಂಬುದು (ಅಂಕಕಾಳಗ) ಅನ್ವಯಿಸುವಂತಹುದಲ್ಲ” ಎಂಬ ನನ್ನ ಮಾತನ್ನು
ಆಕ್ಷೇಪಿಸಿ ಶ್ರೀಮಾನ್ ಶರ್ಮರು “ಆದರೆ ಅಂಕದ ಕರ್ಣ, ಕಲಿಸಾರ್ಥ-ಮುಂತಾದ
ಶಬ್ದಗಳ ಒಂದು ಅನುಪೂರ್ವಿ ಕವಿಸರಂಪರೆಯಲ್ಲಿ ಬಂದಿದೆ. ಅದೊಂದು ಬಿರುದಿನಂತೆ
ಕವಿಗಳು ಬಳಸುತ್ತಾರೆ. "ಅಂಕದ ಕರ್ಣನ ಚಾಗ' ಎಂದು ಅನ್ವಯಿಸುವುದೇ
ಸಮಂಜಸವೆಂದು ನನ್ನ ನಮ್ರವಾದ ಸೂಚನೆ” ಎಂದು ಹೇಳಿ ಅನಂತರ “ಅಳವು” ಕಾಳಗ
ದಲ್ಲಿಯೇ ತೋರಜೇಕಾದದ್ದು, “ಅಂಕದ” ಅನ್ನುವುದಕ್ಕೆ ಆಗ ಅರ್ಥಪುಸ್ಟಿಯಿಲ್ಲ”
ಎನ್ನು ತ್ತಾರೆ.
3, ಶ್ರೀಮಾನ್ ಶರ್ಮರ “ಸೂಚನೆ”ಗೆ ಸಮಾಧಾನ ಹೇಳುವ ಮೊದಲು ಈ ಮೇಲೆ
ಉದ್ಧರಿಸಿದ ಅವರ "ಅಳವು ಕಾಳಗದಲ್ಲಿಯೇ ತೋರಿಸಬೇಕಾದದ್ದು' ಎಂಬ ಮಾತಿಗೆ
ಉತ್ತರ ಕೊಡುತ್ತೇನೆ : "ಅಳವು? ಕಾಳಗದಲ್ಲಿಯೇ ತೋರಿಸಬೇಕಾದ ಸಾಮಥಣ್ಯವೇನೂ
ಅಲ್ಲ. ಗಮಕ ಸಮಾಸನೆಂಬ ನನ್ನ ಲೇಖನದಲ್ಲಿಯೇ ಬೇರೆಡೆಯಲ್ಲಿ ಉದಾಹರಿಸಿದ
ರುದ್ರಭಟ್ಟನ ಮಾತು ಹೀಗಿದೆ :-"ಅಳವಲ್ಲೀ ಸ್ತುತಿಯನ್ನ' (ಈ ಸ್ತುತಿ ಎನ್ನ ಅಳವು
ಅಲ್ಲ.) ಇಲ್ಲಿ ರುದ್ರಭಟ್ಟನು ಸ್ತುತಿಸುವುದರಲ್ಲಿ ತನಗೆ ಸಾಮಥಣ್ಯವು ಸಾಲಬಿನ್ನು ವನೇ
* «ನಾನು ನಿನ್ನವನು" ಎಂದೇ ಭಾಷಾಂತರಿಸಿರುತ್ತಾರೆ. (ಸಂ.) ಪುಟ : 126
84 ಕರ್ನಾಟಕ ಲೋಚನ
ಹೊರತು ಕಾಳಗದಲ್ಲಿ ತಾನು ಅಸಮರ್ಥನೆಂದು ಹೇಳಹೊರಟಲ್ಲ. “ಅಳಪು' ಎಂಬ
ಶಬ್ದದ ಬೇರೆ ಬೇರೆ ಪ್ರಯೋಗಗಳನ್ನೆ ಲ್ಲ ಪರಾಮರ್ಶಿಸಿದರೆ ಅದು “ಕಾಳಗದಲ್ಲಿಯೇ
ತೋರಬೇಕಾದದ್ದು' ಎಂಬ ಅಧ ಶಬ್ದಕ್ಕೆ ಎಲ್ಲಿಯೂ ಇಲ್ಲವೆಂಬುದು ಗೊತ್ತಾಗ
ದಿರದು. ಇನ್ನು ಅವರ 64*ಸೂಚನೆ'ಗೆ ಸ್ವಲ್ಪ ವಿವರವಾಗಿಯೇ ಉತ್ತರ
ಕೊಡಬೇಕಾಗುತ್ತದೆ pe
"ಅಂಕ' ಎಂಬ ಶಬ್ದಕ್ಕೆ ಎರಡು ಮೂಲಗಳು ಇವೆ: ಅವುಗಳೊಳಗೆ ಒಂದು
ಸಂಸ್ಕೃತ, ಇನ್ನೊಂದು ಕನ್ನಡ. ಕಾಲಾಂತರದಲ್ಲಿ ಇವೆರಡೂ ಒಂದೇ ಮೂಲದವು
ಎಂದು ಭಾವಿಸಲ್ಪಟ್ಟಿ ರುವುದು ಕಂಡುಬರುತ್ತದೆ. (ಈ ಕಾರಣದಿಂದ ಕೇಶಿರಾಜನು
ಸಂಸ್ಥ ತವೆನಿಸಲೂಬಹುದಾದ, ಕನ್ನಡವೆನಿಸಲೂಬಹುದಾದ ಶಬ್ದಗಳ-ಎಂದರೆ ಅವನ
ಪರಿಭಾಷೆಯಲ್ಲಿ ತತ್ಸಮಗಳ-ಪಟ್ಟಿಯಲ್ಲಿ ಈ ಶಬ್ದವನ್ನು ಸೇರಿಸಿರುತ್ತಾನೆ.) ಭರತನು
ತನ್ನ "ನಾಟ್ಯಶಾಸ್ತ್ರ'ದಲ್ಲಿ (ನಾಟಕಗಳ ಬೇರೆ ಬೇಕೆ ಭಾಗಗಳನ್ನು ತಿಳಿಸುವ) “ಅಂಕ”
ಎಂಬ ಶಬ್ದದ ರೂಪನಿಷ್ಟತ್ತಿ ಯನ್ನು ಹೇಳದೆ “ಅಂಕ ಇತಿ ರೂಢಿಶಬ್ದಳ” ಎಂದಿಷ್ಟೇ
ಹೇಳಿರುತ್ತಾನೆ. ಅವನು ಹೀಗೆ ಹೇಳಲು ಕಾರಣವೇನೆಂದರೆ, ನಾಟಕಗಳಲ್ಲಿ ಪ್ರಯುಕ್ತ
ವಾಗುವ “ಅಂಕ” ಎಂಬ ಶಬ್ದ ಕೈ ಸಂಸ್ಕೃತದಲ್ಲಿ ಅನ್ವರ್ಥತೆ ಅವನಿಗೆ ಕಂಡುಬಾರದಿದ್ದು
ದಾಗಿದೆ. (ಮೂಲತಃ "ಕಾಳಗ? ಎಂಬುದೇ ಅರ್ಥವಾಗಿರುವ “ಅಂಕ” ಎಂಬ ಕನ್ನ ಡ
ಶಬ್ದವು ನಾಟಿಕಗಳ ಭಾಗ ಎಂಬರ್ಥವನ್ನು ಸಂಸ್ಕೃತದಲ್ಲಿ ಏಕೆ ಮತ್ತು ಹೇಗೆ ಪಡೆಯಿತು
ಎಂಬುದರ ಕೂಲಂಕಷ ವಿಚಾರವನ್ನು ಭಾನ ನಾಟಿಕ' ಎಂಬ ನನ್ನ ಒಂದು ಲೇಖನ
ದಲ್ಲಿ ಮಾಡಿರುತ್ತೇನೆ. ಆಸ್ತಕರು ಇದನ್ನು ಓದಿ ನೋಡಬೇಕು-"ನಿಚಾರ ಪ್ರಪಂಚ”
ಪುಟ : 79-101). “"ಅಂಕ”ವೆಂಬ ಈ ಶಬ್ದವು ಕನ್ನಡ ಶಬ್ದವಾಗಿದ್ದು, ಸಂಸ್ಕೃತಕ್ಕೆ
ಸಂಕ್ರಮಿಸಿದುದಾಗಿದೆ. ಈ ದೇಶ್ಯಮೂಲದ “ಅಂಶ' ಎಂಬುದಕ್ಕೆ “ಕಾಳಗ'ವೆಂಬುದು
ಅರ್ಥ. ಈ ಅರ್ಥದ ಪ್ರಯೋಗವು ಕನ್ನಡದಲ್ಲಿ ಈಗಲೂ ಇದೆ. ಉದಾಹರಣೆ
"ಕೋಳಿಯ ಅಂಕ' (ಕೋಳಿಗಳ ಕಾಳಗ) ಸಂಸ್ಕತ ಮೂಲದ "ಅಂಕ' ಎಂಬ ಶಬ್ದ ಕ್ಕೆ
ಗುರುತು, ಹೆಸರು, ಬಿರುದು, ಅಂಕೆ (ಸಂಖ್ಯೆ), ಮಡಿಲು ಇತ್ಯಾದಿ ಹಲವು ಅರ್ಥಗಳು
ಇವೆ. ಕನ್ನಡದ ಅಂಕಕ್ಕೆ "ಯುದ್ಧ `ವೆಂಬುದೇ ಅರ್ಥವಾಗಿದೆ. ಎಂಬುದು ಪಂಪ
ಭಾರತದಲ್ಲಿ ಬೇರೆಡೆಗಳಲ್ಲಿಯೂ ಕಂಡುಬರುತ್ತದೆ. ಉದಾಹರಣೆ : “ಬಪ್ಪು ಶ್ರ ವನೆಂಬ
ಅಂಕಕಾರಂ'. ಇದು ಅರಿಕೇಸರಿಯಿಂದ ಸೋಲಿಸಲ್ಪಟ್ಟದ್ದ ಒಬ್ಬ ಮಹಾವೀರನ
ಕುರಿತಾಗಿದೆ. ಕೀ.ಶೇ. ಪಂಡಿತ ತಿಮ್ಮಪ್ಪಯ್ಯನವರ ಅಭಿಪ್ರಾಯದಂತೆ ಬಪ್ಪುವನನ್ನು
ಕರ್ಣನಲ್ಲಿ ಪಂಪನು ಸಮೀಕರಿಸಿದ್ದಾನೆಂದಾಗಿಜೆ. (ನಾಡೋಜ ಪಂಪ).
"ಅಂಕದ ಕಲಿ'ಎಂಬ ಮಾತು ಬೇರೆ ಕಾವ್ಯಗಳಲ್ಲಿಯೂ ಕಂಡುಬರುತ್ತದೆ. ಆ ಸಂದರ್ಭ
ಗಳಲ್ಲಿ ಅಂಕವೆಂದರೆ ಯುದ್ಧ ವೆಂದೇ ಅರ್ಥವಾಗಿದೆ. ಶ್ರೀಮಾನ್ ಶರ್ಮರು ಅಂಕ”
ಎಂಬುದು ನಿಶೇಷಾರ್ಥನಿಲ್ಲಿದ ಒಂದು ಬಿರುದಿನ ರೂಪದಲ್ಲಿ ಪ್ರಯುಕ್ತ ವಾಗಿರುತ್ತದೆ
ಡಿಸೆಂಬರ್ 1993 $s
ಎನ್ನು ತ್ತಾರೆ. ಆದರೆ' ಆ ಸಂದರ್ಭಗಳಲ್ಲಿ ಬಳಸಲ್ಪಟ್ಟರುವ 4ಅಂಕ' ಎಂಬುದು ಸಂಸ್ಕೃತ
ಮೂಲದ ಶಬ್ದವಾಗಿದೆ ಹೊರತು, ಯುದ್ಧ ವೆಂಬರ್ಥವನ್ನು ಕೊಡುವ ಕನ್ನಡ ಮೂಲದ
"ಅಂಕ'ವಲ್ಲ, ಶಶಾಂಕ, ವಿಕ್ರಮಾಂಕ, ರಾಘವಾಂಕ ಇತ್ಯಾದಿಗಳಲ್ಲಿ ಕಾಣುವ
ಅಂಕ' ಎಂಬುದು ಸಂಸ್ತ ತಮೂಲ ಶಬ್ದ. ಆದರೆ ಅಂಕದಕಲಿ ಎಂಬಲ್ಲಿರುವ ಅಂಕ”
ಎಂಬುದಕ್ಕೆ "ಯುದ್ದ 'ನೆಂಬುದೇ ಅರ್ಥವಾಗಿದ್ದು ಅದು ಕನ್ನಡ ಮೂಲದ್ದಾಗಿದೆ.
ಈ ಎರಡು ಬಗೆಯೆ "ಆಂಕ'ಗಳನ್ನೂ ಒಳಕೊಂಡಿರುವ ಕವಿ ರನ್ತನ ಸದ್ಯ ಒಂದನ್ನು
ನೋಡಿರಿ :-
ಅಂಕದ ಕಲಿ ಕುರುವಂಶ ಶ
ಶಾಂಕನೆ ದುರ್ಯೋಧನಾಂಕನೆನೆ ನೆಗಟ್ಡ್ಬಯಶಃ
ಪಂಕದೊಳನೀ ಸರೋವರ
ಸಂಕದೊಳಂ ನೀನೆ ನಿನ್ನನಿಂತರ್ದುವರೇ ॥
("ಗದಾಯುದ್ದ » 7-2)
೧
ಈ ಪದ್ಯದಲ್ಲಿ ಕಂಡುಬರುವ ಮೂರು «ಅಂಕ'ಗಳೊಳಗೆ ಮೊದಲನೆಯದು
«ಕಾಳಗ"ನೆಂಬರ್ಥದ ಕನ್ನಡ ಶಬ್ದ ; ಎರಡನೆಯದು ಗುರುತು” ಎಂಬರ್ಥದ ಸಂಸ್ಕೃತ
ಶಬ್ದ ; ಮೂರನೆಯದು ಹೆಸರು" ಎಂಬರ್ಥದ ಸಂಸ್ಕೃತ ಶಬ್ದ.
ಇಲ್ಲಿ ನಾನು ಮಾಡಿರುವ ವಿವರಣೆಯೆ ಸಾರಾಂಶ :- ೬ಅಳವು' ಎಂದರೆ
"ಸಾಮರ್ಥ" ಎಂದಷ್ಟೇ ಅರ್ಥ ಹೊರತು "ಯುದ್ಧದಲ್ಲಿ ತೋರಲ್ಪಡುವ ಸಾಮರ್ಥ
ಎಂಬ ಅರ್ಥವಿಲ್ಲ... ಪಂಪನ «ಅಂಕಕಾರ' ಎಂಬ ಪ್ರಯೋಗದಿಂದ «ಅಂಕ'ವೆಂದರೆ
«ಯುದ್ಧ 'ವೆಂಬುದೇ ಅರ್ಥವೆಂಬುದು ಸುಸ್ಪಷ್ಟ. ಮತ್ತು «ಅಂಕಕಾರ' ಎಂಬಲ್ಲಿರುವ
ಅಂಕ ಎಂಬುದಕ್ಕೆ "ಬಿರುದು? ಎಂದು ಅರ್ಥಮಾಡಿದರೆ /ಅಂಕಕಾರ' ಎಂಬ ಪ್ರಯೋ
ಗವೇ ನಿರರ್ಥಕವಾಗುತ್ತದೆ. (ಇದೂ ಅಲ್ಲದೆ ಕರ್ಣನು ಕಾಳಗದ ಮಧ್ಯದಲ್ಲಿಯೇ ಕವಚ
ಕುಂಡಲಗಳನ್ನು ದಾನಮಾಡಿದನೆಂದು ಶ್ರೀಮಾನ್ ಶರ್ಮರು ಹೇಳುತ್ತಾರೆ. ಆದರೆ
ಕರ್ಣನು ಕವಚ ಕುಂಡಲಗಳನ್ನು ಯುದ್ಧ ಕಾಲದಲ್ಲಿ ದಾನಮಾಡಿದ ಪ್ರಸ್ತಾಸವೇ ಸಂಪ
ಭಾರತದಲ್ಲಿ ಇಲ್ಲ. ಆದುದರಿಂದ ಪಂಪನ ಕರ್ಣನಿಗೆ ಶ್ರೀ ಶರ್ಮರ ಮಾತು ಸರ್ವಥಾ
ಅನ್ವೈಯಿಸುವಂತಿಲ್ಲ.) ಹೀಗೆ ಯಾವ ದೃಷ್ಟಿಯಿಂದ ನೋಡಿದರೂ "ಅಂಕದ ಕರ್ಣನ
ಚಾಗ' ಎಂಬ ಮಾತು ಸಮಂಜಸವಲ್ಲವೆಂಬುದರಲ್ಲಿ ಸಂದೇಹವಿಲ್ಲ. ಆದಕಾರಣ ಕರ್ಣನ
ಅಂಕದ ಅಳವು ಎಂದೇ ಆ ನುಡಿಯೆ ಸಮಂಜಸವಾದ ಅನ್ವಯರೂಪನೆಂದು ತಿಳಿಯೆಬೇಕು.
4. ಸಂಖ್ಯಾಸಮಾಸಗಳ ವಿಷಯೆದಲ್ಲಿ ಕೇಶಿರಾಜನ ಅಭಿಪ್ರಾಯವು ಸಮಂಜಸ
ವೆಂಬುದರಲ್ಲಿ ಸಂದೇಹವೇನೂ ಕಂಡುಬರಲಾರದು. "ಇಪ್ಪತ್ತ ನಾಲ್ಕು” ಎಂಬ ಸಂಖ್ಯಾ
ವಾಚಕ ಶಬ್ದ ದ್ವಯೆಗಳ ಪೂರ್ವಪದದ ಕೊನೆಯೆ ಅಕಾರವು ಸಸ್ಕಿವಿಭಕ್ತಿ ಯೆ ಅಕಾರವೇ
86 ಕರ್ನಾಟಕ ಲೋಚನ
ಹೊರತು ಜೇರೇನೂ ಅಲ್ಲ ಎಂಬುದನ್ನು (ಸಾವಿರದ ನೂರು? ಇತ್ಯಾದಿ ಪದಪುಂಜಗಳು
ನಿಸ್ಸಂದಿಗ್ಧ ವಾಗಿ ತೋರಿಸಿಕೊಡುತ್ತವೆ.
5. ಉಪಪದವೆಂಬ ಪದಭೇದವೊಂದನ್ನು ಸ್ವೀಕರಿಸಿದರೆ ಹಲವು ತೊಡಕುಗಳು
ಬಾರದಿರಲಾರವು ಎಂದು ಶ್ರೀಮಾನ್ ಶರ್ಮರು ಹೇಳುತ್ತಾರೆ. ಆದರೆ ಈ ಆಕ್ಷೇಪವು
ಈಗ ಅಪ್ರಸ್ತುತ. ಕನ್ನಡ ವಿದ್ವಾಂಸರೆಲ್ಲ ನಾನು ಮಂಡಿಸಿದ ಉಪಪದವೆಂಬ. ಒಂದು
ಸದಭೇದವನ್ನು ಸ್ವೀಕರಿಸಿದಾಗ ಮಾತ್ರ ಈ ತೊಡಕುಗಳ ಬಗೆಗೆ ವಿಚಾರಮಾಡಿದರೆ
ಸಾಕು. ವ್ಯಾಕರಣದ ಯಾವುದೊಂದು ನಿಯಮಕ್ಕಾ ದರೂ ಅಸ್ಟಿಷ್ಟು ಅಪವಾದಗಳು
ಇದ್ದೇ ಇರುತ್ತವೆ. ಮೇಧಾನಿಯಾದ ವೈಯಾಕರಣನು ಅಂಥವುಗಳನ್ನು ಗುರುತಿಸಿ
ವಿದ್ವತ್ಸಮ್ಮತವಾದ ಪ ಪರಿಹಾರವನ್ನು ಹೇಳುವುದಕ್ಕೆ ಶಕ್ತನಾಗದಿರನು. ಪೂರ್ವಪದಾ
ರ್ಥವು ಪ್ರಧಾನವಾಗಿರುವ ತತ್ಪು ರುಷ ಸ ಭಾವದ AW, ಸಮಾಸಪದಗಳನ್ನು “ಪೂರ್ವ
ಪದಾರ್ಥಪ್ರಧಾನೋ ಅವ್ಯಯೀಭಾವೇ ಎಂಬ ಸಂಸ್ಕ ತ ವೈಯಾಕರಣರ "ಮಾತನ್ನು
ಕಣ್ಣು ಮುಚ್ಚಿ ಅನುಸರಿಸಿ, ಸಂಸ್ಥ ಸ್ಥ ತದ ಅವ್ಯಯೀಭಾವ ಸ ಸಮಾಸದ ಲಕ್ಷಣವೇನೂ ಇಲ್ಲ
ದಿರುವ ಕೆಲಸ ಕನ್ನಡ ಸಮಾಸಗಳನ್ನು ಕೇಶಿರಾಜನು ಹಾಗೆ ಹೆಸರಿಸಿ ಮಾಡಿದ
ಅಚಾತುರ್ಯವನ್ನು ಪರಿಹರಿಸುವ ಪ್ರಯತ್ನ ವಾಗಿ, ಭಟ್ಟಾಕಳಂಕನು ಅಂತಹ ಸಮಾಸ
ಪದಗಳಿಗೆ «ಅಂಶಿ ಸಮಾಸಗಳು” ಎಂಬ ಸಮಂಜಸವಾದ ಹೆಸರನ್ನು ಕೊಟ್ಟು ಶಾ ್ಲಘ್ಯ
ವಾದೊಂದು ಪ್ರಯತ್ನ ವನ್ನು ಮಾಡಿರುವೆನೆಂಬುದನ್ನು ಇಲ್ಲಿಸ ರಿಸಿತೊಳ್ಳ ಟಿ.
ಶ್ರೀಮಾನ್ ಶರ್ಮರ ಆಕ್ಷೇಪಗಳಗೆ ಯಥಾಮತಿಯಾಗಿ ಈವರೆಗೆ ನಾನು
ಸೂಚಿಸಿದ ಸಮಾಧಾನಗಳನ್ನು ಕನ್ನ ಡ ವಿದ್ವಾಂಸ ಸರು ಮುಕ್ತಮನಸಿ ನಿಂದೆ ಪರಾಮರ್ಶಿ
ಸುವರಾಗಿ ನಂಬಿದ್ದೆ ನೆ ಹ
3. ಸಮಾಸನಾಮ ವಿಷಯೆದಲ್ಲಿ ವಿದ್ವಾ ೦ಸರೊಳಗೂ ತಳ ಬಾರಿ ಮತಭೇದಗಳು
ಕೆಂಡುಬರುವುದುಂಟು. ಇದಕ್ಕೆ, ಸವಲತರ್ಶಕವಾ ಎರದು ಪದಗಳೊಳಗೆ
ಯಾವುದು ಮುಖ್ಯ ಎಂಬುದನ್ನು ಅನಲಂಬಿಸಿ ನನ್ನು ಸತ ಮಾಡಿಟ್ಟಿರುವ
ಸಮಾಸನಿಭಾಗಕ್ರಮವೇ ಕಾರಣವಾಗಿದೆ. ಈ ತೊಡಕು ಬಾರ-ಕಹೆ ಒಂಗು ಸಮಾಸ
ನಿಭಾಗಕ್ರಮನವನ್ನು ಗಮೆಕ ಸಮಾಸನೆಂಬ ಲೇಖನದಲಿಯೇ ನಾನು ವಿದ್ವಾಂಸರ ಮುಂದಿ!
ರುತ್ತೇನೆ. ಅದರ ಕುರಿತು ಶ್ರೀಮಾನ್ ಶರ್ಮರು ನಿಚಾರಮಾಡಿದಂತೆ ತೋರುವುದಿಲ್ಲ.
೩ ನಿಭಾಗಕ್ರ ಮವನ್ನು ಅನುಸರಿಸಿದರೆ ಕನ್ನಡ ಭಾಸೆಯೆ ಸಮಾಸಗಳ ನಿಷಯೆದಲ್ಲಿ ಯಾವ
ಮತೆಬೇದೆವೊ ನಿದ್ದಾಂಸರಲಿ ಕುಟ್ಟು ಜೆಂ cok ಹೇಳುವ ಸಾಕ್ಸಮಾಡು ದ್ದೇನೆ.
ಸ್
“ಬಾಷ್ಟ” ಒಂದು ವಿನೇಚನೆ
—ಬಿ. ಎಸ್. ಸಣ ಯ
ಅ ಕೇ
ಮಂಗರಾಜನ "ಖಗೇಂದ್ರ ಮಣಿದರ್ಪಣಂ' ಎಂಬ ವಿಷವೈದ್ಯ ಗಂಥದಲ್ಲಿ ಸ್ಥಾ ವರ
ಜಂಗಮ ಕೃತ್ರಿಮ ವಿಷಭೇದಗಳನ್ನು ಹೇಳುತ್ತಾ
“ಕೃತ್ರಿಮ ವಿಷಂಗಳಾವುವೆನೆ?
ಬಾಸ್ಟ ೦ಗಳೆಂಬನಿತ್ತಅ
ಕಸ್ಟತೆಯಿಂ ಕೃತ್ರಿಮಂಗಳಂ ಸೆಅರಿಂದಂ
ಚೇಷ್ಟಿ ಸಿದಭಿಚಾರಂಗಳ
ನಿಷ್ಟಿ ತ್ವನಿಘಾತ ಮಂತ್ರತಂತ್ರಮನುಸಿರ್ವೆಂ (೧-೭೦॥
ಎಂದು ಹೇಳಲಾಗಿದೆ. ಇದರ ಸಾರಾಂಶವೆಂದರೆ ಬಾಸ್ಟ್ರಗಳೆಂಬ ಕಷ್ಟತರವಾದ
ಕೃತ್ರಿಮಗಳನ್ನೂ, ಪರರಿಂದಾದ ಅಭಿಚಾರಗಳನ್ನೂ ನಿವಾರಿಸುವ ಮಂತ್ರ ತಂತ್ರಗಳನ್ನು
ಹೇಳುತ್ತೇನೆ ಎಂಬುದಾಗಿದೆ. ಎಂದರೆ ಕೃತ್ರಿಮ ವಿಷಗಳಲ್ಲಿ “ಬಾಷ್ಟ'ವನ್ನು ಹೇಳಿ
ದಂತಾಗಿದೆ. ಆದರೆ ಇದು ಎಂತಹ ವಿಷ? ಇದು ಉಂಟಾಗುವ ಬಗೆ ಹೇಗೆ? ಎಂದೆಲ್ಲಾ
ವಿವರಣೆಯನ್ನು ಸಡೆಯಬೇಕಾದಲ್ಲಿ ಬಾಷ್ಟ್ರ ಚಿಕಿತ್ಸೆಗೆ ಮೀಸಲಾಗಿರುವ ಹದಿನೈದನೆಯ
ಪ್ರಕರಣವನ್ನು ನೋಡಬೇಕಾಗುತ್ತದೆ. ಈ ಪ್ರಕರಣದ ಮೊದಲಲ್ಲಿಯೇ “ಬಾಷ್ಟ
ಚಿಕಿತ್ಸಾ ಪ್ರಕರಣಂ' "ಬಾಷ್ಟ ವಿಧಾನ ಚಿಕಿತ್ಸೆಯಂ ಪೇಜಕಿ್ಯ?"ಬಾಷ್ಟ ಭೇದಮಂ ವಿವರಿ
ಸುವೆಂ? “ಬಾಷ್ಟ ವಿಷ ಪ್ರಹರಣಮಪ್ಪ ವೈದ್ಯವಂ ಪ್ರಕಟಸುವೆಂ' (೧೫.೨),
ಕ್ರಿತಿಯೊಳ್ ಬಾಷ್ಟಮೆ ಕೋಟ ಭೇದಮದು ತಾನೆಂಬತ್ತುನಾಲ್ಕೆಂಬ ಸೂ
ಚಿತಮುಂಬಲ್ಲಿ ಸಮಸ್ತರಂ ತಿಳಿಪಲೆಂದಾನೆಲ್ಲನುಂ ಸೇಟಿತ್ದೊಡಂ
ನಿತತಂ ಶಾಸ್ತ್ರಮದಕ್ಕುಮಂತಟಕಿವವರ್ಗಾಲಸ್ಯಮೆಂದಿಂತಿದ
ಪ್ರತಿಮಂ ತಾನೆನೆ ಪೇಟಕ್ತಿ ನಾಂ ಕಿಜಂದಚಿಕ್ಳಿತತ್ಸಾರವುಂ ಸಾಂಗದಿಂ ೧೫-4
ಎಂಬಿವೇ ಮೊದಲಾದ ವಿವರಗಳನ್ನು ನೋಡುತ್ತೇವೆ. ಇಲ್ಲಿ ಬಾಸ್ಟ, ಬಾಷ್ಟ
ವಿಷ ಎಂಬೆರಡೂ ಪದ ಪ್ರಯೋಗಗಳನ್ನು ಕಾಣಬಹುದು. ಈಗ ಆಚ್ಚಾಗಿರುವ ಗ್ರಂಥ
ದಲ್ಲಿ ಸಂಪಾದಕರು ಅರ್ಥಕೋಶಗಳಲ್ಲಿ ಈ ಪದ ದೊರೆಯದಿದ್ದುದರಿಂದಲೊ ಏನೊ
“ಬಾಷ್ಟ' ಪದಗಳೆಲ್ಲವನ್ನೂ "ಬಾಷ್ಟ' ಎಂದು ತಿದ್ದಿ ಕೊಂಡಿದ್ದಾ ಕಿ; ಕೆಲವೆಡೆ "ಬಾಷ್ಟ?
ಎಂಬುದನ್ನು ಆವರಣ ಚಿಹ್ನೆಯಲ್ಲಿ ಕೊಟ್ಟಿದ್ದಾರೆ. ಆದರೆ ೧-೭೦ ನೆಯ ಪದ್ಯದಲ್ಲಿ
ಬರುವ *ಬಾಸ್ಟ' ಪದ ಪ್ರಾಸಸ್ಥಾ ನದಲ್ಲಿರುವುದರಿಂದ ಇದನ್ನು ಹಾಗೆಯೇ ಬಿಟ್ಟಿದ್ದಾ ರೆ.
ವಿಷಯಸೂಚಿಯಲ್ಲಿ ಮಾತ್ರ "ಬಾಷ್ಟ' ಪದವನ್ನೇ ಬಳಸಿದ್ದಾರೆ.
1. ಸಂ, ಎ, ನೆಂಕಟರಾವ್ ಮತ್ತು ಪಂಡಿತ ಎಚ್. ಶೇಸ ಆಯ್ಕೆಂಗಾರ್, ಮದರಾಸು
ವಿಶ್ವವಿಜ್ಮಾನಿಲಯೆ, ಮೆದರಾಸು ; 1942,
88 ಕರ್ನಾಟಕ ಲೋಚನ
"ಬಾಷ್ ಪದ ಹಸ್ಮ ಪ್ರತಿಗಳಲ್ಲಿದೆ. ಇದರ ಬಳಕೆ 'ರೂಢಿಯಲ್ಲಿರುವುದನ್ನು
ಕನ್ನಡ ಕನ್ನ ಡ ನಿಘಂಟುವಿನಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಸೂವಾದಿಯಾದ "ಬಾಸಟ'
ಪದ ತೆಲುಗಿನಲ್ಲಿದ್ದು ವಿಷ ಎಂಬ ಆರ್ಥನಿಜೆ. ಅದುದರಿಂದ ಈ ಪದದ ಬಗೆಗೆ ಅನು
ಮಾನಕ್ಕೆ ಆಸ್ಪದವಿಲ್ಲ. ೆ |
ಈ ಗ್ರಂಥದಲ್ಲಿ ಜೊರೆಯುನಂತೆ ಬಾಸ್ಟವು ಪಿತ ತ್ಲೇಷ್ಟ್ರವಾತ ಸನ್ನಿ ಮೊದಲಾದ
ಇಪ್ಪತ್ತೆರಡು ತೆರದಿಂದ ಉಂಟಾಗುವುದನ್ನೂ ಅವುಗಳಿಗೆ ಚಿಕಿತ್ಸೆಗಳೆನ್ನೂ ಹೇಳಲಾಗಿದೆ.
ಜಡತ್ವ ಹೊಂದಿರುವುದೂ ಒಂದು ಬಾಷ್ಟ ಎಂಬದನ್ನು
ಜಡ ಬಾಸ್ಟ ದನನ ನಾಲಗೆ
ಜಡಮಕ್ಕುಂ ಸ್ಪೋಟಕಂಗಳಂಗದೊಳಕ್ಕ್ಯೂಂ
ನುಡಿಯೆಂಂ ಬಟಿಲ್ಲುಂ ಮೂಗಿನ
ಯೆಡೆತುಟಿಸುಗುಮಿಂತಿವೆಯೆ್ತ ತಚ್ಚಿಕ್ಟಂಗಳ್ ಬಿ೫ಿ-೨೪
ಎಂದು ಅದರ ಲಕ್ಷಣವನ್ನು ವಿವರಿಸಿ, ಮುಂದೆ ಅದರ ನಿವಾರಣೆಗೆ ಮಾಡಬೇಕಾದ ` '
ಮದ್ದನ್ನು ಸೂಚಿಸಲಾಗಿದೆ. ; | ಜಾ .
೧೭೦ನೆಯ ಸದ್ಯದಲ್ಲಿ ತಿಳಿಸುವಂತೆ ಇದು ಕೃತ್ರಿಮ: ವಿಷವೇ ಆಗಿದೆ. ಆದರೆ
ಇಲ್ಲಿ ಮಂಗರಾಜನು ೧೪ನೆಯದನ್ನು “ಕೃತ್ರಿಮ ವಿಷ ಚಿಕಿತ್ಸಾ. ಪ್ರಕರಣ'ವೆಂದೂ
೧೫ನೆಯದನ್ನು "ಬಾಷ್ಟ್ರ ಚಿಕಿತ್ಸಾ ಪ್ರಕರಣ'ವೆಂದೂ ಬೇರೆ. ಬೇರೆ ಮಾಡಿದ್ದಾನೆ.
ಆಹಾರ ಪಾನೀಯ ನಖ ದಂತ ಕೆಯ್ಮಸಕ ಮೊದಲಾದುವುಗಳ ಸೇವನೆ ಇಲ್ಲವೆ ನಾಟುವಿಕೆ
ಯಿಂದ ಉಂಟಾಗುವ ನಿಷವನ್ನು ಕೃತ್ರಿಮ ವಿಷವೆಂದೂ ಶಿತ್ತಶ್ಚೆ (ಷ್ಮಗಳ ಆಧಿಕ್ಯದಿಂದ
ಸನ್ನಿ ಉರಿ ಮೊದಲಾದುವುಗಳಿಂಬಾದ ನಿಷವನ್ನು ಬಾಷ, ಅಥವಾ ಬಾಷದ ವಿಷ
ವೆಂದೂ ನಿರೂಪಿಸಲಾಗಿದೆ. ಷ್ಟ” :
ಈ ಎಲ್ಲವನ್ನೂ ವಿವೇಚಿಸಿ ನೋಡಿದರೆ, ಸ್ಥಾವರ 'ಓಂಗಮ ಕ್ಷತ್ರಿಮ ವಿಷ.
ವಿಭಾಗಗಳಲ್ಲಿ ಮೂರನೆಯದಾದ ಕೃತ್ರಿಮ ವಿಷದಲ್ಲಿಯೇ ಬಾಹ್ಟವೂ ಬರುತ ಶಿಂಬುದಾಗಿ
ಹೇಳಬಹುದು. ಜರ ಆ
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನಲ್ಲಿ “ಷ್ಟ ನಂಜು,
ವಿಷ, ಗಾಯೆ ಬಾಷ್ಟನೇರಿ ತುಂಬಾ ನೋವಾಗಿದೆ (ರೂಢಿ)” ಎಂದು ಮಾತ್ರ ಕೊಟ್ಟು
ಯಾವುಜೀ ಗ್ರಂಥ ಪ್ರಯೋಗವನ್ನು ದಾಖಲಿಸಿರುವುದಿಲ್ಲ.: ಇದಕ್ಕೆ ಕಾರಣವೇದರೆ.
ಈ ಗ್ರಂಥದಿಂದ ಪದ ಸಂಗ್ರಹ ಮಾಡಿದವರ ಅದಕ್ಷತೆ, ಅಪಕ್ವ ಪದಸಂಗ್ರಹ ಎಂಬುಡಕಲ್ಲಿ
ಸಂಶಯವಿಲ್ಲ. ಈ ಗ್ರಂಥದಲ್ಲಿಯೇ ಬರುವ ಮತ್ತೂ ಹಲವಾರು ಅಸರೂಪ ಶಬ್ದ ಗಳನ್ನು
ಅಲಕ್ಷಿಸಿರುವುದನ್ನೂ ಕಾಣಬಹುದು. ಈ
Ws
ಗ್ರಂಥ ವಿಮರ್ಶೆ
ಶ್ರೀ ಅನಂತಪದ್ಮನಾಭ ಕಥಾಮೃತ
ಸ್ವತಃ ಕನಿಯೊ ಗಮಕಿಯೊ ಆಗಿರುವ ಮಾನ್ಯ ಲೇಖಕರಾದ ಗಮಕಿ ಆರ್.
ಶಂಕರನಾರಾಯಣರಾವ್ ಆವರು ಈ ಕೃತಿಯನ್ನು 1978ರಲ್ಲಿ ಕಾವ್ಯ ಪ್ರಚಾರ
ಮಂಡಲಿಯ ಸಪ್ರಕಟಿನೆಯಾಗಿ ಹೊರತಂದಿದ್ದರು. ಇದೀಗ 1993ರಲ್ಲಿ ದ್ವಿತೀಯ
ಆವೃತ್ತಿ ಯ ಸ್ವಯೆಂ ಪ್ರಕಟನೆಯಾಗಿದೆ. ಹಳಗನ್ನಡ ಛಂದಸ್ಸಿನಲ್ಲಿ ರಚನೆಯಾಗಿರುವ
ಕೃತಿಯೊಂದು ಪ್ರನರ್ಮುದ್ರಣವಾಗುತ್ತಿರುವುದು ವಿಶೇಷವಾಗಿದೆ. ಪುಣ್ಯ ವ್ರತಗಳಲ್ಲಿ
ಶ್ರೇಷ್ಠವಾದ ಶ್ರೀ ಅನಂತಪದ್ಮನಾಭ ವ್ರತಾಚರಣೆಯೆ ಸಂದರ್ಭಗಳಲ್ಲಿಯೊ ಗಮಕ
ಕಾರ್ಯಕ್ರಮಗಳಲ್ಲಿಯೂ ವ ಕೃತಿ ಹತ್ತಾರು ಕಡೆ ಕಾವ್ಯವಾಚನದ ಬಳಕೆಗೆ ಬಂದು
ಜನಪ್ರಿಯವಾಗಿದೆ. ಈ ಕೃತಿ ಸುಲಲಿತ ವಾರ್ಧಕ ಷಟ್ಟಿದಿಯಲ್ಲಿದೆ. ಐದು ನಾಂದೀ
ಪದ್ಯಾನಂತರ ೮೧ ಪದ್ಯಗಳಲ್ಲಿ ಈ ಚಿಕ್ಕ ಕೃತಿ ಪೂರ್ಣಗೊಳ್ಳುತ್ತದೆ. ಕೊನೆಗೆ ಎಲ್ಲ
ಪದ್ಯಗಳ ಗದ್ಯಾನುವಾದವಿದೆ. ಇದರಿಂದ ಕಾವ್ಯಾರ್ಥವನ್ನು ಸಾಮಾನ್ಯರಿಗೂ
ತಿಳಿಯೆಲು ಅನುಕೂಲವಾಗಿದೆ.
ಈ ಪುಣ್ಯ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತಪುರಾಣಿಕರು ಶೌನಕಾದಿ
ಮುನಿಗಳಿಗೆ ತಿಳಿಸಿದ ಹಿನ್ನೆಲೆ ಈ ಕತಿಗಿಡೆ. ಪಾಂಡವರು ವನವಾಸದ ಸಂಕಷ್ಟದಲ್ಲಿ
ದ್ದಾಗ ಶ್ರೀಕೃಷ್ಣ ನು ಅವರಿದ್ದ ಲ್ಲಿಗೆ ಬರುತ್ತಾನೆ. ಧರ್ಮರಾಯನು ತನ್ನ ಸಂಕಷ್ಟಪರಿ
ಹಾರೋಪಾಯವನ್ನು ಕೇಳಿದಾಗ ಶ್ರೀಕೃಷ್ಣನು ಆವನಿಗೆ ತನ್ನ ವಿಶ್ವರೂಪವನ್ನು ತೋರಿ
ಸಿದನಲ್ಲದೆ, ಈ ವ್ರತಾಚರಣೆಯನ್ನು ಧರ್ಮರಾಯನಿಗೆ ಬೋಧಿಸಿದನೆಂದು ಇದರ
ಕಾರಣ ಕಥೆಯಿದೆ. ಭಕ್ತಿ ನೀತಿ ಬೋಧಕವಾಗಿ ಪುರುಷಾರ್ಥಸಾಧಕವಾಗಿ ಷಟ್ಟದಿಗಳ
ನಾದಮಾಧುರ್ಯದಿಂದೊಪ್ಪು ವ ಈ ಪುಟ್ಟಿ ಕೃತಿ ಓದುಗರಿಗೆಲ್ಲ ಸಂಗ್ರಹೆಯೋಗ್ಯವಾಗಿದೆ.
—ಟ. ಕೇಶವಭಟ್ಟ
|. ಪ್ರ: ಸತ್ಯಶ್ರೀ ಪ್ರಕಾಶನ, 67, ಐ.ಓ.ಐ. ಬಡಾವಣೆ, ವಿದ್ಯಾಪೀಠ, ಬನಶಂಕರಿ
3ನೆಯೆ ಹಂತ, ಬೆಂಗಳೂರು-85, ಪ್ರಟಿಗಳು : ೪೮, ಬೆಲೆ : ಗಂ-೦೦
90 ಕರ್ನಾಟಿಕ ಲೋಚನ
ಮುಂಜಾವಿಗೆ ಕಾದವಳು :
ಶ್ರೀಮತಿ ತುಳಸಿ ವೇಣುಗೋಪಾಲರ ಮೊದಲ ಸಣ್ಣ ಕಥಾ ಸಂಕಲನ
“ಮನಹಳಾತೆ ಕಾದವಳು' ಎಂಬ ಕೃತಿ ಸದ್ಯದ ಮಹಿಳಾ ಕತೆಗಾರ್ತಿಯರ ನಡುವೆ
ಶ್ರಿ ಭೀ ತುಳಸಿಯವರ ಹೆಸರು ಸಾಹಿತ್ಯಾಸಕ್ತ ರ ಗಮನ ಸೆಳೆಯುವಲ್ಲಿ ಸಫಲವಾಗಿದೆ.
ಸಫಲತೆಗೆ ಪ್ರಮುಖ ಕಾರಣ ಅವರ ಕಥನ ಕ್ರಮ ಮತ್ತು ಅದಕ್ಕೆ ದುಡಿಸಿಕೊಂಡಿ
ನು: ಭಾಷೆ.
ಸಂಕಲನದಲ್ಲಿರುವ ಎಲ್ಲ ಹತ್ತು ಕತೆಗಳೂ ಹೆಣ್ಣಿನ ಬದುಕಿನ ವಿವಿಧ ಮುಖ
ಗಳನ್ನು ಫ್ ಸುವ ಕತೆಗಳೆ. ಶೋಷಣೆ, ನೋನ್ರ, "ನಿರಾಶೆ, ಕಲಹ ಮುಂತಾದ
ವಸಯಿ ಇಲ್ಲಿನ ವಸ್ತುಗಳಾದರೂ ಅವುಗಳನ್ನು ನಿರ್ವಹಿಸಿರುವ ಕ್ರಮದಿಂದ ವಿಶಿಷ್ಟ
ಧ್ವನಿಶಕ್ತಿ ಯನ್ನು ಸಡೆದುಕೊಂಡು ಕಥೆ ಸ ಸಂಕೀರ್ಣಗೊಳ್ಳು ವಂತೆ ಮಾಡಿರೆ. ಮುನ್ನು ಇ
ಯ್ಲ್ಲ ಯಶವಂತ. ಚಿತ್ತಾಲ ಅವರು ಇದನ್ನು ಹೀಗೆ ಗುರುತಿಸಿದ್ದಾರೆ: “ಪ್ರ ಇತ್ತ
ಕತೆ ಹೆಣ್ಣಿನ ಅನುಭವವೊಂದರಲ್ಲಿ ಬೇರು ಬಿಟ್ಟಿರುವಾಗಲೂ ಕೊಸೆಕೊಳ್ಳು ವುದು ನಮ್ಮೆ
ಲ್ಲರಿಗೂ ಆರ್ಥಪೂರ್ಣವಾಗಬಲ್ಲ ಅನುಭವದಲ್ಲಿ, ಬದುಕಿನ ಬಗೆಗಿನ ಒಂದು ಹೊಸ
ನೋಟದಲ್ಲಿ. ಅನುಭವವನ್ನು ಕೇವಲ ಸಾಹಿತ್ಯದ ವಸ್ತುವಾಗಲು ಬಿಡದೇ ಜೀವನ
ವನ್ನು ನೋಡುವ ಹೊಸ ಇಂದಿ ದ್ರಿಯವನ್ನಾ ಗಿಸುವ ಕಲೆಗಾರಿಕೆ ಇವರು ತಮ್ಮ
ಚೊಚ್ಚ ಲು ಕೃ ತಿಯಲ್ಲೇ ಸಾಧಿಸಿದುದು ನಿಜಕ್ಕೂ ಕೌತುಕಾಸ ಸ್ರದವಾಗಿದೆ.
ಸಂಕಲನದಲ್ಲಿ ಮುಖ್ಯವಾಗಿ ಗಮನ ಸೆಳೆಯುವ "ಇದು ಬೇರೆ ಕತೆ
"ತಪ್ತರು' ತುಳಸಿಯವರ ಕಲೆಗಾರಿಕೆಗೆ ಉತ್ತಮ ಉದಾಹರಣೆಗಳು. ವಿಶೇಷವಾಗಿ
ಇಲ್ಲಿ ಹೇಳಬೇಕಾದ ಮುಖ್ಯವಾದ ಅಂಶವೆಂದರೆ ಕತೆಗಾರ್ತಿಯೇ ಹೇಳಿಕೊಂಡಿರುವಂತೆ
“ಶ್ರೀ ಯಶವಂತ ಚಿತ್ತಾಲರ ಕತೆಗಳನ್ನು ಓದಿದಾಗಲೆಲ್ಲಾ ಇಂತಹ ಕತೆಗಳನ್ನು ಬರೆಯ
ಬೇಕೆಂದು ಬಯಸಿದಾಕೆ ನಾನು” ಎಂಬ ಮಾತಿನಂತೆ ಇಲ್ಲಿನ ಎಲ್ಲಾ ಕತೆಗಳ ಮೇಲೆ
ಚಿತ್ತಾಲರ ಪ್ರಭಾವ ದಟ್ಟಿವಾಗಿದೆ. ಇದು ಚಿತ್ತಾಲರ ಬರಹೆವೆ ಎಂದು ಅನುಮಾನ
ಮೂಡುವಷ್ಟು ಪ್ರಬಲವಾಗಿದೆ. ಸದ್ಯಕ್ಕದು ಗುಣವಾಗಿ ಬಂದಿದೆ. ಮುಂದೆ ?
ಅಥವಾ ತುಳಸಿಯೆವರ ಸ್ವಂತಿಕೆ ಪ್ರಭಾವವನ್ನು ಅರಗಿಸಿಕೊಂಡು ಪ್ರಕಾಶಿಸುವಂತಾದರೆ
ಸ್ವಾಗತನೆ.
ಕೆ. ಬಿ. ಲೋಕೇಶ್ವರಪ್ಪ
2. ಪ್ರ: ಸಾಹಿತ್ಯ ಪ್ರಕಾಶನ, 72/2433, ನೆಹರು ನಗರ, ನುಂಬಯಿ-4೪0 024,
1993, ಪುಟ : 86, ಬೆಲೆ: 30-00
ಡಿಸೆಂಬರ್ 1993 91
ಹಂಸಗಳು ಹರಿಣಗಳು
= ಕೃ ತಿಸ ಸದ್ಯೋಜಾತಮೂರ್ತಿ ಅವರ ಆರನೆಯ ಆದರೆ ಶಿಶುಗೀತೆಗಳ ಮೊದಲ
ಸಂಕಲನ. ಮಕ್ತ ೈಳಿಗಿಷ್ಟ ವಾಗುವ ಹಾಗೆ ಬೇರೆ ಬೇರೆ ಬಣ್ಣ ಗಳಲ್ಲಿ, ದಪ್ಪ ನೃ ಕ್ಷರಗಳಲ್ಲಿ ಕವನ
ಗಳನ್ನು ಮುದ್ರಿಸಲಾಗಿದೆ. ಪೂರಕವಾಗಿ ಅಲ್ಲಲ್ಲಿ ಉಚಿತೆ ಚಿತ ಗಳನ್ನು, ಸೇರಿಸಿದ್ದಾರೆ.
"ಒಟ್ಟು. ಮೂವತ್ತೊಂದು ಕವನಗಳಿರುವ ಈ ಸಂಕಲನದಲ್ಲಿ ಶಿಶುಕವಿಗಳು ತಾವು
ಕಂಡ ಎಲ್ಲಾ ವಸ್ತುಗಳ ಮೇಲೂ ಒಂದೊಂದು ಕವನ ಕಟ್ಟಿದ್ದಾರೆ. ಹಾಗೆ ಕಟ್ಟುವಾಗ
ಪ್ರಾಸ, ಸರಳತೆ, ಬಣ್ಣ, ಚಿತ್ರ ದಪ್ಪಕ್ರರಗಳಕಡೆ ಗಮನವಿತ್ತಿರುವಂತೆ,
ಭಾವ, ಲಯ, ಏಕತೆ, ಮಾಧುರ್ಯ ಮುಂತಾದ ಪ್ರಾಥಮಿಕ ಆದರೆ ಮುಖ್ಯ ಲಕ್ಷಣ
ಗಳ ಕಡೆಗೆ ಗಮನವಿಟ್ಟಿ ಲ್ಲದಿರುವುದು ಇದರ ದೊಡ್ಡ ಕೊರತೆಯಾಗಿದೆ. ಆದ್ದರಿಂದ
ಕವನಗಳನ್ನೊ sil ಬಲವಂತಕ್ಕೆ ಕಟ 1 ದವುಗಳೆಂದು ಅನಿಸುತ್ತದೆ. ಬಾಲಕರಿಗೆ
ಕಷ್ಟ ಭಾ ನಿರ್ಮಲ, ತಿಳಿವಿನ, v4 ಶುಭ್ರತೆ, ನಿರ್ಜಲ, ನೈ ದಿಲೆ, ಪರಿಸರ
ಪ್ರೇಮಿ ಎಂಬ ಭಾವದೂರ ಶಬ್ದಗಳ ಬಳಕೆ ಶಿಶುಕವನಗಳಲ್ಲಿದ್ದರೆ, ಕರ ನಾಡಿನ
ಸಿಹಿಗಳು ನಾವು, ಅಕ್ಕರೆ ತುಂಬುವ ಹಂಸಗಳು, ಬೆಳೆಬೆಳೆಯುತ ನಾವುಗಳು, ಪರಿಸರ
ಫ್ರೇಮಿಗಳಾಗುನೆವು” ಎಂಬ ಅಸಹಜ ಕವನ ಛಟಗಳು ಜಾಸ್ತಿಯಾಗಿವೆ. ಕವನದ
ಉದ್ದಿ ಷ್ಟಾರ್ಥಕ್ಕನುಗುಣವಾದ ಘಟನೆಗಳು ಯಾವುದೂ ಇಲ್ಲದೆ ಕೃತಕತೆ ಪ್ರಮುಖ
ದೋಷವಾಗುತ್ತದೆ. “ಗುಡ್ಡದಿಂ ಬೆಟ್ಟಿಕೆ, ಜೆಟ್ಟಿ ದಿಂ ಶಿಖರಕೆ” ಎಂಬ ಆಪ್ರಕೃತ
ಬಳಕೆಯೊ ಇದೆ. ಆದರೆ “ದಾಸಯ್ಯ, ಸಂತಸವೇ ನಿನಗೆ, ಮಳೆರಾಯ, ಭಟ್ಟರ
ಜುಟ್ಟು, ಆನೆಮರಿಯಂಥ ಕೆಲವು ಕವನಗಳಾದರೂ ಶಿಶುಗೀತೆಗಳೆಂದು ಕರೆಯುವಷ್ಟರ
ಮಟ್ಟಿಗೆ ಇವೆ. ಶ್ರಮವೇನೊ ಒಳ್ಳೆಯದೆ. ಆದರೆ ಪ್ರಕಟಿಸುವ ಮೊದಲು ಗುಣದ
ಕಡೆಗೆ ಗಮನಬೇಡನೆ ?
—ೆ. ಬಿ. ಲೋಕೇಶ್ವರಪ್ಪ
“ಎಳಿಹೂಟೆ” (ನಾಟಕ)
“ಕಾವ್ಯೇಷು ನಾಟಕಂ ರಮ್ಯಂ” ಎಂಬ ಆರ್ಯೋಕ್ತಿ ಯಂತೆ ಸಾಹಿತ್ಯದ ಎಲ್ಲ
ಪ್ರಕಾರಗಳಿಗಿಂತ ಹೆಚ್ಚು ಸರಿಣಾಮಕಾರಿಯಾದ ಮಾಧ್ಯಮ ನಾಟಿಕ. ಪಾತ್ರಗಳು
ಕಣ್ಣಮುಂದೆಯೇ ಸುಳಿದಾಡಿದಾಗ ಆಗುವ ಅನುಭವ ಅನನ್ಯ. ಹೀಗಾಗಿ ನಾಟಕಗಳು
ಸಾಹಿತ್ಯಕ್ಷೇತ್ರ ದಲ್ಲಿ ಪ್ರಧಾನ ಪಾತ ತ್ರವನ್ನು ನಿರ್ವಹಿಸುತ್ತ ವೆ.
ಹನ್ನೆ ಸಡನೆಯ ಶತಮಾನದಲ್ಲಿ “ಕರ್ನಾಟಕದಲ್ಲಿ ಮೈತಾಳಿದ ವಚನಕಾರರು
ಸಾಹಿತ್ಯಕ್ಷೇತ್ರ ದಲ್ಲಿ ಒಂದು ಹೊಸ ವಿಕ್ರಮವನ್ನು ಸ್ಕಾ ಪಿಸಿದರು. ಅರ್ಥವಿಲ್ಲದ ಸಂಪ್ರ
0. ಬಾ
3. ಗ್ರಂಥ ಗಂಗೋತ್ರಿ ಪ್ರಕಾಶನ, ಚಿಕ್ಕೋಡಿ-591 201,
1993, ಪುಟ : 48, “ತಿ 10- 00
92 ಕರ್ನಾಟಕ ಲೋಚನ
ದಾಯಗಳನ್ನೂ ಕಟ್ಟು ಕಟ್ಟಳೆಗಳನ್ನೂ ಕಿತ್ತೊಗೆದು ಒಂದು ನೂತನ ಸಮಾಜ ನಿರ್ಮಾ
ಣಕ್ಕೆ ವಚನಕಾರರು ಬುನಾದಿಯನ್ನು ಹಾಕಿದರು. ಜಾತಿಮತ ಪಂಥಗಳ ಸಂಕೋಲೆ
ಯಿಂದ ಜನತೆಯನ್ನು ಪಾರುಮಾಡಿ ಮಾನವಜಾತಿ ಒಂದೇ ಎಂಬುದನ್ನು ಸಾರಿದರು.
ಇವೆಲ್ಲಾ ಕ್ರಾಂತಿಗೂ ಬಸವಣ್ಣನವರು ಕಾರಣಭೂತರು. ವಿವಿಧ ಧರ್ಮದವರು ವಿವಿಧ
ವೃತ್ತಿ ಯವರು ಒಂದೆಡೆ ಸೇರಿ ಆತ್ಮೋದ್ದಾರ ಮಾರ್ಗದತ್ತ ಚಿಂತನೆ ನಡೆಸಿದರು.
ಮ ಹಿನ್ನೆ ಲೆಯಲ್ಲಿ ನಡೆದ ಒಂದು ಚರಿತ್ರಾರ್ಹ ಘಟನೆ ಅಂತ್ಯಜ ಹರಳಯ್ಯೆನ ಮಗ
ನೊಡನೆ ವಿಸ ಸ್ರಮಧುವರಸೆನ ಮಗಳ ಮಡುನೆ ನಡೆದೆದ್ದು. ಈ ಅಂತರ್ಜಾತೀಯ ವಿವಾಹ
ಅರಸ ಬಿಜ ಗೆ ನುಂಗಲಾರದ ತುತ್ತಾಯಿತು. ಮಂತ್ರಿ ವರ್ಯರಾದ ಬಸವಣ್ಣ ನವರೇ
ಇದಕ್ಕೆಲ್ಲಾ, ಕಾರಣರೆಂದು ಚಾಡಿಕೋರರು ಹೇಳಿದ ಮಾತಿಗೆ ಬಿಜ್ಜಳ ಮನತೆತ್ತನು.
ತತ್ಪರಿಣಾಮವಾಗಿ ಮುಗ್ಧ ಪ್ರೇಮಿಗಳಿಗೆ ಎಳೆಹೊಟಿ ಶಿಕ್ಷೆಯಾಯಿತು. ಬಸವಣ್ಣ
ನವರು ಮಂತ್ರಿ ಪದವಿಯನ್ನು 'ತೃಜಿಸಿದರು ; ಕಲ್ಯಾಣದಲ್ಲಿ ಕ್ರಾಂತಿ ತಲೆದೋರಿತು.
ಪ್ರಸ್ತುತ ನಾಟಕ "ಎಳೆಹೂಟಿೀಯ ಕಥಾವಸ್ತು ಈ ಅನುಲೋಮ ವಿವಾಹ.
ಈ ನಾಟಕದಲ್ಲಿಯ ಪಾತ್ರಗಳು ಸಜೀವವಾಗಿವೆ. ಓದಿದಾಗ ಕಣ್ಣಮುಂದೆ ಸುಳಿದಾಡು
ತ್ತವೆ : ಅಂದಿನ ಸಮಾಜದಲ್ಲಿ ಈ ತೆರನ ಅಂತರ್ಜಾತೀಯ ವಿವಾಹಗಳಿಗೆ ಆವಕಾಶ
ವಿರಲಿಲ್ಲ, ಅಲ್ಲದೆ ಅದು ನಿಸಿದ್ಧ ವೂ ಆಗಿತ್ತು. ಲೋಕಹಿತಾರ್ಥವಾಗಿ ಬದಲಾವಣೆ
ಗೊಂಡ ಧಾರ್ಮಿಕ ಸರಿಸ್ಥಿ ತಿಯನ್ನು ಅಂದಿನ ಸಮಾಜ ಅರ್ಥಮಾಡಿಕೊಳ್ಳುವ ಮಟ್ಟ
ವನ್ನು ಮುಟ್ಟಿರಲಿಲ್ಲ. ಡಿದುದರಿಂದರೇ ಕಲ್ಯಾಣ ಕ್ರಾಂತಿಯಾಯಿತು, "ರಾಜಕೀಯ
ವಿಪ್ಲವವಾಯಿತು. ' ಮಂತ್ರಿ ಪದವಿಯಿಂದ ಬಸವಣ್ಣನವರ ನಿರ್ಗಮನವಾದ ಮೇಲೆ
ಬಿಜ್ಜಳನ ಕೊಲೆಯಾಯಿತು. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದ ಮುಗ್ಧ ಪ್ರೇಮಿಗಳ
ಅಮಾನುಷ ಕೊಲೆಯಾಯಿತು. ಈ ಎಲ್ಲ ಸಂಗತಿಗಳನ್ನು ನಾಟಕಕಾರರಾದ ಆರ್.
ಸಿ. ಭೂಸನೂರಮಠ ಅವರು ಈ ನಾಟಕದಲ್ಲಿ ಸೆರೆಹಿಡಿದಿದ್ದಾರೆ. ಪಾತ್ರಸೃಷ್ಟಿ,
ಪ್ರಕರಣ ನಿರೂಪಣೆ ತುಂಬ ಸೊಗಸಾಗಿ ಮೂಡಿಬಂದಿದೆ. ಈ ನಾಟಕದ ಮತ್ತೊಂದು
ವೈಶಿಷ್ಟ ಕ್ರಿನೆಂದರೆ ಆಯಾ ಪಾತ್ರ ಗಳ ವಚನಗಳನ್ನು ಸಂದರ್ಭೋಚಿತವಾಗಿ ಕೋದಿರು
ವುದು. ಈ ನಾಟಕ ಹಳವಾರು ಭಾಷೆಗಳಿಗೆ ಭಾಷಾಂಶರವಾಗಿ ಆಕಾಶವಾಣಿಯಲ್ಲಿ
ಬಿತ್ತರಗೊಂಡಿದೆ. ಇಂತಹ ಉಪಯುಕ್ತ ಚಾರಿತ್ರಿಕ ನಾಟಕವನ್ನು ರಚಿಸಿ ಕನ್ನಡಿಗರ
ಮನ್ನಣೆಗೆ ಪಾತ್ರರಾಗಿದ್ದಾರೆ. “ಎಳೆಹೂಟಿ” ವ್ಯಾಪಕವಾಗಿ ನಾಡಿನಾದ್ಯಂತ ಪ್ರದರ್ಶಿತ
ಗೊಂಡು ಅನಾದಿಕಾಲದಿಂದ ಅಂಟ ಬಂದಿರುವ ಜಾತಿಯ ಪಿಡುಗನ್ನು ನಿವಾರಿಸುವಂತಾ
ಗಲಿ ಎಂದು ಹಾರೈಸೋಣ.
--ಎನ್. ಬಸವಾರಾಧ್ಯ
ಪ್ರಕಾಶಕರು, ಬಸವ ಸಮಿತಿ. ಬಸನ ಭವನ್ಮ ಬಸವೇಶ್ವರ ವೈತ್ತ, ಬೆಂಗಳೂರು,
4d
ef
ವಸ್ತು ಸಂಗ್ರಹ
೧. ಕನ್ನಡ ಜಾಗೃತಿ ವರ್ಷ :
ಕರ್ನಾಟಕ ಸರ್ಕಾರ 1993-94ನೇ ವರ್ಷವನ್ನು “ಜಾಗೃತಿ ವರ್ಷ'ವನ್ನಾಗಿ
ಘೋಷಿಸಿ ಸಾಮಾನ್ಯ ಜನರ ಹತ್ತಿ ರಕ್ಕೆ ಹೋಗಿ ಕನ್ನಡ ನಾಡು-ನುಡಿ.ಜನಪದದ ಅಭಿ
ವೃದ್ಧಿ ಕಾರ್ಯಗಳ ಸ್ವರೂಪವನ್ನು ಅದರಲ್ಲಿ ಅವರವರ ಪಾತ್ರಗಳನ್ನು ಮನವರಿಕೆ ಮಾಡಿ
ಕೊಡುವುದು ; ಕನ್ನಡ ಆಡಳಿತ ಭಾಷೆಯ ಸುಲಭ ಬಳಕೆಯ ತಿಳುವಳಿಕೆಗಾಗಿ ಲಕ್ಷಾಂತರ
ಪ್ರತಿಗಳಲ್ಲಿ "ಕನ್ನಡ ರತ್ನ ಕೋಶ'ವನ್ನು ಅಗ್ಗ ದ ಬೆಲೆಯಲ್ಲಿ ಮುದ್ರಿಸಿ ವಿತರಿಸುವುದು;
ಕನ್ನಡ ಪುಸ್ತ ಕಗಳನ್ನು ಮನೆಮನೆಗೆ ತಲುಪಿಸುವ "ಪುಸ್ತಕ ಆಂಜೋಲನ' ಹೀಗೆ ಹಲವು
ಜನಪ್ರಿಯ ಕಾರ್ಯಯೋಜನೆಗಳನ್ನು ಒಳಗೊಂಡ "ಕನ್ನಡ ಜಾಗೃತಿ ವರ್ಷದ ಉದ್ಭಾಟನೆ
ಯನ್ನು ಮಾಡಿದೆ. ಸರ್ಕಾರದ ಮಟ್ಟಿದಲ್ಲಿ ಕನ್ನಡ ಪರವಾದ ಹಲವು ಉತ್ತಮ ನಿಲುವು
ಗಳನ್ನು ತೆಗೆದುಕೊಳ್ಳ ಲಾಗಿದೆಯಾದರೂ ಅವುಗಳನ್ನು ಜಾರಿಗೊಳಿಸುವಲ್ಲಿ ಅನಗತ್ಯ
ವಿಳಂಬ ಮತ್ತು ಕುತಂತ್ರಗಳು ನಡೆಯುತ್ತಿನೆ, ಇಲಾಖೆಗಳಲ್ಲಿ ಕನ್ನಡ ಆಡಳಿತ ಭಾಷೆ
ಯಾಗಿ ಇನ್ನೂ ಪೂರ್ಣ ಮಟ್ಟಿದಲ್ಲಿ ಜಾರಿಯಾಗಿಲ್ಲ ಎಂಬ ಕೊರಗು ಇದ್ದೇ ಇದೆ.
ಇವುಗಳೆಲ್ಲ ಪ್ರಾಮಾಣಿಕ ಮನಸ್ಸಿನ ದೃಢ ನಿರ್ಧಾರಗಳಿಂದ ಆಗಬೇಕೇ ವಿನಾ ಕೇವಲ
ತೋರಿಕೆಗಾಗಿ ಪಾಡುವ ಘೋಷಣೆಗಳಿಂದ ಸಾಧ್ಯವಾಗುವುದಿಲ್ಲ.
೨. ಹೊಸ ಸಂಸ್ಥೆಗಳ ಉದಯ : (1) ದೇವುಡು ಪ್ರತಿಷ್ಠಾನ: ಪ್ರಮುಖ
ಕಾದಂಬರಿಕಾರರಾಗಿದ್ದ ದೇವುಡು ಅವರ ಹೆಸರಿನಲ್ಲಿ ಡಿ. ಎನ್. ಗಿರ್ ಅವರು
ದೇವುಡು ಪ್ರತಿಷ್ಠಾನವನ್ನು ಸ್ಟಾ ನಿಸಿದ್ದಾರೆ. ದೇವುಡು ಅವರ ಕೃ ತಿಗಳನ್ನು ಪ್ರಕಟಿಸುವ
ಮತ್ತು ಉಪನ್ಯಾಸಗಳನ್ನು ಏರ್ಸಡಿಸುವ ಯೋಜನೆಯನ್ನು ಕ್ಯಾ? ಪ್ರತಿಷ್ಠಾ p 'ಹೊಂದಿದೆ.
(11) ವಚನಸಾಹಿತ್ಯ ಪರಿಷತ್ತು : ನಿಶ್ವಸ ಸಾಹಿತ್ಯಕ್ಕೆ ಕನ್ನಡದ ಅಪೂರ್ವ ಕೊಡು
ಗೆಯಾದ ನಚನಸಾಹಿತ್ಯ ವನ್ನು ವ್ಯವಸ್ಥಿ ತವಾಗಿ ಜನಸಾಮಾನ್ಯರಿಗೆ ತಲುಪಿಸುವ
ಉದೆ ಶೀ ಶವನ್ನು ಇಟ್ಟು Re "ಕರ್ನಾಟಕ ವಚನ ಸಾಹಿತ್ಯ ಪರಿಷತ್ತು” ಎಂಬ
ನೂತನ ಸಂಸೆ ಕ ಸೈಸೂಂಸಲ್ಲ ಆರಂಭವಾಗಿದೆ. ಮಾಜಿ ಉಪಕುಲಪತಿಗಳೂ ಪ್ರಸಿದ್ಧ
ಸಾಹಿತಿಗಳೂ "ಆದ ಪ್ಲೆ ಪ್ರೊ! ಜೀ. ಜನರೇಗೌಡ ಅವರು ಇದರ ಅಧ್ಯಕ್ಷರಾಗಿದ್ದಾರೆ.
೩. ಕನ್ನಡ ತಾಂತ್ರಿಕ ಸಾಧನೆಗಳು :
ತಂತ್ರಜ್ಞಾನ ಹೊಸ ಅವಿಷ್ಠಾರವನ್ನು ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ
ಸುದ್ರಣ ತತ್ರ ದಲ್ಲಿ ಶೀಘ್ರ ದಲ್ಲಿ ಹೊಸ ಹೊಸ ತಾಂತ್ರಿಕ ದ ಸಾಧನೆಗಳು ಪ್ರವೇಶಿಸುತ್ತಿವೆ.
ಈ ನಟ ನಲ್ಲಿ ಕನ್ನ ಡ ಸಾಹಿತ್ಯ ಪರಿಷತ್ತು ಎಲ್ಲ ಬಗೆಯೆ ನೂತನ ಯತೆ, ಗಳು ಮತ್ತು
94 ಕರ್ನಾಟಕ ಲೋಚನ
ಸಾಧನಗಳ ಪ್ರಾತ್ಯಕ್ಷಿಕೆಯೊಂದನ್ನು ವ್ಯವಸ್ಥೆ ಮಾಡಿತ್ತು. ಕನ್ನಡದಲ್ಲಿ ಡಿ,ಓ.ನಿ. ಮುದ್ರಣ
ತಂತ್ರ ಅತ್ಯಂತ ಶೀಘ್ರವಾಗಿ ಮುಂದುವರಿಯುತ್ತಿದ್ದು ಮಾರುಸಟ್ಟೆ ಯಲ್ಲಿ ಹಲವು ಕಂಪಠಿ
ಗಳ ಕನ್ನಡ ಸಾಫ್ಟ್ ವೇರ್ ಗಳು ಲಭ್ಯವಿವೆ. ಆದರೂ ಯಾವುದರಲ್ಲೂ ಹಳಗನ್ನ ಡವನ್ನು
ಸುಲಭವಾಗಿ ಮುದ್ರಿಸಲಾಗುವುದಿಲ್ಲ. ವಿಶೇಷವಾಗಿ ಹಳೆಗನ್ನಡ ಅಕ್ಷರಗಳಾದ ಅ ಮತ್ತು
ಟ ಗಳಿಗೆ ಕೊಡುವ ಇ' ಮತ್ತು "3' ಗಳನ್ನು ಸರಿಯಾದ ರೀತಿಯಲ್ಲಿ ಹೊಂದಿಸಲಾಗು
ವುದಿಲ್ಲ. "86 ಈ ಸಂಜ್ಞೆಯೇ ಸಾಫ್ಟ್ ವೇರ್ನಲ್ಲಿ ಇರುವುದಿಲ್ಲ. ಈ ಬಗ್ಗೆ ಸುಧಾರಣೆ
ಅತ್ಯಗತ್ಯ.
ಅದೇ ರೀತಿ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗೆ ಈವರೆಗೆ ಇದ್ದ ಮೈಕ್ರೋಫಿಲಂ
ಲ್ಯಾಮಿನೇಷನ್ಗಳ ಜೊತೆಗೆ ಈಗಿನ ಕಂಪ್ಯೂಟರೀಕರಣದ ಹೊಸ ತಂತ್ರಜ್ಞಾನ
ಪ್ರಾಯೋಜಿತವಾಗುತ್ತಿದೆ. ಹಸ್ತಪ್ರತಿಗಳನ್ನು ಅವುಗಳ ಯಥಾಸ್ಥಿ ತಿಯಲ್ಲಿಯೇ
ಕಂಪ್ಯೂಟರ್ಗೆ ಚಿತ್ರೀಕರಿಸಿಕೊಂಡು ಅದೇ ಸ್ಥಿತಿಯಲ್ಲಿ ಓದಬಹುದಾದ ಸುಲಭ
ಮಾರ್ಗೋಪಾಯವೊಂದನ್ನು ನಮ್ಮ ಸದಸ್ಯರೇ ಆದ ಶ್ರೀ ಬಿ. ವಿ. ವೆಂಕಟಕೃಷ್ಣ
ಅವರು ಅಭಿವೃದ್ಧಿ ಪಡಿಸುತ್ತಿದ್ದಾರೆ ಈ ತಂತ್ರಸಫಲವಾದಲ್ಲಿ ಪ್ರಾಚೀನ ಹಸ್ತಪ್ರತಿಗಳ
ಸಂರಕ್ಷಣೆ ಮತ್ತು ಅಧ್ಯಯನ ಬಹಳ ಸುಲಭವೂ ಸುರಕ್ಷಿತವೂ ಆಗಿ ಮಾರ್ಪಡುತ್ತದೆ.
೪. ವಿಚಾರ ಗೋಷ್ಠಿಗಳು
(1) ಕರ್ನಾಟಾಂಧ್ರ ಮಹಾರಾಷ್ಟ್ರ ಸಾಂಸ್ಕೃತಿಕ ಸಾಮ್ಯತೆ : ಇತ್ತೀಚಿಗೆ
ಶಂಬಾ ವಿಚಾರ ವೇದಿಕ ಈ ವಿಶಿಷ್ಟ ಬಗೆಯ ವಿಚಾರಗೋಷ್ಠಿಯನ್ನು ಹಮ್ಮಿಕೊಂಡು
ಆಯಾ ರಾಜ್ಯಗಳ ಗಣ್ಯುರಿಂದಲೇ ಆಯಾ ರಾಜ್ಯಗಳ ಸಾಂಸ್ಕೃತಿಕ ಸಾಮ್ಯತೆಯ ಬಗೆಗೆ
ಚಿಂತನ-ಮಂಥನ ನಡೆಸಿತು. ತೌಲನಿಕ ಅಧ್ಯಯನ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ
ಇಂದಿನ ಸಂದರ್ಭದಲ್ಲಿ ಈ ಬಗೆಯ ಪರಸ್ಪರ ಚರ್ಚೆ ಅತ್ಯಗತ್ಯ.
(11) ಕನ್ನಡ ಸಾಹಿತ್ಯ ಪತ್ರಿಕೆಗಳು: ಇವುಗಳ ಇತಿಹಾಸ-ವರ್ತಮಾನ
ವನ್ನು ಕುರಿತಂತೆ ಸಂಚಯ ಎಂಬ ಸಾಹಿತ್ಯಾಸಕ್ತ ರ ಬಳಗ ಸಾಹಿತ್ಯ ಅಕಾಡೆಮಿಯ
ಸಹಯೋಗದಲ್ಲಿ ಒಂದು ನಿಚಾಟೆಗೋಷ್ಠಿಯನ್ನು ನಡೆಸಿದ್ದಲ್ಲದೆ ಸಮಗ್ರ ಸಾಹಿತ್ಯ ಪತ್ರಿ
ಕೆಗಳ ಪ್ರದರ್ಶನವನ್ನು ನಡೆಸಿತು.
(111) ಅತ್ತಿಮಜ್ಛೆ ಸ್ಮರಣೆ: ಕರ್ನಾಟಕ ಲೇಖಕಿಯರ ಸಂಘ ಕನ್ನಡ
ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಅತ್ತಿ ಮಬ್ಬೆಯನ್ನು ಕುರಿತಂತೆ ಎರಡು ದಿನಗಳ
ವಿಚಾರಗೋಸ್ಠಿಯೊಂದನ್ನು ನಡೆಸಿತು. ಹತ್ತನೇ ಶತಮಾನದಲ್ಲೇ ಕನ್ನಡ ಸಾಹಿತ್ಯ-
ಸಂಸ್ಕೃತಿಯನ್ನು ಬೆಳೆಸಿ ಕವಿಗಳನ್ನು ಪೋಷಿಸಿದ್ದ, ಪೊನ್ನನ ಶಾಂತಿಪುರಾಣದ ಸಾವಿರ
ಗ್ರಂಥಗಳ ದಾನದಿಂದ "ದಾನ ಚಿಂತಾಮಣಿ” ಎಂದು ಬಿರುದಾಂಕಿತಳಾಗಿದ್ದ, ಅತ್ತಿ ಮಚ್ಚಿ
ಕರ್ನಾಟಕದಲ್ಲೇ ಪ್ರಥಮ ಶ್ರೇಷ್ಠ ಮಹಿಳೆ ಎನಿಸಿದ್ದಾಳೆ. ಮಹಾರಾಣಿಯಾಗಿ ಆಳು
ವುದರ ಮೂಲಕ ಮಹಿಳಾ ಸಮಾನತೆಗೆ ದ್ಯೋತಕವೂ ಆಗಿದ್ದ ಅತ್ತಿ ಮಬ್ರೆಯ
ಡಿಸೆಂಬರ್ 1993 95
ಸಹಸ್ರ್ರಾಬ್ದಿ ವರ್ಷಾಚರಣೆಯನ್ನು ಕರ್ನಾಟಕ ವಿಶೇಷವಾಗಿ ಆಚರಿಸಬೇಕಾಗಿದೆ,
1994ನೇ ವರ್ಷವನ್ನು “ಅತ್ತಿ ಮಬ್ಬೆ ವರ್ಷ' ಎಂದು ಘೋಷಿಸಬೇಕಾಗಿದೆ ಎಂದು
ಕರೆನೀಡಿದ ಈ ವಿಚಾರಘೋಸ್ಠ್ಕಿ ಅತ್ತಿ ಮಬ್ಬೆಯ ಜೀವನ-ಸಾಧನೆ-ತ್ಯಾಗಗಳ ಬಗ್ಗೆ
ಮತ್ತು ಜೈನಧರ್ಮದ ಬಗೆಗೆ ವಿಶೇಷವಾದ ಚಿಂತನೆಗಳನ್ನು ನಡೆಸಿತು.
೫, ಸಮಗ್ರ ಹಾಸ್ಯ ಸಾಹಿತ್ಯ :
ಇತ್ತೀಚಿನ ದಿನಗಳಲ್ಲಿ ಸಮಗ್ರಸಾಹಿತ್ಯಗಳು ಹೆಚ್ಚಾಗಿ ಪ್ರಕಟವಾಗುತ್ತಿವೆ.
ಆದರೂ ಕನ್ನಡದಲ್ಲಿ ಲೇಖಕಿಯರ ಸಮಗ್ರ ಸಾಹಿತ್ಯ ಈವರೆಗೆ ಬಂದಿರಲಿಲ್ಲ. ಇತ್ತೀಚೆಗೆ
ಕನ್ನಡದ ಖ್ಯಾತ ಹಾಸ್ಯ ಲೇಖಕಿಯರಾದ ಶ್ರೀಮತಿ ಬ. ಸುನಂದಮ್ಮ ಅವರ ಸಮಗ್ರ
ಹಾಸ್ಯ ಸಾಹಿತ್ಯ ಕೃತಿ ಬಿಡುಗಡೆಯಾಗುವುದರ ಮೂಲಕ ಆ ಕೊರತೆ ನೀಗಿದೆ.
೬, ಸಮ್ಮೇಳನಗಳು :
(1] ಬೆಂಗಳೂರು ನಗರ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನ : ನೆಗರ
ಜಿಲ್ಲಾ ಕ.ಸಾ.ಸ್ಮ ಪ್ರಥಮಬಾರಿಗೆ ಸಮ್ಮೇಳನವನ್ನು ಸಂಘಟಿಸಿತ್ತು. ಶ್ರೀ ಜಿ.
ನಾರಾಯಣ ಅವರು ಸಮ್ಮೇಳನಾಧ್ಯಕ್ಷರಾಗಿದ್ದ ರು. ಬೆಂಗಳೂರಿನ ಹಲವು ಮುಖ
ಗಳನ್ನು ಪರಿಚಯಿಸುವ ವಿಚಾರಗೋಷ್ಠಿಗಳು, ಕವಿಗೋಷ್ಠಿ -ಸನ್ಮಾನ-ಬಹಿರಂಗ ಸಭೆ
ಹೀಗೆ ಅತ್ಯಂತ ವ್ಯವಸ್ಥಿ ತವಾಗಿ, ಭವ್ಯವಾಗಿ ಸಮ್ಮೇಳನ ನಡೆಯಿತು. ಕನ್ನಡದ
ಪ್ರಚಲಿತ ಸಮಸ್ಯೆಗಳನ್ನು ಸಮರ್ಥರೀತಿಯಲ್ಲಿ ವಿಶ್ಲೆ "ಷಿಸಿದ ಸಮ್ಮೇಳನ ನಗರದ ಜನರಲ್ಲಿ
ಕನ್ನಡ ಜಾಗೃತಿಯನ್ನು ಮೂಡಿಸುವಲ್ಲ ಯಶಸ್ವಿಯಾಯಿತು.
(11) ಇತಿಹಾಸ ಅಕಾಡೆಮಿಯ ಸಮ್ಮೇಳನ ; ಕರ್ನಾಟಕದ ಇತಿಹಾಸ
ಅಕಾಡೆಮಿ ಪ್ರತಿವರ್ಷ ನಡೆಸುವ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು.
ಜುಲೈ 23, 24, 25ರಂದು ಜೆ.ಎಸ್.ಎಸ್. ಪುಹಾ ವಿದ್ಯಾಪೀಠದಲ್ಲಿ ನಡೆದ ಈ
ಏಳನೇ ಸಮ್ಮೇಳನದಲ್ಲಿ ಸುಮಾರು ನಲವತ್ತ ಕ್ಕೂ ಹೆಚ್ಚು ಇತಿಹಾಸಜ್ಞರು, ತರುಣ
ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದರು. ಸಮ್ಮೇಳನದ ಅಧ್ಯಕ್ಷರಾಗಿ ಪ್ರಸಿದ್ಧ |
ಶಾಸನ, ಇತಿಹಾಸ ಮತ್ತು ಪುರಾತತ್ನ ಸಂಶೋಧಕರಾದ ಡಾ|| ಅ. ಸುಂದರ ಅವರು
ಅಯ್ಕೆ ಯಾಗಿದ್ದ ರು. ಸಮ್ಮೇಳನದಲ್ಲಿ ಇತಿಹಾಸದರ್ಶನವನ್ನು ಒಳಗೊಂಡಂತೆ ಇನ್ನೂ
ಎರಡು ಇತಿಹಾಸ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಪ್ರತಿ ಸಮ್ಮೇಳನದಲ್ಲಿ
ಬಿಡುಗಡೆ ಮಾಡುವ "ಇತಿಹಾಸದರ್ಶನ' ಹಿಂದಿನ ಸಮ್ಮೇಳನದ ಪ್ರಬಂಧಗಳ ಸಂಪುಟ.
ಇತಿಹಾಸ ಅಕಾಡೆಮಿಯು ಸಂಘಟಸುವ ಈ ಸಮ್ಮೇಳನ, ನಡೆಸುವ ಇತಿಹಾಸ ಪರೀಕ್ಷೆ
ಗಳು ಕರ್ನಾಟಕ ಇತಿಹಾಸದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವಲ್ಲಿ ಸಹಕಾರಿ
ಯಾಗುತ್ತಿವೆ.
ಪ್ರತಿಷ್ಠಾನ ವಾರ್ತೆ
೧. ಶ್ರೀಜಿ. ವೀರಸ್ವಾಮಿ, ಗೌ| ಕಾರ್ಯದರ್ಶಿಗಳಾಗಿ 20.10.93ರ ಕಾಠ್ಯ
ಸಮಿತಿ ಸಭೆಯು ಈಗಿರುವ ಗೌ! ಕಾರ್ಯದರ್ಶಿಗಳಾದ ಶ್ರೀ ಜಿ. ಎಸ್. ವೆಂಕಟರಾಜು
ಮತ್ತು ಶ್ರೀನಾಗೀತಾಚಾರ್ಯ ಅವರುಗಳ ಜೊತೆಗೆ `ಶ್ರೀ ಜಿ. ಚನ್ನ ವೀರಸ್ವಾಮಿ
ಅವರನ್ನು” ಗೌ|. ಕಾರ್ಯದರ್ಶಿಗಳನ್ನಾಗಿ ನೇಮಕಮಾಡಿದ್ದು ಶ್ರೀಯುತರು ಒಬ್ಬ
ಸಹಕರಿಸಿದ್ದಾ ಕೆ. ಶ್ರೀಯುತರು ವಿದ್ಯಾ 'ಇಲಾಸೆಯಲ್ಲಿ ನಿವೃತ್ತ ತ್ನ ಉಪ 5 ಫರ್ಕೇಕರಾಗಿದೆ
ಸಂಸ್ಕತ ಎಂ.ಎ. ಪದವೀಧರರೂ ಆಗಿದ್ದಾರೆ. ಸಾಹಿತ್ಯ “ಮತ್ತು ಸಮಾಜಸೇವೆಯಲ್ಲಿ
ವಿಶೇಷ ಆಸಕ್ತಿ ಯುಳ್ಳ ಶ್ರೀ ಚನ್ನ ವೀರಸ್ವಾಮಿಗಳು fede ಚಾಮರಾಜೇಂದ್ರ
ಸಂಸ್ಕೃತ ಕಾಲೇಜಿನ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಕನ್ನಡ
ಸಾಹಿತ್ಯ ಪರಿಷತ್ತಿನಲ್ಲೂ ಗೌ| ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದು ದನ್ನು ಇಲ್ಲಿ
ಸ್ಮರಿಸಬಹುದು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರತಿಷ್ಠಾನದ ವಾರ್ಷಿಕ
ಅನುದಾನ ಮತ್ತು ನಿವೇಶನ ಸಂಬಂಧದಲ್ಲಿ ಸರ್ಕಾರದೊಂದಿಗೆ ವ್ಯವಹರಿಸುವಲ್ಲಿ
ಶ್ರೀಯುತರು ಪ್ರತಿಷ್ಠಾನಕ್ಕೆ ವಿಶೇಷವಾಗಿ ನೆರವಾಗುತ್ತಿದ್ದಾರೆ. ಅವರ. ಅಧಿಕಾರ
ಅವಧಿಯಲ್ಲಿ ಪ್ರತಿಷ್ಠಾನ ಹೆಚ್ಚು ವ್ಯಾಪಕವಾಗಿ ಬೆಳೆಯಲಿ ಎಂದು ಆಶಿಸುತ್ತೇವೆ.
೨. ವಿಚಾರ ಗೋಷ್ಠಿಗಳು ¢
(1) ಕನ್ನಡ ಜಾಗೃತಿ ಏಕೆ-ಹೇಗೆ ? ವಿಚಾರಗೋಷ್ಠಿ : ಪ್ರತಿಷ್ಠಾನದಲ್ಲಿ
ಎಂ.ವಿ.ಸೀ ಅಭಿಮಾನಿಗಳೂ, ಶಿಷ್ಯರೂ ಮತ್ತು ವಿಶೇಷವಾದ ಕನ್ನಡ ಕಾರ್ಯಕರ್ತರೂ
ಸ್ಥಾಪಿಸಿರುವ, "ಎಂ.ವಿ.ಸೀ. ಕನ್ನಡ ದತ್ತಿಯ ಎರಡನೇ ವರ್ಷದ ಕಾರ್ಯಕ್ರಮವಾಗಿ ನಡೆದ
ಕನ್ನಡ ಜಾಗೃತಿ ಕುರಿತ ಈ ವಿಚಾರಗೋಷ್ಠಿಯನ್ನು ಕನ್ನಡ ಶಕ್ತಿಕೇಂದ್ರದ ಸಹಯೋಗ
ದಲ್ಲಿ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತ ಗೃಹದಲ್ಲಿ ದಿನಾಂಕ 18-1-94ರಂದು ನಡೆಸ
ಲಾಯಿತು. ಡಾ|| ಎಂ. ಚಿದಾನಂದಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪ್ರೊ|| ಎಂ.
ಎಚ್. ಕೃಷ್ಣ ಯ್ಯ, ಪ್ರೊ) ಎಚ್. ಎಂ. ಮರುಳಸಿದ್ದ ಯ್ಯ, ಶ್ರೀ ವೇಣುಗೋಪಾಲ
ಸೊರಬ ಮತ್ತು ಶ್ರೀಮತಿ ಇಂದಿರಹೆಗಡೆ ಅವರುಗಳು ವಿಚಾರಮಂಥನ ನಡೆಸಿದರು.
(11) ಎಂ. ಆರ್. ಶ್ರೀ ಜನ್ಮಶತಾಬ್ದಿ ಸ್ಮರಣೆಯ ವಿಚಾರಗೋಷ್ಠಿ
ಎಂ. ಆರ್. ಶ್ರೀನಿವಾಸಮೂರ್ತಿಗಳ ಬದುಕು.ಬರಹ ಕುರಿತು ಆಗಸ್ಟ್ 1 ರಂದು ನಡೆದ
ಈ ವಿಚಾರಗೋಷ್ಠಿ ಯನ್ನು ಪ್ರತಿಷ್ಠಾನದ ಗೌರವ ಸದಸ್ಯರೂ ಹಿರಿಯ ಸಾಹಿತಿಗಳೂ
ಆದ ಸ್ರೊ ಎ. ಎನ್. ಮೂರ್ತಿರಾವ್ ಅವರು ಉದಾ ಪಟನೆ ಮಾಡಿದರು. ನ್ಯಾಯ
ಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದಾ ್ರಿಟನಾ
ಸಮಾರಂಭದಲ್ಲಿ ಶ್ರೀ ಸಿ. ಕೆ. ನಾಗರಾಜರಾವ್ ಅವರು ಮುಖ್ಯ ಅತಿಥಿಗಳಾನಿದ್ದ ರು.
ಡಿಸೆಂಬರ್ 1993 9)
ನಂತರ ನಡೆದ ಎರಡು ಗೋಷ್ಠಿಗಳಲ್ಲಿ ಪ್ರೊ|| ಎನ್. ಬಸವಾರಾಧ್ಯ ಅವರ ಅಧ್ಯಕ್ಷತೆ
ಯಲ್ಲಿ ಡಾ|| ಎನ್. ಎಸ್. ತಾರಾನಾಥ್, ಪ್ರೊ|| ಜಿ. ಅಶ್ವತ್ಥನಾರಾಯಣ, ಶ್ರೀ
ಡಿ.ವಿ. ಸರಮಶಿವಮೂರ್ತಿ ಅವರೂ ಪ್ರೊ|| ಎಲ್.ಎಸ್.ಶೇಷಗಿರಿರಾವ್ ಅವರ ಅಧ್ಯಕ್ಷತೆ
ಯಲ್ಲಿ ಡಾ| ಪಿ. ವಿ. ನಾರಾಯಣ, ಪ್ರೊ ಅ. ರಾ. ಮಿತ್ರ, ಡಾ|| ವಿಜಯ, ಶ್ರೀ
ಳೆ. ವಿ. ಲೋಕೇಶ್ವರಪ್ಪ ಅವರೂ ಎಂ. ಅರ್. ಶ್ರೀ ಅವರ ಸಾಹಿತ್ಯದ ವಿವಿಧ ಮುಖ
ಗಳನ್ನು ಕುರಿತಂತೆ ಪ್ರಬಂಧಮಂಡಿಸಿದರು. ಸಂಜೆ ಡಾ| ಎಂ. ಚಿದಾನಂದಮೂರ್ತಿ
ಅವರು ಮತ್ತು ಶ್ರೀ ತ್ರಿವಿಕ್ರಮ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ
ದ್ದರು, “ಪುಸ್ತಕಮನೆ'ಯ ಶ್ರೀ ಹರಿಹರಪ್ರಿಯ ಅವರಿಂದ ಎಂ. ಆರ್. ಶ್ರೀ ಅವರ
ಪುಸ್ತಕಗಳ ಪ್ರದರ್ಶನವನ್ನು ವ್ಯವಸ್ಥೆ ಮಾಡಿದ್ದರು.
ಎಂ. ಆರ್. ಶ್ರೀ ದತ್ತಿ ಸ್ಥಾಪನೆ: ಇದೇ ಸಂದರ್ಭದಲ್ಲಿ ಎಂ. ಆರ್. ಶ್ರೀ
ಆವರ ಮಕ್ಕಳಾದ ಶ್ರೀ ಎಂ. ಎಸ್. ಭೀಮರಾವ್ ಮತ್ತು ಎಂ. ಎಸ್. ಜನಾರ್ಧನ
ಇವರುಗಳು ಪ್ರತಿಷ್ಠಾನದಲ್ಲಿ "ಎಂ.ಆರ್.ಶ್ರೀ ದತ್ತಿ ನಿಧಿ'ಯನ್ನು ಸ್ಥಾ ನಿಸುವ ಉದ್ದೇಶ
ಕ್ಟಾಗಿ 1000.00 ರೂ.ಗಳ ಅಧಿಕೃತ ಠೇವಣಿಯನ್ನು ನೀಡಿದರಲ್ಲದೆ. ಶ್ರೀಯು
ತರು ನೀಡಿದ್ದ ಎಂ.ಆರ್.ಶ್ರೀ ಭಾವಚಿತ್ರವನ್ನೂ ಅನಾವರಣ ಮಾಡಿದರು.
(111) ಕಟ್ಟಿಲ್ ಕನ್ನಡ ನಿಘಂಟಿನ ಶತಮಾನೋತ್ಸವ ನೆನಪಿನ
ವಿಚಾರಗೋಷ್ಠಿ : ದಿನಾಂಕ 25.12.1993ರಂದು ನಡೆಸಿದ ವಿಚಾರಗೋಷ್ಠಿಯಲ್ಲಿ.
ಕಿಟ್ಟಲ್ ಅವರ ಜೀವನ ಸಾಧನೆ ಕುರಿತಂತೆ ವಿವಿಧ ವಿದ್ವಾಂಸರು ಉಪನ್ಯಾಸಗಳನ್ನು.
ನೀಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಬರಗೂರು
ರಾಮಚಂದ್ರಪ್ಪ ಅವರು ಉದ್ಭಾಟನೆ ಮಾಡಿದರು. ಸ್ರೊ!| ಕೆ. ಎಸ್. ಮಧುಸೂದನ,
ಡಾ|| ವೈ. ಸಿ. ಭಾನುನುತಿ, ಪ್ರೊ ಅ. ರಾ. ಮಿತ್ರ, ಪ್ರೊ| ಕೆ. ಆರ್. ಗಣೇಶ್
ಪ್ರೊ ಜಿ. ಅಶ್ವತ್ಥ ನಾರಾಯಣ, ಡಾ| ಟ. ವಿ. ವೆಂಕಟಾಚಲಶಾಸ್ತ್ರೀ ಅವರುಗಳು
ಭಾಗವಹಿಸಿದ್ದರು.
ಈ ಎರಡೂ ವಿಚಾರಗೋಷ್ಠಿಯ ಲೇಖನಗಳು ಪುಸ್ತಕ ರೂಪದಲ್ಲಿ ಮುಂದೆ
ಪ್ರಕಟವಾಗುತ್ತವೆ.
೩. ಸಾನಿತ್ರನ್ಮು ದತ್ತಿನಿಧಿ ಸಾಹಿತ್ಯ ಪ್ರಶಸ್ತಿ ಪ್ರದಾನ : 1992ನೇ ಸಾಲಿನ
ಈ ಪ್ರಶಸ್ತಿಯನ್ನು "ಮಹಿಳೆ ಬಿಡುಗಡೆಯ ಹಾದಿಯಲ್ಲಿ” ಕೃತಿಗಾಗಿ ಲೇಖಕಿ ಶ್ರೀಮತಿ
ಎನ್. ಗಾಯಿತ್ರಿ ಅವರಿಗೆ ಕಿಟ್ಟಲ್ ವಿಚಾರಗೋಷ್ಠಿ ಯ ಸಮಾರೋಪ ಸಮಾರಂಭದಲ್ಲಿ
ವಿತರಣೆಮಾಡಲಾಯಿತು. 1000.00 ರೂ.ಗಳನ್ನು ಮತ್ತು ಪ್ರಶಸ್ತಿ ಪತ್ರವನ್ನು
ನೀಡಲಾಯಿತು.
98 ಕರ್ನಾಟಕ ಲೋಚನ
೪ "ಸಾಹಿತ್ಯೋಷಾಸಕರು' ವಿಶೇಷ ಕಾರ್ಯಕ್ರಮ ಮಾಲಿಕೆ ಆರಂಭ :
10.9.93ರಂದು ಸಂಸ್ಥಾ ಪಕ ಎಂ. ವಿ. ಸೀತಾರಾಮಯ್ಯನವರ ಜನ್ಮದಿನದಂದು
ಪ್ರತಿಷ್ಠಾನ "ಸಾಹಿತ್ಯೋಪಾಸಕರು' ಎಂಬ ವಿಶೇಷ ಕಾರ್ಯಕ್ರಮ ಮಾಲಿಕೆಯನ್ನು
ಆರಂಭಿಸಿತು. ಕಣ್ಮರೆಯಾಗಿರುವ ಕನ್ನಡ ಸಾಹಿತಿಗಳ, ನಾಡು-ನುಡಿಗಾಗಿ ಸೇವೆ
ಸಲ್ಲಿಸಿರುವ ಗಣ್ಯರ ಸಂಸ್ಕರಣೆ ಮತ್ತು ಅವರ ಜೀವನ-ಸಾಹಿತ್ಯದ ಪುನರ್ಮೌಲ್ಯ
ವಿವೇಚನೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರತಿ ತಿಂಗಳೂ ಒಬ್ಬೊಬ್ಬರನ್ನು
ಕುರಿತು ಉಪನ್ಯಾಸ, ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳ ಲಾಗುವುದು. ಇದು
ನಿರಂತರ ಕಾರ್ಯಕ್ರಮ ಮಾಲಿಕೆ: ಮೊದಲ ಹಂತವಾಗಿ 1800ರ ಆರಂಭದಿಂದ ಬರುವ
ಮಹತ್ವದ ಲೇಖಕರನ್ನು ಈ ಮಾಲಿಕೆಯಲ್ಲಿ ಸ್ಮರಿಸಲಾಗುತ್ತದೆ. ವರ್ಷದ ಈ
ಮಾಲಿಕೆಯ ಎಲ್ಲ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಸುವ ಆಲೋಚನೆಯೂ
ಇದೆ. ಈ ಕಾರ್ಯಕ್ರಮಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆಯ ನೆರವನ್ನೂ ಕೋರ
ಲಾಗಿದೆ. ಗೋಖಲೆ ಸಂಸೆ ಸಭಾಂಗಣದ ನೆರವನ್ನು ನೀಡಲು ಮುಂದೆ ಬಂದಿದ್ದ ರೆ
ಪ್ರತಿಷ್ಠಾನದ ಹಿತೈ ಹಿಗಳಾದ ಶ್ರೀ ಎ. ನರಸಿಂಹಮೂರ್ತಿ ಅವರು ಪ್ರತಿ ಕಾರ್ಯಕ್ರಮಕ್ಕೂ
ವನ್ನೂ 500-00 ರೂ.ಗಳ ಉದಾರ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.
5 ಮಹತ್ವದ ಕಾರ್ಯಕ್ರಮ ಮಾಲಿಕೆಯನ್ನು ಕನ್ನಡ ಸಂಸ್ಕೃತಿ ನಿರ್ದೇಶಕರಾದ
ಶ್ರೀ ಏ. ರ. ಕುಲಕರ್ಣಿ ಇವರು ಉದ್ಭಾ ಟಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ
ಅಧ್ಯಕ್ಷರಾದ ಪ್ರೊ| ಎಲ್. ಎಸ್. ಶೇಷಗಿರಿರಾವ್ ಅವರು ಮುಖ್ಯ ಅತಿಥಿಗಳಾಗಿ
ಆಗಮಿಸಿದ್ದ ರು. ಶ್ರೀ ಬಾ. ಹ. ಉಸೇಂದ್ರ ಎಂ. ವಿ. ಹೀ. ಕುರಿತ ಸಾಹಿತ್ಯವನ್ನು
ಸಮೀಕ್ರಿಸಿದರು. ಶ್ರೀ ನಿಟ್ಟೂರು ಶ್ರೀನಿವಾಸರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ
ಕಾರ್ಯಕ್ರ ಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಶ್ರೀಮತಿ ಜಯಾ
ಪಾರ್ಥಸಾರಥಿ ಮತ್ತು ಶ್ರೀ ಶ್ರೀಪಾದ ಅವರಿಂದ ಎಂ.ವಿ.ಸೀ. ಭಾವಗೀತೆಗಳ ಗಾಯನ
ಕಾರ್ಯಕ್ರಮವೂ ಇತ್ತು.
ನಂತರ 30.10.93ರಂದು ಈ ಮಾಲಿಕೆಯ ಎರಡನೇ ಕಾರ್ಯಕ್ರಮವಾಗಿ ಡಾ|
ಟ. ವಿ. ವೆಂಕಟಾಚಲಶಾಸ್ತ್ರೀ ಅವರ ಅಧ್ಯ ಕತೆಯಲ್ಲಿ ಡಾ|| ಎನ್. ಎಸ್. ತಾರಾನಾಥ
ಅವರು ಕಾನಕಾನಹಳ್ಳಿ ವರದಾಚಾರ್ ಅವರನ್ನು ಕುರಿತು ಉಪನ್ಯಾಸ ನಡೆಸಿಕೊಟ್ಟರೆ,
ಮೂರನೇ ಕಾರ್ಯಕ್ರಮವಾಗಿ ಕಿಟ್ಟಲ್ ಕುರಿತ ವಿಚಾರಗೋಷ್ಠಿ ನಡೆಯಿತು.
ಈ ಕಾರ್ಯಕ್ರಮವನ್ನು ನಡೆಸಲು ಶ್ರೀ ಕೆ; ಬಿ. ಲೋಕೇಶ್ವರಪ್ಪ ಸಂಚಾಲಕ
ರಾಗಿರುವ ಒಂದು ಸಮಿತಿಯನ್ನು ರಚಿಸಲಾಗಿದೆ.
೫. ಸಹೃದಯ ಗೋಷ್ಠಿ
ಶ್ರೀ ಥೆ, ಬಸವರಾಜಪ್ಪ ಮತ್ತು ಶ್ರೀ ಮುತ್ತು ರಾಜು ಅವರು ಸಂಚಾಲಕರಾಗಿ
ಸಹೃದಯಗೋಸ್ಕಿ ಕಾರ್ಯಕ್ರಮಗಳನ್ನು ನಡೆಸುತ್ತಿ ದ್ದಾ ರೆ. 26.6.1993ರಂದು
ಡಿಸೆಂಬರ್ 1993 99
ಶ್ರೀ ಬಸವರಾಜಪ್ಪ, 17.7.93ರಂದು ಶ್ರೀ ಆಳ ಚಿರಂಜೀವಿ. 30.8.93ರಂದು
ಶ್ರೀ ಪಿ.ವಿ. ಕೃಷ್ಣ ಮೂರ್ತಿ, 24-9-93 ರಂದು ವೈ. ಎಸ್. ಕಷ ಮೂರ್ತಿ
೪ಣ
27-10-93 ರಂದು ಶ್ರೀ ಎಂ. ಡಿ. ವಿಶ್ವೇಶ್ವರ, 26.11.93ರಂದು ಶ್ರೀ ತಾ. ಶಾ-
ಗುರುರಾಜ್ ಅವರುಗಳು ಸಹೃದಯಗೋಷ್ಠಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾ ರೆ.
೬, ಹಸ್ತಪ್ರತಿಶಾಸ್ತ್ರ ತರಗತಿ :
ಸರಸ್ವತಿ ಪೂಜೆಯೆದಿನ 20-1 0-93ರಂದು ಪ್ರತಿಷ್ಠಾನ ನಡೆಸುತ್ತಿರುವ ಹಸ್ತಪ್ರತಿ
ಶಾಸ್ತ್ರ ತರಗತಿಗಳ ನಾಲ್ಕನೇ ತಂಡದ ತರಗತಿಯನ್ನು ಡಾ|| ಸೂರ್ಯನಾಥ ಕಾಮತ್
ಅವರು ಉದ್ಭಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ವ್ಯವಸ್ಥೆ ಮಾಡಿದ್ದ ಹಸ್ತಪ್ರತಿ
ಗಳ ಪ್ರವರ್ಶನವನ್ನು ಶ್ರೀ ಜಿ. ನಾರಾಯಣ ಅವರು ಉದ್ಭಾಟನೆ ಮಾಡಿದರು.
೭, ಪುಸ್ತಕ ಪ್ರದರ್ಶನ ಮತ್ತು ಮನೆ ಮನೆಗೆ ಪುಸ್ತಕ ಮಾರಾಟ :
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಪ್ರಕಾಶಕರ ಸಂಘಗಳ ಸಹಯೋಗ
ದೊಂದಿಗೆ ಸ್ಥ ಳೀಯ ನಗರಸಭಾ ಸದಸ್ಯರಾದ ಶ್ರೀ ಕೆ. ಚಂದ್ರಶೇಖರ್ ಅವರ ನೆರವಿ
ನೊಂದಿಗೆ ಹನುಮಂತನಗರದ ಬಸ್ ನಿಲ್ದಾಣದಲ್ಲಿ ನಗರಸಭಾ ಕಟ್ಟಡದಲ್ಲಿ ಮೂರು
ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಹಮ್ಮಿಕೊಂಡಿತ್ತು.
ರಾಜ್ಯೋತ್ಸವದ ದಿನ 1-11-93ರಂದು ಕನ್ನಡ ಕಾರ್ಯ ಕರ್ತರ ನೆರವಿನಿಂದ ಹನುಮಂತ
ನಗರ ಬಡಾವಣೆಯಲ್ಲಿ ಮನೆ ಮನೆಗೆ ಪುಸ್ತಕ ಮಾರಾಟವನ್ನು ವ್ಯವಸ್ಥೆ ಮಾಡಲಾಗಿತ್ತು.
೮. ಮಾಸ್ತಿ ನಗರ ಮತ್ತು ಎಂ. ನಿ. ಸೀತಾರಾಮಯ್ಯ ರಸ್ತೆ ನಾಮಕರಣ :
ಪ್ರತಿಷ್ಠಾನದ ಮತ್ತು ಬಡಾವಣೆಯ ಅಭಿಮಾನಿಗಳ ಕೋರಿಕೆಯಂತೆ ಬೆಂಗಳೂರು
ಮಹಾನಗರ ಪಾಲಿಕೆಯು ಜ್ಞಾನನೀಠ ಪ್ರಶಸ್ತಿ ವಿಜೇತ ಡಾ| ಮಾಸ್ಮಿ ವೆಂಕಟೀಶ
ಅಯ್ಯಂಗಾರ್ ಅವರು ವಾಸವಾಗಿದ್ದ ಬಡಾವಣೆಗೆ (ಗವೀಪುರ ವಿಸ್ತರಣ) ಡಾ|| ಮಾಸ್ತಿ
ವೆಂಕಟೀಶ ಅಯ್ಯೆಂಗಾರ್ ಬಡಾವಣೆ (ಮಾಸ್ತಿ ನಗರ) ಎಂದೂ,ಅದೇ ಬಡಾವಣೆ 3ನೇ
ಕ್ರಾಸ್'ಗೆ ಪ್ರೊ ಎಂ. ವಿ. ಸೀತಾರಾಮಯ್ಯ ರಸ್ತೆ' ಎಂದೂ ನಾಮಕರಣ ಮಾಡಿದೆ. '
ಮಹಾನಗರ ಪಾಲಿಕೆಗೂ ಬಡಾವಣೆಯ ಪಾಲಿಕೆಯ ಸದಸ್ಯರಾದ ಶ್ರೀ ಚಂದ್ರಶೇಖರ್
ಅವರಿಗೂ ಪ್ರತಿಷ್ಠಾನ ಕೃತಜ್ಞ ವಾಗಿದೆ. ಈ
ಅಭಿನಂದನೆ
ರಾಜ್ಯ ಪ್ರಶಸ್ತಿ ;
1993ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿಯನ್ನು ಶ್ರೀ ಗೌರೀಶ್ ಕಾಯ್ಕಿಣಿ,
ಡಾ| ಶಾಂತಿನಾಥ ದೇಸಾಯಿ, ಡಾ|| ಶ್ರೀನಿವಾಸ ಹಾವನೂರು, ಪ್ರೊ! ರಾಮಚಂದ್ರ
ಶಾಸ್ತ್ರಿ, ವಿದ್ವಾನ್ ಎನ್. ರಂಗನಾಥಶರ್ಮ ಮುಂತಾದ ಗಣ್ಯರಿಗೆ ರಾಜ್ಯ ಸರ್ಕಾರ
ನೀಡಿ ಗೌರವಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರೊ| ಎಲ್, ಎಸ್. ಎಸ್. :
ರಾಜ್ಯ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ
ಪ್ರೊ| ಎಲ್. ಎಸ್. ಶೇಷಗಿರಿರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಮಾಡಿದೆ.
ಪುಸ್ತಕ ಪ್ರಕಟನೆ, ಪ್ರಕಟನೆಗೆ ಧನ ಸಹಾಯ, ಪುಸ್ತಕ ಮಾರಾಟ, . ಪುಸ್ತಕ. ಕೊಳ್ಳು
ವುದು ಇತ್ಯಾದಿ ಪುಸ್ತ ಕೋದ್ಯಮಕ್ಕೇ ಮೀಸಲಾದ ಕನ್ನಡ ಪುಸ್ತಕ ಪ್ರಾಧಿಕಾರದ ರಚನೆ
ಯಿಂದ ಸೊರಗಿರುವ ಕನ್ನಡ ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೆ ಚಿಗುರುವ
ಭರವಸೆಯಿದೆ. ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಪ್ರೊ| ಶೇಷಗಿರಿರಾವ್ ಅವರು ಈ
ಪ್ರಾಧಿಕಾರಕ್ಕೆ ಸಮರ್ಥ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ|| ಚದುರಂಗ :
ಮಂಡ್ಯದಲ್ಲಿ ಬರುವ ಫೆಬ್ರವರಿಯಲ್ಲಿ ನಡೆಯೆಲಿರುವ ಅಖಿಲಭಾರತ 63ನೇ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈ ಸೂರಿನ ಖ್ಯಾತ ಕಾದಂಬರಿಕಾರರಾದ ಡಾ|
ಚದುರಂಗ ಅವರನ್ನು ಆಯ್ಕೆ ಮಾಡಲಾಗಿದೆ. ಚದುರಂಗ ಅವರು ವಿಶಿಷ್ಟ ಶೈಲಿಯ
ಕಾದಂಬರಿಕಾರರಾಗಿದ್ದಾ ಕೆ. "ವೈಶಾಖ'ಅಂತಹ ಕೃತಿಗಳ ಮೂಲಕ ಕನ್ನಡ ಓದುಗ
ಲೋಕವನ್ನು ಆಕರ್ಷಿಸಿರುವ ಚದುರಂಗರು ಒಂಡು ತಲೆಮಾರಿನ ಲೇಖಕರಲ್ಲಿ ಗಣ್ಯಸ್ಥಾನ
ವನ್ನು ಪಡೆದಿದ್ದಾ ಕೆ. ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು ತಮ್ಮ ಕಾವ್ಯನಾಮ
ವಾದ "ಚದುರಂಗ' ಎಂಬ ಹೆಸರಿನಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ.
ಈ ಎಲ್ಲ ಮಹನೀಯರಿಗೆ ಪ್ರತಿಷ್ಠಾನ ತನ್ನ ಹೃತ್ಪೂರ್ವಕ ಅಭಿನಂದನೆಗಳನ್ನು
ಸಲ್ಲಿಸುತ್ತದೆ.
ಕ್ ಕ್ han '`
NS
Wee Veda ಚಹ ಹು ಒಟ Ss
ಶ್ರದ್ದಾಂಜಲಿ
ಊ
ಡಾ|| ಎ. ಕೆ. ರಾಮಾನುಜನ್
ತಮ್ಮ ಸೇವೆಯೆ ಬಹುಪಾಲನ್ನು ನಿದೇಶದಲ್ಲೇ ಕಳೆದಿದ್ದ ಅತಿಪಟ್ ಕಷ
ಣಾ ಗಾ ೨೦೨ ೪ಣ
ಸ್ವಾಮಿ ರಾಮಾನುಜನ್ ಅವರು ತಮ್ಮ ಅರವತ್ತರ ಹರೆಯದಲ್ಲೆ € ಜೂನ್ 14,
1993 ರಂದು ಇಲ್ಲವಾದರು, ಅಸಾಧ್ಯ ಪ ಪ್ರತಿಭೆಯ ಸಜ ಸಿಕೆ ಮತ್ತು ಸರಳ ಸ್ವಭಾವದ
ಕನಿ ರಾಮಾನುಜನ್ "ಹೊಕ್ಕು ಳಲ್ಲಿ ತ್ಯ "ಹಳದಿ ಮೀನು? ಇಹ. ಅತ್ಯು
ತ್ತಮ ಕವನ ಸಂಕಲನಗಳನ್ನು ಕನ ಡಕ್ಕೆ ಕೊಟ್ಟ ದ್ದಾ ಕೆ. ಹಿಕಾಗೋ ವಿಶ್ವ ವಿದ್ಯಾ ಲಯ
ದಲ್ಲಿ ಭಾಷಾ ವಿಜ್ಞಾನ pe ದ್ರಾನಿಡ ಅಧ್ಯಯನದ ಪ್ರಾಧ್ಯಾಪಕರಾಗಿದ್ದ hoi
ನುಜನ್ ಕಾದಂಬರಿ ಮತ್ತು ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದವರು. ಇಂಗ್ಲಿಷ್
ನಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾ ರೆ. ಕನ್ನಡದ ಕೆಲವು ಕೃತಿಗಳನ್ನು ಇಂಗ್ಲಿಷ್
ನಲ್ಲಿ ಉತ್ತಮವಾಗಿ ಭಾಷಾಂತರಿಸಿದ್ದಾರೆ.
ಡಾ| ವರದರಾಜ ಹುಯಲುಗೋಳ
ಸಂಶೋಧಕರೂ, ಸೃಜನ ಶೀಲ ಬರಹಗಾರರೂ ಆದ ಡಾ| ಹುಯೆಲುಗೋಳರು
ಅಕ್ಟೋಬರ್ 10ರಂದು ಕನ್ನಡ ಸಾರಸ್ವತ ಲೋಕವನ್ನು ಅಗಲಿದರು. ಅವರ ಪಂಚ
ತಂತ್ರ ಕುರಿತ ಸಂಶೋಧನಾ ಮಹಾಪ್ರಬಂಧ ಶಾಶ್ವತವಾಗಿ ನಿಲ್ಲುವಂತಹುದು.
ಎಪ್ಪತ್ತಾರು ವರ್ಷಗಳ ತುಂಬು ಜೀವನದಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ
೨೨
ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.
ಜಿ. ಬಿ. ಜೋಶಿ
"ಜಡಭರತ' ಎಂದೇ ಪ್ರಖ್ಯಾತರಾಗಿದ್ದ ಧಾರವಾಡದ ಗೋವಿಂದಾಚಾರ್ಯ ಭೀಮಾ
ಚಾರ್ಯ ಜೋಶಿ ಅವರು ದಿನಾಂಕ 26-12-1993ರಂದು ನಮ್ಮ ನ್ನಗಲಿದರು. "ಕದಡಿದ
ನೀರು, "ಸತ್ತವರ ನೆರಳು', “ನಾನೇ ಬಿಜ್ಜ ಳ್ಳ ಇನ್ನೂ ಖಕ ಪ್ರ ಸಿದ್ಧ ನಾಟಕ
ಗಳನ್ನು "ಧರ್ಮಸೆರೆ (ಕಾದಂಬರಿ) "ಜಡಭರತನ ಕನಸುಗಳು? (ಪ್ರ ಬಂಧ ಸಾಹಿತ್ಯ )
ಮಿಂದ ಕ್ತ ತಿಗಳನ್ನು ಕನ್ನ ಡಕ್ಕೆ ಕೊಟ್ಟಿ ರುವ ಜಿ. ಬಿ. ಜೋಶಿ ಅವರು ಮಹತ್ವ ಕ
ಲೇಖಕರಲ್ಲಿ ಒಬ್ಬರು. "ಮನೋಹರ ಗೆ ಗೃಂಥಮಾಲೆ' ಇವರ ಇನ್ನೊಂದು ಬಹಳ ಜೊಡ್ಡ
ಸಾಧನೆ. ಕನ್ನ, ಡ ಸಾಹಿತ್ಯದ ಎಲ್ಲ ಸ್ರ ಮುಖ ಲೇಖಕರ ಕೃ ತಿಗಳೂ ಈಗ ಗ್ರಂಥಮಾಲೆ
ಯಲ್ಲಿ ಬೆಳಕು. ಕಂಡಿವೆ. ಇದೆರ. ಮೂಲಕ ಜೋಶಿಯವರು ಪ್ರಕಟಿಸುತ್ತಿದ್ದ
"ಮನ್ವ ಂಶರ' ಸಾಹಿತ್ಯ ಲೋಕದ ಮುಖ್ಯ ಪತ್ರಿ ಕೆಯಾಗಿದೆ. "ನಡೆದುಬಂದ ದಾರಿ
"ಪುಟ ಬಂಗಾರ”ಗಳು ಕ್ರ ಮವಾಗಿ ಗ ಂಥಮಾಲೆಯ ಬೆಳ್ಳಿ ಮತ್ತು ಸುವರ್ಣಮಹೋತ್ಸವ
ಸಂಪುಟಿಗಳಾಗಿ ಕನ್ನಡ “ವಿಮರ್ಶಕಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.
102 ಕರ್ನಾಟಕ ಲೋಚನ
ರಹಮಾನ್ ಖಾನ್
ರಹಮಾನ್ಖಾನ್ ಅಪಾರ ಕಾಳಜಿಯಿದ್ದ ಕನ್ನಡದ ನಿಷ್ಠಾವಂತ ಕಾರ್ಯಕರ್ತ.
ಅತ್ಯಂತ ಉತ್ಸಾಹಶೀಲರಾದ `ನಿರ್ಭಡೆಯ ಮನೋಭಾವದ ಖಾನ್ ಕನ್ನಡಕ್ಕೆ
ಅನ್ಯಾಯವಾದ ಕಡೆ ಯಾರಿಗೂ ಹೆದರದೆ, ಜಗ್ಗದೆ 'ಜಗ್ಗಿಸುತ್ತಿ ದ್ದ, ಪ್ರತಿಭಟಿಸುತ್ತಿದ್ದ
ಕೆಜ್ಜೆ ದೆಯೆ ವೀರ ಎಂದರೆ ತಪ್ಪಲ್ಲ. ಕನ್ನಡ ಹೋರಾಟ ಎಲ್ಲೇ ನಡೆಯಲಿ ಅಲ್ಲಿ
ರಹಮಾನ್ ಖಾನ್ ಇರುತ್ತಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ಡಿವಂಗತ ಎಂ. ವಿ.
ಸೀತಾರಾಮಯ್ಯನವರ ಜೊತೆ ಖಾನ್ ಸಂಪರ್ಕ ಕನ್ನಡ ಚಳವಳಿಯ ಸಂದರ್ಭದಲ್ಲಿ
ಬಹಳ ನಿಕಟವಾಗಿತ್ತು. ಸೀತಾರಾಮಯ್ಯನವರನ್ನು ಸ್ಫೂರ್ತಿಯಾಗಿಟ್ಟುಕೊಂಡು
ಹೋರಾಟದ ಬಿಸಿಯನ್ನು ಏರಿಸುತ್ತಿದ್ದರು. ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.
ತಾರಕ ಸ್ವರದಲ್ಲಿ ಘೋಷಣೆಗಳನ್ನು ಹಾಕಿಯೇ ಅವರು ಗಂಟಲಿನ ಶಸ್ತ್ರ ಕ್ರಿಯೆಗೆ ಒಳ
ಗಾಗಿದ್ದರು. ವಿವಿಧ ಸಂಘಟನೆಗಳ ಜೊತೆಯಲ್ಲಲ್ಲದೆ ತಾನೇ ಕಟ್ಟ ದ್ದೆ ಸನ್ನ ಚೆ ಸಂಘರ್ಷ
ಸಮಿತಿಯ ಮೂಲಕವೂ ಅವಿರತವಾಗಿ ಹೋರಾಡುತ್ತಾ ಕನ್ನ ಡ "ಜಾಗೃತಿ. ಮೂಡಿಸಲು
ಪ್ರಯತ್ನಿ ಸುತ್ತಿದ್ದ ರಹಮಾನ್ಖಾನ್ ಮತೀಯವಾಗಿ 'ಮಹಮ್ಮದೀಯನಾದರೂ ಭಾಷಿಕ
ನಾಗಿ ಅಚ್ಚಕನ್ನಡಿಗ. ಈ ಮಣ್ಣಿನಲ್ಲಿ ಹುಟ್ಟಿ, ಬೆಳೆದು. ಈ ಮಣ್ಣಿನ ಖುಣಕ್ಕಾಗಿ
ಬದುಕುತ್ತಿ ದ್ದ ಭಾವಜೀವಿ. ಮತೀಯವಾಗಿ ಭಿನ್ನಾಭಿಪ್ರಾಯ ಮೂಡಿಸುವ, ಒಡ
ಕುಂಟುಮಾಡುವ ಜನರಿಗೆ ರಹಮಾನ್ಖಾನ್ ಅಂತಹವರು ಏಕತೆಯ ಸೂತ್ರವಾಗ
ಬೇಕು, ಮಾದರಿಯಾಗಬೇಕು. ಇಂತಹ ಅಪರೂಪದ ವ್ಯಕ್ತಿ ತ್ವವನ್ನು ಹೊಂದಿದ್ದ
ರಹಮಾನ್ ಖಾನ್ 1993 ಅಕ್ಟೋಬರ್ 14ರಂದು ಅಸುನೀಗಿದರು.
ಶ್ರೀಮತಿ ನಿಶಾಲಾಕ್ಷಿ
ಆಚಾರ್ಯ: ಬಿ. ಎಂ. ಶ್ರೀ ಅವರ ಮೊಮ, ಗಳಾಗಿದ್ದ ಶ್ರಿ "ಮತಿ ವಿಶಾಲಾಕ್ಷಿ ಅವರು
ಇತ್ತೀಚಿಗೆ ದೈವಾಧೀನರಾದರು. ಬಿ. ಎಂ. ಶ್ರೀ ಪ್ರ ತಿಷ್ಠಾ ನದ ಸ ಸದಸ್ಯರೂ ಹಿತ್ತೈಹಿಗಳೂ
ಆಗಿದ್ದ ವಿಶಾಲಾಕ್ಷಿ ಅವರು ಪದೇ ಪದೇ ಪ್ರತಿಷ್ಠಾ ನಕ್ಕೆ ಭೇಟಕೊಟ್ಟು ಅದರ ಚಟುವಟ
ಕೆಗಳಲ್ಲಿ ಸಕ್ರಿ ಹಲಗಿ ಪಾಲ್ಗೊ ಳ್ಳು ತ್ತಿದ್ದ ಲ್ಲದೆ ಅಭಿಮಾನ ಹೊಂದಿದ್ದ ರು. ಸ್ವತಃ
ಲೇಖಕಿಯ ಆಗಿದ್ದ ದಿವಂಗತರು ಕನ ಡ.-ಇಂಗ್ಲಿ ಷ್ ಎರಡು ಭಾಷೆಯಲ್ಲೂ ಪರಿಣತ
ರಾಗಿದ್ದರು. ಬಿ. ಎ. ಶ್ರೀ. ಜನ್ನ ಶತಾಬ್ದಿ ಸಮಯದಲ್ಲಿ "ಶ್ರೀ ಉತ್ಸವ” ಎಂಬ ಸಂಪುಟ
ವನ್ನು ದ್ಧ ಪಡಿಸಿ ಪರಿಷತ್ತ ನ ಮೂಲಕ ಪ್ರಕಟಸಿದ್ದರು. ಚಿಳ್ಳೂರನಲ್ಲ ನಡೆದ ಶ್ರೀ
ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳ್ಳೂರಿನಲ್ಲಿ
ಸಿದ್ಧವಾಗಿರುವ ಬಿ.ಎಂ. ಶ್ರೀ. ಭವನದ ಉದ್ಭಾಟನೆಯಲ್ಲಿ ಪಾಲ್ಗೊ ಳ್ಳಲು ಆಸಕ್ತರಾಗಿ
ದ್ವರು. ಪ್ರತಿಷ್ಠಾನದಲ್ಲಿ ಅವರ ಸೋದರರಾಗಿದ್ದ ದಿ॥ ಎಸ್. ಜಿ. ಶ್ರೀಕಂಠಯ್ಯ ಅವರೃ
ಸ್ಥಾಪಿಸಿದ್ದ ಬಿ.ಎಂ.ಶ್ರೀ.ದಕ್ತಿ ನಿಧಿಯನ್ನು ಇನ್ನಷ್ಟು ಬೆಳೆಸುವ ಉದ್ವೀಶಕ್ಕಾಗಿ ಶ್ರೀಯವರ
ಕೃತಿಗಳ ಹಕ್ಕುಗಳನ್ನು ಪ್ರತಿಷ್ಠಾನಕ್ಕೆ ನೀಡುವುದಾಗಿ ಹೇಳಿದ್ದರು. ಅಗಲಿದ ಈ ಎಲ್ಲ
ಗೌರವಾಸ್ವಿ ತರಿಗೂ ಪ್ರತಿಷ್ಠಾನ ತನ್ನ ಶ್ರದ್ಧಾಪೂರ್ವಕ ಶ್ರದ್ಧಾ ಂಜಲಿಯೆನ್ನು ಅರ್ಪಿಸುತ್ತದೆ.
ಹಟ
ಬರಾ
ಈ ಸಂಚಿಕೆಯ ಲೇಖಕರು
ತಾಳ್ತಜೆ ಕೃಷ್ಣಭಟ್ಟ, ವಿದ್ವಾನ್
ಪಂಜಳ ಮನೆ, ಅಂಚೆ : ಉಪ್ಪಿನಂಗಡಿ
574 241- ದಕ್ಷಿಣ ಕನ್ನಡ ಜಿಲ್ಲೆ
ಬ, ಕೇಶವಭಟ್ಟ
754, 15ನೇ ಮೈನ್, 2ನೇ ಹಂತ
ಬನಶಂಕರಿ, ಬೆಂಗಳೂರು.560 070
ರಾ. ಲಕ್ಷ್ಮೀನಾರಾಯಣ
ರೀಡರ್, ಕನ್ನಡ ನಿಭಾಗ,
ಸರ್ಕಾರಿ ಮಹಿಳಾ ಕಾಲೇಜು, ಕೋಲಾರ
ಪ್ರೊ॥ ಗರ್ಗೇಶ್ವರಿ ನೆಂಕಟಿಸುಬ್ಬಯ್ಯ
20, “ಗಣೇಶಧಾಮ', 2ನೇ ಕ್ರಾಸ್,
9ನೇ ಮೈನ್, ರಾಜಾಮಹಲ್ ವಿಲಾಸ
ಬಡಾವಣೆ, ಬೆಂಗಳೂರು.560 080
ದರ್ಭೆ ನಾರಾಯಣ ಭಜ
1317.0/ಐ ಬ್ಲಾಕ್, ಕುವೆಂಪುನಗರ
ಮೈಸೂರು-23
ಪ್ರೊ|| ಕೆ. ಎಸ್, ಮಧುಸೂದನ
“ಶೇಷಾಂಕ?, 1557, 3ನೇ ರಸ್ತೆ,
4ನೇ ಫೇಸ್, 7ನೇ ಬ್ಲಾಕ್. ಬನಶಂಕರಿ
3ನೇ ಹಂತ್ಯ ಬೆಂಗಳೂರು-560 085
ಶ್ರೀ ಹೆಚ್, ಎನ್. ಮುರಳೀಧರ
391, 2ನೇ ಕ್ರಾಸ್, ನರಸಿಂಹರಾಜ ಕಾಲೋನಿ
ಬೆಂಗಳೂರು-560 019
ಡಾ| ನ. ಸುಬ್ರಹ್ಮಣ ೦
274ಡಿ, 37ನೇ ಕ್ರಾಸ್, 8ನೇ ಬ್ಲ್ಯಾಕ್
ಜಯನಗರ, ಬೆಂಗಳೂರು.560 011
ಶ್ರೀ ಎಂ, ಎನ್. ಪ್ರಭಾಕರ್
205. 7ನೇ ತಿರುವು, ಬ್ಯಾಂಕ್ ಕಾಲೋನಿ
ಬನಶಂಕರಿ 1ನೇ ಹೆಂತ, ಬೆಂಗಳೂರು.50
10.
11.
3.
14.
I$.
16.
18.
ಎಂ. ವಿ. ವಿಶ್ವೇಶ್ವರ
50, 7ನೇ ಕ್ರಾಸ್. ಅಶೋಕನಗರ
ಬೆಗಳೂರು-560 050
ಡಾ|| ಕೆಳದಿ ನೆಂಕಟೇಶ್
ಕೆಳದಿ ಮ್ಯೂಸಿಯಂ, ಕೆಳದಿ.577 443
ಪ್ರೊ! ಸಿ. ಮಹದೇವಪ್ಪ
ರಿಸರ್ಚ್ ಕಾರ್ನರ್, 197ನೇ, ಮುಖ್ಯರಸ್ತೆ
ಬೆಂಗಳೂರು-560 003
ಪ್ರೊ॥ ಡಿ. ವಿ. ಸರಮಶಿನಮೂರ್ತಿ.
18/2, 15ನೇ ಕ್ರಾಸ್, "ಎ? ಬ್ಲಾಕ್,
ಭುವನೇಶ್ವ ರಿನಗರ, "ಮಾಗಡಿ ರಸ್ತೆ
ಕಿ ಉ 560 023
ಶ್ರೀ ಎಂ. ಜಿ. ವಾರಿ
ಬಾಣದಾರ ಓಣಿ, ಬಾದಾಮಿ-587 201
ಡಾ| ಉಪ್ಪಂಗಲ ರಾಮುಭಟ್ '
ಮುಖ್ಯಸ್ಥ ಸ್ಮರ ಕನ್ನ ಡ ವಿಭಾಗ
ಎಂ.ಜಿ.ಎಂ. ಕಾರೇಜು, ಉಡುಪಿ.576 102
ವಿದ್ವಾನ್ ಸೇಡಿಯಾಪು ಕೃಷ್ಣ ಭಟ್ಟ
ಎ.6, ಕೈಲಾಸ ಕ್ವಾರ್ಟಸ್
ಮಣಿಪಾಲ,-576 119, ದಕ್ಷಿಣ ಕನ್ನಡ
ಬಿ. ಎಸ್. ಸಣ್ಣ ಯ್ಯ
33/1, 8ನೇ ಅಡ್ಡರಸ್ತೆ, ಜಯಲಕ್ಷ್ಮೀಪುರ
ಮೈಸೂರು-12
"ಕೆ. 'ಬಿ.:ಲೋಕೇಶ್ವರಪ್ಪ
493, 7ನೇ ಮುಖ್ಯರಕ್ತೆ,
ಹನುಮಂತನಗಕ, ಬೆಂಗಳೂರು-560 019
ಎನ್. ಬಸವಾರಾಧ್ಯ
743, 12ನೇ ಮುಖ್ಯರಸ್ತೆ, 3ನೇ ಬ್ಲಾಕ್
ರಾಜಾಜಿನಗರ, ಬೆಂಗಳೂರು-560 010
ಪ್ರತಿಷ್ಠಾನದ ಗೌರವ ಸದಸ್ಯ ರು
1) ಡಾ| ಕುವೆಂಪು, 2) ಪ್ರೊ ಎ. ಎನ್. - 3) ಡಾ|
ಪು.ತಿ.ನ. 4) ವಿದ್ವಾನ್ ಸೇಡಿಯಾಪು ಕೃಷ್ಣಭಟ್ಟ 5) ಫ್ರೊ ಎಸ್. ವ.
ಪರಮೇಶ ಶರಭಟ್ಟಿ 6) ಪ್ರೊ| ತ.ಸು. ಕಾಮ 7) ಡಾ| ಜಿ. ಎಸ್.
ದೀಕ್ಷಿತ್” 8) ಡಾ| ಜಿ. ಎಸ್. ಗಾಯಿ.
ವಿಮರ್ಶೆಗಾಗಿ ಗ್ರಂಥಗಳ ಎರಡು ಪ್ರತಿಗಳನ್ನು ಕಳಿಸಬೇಕು
ಸೃಜ ನಾತ್ಮಕ ಗ್ರಂಥಗಳ ನ್ನು ಸಾಧಾರಣವಾಗಿ ವಿಮರ್ಶೆ ಮಾಡಲಾಗುವುದಿಲ್ಲ.
ಆ ತಿ ತ ವೈಶಿಷ್ಟ್ಯ ವ ವುಳ್ಳ ಅಂಥ ಗ್ರಂಥಗಳನ್ನು ಸಾಧ್ಯವಾದರೆ ಅವಲೋಕನ
ಗು ‘ak
ವಿನಿನುಯ ಪತ್ರಿಕೆಗಳು
1) ಪ್ರಬುದ್ಧ ಕರ್ನಾಟಕ, ಮಾನವಿಕ ಕರ್ನಾಟಕ, ವಿಜ್ಞಾನ ಕರ್ನಾಟಕ, ಮೈಸೂರು.
2) ಸಾಧನೆ, ಬೆಂಗಳೂರು 3) ಕನ್ನಡ ಸಾಹಿತ್ಯ ಪರಿಷತ್ಸ ತ್ರಿಕೆ, ಬೆಂಗಳೂರು.
4) ಮಿಥಿಕ್ ಸೊಸೈಟ ಜರ್ನಲ್, ಬೆಂಗಳೂರು. 5) 1 ಪಥ, ಬೆಂಗಳೂರು.
6) ಶಂಕರಭಾಸ್ಕರ, ಬೆಂಗಳೂರು. 7) ಧರ್ಮಪ್ರಭ, ಬೆಂಗಳೊರು. 8) ಜಾನಪದ
ಜಗತ್ತು, ಬೆಂಗಳೂರು. 9) ಅನ್ವೇಷಣೆ, ಜೊಗಳೂಕು, 10) ಅಪರಂಜಿ, ಬೆಂಗಳೂರು.
11) ಕರ್ನಾಟಕ ಭಾರತಿ, ಧಾರವಾಡ. 12) ಸುಗುಣಮಾಲಾ, ಉಡುಪಿ.
13) ಸತ್ಯಶುದ್ಧ ಕಾಯಕ, ಸಿರಿಗೆರೆ 14) ತರಳಬಾಳು, ಸಿರಿಗೆರೆ
15) ಅಭಿಮತ, ಜಿಹಲಿ.
ಕರ್ನಾಟಿಕ ಲೋಚನ ಚಂದಾ ವಿನರ
ವಾರ್ಷಿಕ ಚಂದಾ - ವ್ಯಕ್ತಿ ಗಳಿಗೆ ರೂ. 15-00
ಗ ಗ್ರಂಥಾಲಯ, ಸಂಘ- ಸಂಸ್ಥೆ ಗಳಿಗೆ ರೂ. 23-00
ಆಜೀವ : ರೂ. 150-00
ಪ್ರತಿಷ್ಠಾನದ ಸದಸ್ಯರಿಗೆ ಲೋಚನ bar
ವಾರ್ಷಿಕ: ರೂ. 25-00 ಆಜೀವ: ರೂ. 250-00
ಬಿಡಿ ಪ ರತಿ ರೂ. 10-00
NN
ANN NI NRA NNN 4ಜ- NN
KARNATAKA LOCHANA Half Yearly Journal, Published by
B M. Sri. Smaraka Prathishthana, 54, M. V. Seetharamaiah
Road, Masthi Nagara, (Gavipuram Extension) Bangalore-’ 9.
Printed by : Pra>hu Mudrana, Shakambari Nagara, Sarakkl.
Bangalotre.560 078. Phone: €40976
Reg No. 03260/23/2/ALTC/83 KARNATAKA LOCHANA
VI ಲಾ ಓಗಿ A ಓಟ MN
ಪ್ರತಿಷ್ಠಾನದ ಈಚಿನ ಪ್ರಕಟಣೆಗಳು
ಸಂಗಮರ ಕಾಲದ ವಿಜಯನಗರ
ಕುಮಾರವ್ಯಾಸ ಭಾರತ ಸಂಗ್ರಹ ಸಾದಾ ಪೃತಿ
ಕಾವ್ಯ-ಇತಿಹಾಸ (ದತ್ತಿ ಉಪನ್ಯಾಸಗಳು)
ಶಂಬಾ ಕೃ ತಿ ಸಮೀಕ್ಷೆ
ಪಾಯ ತ ಸಂಸ್ಕೃ ರಣೆ
ವೈಚಾರಿಕ na
ಹಸ ಪ್ರತಿಶಾಸ ಸರಿಚಯ
ದಂ =
ಸಂವಿಧಾನ ಮತ್ತು ಕಾನೂನು
ಮಾಸ್ತಿ ಕಥಾ ಸಮೀಕ್ಷೆ
ಸಿದ್ಧ ತೆಯಲ್ಲಿ
ಕದಂಬ (ಎಂ.ವಿ
ಕವಿರಾಜಮಾರ್ಗ (ಎಂ. ವಿ.ಸೀ. ಸಮಗ್ರ ಸಾಹಿತ ಪ)
ತು ನಿಕ ಸಾ ಸಾಹಿ ತ್ಯ
ಸಾಹಿತ್ಯ ಮತ್ತು ಮನಶ್ಯಾಸ್ತ್ರ
ಶಾಸೆನೆ ಪಠ್ಯ
ದತ್ತಿ mek
ತಿರುಕ್ಕುರಳ್ (ಕನ್ನಡಾನುವಾದ )
ಸ
ವಿ.ಸೀ, ಸಮಗ್ರ ಸಾಹಿತ್ಯ-.1, ಸಮಗ್ರ ಸಂಶೋಧನಾ ಲೇಖನಗಳು)